ಸಾರ್ವಜನಿಕ ಉದ್ದಿಮೆ ಉಳಿಸಲು ಕೇಂದ್ರಕ್ಕೆ ಒತ್ತಾಯ
-ಜೆಎಎಫ್ ಅಡಿ ಕಾರ್ಮಿಕರ ಬೃಹತ್ ಪ್ರತಿಭಟನೆ- ಬೆಂಗಳೂರು: ಕೇಂದ್ರ ಸರಕಾರಿ ಸ್ವಾಮ್ಯದ ಕಂಪನಿಗಳಿಂದ ಷೇರು ಹಾಗೂ ಹೂಡಿಕೆಯನ್ನು ಹಿಂತೆಗೆದುಕೊಳ್ಳದಂತೆ ಬಿಇಎಂಎಲ್ ಸಹಿತ ನಾನಾ ಕಾರ್ಖಾನೆಗಳ ಸಿಬ್ಬಂದಿಗಳು ಜಂಟಿ ಕ್ರಿಯಾ ಸಮಿತಿ(ಜೆಎಎಫ್) ಅಡಿ...
View Articleಅರ್ಕಾವತಿ ವಿವಾದ: ಮತ್ತೆ ವಿಶೇಷ ಸಭೆಯ ಭರವಸೆ
ಪರಿಹಾರಕ್ಕಾಗಿ ರೈತರು, ಸೈಟ್ದಾರರಿಂದ ಪ್ರತಿಭಟನೆ ಬೆಂಗಳೂರು: ಅರ್ಕಾವತಿ ಬಡಾವಣೆಗೆ ಭೂಮಿ ಕಳೆದುಕೊಂಡಿರುವ ರೈತರು ಹಾಗೂ ಸೈಟ್ ವಂಚಿತರಿಗೆ ಪರಿಹಾರ ಒದಗಿಸುವ ಕುರಿತು ಶೀಘ್ರ ವಿಶೇಷ ಸಭೆ ಆಯೋಜಿಸುವ ನಿರ್ಧಾರವನ್ನು ಬಿಡಿಎ ಪ್ರಕಟಿಸಿದೆ. ಸೈಟ್...
View Articleಬಿಬಿಎಂಪಿ ವ್ಯಾಪ್ತಿಯಲ್ಲಿ 2.93 ಲಕ್ಷ ಅಕ್ರಮ ಆಸ್ತಿ: ಹೈಕೋರ್ಟ್ಗೆ ಸರಕಾರದ ಹೇಳಿಕೆ
ಬೆಂಗಳೂರು: ನಿಯಮಬಾಹಿರವಾಗಿ ನಗರ,ಪಟ್ಟಣ ಪ್ರದೇಶಗಳಲ್ಲಿ ತಲೆ ಎತ್ತಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಯೋಜನೆ ಜಾರಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತಂತೆ ಪೂರಕ ಆಕ್ಷೇಪಣೆಗಳನ್ನು ಸಲ್ಲಿಸಿರುವ ರಾಜ್ಯ ಸರಕಾರ, ಬಿಬಿಎಂಪಿ...
View Articleಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳದ ಆಸ್ಪತ್ರೆಗಳ ಪರಿಶೀಲನೆ ಆರಂಭ
ಬೆಂಗಳೂರು: ನಗರದ 770 ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಪರಿಶೀಲನೆ ಆರಂಭಿಸಿದೆ. ಒರಿಸ್ಸಾದ...
View Articleಬೆಂಗಳೂರಿಗೂ ಹರಿಯಲಿದೆ ಎತ್ತಿನಹೊಳೆ ನೀರು
* ಹೆಸರಘಟ್ಟ ಹಾಗೂ ಟಿಜಿ ಹಳ್ಳಿ ಜಲಾಶಯಕ್ಕೆ 2.5 ಟಿಎಂಸಿ ನೀರು ಹರಿಸಲು ತೀರ್ಮಾನ * ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುರಿ * ಕೊಳಚೆ ನೀರು ಸೇರದಂತೆ ಜಲಮಂಡಳಿಯಿಂದ ಒಳಚರಂಡಿ ವ್ಯವಸ್ಥೆ ಬೆಂಗಳೂರು: ಎತ್ತಿನಹೊಳೆ ನದಿ ತಿರುವು...
