Quantcast
Channel: VijayKarnataka
Browsing all 6795 articles
Browse latest View live

ಮೋದಿ ತವರಲ್ಲಿ ಅತ್ಯಾಧುನಿಕ ಟ್ರಾನ್ಸ್‌ಸ್ಟೇಡಿಯಾ ಅರೇನಾ ಲೋಕಾರ್ಪಣೆಗೆ ವೇದಿಕೆ ಸಜ್ಜು

ಅಹಮದಾಬಾದ್‌: ದೇಶದ ಮೊದಲ ಹಾಗೂ ಏಷ್ಯದಲ್ಲೇ ಅತಿದೊಡ್ಡ 7 ಅಂತಸ್ತಿನ ಕ್ರೀಡಾ ಸಂಕೀರ್ಣ ಹೊಂದಿರುವ ಹಲವು ದೇಶಗಳ ಸಾಲಿಗೆ ಭಾರತ ಸದ್ಯದಲ್ಲೇ ಸೇರ್ಪಡೆಯಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸು, ಅತ್ಯಾಧುನಿಕ...

View Article


ಮುಖ್ಯಮಂತ್ರಿಗಳ ಚೆಸ್‌ ಬೌನ್ಸ್‌: ಕಮರಿತು ಜತಿನ್‌fನ ಇರಾನ್‌ ಚಾಂಪಿಯನ್‌ಶಿಪ್‌ ಕನಸು

-ನಾಗರಾಜ, ಮೈಸೂರು ವಿಶ್ವ ಅಮೆಚೂರ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲಬೇಕೆಂಬುದು ಪ್ರತಿಯೊಬ್ಬ ಚೆಸ್‌ ಪಟುಗಳ ಕನಸು. ಈ ಕನಸನ್ನು ನನಸಾಗಿಸಿಕೊಂಡ ಮೈಸೂರಿನ ಚೆಸ್‌ ತಾರೆ ಎಸ್‌.ಎನ್‌.ಜತಿನ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ...

View Article


Image may be NSFW.
Clik here to view.

ಬ್ಯಾಡ್ಮಿಂಟನ್‌: ಹೃತ್ವಿಕಾ, ಸಿರಿಲ್‌ ಫೈನಲ್‌ಗೆ

ಡಿವೊಸ್ಟಾಕ್‌ (ರಷ್ಯಾ) ರಷ್ಯಾ ಓಪನ್‌ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಜಯ ಗಳಿಸಿದ ಭಾರತದ ಹೃತ್ವಿಕಾ ಶಿವಾನಿ ಹಾಗೂ ಸಿರಿಲ್‌ ವರ್ಮಾ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ನಾಲ್ಕನೇ ಶ್ರೇಯಾಂಕಿತೆ...

View Article

ಕರಾಟೆ, ಬ್ಯಾಡ್ಮಿಂಟನ್‌ನ ಮಾಣಿಕ್ಯ

ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಕರಾಟೆಗೆ ತನ್ನದೇ ಆದ ಮಹತ್ವವಿದೆ. ಕೆಲವರು ಈ ಕ್ರೀಡೆಯನ್ನು ಸಾಧನೆಯ ಶಿಖರವೇರಲು ಆರಿಸಿಕೊಂಡರೆ, ಇನ್ನು ಕೆಲವರು ಆತ್ಮರಕ್ಷ ಣೆಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಕರಾಟೆಯಲ್ಲೇ ಉನ್ನತ ಮಟ್ಟದ ಸಾಧನೆ...

View Article

18ನೇ ರೇಡ್‌ ದಿ ಹಿಮಾಲಯ ರಾಲಿಗೆ ಚಾಲನೆ

ದಾಖಲೆಯ 240 ಮಂದಿ ಸ್ಪರ್ಧಿಗಳು ಭಾಗಿ ಬೆಂಗಳೂರು: ವಿಶ್ವದ ಅತ್ಯಂತ ಕಠಿಣ ರಾರ‍ಯಲಿಗಳಲ್ಲಿ ಒಂದಾದ ಮಾರುತಿ ಸುಜುಕಿ ರೇಡ್‌ ದಿ ಹಿಮಾಲಯ ರಾರ‍ಯಲಿಯ 18ನೇ ಆವೃತ್ತಿಗೆ ಶನಿವಾರ ಚಾಲನೆ ದೊರೆತಿದ್ದು, ಭಾನುವಾರ ಮುಂಜಾನೆ ರಾರ‍ಯಲಿ ರೇಸ್‌...

