ಉತ್ತರಪ್ರದೇಶ ಚುನಾವಣೆ: ಮುಲಾಯಂ ಕಿರಿ ಸೊಸೆ ಕಣಕ್ಕೆ
ಲಖನೌ: ಉತ್ತರಪ್ರದೇಶದಲ್ಲಿ ಈಗಾಗಲೇ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹೆಸರು ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕಿರಿ ಸೊಸೆ ಅಪರ್ಣಾ ಯಾದವ್ ರಾಜಕೀಯ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. 'ಮುಂದಿನ...
View Articleಗುಜರಾತ್ನಲ್ಲಿ ದೇಶದ ಮೊದಲ ಸಾವಯವ ಕೃಷಿ ವಿವಿ
ವಡೋದರಾ: ಕೃಷಿಕರನ್ನು ಅಸಂಪ್ರದಾಯಿಕ ಕೃಷಿಯೆಡೆಗೆ ತೆರಳುವಂತೆ ಪ್ರೋತ್ಸಾಹಿಸಲು ಹಾಗೂ ರೈತರ ಸಮಸ್ಯೆ ನಿವಾರಣೆಗೆ ದೇಶದಲ್ಲಿಯೇ ಮೊದಲು ಎನ್ನಬಹುದಾದ ಸಾವಯವ ಕೃಷಿ ವಿಶ್ವವಿದ್ಯಾಲಯ ಗುಜರಾತಿನಲ್ಲಿ ಸ್ಥಾಪನೆಯಾಗುತ್ತಿದೆ. ಇಲ್ಲಿನ ಹೊರವಲಯದಲ್ಲಿ...
View Articleಕಾಶ್ಮೀರದಲ್ಲಿ ಹಿಮಕುಸಿತದಿಂದ ಇಬ್ಬರು ಸಾವು
ಶ್ರೀನಗರ: ಹಠಾತ್ ಹಿಮ ಕುಸಿತದಿಂದ ಇಬ್ಬರು ನಾಗರಿಕರು ಮೃತಪಟ್ಟ ಘಟನೆ ಉತ್ತರ ಕಾಶ್ಮೀರದ ಕುಫ್ವಾರಾ ಜಿಲ್ಲೆಯ ಸಾಧನಾ ಕಣಿವೆ ಬಳಿ ನಡೆದಿದೆ. ಗಡಿ ರಸ್ತೆ ಸಂಘಟನೆಯ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರು ಹಿಮ ತೆರವು ಕಾರ್ಯಾಚರಣೆಯ ವೇಳೆ ಕುಸಿತ...
View Articleಭಾರತ ತಂಡಗಳ ಸವಾಲು ಅಂತ್ಯ
ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆಕ್ಲೆಂಡ್: ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯ ಸಹಿತ ಕಣದಲ್ಲಿದ್ದ ಮೂರೂ ಜೋಡಿಗಳು ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸುವುದರೊಂದಿಗೆ ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್...
View Articleವಿಖ್ಯಾತ್, ಅಣ್ಣಾ ಸಾಹೇಬ್ ನೂತನ ಕೂಟ ದಾಖಲೆ
18ನೇ ವಿಟಿಯು ಅಥ್ಲೆಟಿಕ್ಸ್ ಕೂಟ ಬೆಂಗಳೂರು: ಬೆಳಗಾವಿಯ ಕೆಎಲ್ಎಸ್ ಜೋಗ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಣ್ಣಾ ಸಾಬೇಬ್ ಪಾಟೀಲ್ ಮತ್ತು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನ ವಿಖ್ಯಾತ್...