View Articleಟಿಪ್ಪು ಜಯಂತಿ ಆಚರಣೆಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಸರಕಾರದ ವತಿಯಿಂದ ನಡೆಸಲು ಅಡ್ಡಿಪಡಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಆಗ್ರಹಿಸಿದೆ....
View Articleಸರಕಾರಿ ಭೂಮಿ ವಶ: ವರದಿ ಸಲ್ಲಿಕೆಗೆ ವಿಶೇಷ ನ್ಯಾಯಾಲಯ ಆದೇಶ
ಬೆಂಗಳೂರು: ನಗರದ ಹಲವೆಡೆ ಸೆ.25ರಂದು 121 ಎಕರೆ ಸರಕಾರಿ ಭೂಮಿ ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರದೊಳಗೆ ವರದಿ ಸಲ್ಲಿಸುವಂತೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ತಹಶೀಲ್ದಾರ್ಗಳಿಗೆ ಆದೇಶಿಸಿದೆ. ಬೆಂಗಳೂರು...
View Articleಕಾಮಗಾರಿಗಳ ಆರಂಭಕ್ಕೆ 15 ದಿನ ಗಡುವು ನೀಡಿದ ಮೇಯರ್
ಬೆಂಗಳೂರು: ಬಿಬಿಎಂಪಿ ಆಯವ್ಯಯದಲ್ಲಿ ಪ್ರಸ್ತಾಪಿಸಿರುವ ಪಿಒಡಬ್ಲ್ಯೂ (ಕಾಮಗಾರಿ ಕಾರ್ಯಕ್ರಮ ಪಟ್ಟಿ) ಕಾಮಗಾರಿಗಳನ್ನು 15 ದಿನಗಳೊಳಗೆ ಆರಂಭಿಸಬೇಕು ಎಂದು ಮೇಯರ್ ಜಿ.ಪದ್ಮಾವತಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬೊಮ್ಮನಹಳ್ಳಿ...
View Articleಇನ್ನೂ ನಾಲ್ಕು ಮೆಟ್ರೊ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ
ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಮನ್ನಣೆ 1,058 ಕ್ಕೂ ಅಧಿಕ ವಾಹನಗಳ ಪಾರ್ಕಿಂಗ್ಗೆ ಟೆಂಡರ್ ಕಾರ್ತಿಕ್ ಯು.ಎಚ್.ಬೆಂಗಳೂರು ‘ನಮ್ಮ ಮೆಟ್ರೊ’ ನಿಲ್ದಾಣಗಳಲ್ಲಿ ಪಾರ್ಕಿಂಗ್ ದೊರೆಯುತ್ತಿಲ್ಲ ಎಂದು ದೂರುವವರು ಇನ್ನು ಮುಂದೆ ನಿರಾಳರಾಗಬಹುದು....
View Articleಎದೆ ಉರಿಗಿದೆ ಸರಳ ಪರಿಹಾರ
ಹಾರ್ಟ್ಬರ್ನ್ ನೋವು ಉಂಟು ಮಾಡುತ್ತದೆ, ಎದೆ ಉರಿಯುವಂತಹ ಅನುಭವಾಗುತ್ತದೆ ಅಥವಾ ಜಠರದ ಆಮ್ಲವು ಅನ್ನನಾಳದ ಮೂಲಕ ಮೇಲೆ ಬರುವುದರಿಂದ ಗಂಟಲಿನಲ್ಲಿ ಉರಿ ಉಂಟಾಗುತ್ತದೆ. ಅನೇಕ ಸಂದರ್ಭದಲ್ಲಿ ಅಸಮರ್ಪಕ ಆಹಾರ ಸೇವನೆ ಮತ್ತು ಜೀವನಶೈಲಿಯೇ ಇದಕ್ಕೆ...
View Articleಫಿಟ್ನೆಸ್: ನೀರೇ ಆಧಾರ
ನಿತ್ಯದ ಬೆಳಗನ್ನು ಸ್ವಾಗತಿಸುವುದೇ ನೀರಿನ ಮೂಲಕ. ಎರಡ್ಮೂರು ಗ್ಲಾಸ್ ನೀರು ಕುಡಿಯುವ ಮೂಲಕ ಆರಂಭಿಸುತ್ತೇನೆ. ಯಥೇಚ್ಛವಾಗಿ ನೀರು ಕುಡಿಯುವುದರಿಂದ ಆರೋಗ್ಯಯುತ ಜೀವನಶೈಲಿಯನ್ನು ಕಾಪಾಡಿಕೊಳ್ಳಬಹುದು. ದೇಹ ಸೇರಿದ ನೀರು ವಿಷ ಪದಾರ್ಥವನ್ನು ಹೊರ...
