'ಸಿಗರೇಟ್' ಸೇವನೆ ಹಾನಿಕಾರಕ
ಕನ್ನಡ ಚಿತ್ರ * ಶರಣು ಹುಲ್ಲೂರು ನೀವು ಯಾವುದೇ ಥಿಯೇಟರ್ಗೆ ಹೋಗಿ, ಸಿನಿಮಾ ಶುರುವಾಗುವುದಕ್ಕಿಂತ ಮುಂಚೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತು ಇದ್ದೇ ಇರುತ್ತದೆ. ಅದರಲ್ಲೂ ಪ್ರತಿ ಪ್ರೇಕ್ಷಕನಿಗೂ ಸಿಗರೇಟ್ನಿಂದಾಗಿ ಮುಖೇಶ್ ಏನಾದ...
View Articleಬೆಂಗಾಲ್ ಟೈಗರ್: ಸೇಮ್ ಓಲ್ಡ್ ಬೋರಿಂಗ್ ಟೈಗರ್
* ಎಚ್. ಮಹೇಶ್ ರವಿತೇಜಾ ಸಿನಿಮಾಗಳಲ್ಲಿ ಪಂಚಿಂಗ್ ಡೈಲಾಗ್, ಪವರ್ಫುಲ್ ಫೈಟ್ಸ್, ಗ್ಲಾಮರ್ ನಾಯಕಿ, ಕಿಲ ಕಿಲ ಎಂದು ನಗಿಸಲು ಒಂದಷ್ಟು ಕಾಮಿಡಿಯನ್ಸ್ ಇರುತ್ತಾರೆ. ಇದು ರವಿತೇಜಾ ಫಾರ್ಮುಲಾ. ಬಹು ನಿರೀಕ್ಷೆಯ ಬೆಂಗಾಲಿ ಟೈಗರ್ ಚಿತ್ರ ಕೂಡ ಅದೇ...
View Articleಜಾತ್ರೆ: ಕನಸುಗಳು ಬಿಕರಿಗಿವೆ!
ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ಹಳ್ಳಿ ಜಾತ್ರೆಗಳ ಸಂಭ್ರಮವನ್ನೊಮ್ಮೆ ನೆನಪು ಮಾಡಿಕೊಳ್ಳಿ. ಬಣ್ಣದ ಪೇಪರಿನಿಂದ ಸಿಂಗರಿಸಿದ ಎತ್ತಿನ ಗಾಡಿ, ಕೊಂಬುಗಳಿಗೆ ಬಣ್ಣ ಹಚ್ಚಿಸಿಕೊಂಡ ಎತ್ತುಗಳು, ಹೊಸ ಬಟ್ಟೆ ತೊಟ್ಟ ಪುಟಾಣಿ ಮಕ್ಕಳು, ಜಾತ್ರೆಯಲ್ಲಿ...
View Articleಶಾರ್ಪ್ ಶೂಟರ್: ಹುಸಿಯಾಗದ ಶಾರ್ಪ್ ಶೂಟರ್ ಗುರಿ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಳೆದ ವಾರವಷ್ಟೇ ಮಿಂಚಾಗಿ ಬಂದಿದ್ದ ನಟ ದಿಗಂತ್ ಈ ವಾರ ಶಾರ್ಪ್ ಶೂಟರ್ ಆಗಿ ನಿಂತಿದ್ದಾರೆ. ಮಿಂಚಾಗಿ ನೀ ಬರಲು ಚಿತ್ರದ ಜೈ ಈ ಚಿತ್ರದಲ್ಲಿ ಜೆಕೆ. ಗೌಸ್ ಪೀರ್ ನಿರ್ದೇಶನದ ಈ ಚಿತ್ರ ಮೇಕಿಂಗ್ನಿಂದ ಗಮನ...
View Articleಪ್ರೇಮ ಪಲ್ಲಕ್ಕಿ: ಪಲ್ಲಕ್ಕಿಯಲ್ಲಿ ಪ್ರೇಮ ಪ್ರಕರಣ
- ಶರಣು ಹುಲ್ಲೂರು ಬೆಳ್ಳಿತೆರೆಯ ಮೇಲೆ ಈಗಾಗಲೇ ಪ್ರೀತಿಯ ನಾನಾ ಮುಖಗಳು ಅನಾವರಣಗೊಂಡಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ಪ್ರೇಮ ಪಲ್ಲಕ್ಕಿ. ಈ ಸಿನಿಮಾದ ಕತೆಯಲ್ಲೂ ಕೂಡ ಪ್ರೇಮವಿದೆ. ಅಲ್ಲಿಬ್ಬರು ಪ್ರೇಮಿಗಳಿದ್ದಾರೆ. ಅವರನ್ನು ಅಗಲಿಸಲು ಖಳನೂ...