View Article


ರಾಸ್ಬರ್ಗ್‌ ಜಪಾನೀಸ್‌ ಚಾಂಪಿಯನ್‌

ಫಾರ್ಮುಲಾ 1: ಜಪಾನೀಸ್‌ ಗ್ರ್ಯಾನ್‌ ಪ್ರಿ ರೇಸ್‌ ಸುಜುಕಾ (ಜಪಾನ್‌): ಅಮೋಘ ಚಾಲನಾ ಕೌಶಲ್ಯ ಮೆರೆದ ಮರ್ಸಿಡೀಸ್‌ ತಂಡದ ಚಾಲಕ ಜರ್ಮನಿಯ ನಿಕೊ ರಾಸ್ಬರ್ಗ್‌, ಇಲ್ಲಿ ನಡೆದ ಜಪಾನೀಸ್‌ ಗ್ರ್ಯಾನ್‌ ಪ್ರಿ ರೇಸ್‌ನಲ್ಲಿ ಪ್ರಶಸ್ತಿ...

View Article

ಕಬಡ್ಡಿ ವಿಶ್ವಕಪ್‌: ಅನೂಪ್‌ ಪಡೆಗೆ ಮೊದಲ ಜಯ

ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ 54-20 ಅಂಕಗಳ ಅಂತರದ ಸುಲಭ ಗೆಲುವು ಮಂಜುನಾಥ ಕೆ. ಜಾಬಗೆರೆ ಅಹಮದಾಬಾದ್‌ ಕೊನೆಯ ಕ್ಷ ಣದಲ್ಲಿ ಮಾಡಿದ ಪ್ರಮಾದಗಳಿಂದ ಆರಂಭಿಕ ಪಂದ್ಯದಲ್ಲಿ ಎಡವಿದ್ದ ಭಾರತ ತಂಡ ದ್ವಿತೀಯ ಪಂದ್ಯದಲ್ಲಿ ಸಂಘಟನಾತ್ಮಕ ಪ್ರದರ್ಶನ...

View Article

ಕಿರಿಯೋಸ್‌ಗೆ ಜಪಾನ್‌ ಕಿರೀಟ

ಟೋಕಿಯೊ: ಆಸ್ಪ್ರೇಲಿಯಾದ ಯುವ ತಾರೆ ನಿಕ್‌ ಕಿರಿಯೋಸ್‌, ಇಲ್ಲಿ ಮುಕ್ತಾಯಗೊಂಡ ಜಪಾನ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿನ ಅರಿಕೆ ಕೊಲ್ಸಿಯಂ ಅಂಗಣದಲ್ಲಿ ಭಾನುವಾರ ನಡೆದ ಪುರುಷರ...

View Article


ಮೊರೊಕೊ ರಾಲಿಯಲ್ಲಿ ಅರವಿಂದ್‌ ಮಿಂಚು

ಡಕಾರ್‌ ರಾರ‍ಯಲಿಗೆ ಅಧಿಕೃತ ಅರ್ಹತೆ ಪಡೆದ ಕನ್ನಡಿಗ ಬೆಂಗಳೂರು: ಟಿವಿಎಸ್‌ ರೇಸಿಂಗ್‌ ತಂಡದ ಚಾಂಪಿಯನ್‌ ರೈಡರ್‌ ಕನ್ನಡಿಗ ಕೆ.ಪಿ ಅರವಿಂದ್‌, ಉತ್ತರ ಆಫ್ರಿಕಾದ ಮೊರೊಕೊದಲ್ಲಿ ನಡೆದ ಒಯ್ಲಿಬಿಯಾ ರಾರ‍ಯಲಿ ಆಫ್‌ ಮೊರೊಕೊದಲ್ಲಿ ಸಮಗ್ರ 26ನೇ...

View Article


ಪ್ರಧಾನಿ ಮೋದಿ ರಜೆಯನ್ನೇ ಪಡೆದಿಲ್ಲವಂತೆ!

ಹೊಸದಿಲ್ಲಿ: ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಇದುವರೆಗೂ ರಜೆಯನ್ನೇ ಪಡೆದಿಲ್ಲವಂತೆ! ಮಾಹಿತಿ ಹಕ್ಕಿನಡಿಯಲ್ಲಿ ಪ್ರಧಾನ ಮಂತ್ರಿ ಹಾಗೂ ಸಂಪುಟ ಕಾರ್ಯದರ್ಶಿಗಿರುವ ರಜೆ ಹಕ್ಕು ಹಾಗೂ ಅವರು ಪಡೆದ ರಜೆಗಳ ಬಗ್ಗೆ ಕೇಳಿದ...

