Quantcast
Channel: VijayKarnataka
Viewing all articles
Browse latest Browse all 6795

ಪನೀರ್‌ಸೆಲ್ವಂಗೆ ಜಯಾ ಖಾತೆ

$
0
0

ಚೆನ್ನೈ: ಜ್ವರದ ತಾಪದಿಂದ ಬಸವಳಿದು ಆಸ್ಪತ್ರೆಯಲ್ಲಿ ಮಲಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೆಲಸ ನಿರ್ವಹಿಸುವ ಪರಿಸ್ಥಿತಿಯಲ್ಲಿ ಇಲ್ಲದ ಕಾರಣ ಅವರ ಕೆಲಸದ ಹೊಣೆಯನ್ನು ಹಣಕಾಸು ಸಚಿವ ಒ. ಪನೀರ್‌ಸೆಲ್ವಂ ಅವರಿಗೆ ಒಪ್ಪಿಸಲಾಗಿದೆ. ಜಯಾ ಅವರ ಮನವಿ ಮೇರೆಗೆ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಪನೀರ್‌ಸೆಲ್ವಂ ಅವರಿಗೆ ಹೆಚ್ಚುವರಿ ಹೊಣೆ ಹೊರಿಸಿದ್ದಾರೆ. ಜಯಾ ಅವರ ಎಂಟು ಖಾತೆಗಳನ್ನು ನಿರ್ವಹಿಸುವ ಜತೆಗೆ ಸಂಪುಟ ಸಭೆ ನೇತೃತ್ವವನ್ನೂ ಸೆಲ್ವಂ ವಹಿಸಲಿದ್ದಾರೆ ಎಂದು ರಾಜ್ಯಪಾಲ ಭವನದ ಪ್ರಕಟಣೆ ತಿಳಿಸಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್