View Articleದಿಲ್ವಾಲೆ: ಫ್ಯಾಮಿಲಿ ದಿಲ್ ಕದ್ದ ದಿಲ್ವಾಲೆ
ಚಿತ್ರ : ದಿಲ್ವಾಲೆ - ಎಚ್. ಮಹೇಶ್ ನಿರ್ದೇಶಕ ರೋಹಿತ್ ಶೆಟ್ಟಿ ಚಿತ್ರಗಳು ಎಂದರೆ ಸಖತ್ ಕಾಮಿಡಿ, ಆಕ್ಷನ್ ಸೀನ್ಗಳು, ಒಂದಷ್ಟು ಲವ್ ಸೀನ್ಗಳಿರುತ್ತವೆ. ಮಾಸ್ ಪ್ರೇಕ್ಷಕರಿಗೆ ಬೇಕಾಗುವ ಮಸಾಲೆ ಅಂಶಗಳೂ ಚಿತ್ರದಲ್ಲಿರುತ್ತವೆ. ದಿಲ್ವಾಲೆ ಚಿತ್ರ...
View Articleಬಾಜಿರಾವ್ ಮಸ್ತಾನಿ: ಮನ ಮುಟ್ಟುವ ಬಾಜಿರಾವ್ ಲವ್ ಸ್ಟೋರಿ
ಚಿತ್ರ : ಬಾಜಿರಾವ್ ಮಸ್ತಾನಿ - ಎಚ್. ಮಹೇಶ್ ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳು ಅಂದರೇನೇ ಹಾಗೆ. ಬೃಹತ್ ಬಂಗಲೆ, ಎಂದೂ ನೋಡಿರದ ಡಿಸೈನಿಂಗ್ ಉಡುಪುಗಳು. ಮನ ಮುಟ್ಟುವ ಲವ್ ಸೀನ್ಗಳು ತುಂಬಿಕೊಂಡಿರುತ್ತವೆ. ಬಾಜಿರಾವ್ ಮಸ್ತಾನಿ ಚಿತ್ರದಲ್ಲೂ ಅದು...
View Articleಮಾಸ್ಟರ್ ಪೀಸ್: ಯುವ ಜನರ ಮಾಸ್ಟರ್ ಪೀಸ್
ಕನ್ನಡ ಚಿತ್ರ : ಮಾಸ್ಟರ್ ಪೀಸ್ - ಎಚ್. ಮಹೇಶ್ ಯುವಕರು ಮನರಂಜನೆ ಜತೆಗೆ ತಮ್ಮ ಆಲೋಚನೆ ಬದಲಾಯಿಸಿಕೊಳ್ಳುವುದಕ್ಕೆ ಸಂದೇಶ ಕೊಟ್ಟಿದ್ದಾರೆ ಯಶ್. ಬರೀ ಫೇಸ್ಬುಕ್, ಟ್ವಿಟ್ಟರ್ನಲ್ಲಿ ದೇಶ ಬದಲಾಗಬೇಕು ಅಂದರೆ ಸಾಲದು. ನಾವು ಬದಲಾಗಬೇಕು...
View Articleವೀರಪ್ಪನ್ನ ಆಪರೇಷನ್ ಸಕ್ಸಸ್!
- ಶಶಿಧರ ಚಿತ್ರದುರ್ಗ ವೀರಪ್ಪನ್ನನ್ನು ಜೀವಂತವಾಗಿ ಹಿಡಿಯಲು ಸಾಧ್ಯವಿಲ್ಲ ಎನ್ನುವ ಹೊತ್ತಿಗಾಗಲೇ ವೀರಪ್ಪನ್ನಿಂದ ನೂರಾರು ಮಂದಿ ಹತರಾಗಿರುತ್ತಾರೆ. ನರಹಂತಕನ ಕಥೆಯನ್ನು ತೆರೆಗೆ ಅಳವಡಿಸುವಲ್ಲಿ ವರ್ಮಾಗೆ ಬಹುಶಃ ಈ ಅಂಶ ಹೆಚ್ಚು ಕಾಡಿರುತ್ತದೆ....
View Articleಪುಟ್ಟಣ್ಣನಾಗಿ ಕಮಾಲ್ ಮಾಡುವ ಕೋಮಲ್
- ಕನ್ನಡ ಚಿತ್ರ: ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ - ಶರಣು ಹುಲ್ಲೂರು ಹಲವು ಕಾರಣಗಳಿಂದಾಗಿ ಕೋಮಲ್ ಅಭಿನಯದ 'ಕತೆ, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ' ಚಿತ್ರ ಕುತೂಹಲ ಮೂಡಿಸಿತ್ತು. ಇದೇ ಮೊದಲ ಬಾರಿಗೆ ಕೋಮಲ್ ಜತೆ ಪ್ರಿಯಾಮಣಿ ತೆರೆ...