View Article

ಉಗ್ರ ಪೋಷಕರಿಗೆ ಬುದ್ದಿ ಕಲಿಸುತ್ತೇವೆ: ಮೋದಿ

ಲಖನೌ: ಭಯೋತ್ಪಾದನೆಯನ್ನು ಪೋಷಿಸುವವರಿಗೆ ಬುದ್ದಿ ಕಲಿಸಬೇಕಾಗಿದೆ. ಆ ಕೆಲಸ ಈಗಾಗಲೇ ಚಾಲ್ತಿಯಲ್ಲಿದೆ. ಭಾರತ ಯುದ್ಧಕ್ಕಿಂತ ಬುದ್ಧನೆಡೆಗೆ ಹೋಗಲು ಬಯಸುತ್ತದೆಯಾದರೂ, ಮಾನವೀಯತೆ ಉಳಿವಿಗೆ ಅನಿವಾರ‌್ಯವಾದರೆ ಯುದ್ಧ ಮಾಡಲೂ ಸಿದ್ಧವಿದೆ ಎಂದು...

View Article

ತೆಲಂಗಾಣಕ್ಕೆ ಈಗ 31 ಜಿಲ್ಲೆಗಳ ಬಲ

ತೆಲಂಗಾಣ ನವರಾಜ್ಯಕ್ಕೆ ಹೊಸ 21 ಜಿಲ್ಲೆಗಳು ಹೈದರಾಬಾದ್: ತೆಲಂಗಾಣ ನೂತನ ರಾಜ್ಯ ಉದಯವಾದ 2 ವರ್ಷಗಳ ಬಳಿಕ, ಅಲ್ಲಿನ ರಾಜ್ಯ ಸರಕಾರ ಇದೀಗ 21 ಹೊಸ ಜಿಲ್ಲೆಗಳನ್ನು ಸೃಷ್ಟಿಸಿದೆ. ಇದರೊಂದಿಗೆ ನೂತನ ರಾಜ್ಯದ ಜಿಲ್ಲೆಗಳ ಒಟ್ಟು ಸಂಖ್ಯೆ 31ಕ್ಕೆ...

View Article

ಹೊಂಚು ಹಾಕುತ್ತಿದ್ದಾರೆ 250 ಉಗ್ರರು!

ಸರ್ಜಿಕಲ್ ದಾಳಿಗೆ ಮುನ್ನವೇ ಒಳನುಸುಳಿದ್ದಾರೆ ಭಯೋತ್ಪಾದಕರು: ಗುಪ್ತಚರ ಮಾಹಿತಿ /ಭಾರತೀಯ ಸೇನಾಪಡೆಗಳ ಮೇಲೆ ದಾಳಿಗೆ ಈ ಉಗ್ರರ ಟಾರ್ಗೆಟ್ ಹೊಸದಿಲ್ಲಿ: ಪಾಕಿಸ್ತಾನ ಮೂಲದ ಮೂರು ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಕನಿಷ್ಠ 250 ಉಗ್ರರು ಕಾಶ್ಮೀರ...

View Article


ಪನೀರ್‌ಸೆಲ್ವಂಗೆ ಜಯಾ ಖಾತೆ

ಚೆನ್ನೈ: ಜ್ವರದ ತಾಪದಿಂದ ಬಸವಳಿದು ಆಸ್ಪತ್ರೆಯಲ್ಲಿ ಮಲಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೆಲಸ ನಿರ್ವಹಿಸುವ ಪರಿಸ್ಥಿತಿಯಲ್ಲಿ ಇಲ್ಲದ ಕಾರಣ ಅವರ ಕೆಲಸದ ಹೊಣೆಯನ್ನು ಹಣಕಾಸು ಸಚಿವ ಒ. ಪನೀರ್‌ಸೆಲ್ವಂ ಅವರಿಗೆ ಒಪ್ಪಿಸಲಾಗಿದೆ. ಜಯಾ ಅವರ...

View Article

ಉಗ್ರ ಹರಣಕ್ಕೆ ಪ್ರಧಾನಿ ಸಂಕಲ್ಪ

ಲಖನೌ ರಾಮಲೀಲಾ ಉತ್ಸವದಲ್ಲಿ ಪ್ರಧಾನಿ /ಲಂಕಾಸುರನ ದಹನದ ಮೂಲಕ ಪಾಕ್‌ಗೆ ಎಚ್ಚರಿಕೆ ರವಾನಿಸಿದ ಮೋದಿ ಲಖನೌ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಾರತೀಯ ಸೇನೆ ನಡೆಸಿದ ‘ಸರ್ಜಿಕಲ್ ದಾಳಿ’ಯ ನಂತರ, ದಸರಾ ಉತ್ಸವದಲ್ಲಿ ಸಾರ್ವಜನಿಕರನ್ನು...