View Articleಮೂರನೇ ಸುತ್ತಿಗೆ ಸೆರೆನಾ, ಹ್ಯಾಲೆಪ್
ಮಿಯಾಮಿ ಓಪನ್ ಟೆನಿಸ್: ಪುರುಷರ ಡಬಲ್ಸ್ನಲ್ಲಿ ಭಾರತದ ರೋಹನ್ ಬೋಪಣ್ಣಗೆ ನಿರಾಸೆ ಮಿಯಾಮಿ: ಅಗ್ರ ಶ್ರೇಯಾಂಕಿತೆ ಸೆರೆನಾ ವಿಲಿಯಮ್ಸ್ ಎರಡನೇ ಸೆಟ್ನಲ್ಲಿ ಹಿನ್ನಡೆ ಅನುಭವಿಸಿದರೂ ಮೂರನೇ ಸೆಟ್ನಲ್ಲಿ ತಿರುಗೇಟು ನೀಡುವ ಮೂಲಕ ತಮ್ಮದೇ ದೇಶದ...
View Articleಮೇರಿ ಕೋಮ್, ಶಿವಥಾಪ ಪ್ರಮುಖ ಆಕರ್ಷಣೆ
ಏಷ್ಯಾ ಒಲಿಂಪಿಕ್ ಅರ್ಹತಾ ಟೂರ್ನಿ / ಇಂದಿನಿಂದ ಭಾರತೀಯರ ಹೋರಾಟ ಕಿಯಾನಾನ್(ಚೀನಾ): ಒಲಿಂಪಿಕ್ ಕಂಚಿನ ಪದಕ ವಿಜೇತೆ ಎಂ.ಸಿ. ಮೇರಿ ಕೋಮ್(51ಕೆಜಿ ) ಮತ್ತು ವಿಶ್ವ ಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತ ಶಿವಥಾಪ (56ಕೆಜಿ) ಶುಕ್ರವಾರದಿಂದ...
View Articleಕ್ಯಾಂಡಿಡೇಟ್ಸ್ ಚೆಸ್: ಆನಂದ್ಗೆ ಜಂಟಿ ಅಗ್ರಸ್ಥಾನ
ಮಾಸ್ಕೊ: ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ 12ನೇ ಸುತ್ತಿನಲ್ಲಿ ಅಮೆರಿಕದ ಹಿಕಾರು ನಕಮುರ ವಿರುದ್ಧ ಮುಗ್ಗರಿಸಿದ್ದಾರೆ. ಆದಾಗ್ಯೂ ಜಂಟಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ...
View Articleಶ್ರೀಜೇಶ್, ದೀಪಿಕಾ ವರ್ಷದ ತಾರೆಗಳು
ಹಾಕಿ ಇಂಡಿಯಾದ 2ನೇ ವಾರ್ಷಿಕ ಪ್ರಶಸ್ತಿ ಪ್ರದಾನ / ದಿವಂಗತ ಶಂಕರ್ ಲಕ್ಷ್ಮಣ್ಗೆ ಮೇಜರ್ ಧ್ಯಾನ್ಚಂದ್ ಜೀವಮಾನ ಸಾಧನೆ ಪ್ರಶಸ್ತಿ ಬೆಂಗಳೂರು: ದಿವಂಗತ ಹಾಗೂ ಮಾಜಿ ಗೋಲ್ ಕೀಪರ್ ಶಂಕರ್ ಲಕ್ಷ್ಮಣ್ ಅವರು, ಹಾಕಿ ಇಂಡಿಯಾ ನೀಡಿದ ಮೇಜರ್...
View Articleಟೈಟಲ್ ಪೈಟ್ಗೆ ಸಚಿನ್ ಆಹ್ವಾನಿಸಿದ ವಿಜೇಂದರ್
ಗುರ್ಗಾಂವ್: ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಶನಿವಾರ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಚರ್ಚಿಸಿದ್ದಾರೆ. ಭೇಟಿ ವೇಳೆ ಹೊಸದಿಲ್ಲಿಯಲ್ಲಿ ಮುಂದಿನ ಜೂ.11ರಂದು...