View Articleಪ್ರೋಟಿನ್ನಲ್ಲಿದೆಯಾ ಬಲ ವರ್ಧನೆಯ ಸೀಕ್ರೆಟ್?
ದೇಹದ ಬಲವರ್ಧನೆಗೆ ಪ್ರೋಟಿನ್ ಅತ್ಯಗತ್ಯ. ಅದು ಆಹಾರದಿಂದಲೇ ಬರಬೇಕು. ವಲ್ಲಾರಿ ಷಾ - ಪವರ್ ಟಾಕ್ - ಜಿಮ್ ಅಥವಾ ಇನ್ಯಾವುದೋ ವಿಧಾನದ ಮೂಲಕ ದೇಹವನ್ನು ಹುರಿಗೊಳಿಸಬಹುದು ಎಂದೇ ಹಲವರು ನಂಬುತ್ತಾರೆ. ಆದರೆ ನಿಮಗೆ ಗೊತ್ತಾ? ದೇಹದ ಬಲ...
View Articleಮೊಡವೆ ನಿವಾರಣೆ ಮಂತ್ರ
ಪ್ರತಿದಿನ ಅರಿಶಿಣ ತೇಯ್ದು ಮುಖಕ್ಕೆ ಹಚ್ಚಿದರೆ ಮೊಡವೆ ಕಡಿಮೆಯಾಗುತ್ತದೆ. ನಿಂಬೆರಸವು ಮುಖವನ್ನು ಶುದ್ಧ ಗೊಳಿಸುವುದರ ಜತೆ ಮೊಡವೆ ನಿವಾರಕವಾಗಿ ಕೆಲಸ ಮಾಡುತ್ತದೆ. ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪು ಸೇರಿಸಿ ಪೇಸ್ಟ್ ಮಾಡಿ ಅದಕ್ಕೆ...
View Articleಜೀವನ ಶೈಲಿ ಬದಲಾಯಿಸಿ
ಇಂದು ಹಣ, ಹೆಸರು ಮಾಡುವ ಉದ್ದೇಶದಿಂದ ಜನರು ಯಾವಾಗಲು ಇದರ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ನಿವೃತ್ತಿ ವಯಸ್ಸಿಗೆ ಸಾಕಷ್ಟು ಹಣ ಸಂಪಾದನೆ ಮಾಡಬೇಕು ಎಂಬ ಗುರಿಯನ್ನು ಹೊಂದಿರುತ್ತಾರೆ. ಹೀಗಾಗಿ ಆರೋಗ್ಯದ ಕಡೆ ಗಮನ ಕೊಡುವುದೇ ಇಲ್ಲ. ಒಂದೆಡೆ...
View Articleಹಾರ್ಮೋನ್ ಏರುಪೇರು ಬಗ್ಗೆ ಗಮನವಿರಲಿ
ನನ್ನ ಮಗಳು ರಮ್ಯಾಗೆ (24 ವರ್ಷ) ಹಾರ್ಮೋನ್ ಏರುಪೇರಿನಿಂದ ಋುತುಚಕ್ರ ಸರಿಯಾಗಿ ಆಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇದರಿಂದ ಆಕೆಯ ದೇಹದ ತೂಕ ಹೆಚ್ಚಾಗುತ್ತಿದೆ. ಇದಕ್ಕೆ ಹೋಮಿಯೋಪಥಿಯಲ್ಲಿ ಚಿಕಿತ್ಸೆ ಇದೆಯೇ? ಮನುಷ್ಯ ಆರೋಗ್ಯವಾಗಿರಲು...
View Articleದೀಪಾವಳಿ ಪಟಾಕಿ: ಎಚ್ಚರ ಇರಲಿ
ದೀಪಾವಳಿ ಹಬ್ಬದ ಸಂಭ್ರಮವನ್ನು ಪಟಾಕಿ ಇಮ್ಮಡಿಸಬಹುದು. ಆದರೆ ಅದು ಜೀವಕ್ಕೆ ಅಪಾಯವಾಗಬಾರದು ಅಂದರೆ ಮುನ್ನೆಚ್ಚರಿಕೆ ವಹಿಸಬೇಕು. -ಡಾ. ಪಲ್ಲವಿ ಜೋಷಿ ಪಟಾಕಿ ಹೊಡೆಯುವ ಉಮೇದಿಯಲ್ಲಿ ಕಿಂಚಿತ್ತೂ ಎಚ್ಚರಿಕೆ ವಹಿಸದೆ ಸಿಡಿಸಿದ ಪಟಾಕಿ ಬದುಕನ್ನೇ...