View Articleಪ್ಯಾನ್ಕಾರ್ಡ್: ತಪ್ಪು ಮಾಹಿತಿಗೆ ಜೈಲು ಶಿಕ್ಷೆ
* ಜನವರಿ 1ರಿಂದ ಹೊಸ ನಿಯಮಾವಳಿ ಜಾರಿ * ನಿರ್ದಿಷ್ಟ ಮಿತಿಗಿಂತ ಹೆಚ್ಚು ಹಣ ವರ್ಗಾವಣೆಗೆ ಪ್ಯಾನ್ ಇಲ್ಲದಿದ್ದರೆ ಫಾರ್ಮ್ 60 ಕಡ್ಡಾಯ * ಅದರಲ್ಲಿ ತಪ್ಪು ಮಾಹಿತಿ ನೀಡಿದರೆ 7 ವರ್ಷ ತನಕ ಸೆರೆವಾಸ ಸಾಧ್ಯತೆ ಹೊಸದಿಲ್ಲಿ: ಪ್ಯಾನ್ ಕಾರ್ಡ್...
View Article1.12 ಲಕ್ಷ ಟನ್ ಬೇಳೆ ಬಿಡುಗಡೆ
ಹೊಸದಿಲ್ಲಿ: ಅಕ್ರಮ ದಾಸ್ತಾನುಗಾರರಿಂದ ಜಪ್ತಿ ಮಾಡಿದ್ದ 1.12 ಲಕ್ಷ ಟನ್ ಬೇಳೆ ಕಾಳುಗಳನ್ನು ಸರಕಾರ ಚಿಲ್ಲರೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪೂರೈಕೆಯನ್ನು ಹೆಚ್ಚಿಸಿ ದರಗಳನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಂಡಿದೆ. ಕಳೆದ...
View Articleಎಲ್ಪಿಜಿ ಲೀಕೇಜ್: ಸಹಾಯವಾಣಿಗೆ ಚಾಲನೆ
* ಅಡುಗೆ ಅನಿಲ ಸೋರಿಕೆ ಸಂದರ್ಭ ನೆರವಿಗೆ ಹೆಲ್ಪ್ಲೈನ್ ಸಂಖ್ಯೆ 1906ಕ್ಕೆ ಕರೆ ಮಾಡಿ * 2018ರೊಳಗೆ ಎಲ್ಲರಿಗೂ ಎಲ್ಪಿಜಿ * 2016-17ರಲ್ಲಿ ಪಾರದರ್ಶಕ ಎಲ್ಪಿಜಿ ಸಿಲಿಂಡರ್ ಹೊಸದಿಲ್ಲಿ: ಸರಕಾರ ಅಡುಗೆ ಅನಿಲ ಬಳಕೆದಾರರ ಅನುಕೂಲಕ್ಕಾಗಿ ಎಲ್ಪಿಜಿಯ...
View Articleಹೊಸ ವರ್ಷ: ಸೆನ್ಸೆಕ್ಸ್ ಸಕಾರಾತ್ಮಕ ಆರಂಭ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಹೊಸ ವರ್ಷ 2016ರ ಮೊದಲ ದಿನವಾದ ಶುಕ್ರವಾರ 43 ಅಂಕಗಳ ಏರಿಕೆಯೊಂದಿಗೆ ಸಕಾರಾತ್ಮಕ ಆರಂಭವನ್ನು ಕಂಡಿತು. ಕಳೆದ ಒಂದು ತಿಂಗಳಿನಲ್ಲಿ ಇದು ಗರಿಷ್ಠ ಮಟ್ಟವಾಗಿದೆ. ಆಟೊಮೊಬೈಲ್,...
View Articleಎಲ್ಪಿಜಿ ಬೆಲೆ ಏರಿಕೆ, ಸೀಮೆಎಣ್ಣೆ ದರ ಇಳಿಕೆ
ಸಹಾಯಧನರಹಿತ ಎಲ್ಪಿಜಿ ಬೆಲೆ ಏರಿಕೆ/ ವಿಮಾನ ಇಂಧನ ದರ ಇಳಿಕೆ ಹೊಸದಿಲ್ಲಿ :ಜನ ಸಾಮಾನ್ಯರು ಬಳಸುವ ಸಬ್ಸಿಡಿಯೇತರ ಅಡುಗೆ ಅನಿಲ ದರ ಪ್ರತಿ ಸಿಲಿಂಡರ್ಗೆ 49.5 ರೂ. ಹೆಚ್ಚಳವಾಗಿದೆ. ಆದರೆ, ಉಳ್ಳವರು ಬಳಸುವ ವಿಮಾನ ಇಂಧನದ ಬೆಲೆಯನ್ನು ಶೇ 10ರಷ್ಟು...