View Article3ನೇ ಸುತ್ತಿಗೆ ನೊವಾಕ್ ಜೊಕೊವಿಕ್
ಮಿಯಾಮಿ ಓಪನ್ ಟೆನಿಸ್ ಟೂರ್ನಿ ಮಿಯಾಮಿ: ಅಗ್ರ ಶ್ರೇಯಾಂಕಿತ ನೊವಾಕ್ ಜೊಕೊವಿಕ್ ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಶುಭಾರಂಭ ಮಾಡಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿ ಪ್ರಶಸ್ತಿ ಜಯಿಸಲು ಹಾದಿಯಲ್ಲಿ ಭರ್ಜರಿ...
View Articleಮೇನಲ್ಲಿ ಬಾಸ್ಕೆಟ್ಬಾಲ್ ಲೀಗ್ ಆರಂಭ
ರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ರಾಜ್ಯ ಮಹಿಳಾ ತಂಡಗಳಿಗೆ ಸನ್ಮಾನ ಬೆಂಗಳೂರು: ಮುಂಬರುವ ಮೇ ತಿಂಗಳಲ್ಲಿ ನಲ್ಲಿ ಕರ್ನಾಟಕ ಬಾಸ್ಕೆಟ್ಬಾಲ್ ಲೀಗ್(ಕೆಬಿಎಲ್) ಆರಂಭಿಸುವುದಾಗಿ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯ ಅಧ್ಯಕ್ಷ...
View Articleವೃತ್ತಿ ಬದುಕಿನ 750ನೇ ಪಂದ್ಯ ಗೆದ್ದ ಸೆರೆನಾ
9ನೇ ಮಿಯಾಮಿ ಟ್ರೋಫಿಯತ್ತ ವಿಶ್ವದ ನಂ.1 ಆಟಗಾರ್ತಿಯ ಚಿತ್ತ ಮಿಯಾಮಿ: ಕಜಕಸ್ತಾನದ ಜರಿನಾ ಡಿಯಾಸ್ ಅವರನ್ನು ಮಣಿಸುವ ಮೂಲಕ ವೃತ್ತಿ ಬದುಕಿನಲ್ಲಿ 750ನೇ ಪಂದ್ಯ ಜಯಿಸಿದ ಅಮೆರಿಕದ ಸೆರೆನಾ ವಿಲಿಯಮ್ಸ್ 9ನೇ ಮಿಯಾಮಿ ಓಪನ್ ಕಿರೀಟ ಗೆಲ್ಲುವತ್ತ...
View Articleನೀರಿಗಾಗಿ ದರ್ಶನ್ ಟ್ವೀಟ್
- ಪದ್ಮಾ ಶಿವಮೊಗ್ಗ ರಾಜ್ಯದಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ದರ್ಶನ್ ಟ್ವಿಟರ್ನಲ್ಲಿ ಕೇಳಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ರೈತರು...
View Articleರಾಧಿಕಾ ಸಿಬಿಐ ಆಫೀಸರ್
ರಾಧಿಕಾ ಚೇತನ್ ಕಿರು ಚಿತ್ರವೊಂದರಲ್ಲಿ ನಟಿಸಲಿದ್ದಾರೆ. 'ನೆವರ್ ಎಂಡ್' ಎಂಬ ಶಾರ್ಟ್ ಮೂವಿಯಲ್ಲಿ ರಾಧಿಕಾ ನಟಿಸುವುದು ಪಕ್ಕಾ ಆಗಿದೆ. ಧೀರಜ್ ಆರ್. ನಿರ್ದೇಶನದ ಈ ಚಿತ್ರದಲ್ಲಿ ಪ್ರಾಣ್ ಉದಿಯಾನ ಕೂಡ ಮುಖ್ಯ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ....