View Articleಔಷಧ ರಹಿತ ಚಿಕಿತ್ಸೆ ಅರಾಮ
ಇತ್ತೀಚೆಗೆ ಔಷಧ ರಹಿತ ಚಿಕಿತ್ಸಾ ಪದ್ಧತಿ ಖ್ಯಾತವಾಗುತ್ತಿದ್ದು, ಅದರಲ್ಲಿ ಅಕ್ಯುಪಂಕ್ಚರ್ ಗಮನ ಸೆಳೆಯುತ್ತಿರುವ ಚಿಕಿತ್ಸೆ -ಡಾ. ಗಂಗಾಧರ ವರ್ಮಾ ಇತ್ತೀಚೆಗೆ ಖ್ಯಾತಿ ಆಗುತ್ತಿರುವ ಚಿಕಿತ್ಸೆ ಅಕ್ಯುಪಂಕ್ಚರ್. ಇದನ್ನು ಸೂಜಿ ಚಿಕಿತ್ಸೆ ಎಂದು...
View Articleಆ್ಯಪ್ಗಳಲ್ಲಿ ಮುಟ್ಟಿನ ಗುಟ್ಟು
ಮುಟ್ಟಿನ ಏರುಪೇರು ಬಹುತೇಕ ಹೆಣ್ಣು ಮಕ್ಕಳ ಸಮಸ್ಯೆ. ಆದರೆ ಮುಟ್ಟಿನ ಗೊಂದಲಗಳನ್ನು ಪರಿಹರಿಸಲು ಇದೀಗ ಪಿರಿಯಡ್ಸ್ ಆ್ಯಪ್ಗಳು ಸಹಾಯ ಮಾಡಲಿವೆ. ಶುಭಾ ವಿಕಾಸ್ ಸ್ಲಗ್: ಪಿರಿಯಡ್ಸ್ ಟ್ರಾಕಿಂಗ್ ಮುಟ್ಟು ಸಮೀಪಿಸುತ್ತದೆ ಅಂದರೆ ಮನಸ್ಸಿನಲ್ಲಿ...
View Articleಹೃದಯದ ಆರೋಗ್ಯಕ್ಕೆ ಧಾನ್ಯವೇ ಮದ್ದು
ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯ ಸಮಸ್ಯೆಯಿಂದ ಮುಕ್ತರಾಗಲು ಧಾನ್ಯಗಳನ್ನು ಸೇವಿಸುವುದು ಒಳ್ಳೆಯದು ಎಂದು ಇತ್ತೀಚಿನ ವರದಿ ಹೇಳಿದೆ. ತೂಕ, ಒತ್ತಡ, ಬೊಜ್ಜು ಮತ್ತಿತರ ಸಮಸ್ಯೆಗಳಿಂದ ಯುವ ಜನತೆಯಲ್ಲಿ ಕಾಣಿಸಿಕೊಳ್ಳುವ ಹೃದಯ ಸಮಸ್ಯೆಯಿಂದ...
View Articleಬಾಲಕಿಯ ಕೊಂದ ಚಿರತೆಯನ್ನು ಜೀವಂತ ಸುಟ್ಟರು
ಸೂರತ್: ಬಾಲಕಿಯನ್ನು ಕೊಂದ ಚಿರತೆಯನ್ನು ಸೂರತ್ನ ಉಮ್ರಪಾದ ತಾಲೂಕಿನ ವಾಡಿಯ ಗ್ರಾಮಸ್ಥರು ಜೀವಂತವಾಗಿ ಸುಟ್ಟಿದ್ದಾರೆ. ಗ್ರಾಮದ 8 ವರ್ಷದ ಬಾಲಕಿ ನಿಕಿತಾ ನವೆಂಬರ್ 1ರ ರಾತ್ರಿ ಬಯಲಿನಲ್ಲಿ ಬಹಿರ್ದಸೆಗೆ ತೆರಳಿದ್ದಾಗ ಚಿರತೆ ದಾಳಿಯಿಂದ...
View Article