View Article


ಯೋಧರ ಕೊಂಡಾಡಿದ ಭಾಗವತ್

ನಾಗ್ಪುರ: ಬಲ್ಟಿಸ್ಥಾನ, ಗಿಲ್ಗಿಟ್, ಮಿರ್‌ಪುರ, ಮುಜಾಫರಬಾದ್ ಸೇರಿದಂತೆ ಸಮಸ್ತ ಕಾಶ್ಮೀರವೂ ಭಾರತದ ಅವಿಭಾಜ್ಯ ಅಂಗ. ಈ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್...

View Article

ಬರಲಿವೆ ‘ಗಾಜಿನ ಛಾವಣಿ’ಯ ಐಷಾರಾಮಿ ರೈಲುಗಳು

ಸ್ವಿಟ್ಜರ್‌ಲೆಂಡ್‌ನಿಂದ ಪ್ರೇರಿತಗೊಂಡ ಇಲಾಖೆ / ಮೊದಲ ಹಂತದಲ್ಲಿ ಕಾಶ್ಮೀರ, ಅರಕು ಕಣಿವೆಯಲ್ಲಿ ಜಾರಿ ಹೊಸದಿಲ್ಲಿ: ದೇಶಿ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯಲು ಭಾರತೀಯ ರೈಲ್ವೆ ಇಲಾಖೆ ಗಾಜಿನ ಛಾವಣಿಯುಳ್ಳ ವಿಶೇಷ ವಿನ್ಯಾಸದ ಬೋಗಿಗಳನ್ನು...

View Article


ಧೀರ ಯೋಧರಿಗೆ ಸಲಾಂ ಎಂದ ಅಮಿತಾಭ್

74ನೇ ವಸಂತಕ್ಕೆ ಕಾಲಿರಿಸಿದ ಬಿಗ್ ಬಿ ಮುಂಬಯಿ: ಉಗ್ರ ದಾಳಿಗಳ ಹಿನ್ನೆಲೆಯಲ್ಲಿ ಸೈನಿಕರ ಆತ್ಮಸ್ಥೈರ್ಯ ಕುಂದಿಸುವ ಹೇಳಿಕೆಗಳನ್ನು ಉಗ್ರ ಮಾತುಗಳಲ್ಲಿ ಖಂಡಿಸೋಣ, ರಾಜಕೀಯ ಭಿನ್ನಮತಗಳು ಏನೇ ಇರಲಿ ಎಲ್ಲವನ್ನೂ ಮರೆತು ನಾವೆಲ್ಲರೂ ದೇಶದ ಗಡಿ ಕಾಯುವ...

View Article

ಪಿಎಂ ವಿರುದ್ಧ ಆಕ್ಷೇಪಾರ್ಹ ವಾಟ್ಸ್‌ಆ್ಯಪ್‌, ಇಬ್ಬರ ವಿರುದ್ಧ ಕೇಸ್‌

ಆಗ್ರಾ: ವಾಟ್ಸ್‌ಆ್ಯಪ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ ಮಾಡಿದ್ದ ಆಗ್ರಾದ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಬರ್ಹಾನ್‌ ಪೊಲೀಸ್‌ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತರು ದೂರು ದಾಖಲಿಸಿದ್ದ...

View Article

ಪ್ರಾಬ್ಲಮ್‌ ಬಗೆಹರಿಸೋಕೆ ಬಂದ ಗಡ್ಡಪ್ಪ

ತಿಥಿ ಸಿನಿಮಾದಲ್ಲಿನ ತಮ್ಮ ನೈಜ ನಟನೆಯಿಂದ ಗಮನ ಸೆಳೆದಿದ್ದ ಗಡ್ಡಪ್ಪ, ಈಗ ಸಿನಿಮಾಗಳಲ್ಲಿ ಬಿಝಿಯೋ ಬಿಝಿ. ಇದೀಗ ಇವರ ಮನೆಗೆ ನಿರ್ಮಾಪಕರು ಮತ್ತು ನಿರ್ದೇಶಕರು ಎಡತಾಕುತ್ತಿದ್ದಾರೆ. ತಿಥಿ ಸಿನಿಮಾದ ಫೇಮಸ್‌ ಡೈಲಾಗ್‌ ಆದ 'ಏನ್‌ ನಿನ್ನ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>