View Articleಸುಮಂತ್ ರಗ್ಡ್ ಲುಕ್
ರಗ್ಡ್ ಲುಕ್ನಲ್ಲಿ ಸುಮಂತ್ ಶೈಲೇಂದ್ರ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲವ್ವರ್ ಬಾಯ್ ಇಮೇಜ್ನಲ್ಲಿ ಇದುವರೆಗೂ ಕಾಣಿಸಿಕೊಳ್ಳುತ್ತಿದ್ದ ಸುಮಂತ್, ಶ್ರೀ ನಂದನ್ ಅವರ ಹೊಸ ಚಿತ್ರದಲ್ಲಿ ಹೊಸ ಇಮೇಜ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು...
View Article'ತಿಥಿ' ಕನ್ನಡದ ಅತ್ಯುತ್ತಮ ಚಿತ್ರ
ಹೊಸದಿಲ್ಲಿ: 63ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ರಾಮ್ ರೆಡ್ಡಿ ಅವರ ಚೊಚ್ಚಲ ನಿರ್ದೇಶನದ 'ತಿಥಿ' ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಎಸ್.ಎಸ್.ರಾಜಮೌಳಿ ಅವರ 'ಬಾಹುಬಲಿ'ಗೆ ಅತ್ಯುತ್ತಮ ಚಿತ್ರ...
View Articleರಗಡ್ನಲ್ಲಿ ಮಾಡಿದ ಜೀವಾ
ವಾಟ್ಸಪ್ ಲವ್ ಹೀರೋ ಜೀವಾ ಇನ್ನೊಂದು ಚಿತ್ರಕ್ಕೆ ರೆಡಿಯಾಗಿದ್ದಾರೆ. 'ರಗಡ್' ಎಂಬ ಹೊಸ ಚಿತ್ರಕ್ಕೆ ಅವರು ಸಹಿ ಹಾಕಿದ್ದು ಇನ್ನೇನು ಶೂಟಿಂಗ್ ಆರಂಭವಾಗಬೇಕಿದೆ. ಮೊದಲ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಜೀವಾ, ಹೊಸ...
View Articleಊಟಿಯಲ್ಲಿ ಪತ್ರಕರ್ತನ ಜೀವನ ಕತೆ
ಪತ್ರಕರ್ತರಾಗಿರುವ ಚಮರಂ ಕೃಷ್ಣ ಮೂರ್ತಿ ಬರೆದ ಕಾದಂಬರಿ 'ಪ್ರೀತಿಯ ಅರಸಿ' ಈಗ ಊಟಿ ಸಿನಿಮಾ ಆಗಿದೆ. ಇದು ನೈಜ ಘಟನೆಯನ್ನಾಧರಿಸಿದ ಕಾದಂಬರಿ ಅನ್ನೋದನ್ನು ಈ ಮೊದಲು ಹೇಳಲಾಗಿತ್ತು. ಈಗ ಚಮರಂ ಕೃಷ್ಣಮೂರ್ತಿಯವರ ಬದುಕಿನ ಕತೆಯೇ 'ಪ್ರೀತಿಯ ಅರಸಿ'...
View Articleಸುಳ್ಳಿ ಹೇಳಿ ಪಾತ್ರ ಗಿಟ್ಟಿಸಿದ ಶ್ರುತಿ
'ಗೋಧಿ ಬಣ್ಣ ಸಾಧಾರಾಣ ಮೈಕಟ್ಟು' ಚಿತ್ರದಲ್ಲಿ ಶ್ರುತಿ ಹರಿಹರನ್ ಹಾಗೂ ರಕ್ಷಿತ್ ಶೆಟ್ಟಿ ಜತೆಯಾಗಿ ನಟಿಸಿದ್ದಾರೆ. ಆದರೆ ಈ ಕ್ಯೂಟ್ ಜೋಡಿ ತೆರೆಯ ಮೇಲೆ ರೋಮ್ಯಾನ್ಸ್ ಮಾಡುತ್ತದಾ ಎಂದು ಕೇಳಿದರೆ ಇದೊಂದು ಮಿಸ್ಸಿಂಗ್ ಸ್ಟೋರಿ, ಲವ್...
View Article