View Articleಕಡಿಮೆಯಾಗುತ್ತಿದೆ ಭಾರತದ ವಿದೇಶಿ ಸಾಲ!
ಮುಂಬಯಿ: ಸೆಪ್ಟೆಂಬರ್ಗೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ಭಾರತದ ವಿದೇಶಿ ಸಾಲದ ಪ್ರಮಾಣ ಕಡಿಮೆಯಾಗಿದೆ. ಇದೇ ವೇಳೆ ವಿದೇಶಿ ನೇರ ಹೂಡಿಕೆ ಪ್ರಮಾಣವೂ ತಗ್ಗಿದೆ. ಹಿಂದಿನ ತ್ರೈಮಾಸಿಕದಲ್ಲಿದ್ದ 35780 ಕೋಟಿ ಬಿಲಿಯನ್ ಡಾಲರಿನಷ್ಟಿದ್ದ ಭಾರತದ...
View Articleಡಿಸೆಂಬರ್ನಲ್ಲಿ ಕಾರುಗಳ ಮಾರಾಟ ಹೆಚ್ಚಳ
ಹೊಸದಿಲ್ಲಿ: ಕಳೆದ ಡಿಸೆಂಬರ್ ತಿಂಗಳಿನಲ್ಲಿ ಕಾರುಗಳ ಮಾರಾಟ ವೃದ್ಧಿಸಿದೆ. ಹೊಸ ಕಾರುಗಳ ಬಿಡುಗಡೆ, ಬಡ್ಡಿ ದರಗಳ ಇಳಿಕೆ ಮತ್ತು ತೈಲ ದರ ತಗ್ಗಿರುವುದು ಕಾರು ಉತ್ಪಾದಕರಿಗೆ ವರವಾಗಿ ಪರಿಣಮಿಸಿತ್ತು. ಪ್ರಯಾಣಿಕರ ಕಾರು ವಿಭಾಗದಲ್ಲಿ ಮಾರುತಿ...
View Articleಹೂಡಿಕೆಗೆ ಕರ್ನಾಟಕವೇ ಯೋಗ್ಯ: ಸಿಎಂ
* ಯಾವ ಕಾರ್ಖಾನೆಯವರೂ ರಾಜ್ಯ ಬಿಟ್ಟು ಹೋಗಿಲ್ಲ * ವಾಣಿಜ್ಯ, ಕೈಗಾರಿಕಾ ಸಂಸ್ಥೆಗಳ ಸಮಾವೇಶದಲ್ಲಿ ಸಿಎಂ ಮೈಸೂರು: ಇಡೀ ದೇಶದಲ್ಲಿ ಬಂಡವಾಳ ಹೂಡಲು ಯೋಗ್ಯವಾಗಿರುವುದು ಕರ್ನಾಟಕವೊಂದೇ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,...
View Articleರೈಲ್ವೆಯಲ್ಲಿ ಆರ್ಆ್ಯಂಡ್ಡಿಗೆ ಸರಕಾರ ಆದ್ಯತೆ: ಪ್ರಭು
ಜಮ್ಮು: ರೈಲ್ವೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸರಕಾರ ಆದ್ಯತೆ ನೀಡಲಿದ್ದು, ಇದರಿಂದಾಗಿ ರೈಲ್ವೆಯು ಜಿಡಿಪಿ ಅಭಿವೃದ್ಧಿಗೆ ಸಹಕರಿಸಲಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಶನಿವಾರ ತಿಳಿಸಿದ್ದಾರೆ. ಎನ್ಡಿಎ ಸರಕಾರ ಜನ್ನ್...
View Articleಜೆಜೆಬಿವೈ ನೋಂದಣಿ ಅವಧಿ ವಿಸ್ತರಣೆ
ಕೋಲ್ಕೊತಾ: ಸರಕಾರ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ (ಪಿಎಂಜೆಜೆಬಿವೈ) ನೋಂದಣಿಯ ಅವಧಿಯನ್ನು ಮೇ 31ರ ತನಕ ವಿಸ್ತರಿಸಿದೆ. ಜತೆಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ (ಪಿಎಂಎಸ್ಬಿವೈ) ಅವಧಿಯನ್ನು ಕೂಡ ವಿಸ್ತರಿಸಲಾಗಿದೆ ಎಂದು...
View Article