Quantcast
Channel: VijayKarnataka
Browsing all 6795 articles
Browse latest View live

ಪಿವಿ ಸಿಂಧೂ, ಸೈನಾ ನೆಹ್ವಾಲ್‌ಗೆ ಸೋಲಿನ ಆಘಾತ

ಹೊಸದಿಲ್ಲಿ: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಶಸ್ತಿ ನಿರೀಕ್ಷೆಯಾಗಿದ್ದ ಪಿವಿ ಸಿಂಧೂ ಹಾಗೂ ಸೈನಾ ನೆಹ್ವಾಲ್ ಸೋಲಿನ ಆಘಾತ ಎದುರಿಸಿದ್ದಾರೆ. ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್...

View Article


ಬೋಪಣ್ಣ-ಕ್ಯೂವಾಸ್‌ಗೆ ಸೋಲು

ಕ್ಯಾಲಿಫೋರ್ನಿಯಾ: ಇಂಡಿಯನ್‌ ವೆಲ್ಸ್‌ನಲ್ಲಿ ನಡೆಯುತ್ತಿರುವ ಮಾಸ್ಟರ್ಸ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಡಬಲ್ಸ್‌ನಲ್ಲಿ ಭಾರತದ ರೋಹನ್‌ ಬೋಪಣ್ಣ ಹಾಗೂ ಉರುಗ್ವೆಯ ಜತೆಗಾರ ಪಾಬ್ಲೊ ಕ್ಯೂವಾಸ್‌ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಮತ್ತು ವಿಕ್ಟರ್‌...

View Article


5 ಕೋಟಿ ಮತ್ತೆ, ಈಗ ಕೊಡಿ ಭತ್ಯೆ

ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟ ಮುಗಿದು ತಿಂಗಳು ಕಳೆದರೂ ಕ್ರೀಡಾಪಟುಗಳ ಭತ್ಯೆ ನೀಡದ ಸರಕಾರ ಸೋಮಶೇಖರ್‌ ಪಡುಕರೆ ಬೆಂಗಳೂರು: ''ಒಲಿಂಪಿಕ್ಸ್‌ನಲ್ಲಿ ಚಿನ್ನ,ಬೆಳ್ಳಿ ಹಾಗೂ ಕಂಚು ಗೆದ್ದವರಿಗೆ ಅನುಕ್ರಮವಾಗಿ 5, 3, 2 ಕೋಟಿ ರೂ. ಬಹುಮಾನ...

View Article

ಕ್ವಾರ್ಟರ್‌ ಫೈನಲ್‌ಗೆ ಸಾನಿಯಾ ಜೋಡಿ

ಇಂಡಿಯನ್‌ ವೆಲ್ಸ್‌: ಇಲ್ಲಿ ನಡೆಯುತ್ತಿರುವ ಬಿಎನ್‌ಪಿ ಪಾರಿಬಸ್‌ ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಚೆಕ್‌ಗಣರಾಜ್ಯದ ಬಾರ್ಬೊರಾ ಸ್ಟ್ರೈಕೋವಾ ಜೋಡಿ ನೇರ ಸೆಟ್‌ಗಳಿಂದ ಗೆದ್ದು...

View Article

ನೀರಜ್‌ಗೆ ಸೇನೆಯಲ್ಲಿ ಕಿರಿಯ ಅಧಿಕಾರಿ ಹುದ್ದೆ

ಹೊಸದಿಲ್ಲಿ: ವಿಶ್ವ ದಾಖಲೆ ಹೊಂದಿರುವ ಭಾರತದ ಏಕೈಕ ಅಥ್ಲೀಟ್‌ ಎಂಬ ಖ್ಯಾತಿ ಗಳಿಸಿರುವ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಸೇನೆಗೆ ಸೇರ್ಪಡೆಯಾಗಿದ್ದು, ರೈತರಾಗಿರುವ ತಮ್ಮ ತಂದೆಗೆ ಆರ್ಥಿಕ ನೆರವು ನೀಡಲು ಬಯಕೆ ವ್ಯಕ್ತಪಡಿಸಿದ್ದಾರೆ....

View Article


ಭಾರತ ತಂಡದಲ್ಲಿ ವಿಕಾಸ್‌, ಶಿವಗೆ ಸ್ಥಾನ

ಹೊಸದಿಲ್ಲಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತರಾದ ವಿಕಾಸ್‌ ಕೃಷ್ಣನ್‌ (75ಕೆಜಿ) ಮತ್ತು ಶಿವ ಥಾಪ (60ಕೆಜಿ) ಅವರನ್ನೊಳಗೊಂಡಂತೆ ಏಳು ಸದಸ್ಯರ ಭಾರತ ತಂಡ ಏಪ್ರಿಲ್‌ 1ರಿಂದ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಥಾಯ್ಲೆಂಡ್‌...

View Article

ಚೌರಾಸಿಯಾಗಿ ಇಂಡಿಯನ್‌ ಕಿರೀಟ

ಗುರ್ಗಾಂವ್‌: ಎಸ್‌ಎಸ್‌ಪಿ ಚೌರಾಸಿಯಾ ಹೀರೋ ಇಂಡಿಯನ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡ ದೇಶದ ಎರಡನೇ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೊಸದಾಗಿ ವಿನ್ಯಾಸಗೊಂಡ...

View Article

ವೀಸಾ ಸಿಗದ ಭಾರತ ತಂಡ ಟೂರ್ನಿಗೆ ಅಲಭ್ಯ

ಹೊಸದಿಲ್ಲಿ: ನಿಗದಿತ ಸಮಯಕ್ಕೆ ವೀಸಾ ಸಿಗದ ಕಾರಣ ಜರ್ಮನಿಯಲ್ಲಿ ನಡೆಯಲಿರುವ ಕೆಮಿಸ್ಟ್ರಿ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಭಾರತೀಯ ಬಾಕ್ಸರ್‌ಗಳು ಕಳೆದುಕೊಂಡಿದ್ದಾರೆ. ಆದರೆ ಶೀಘ್ರದಲ್ಲೇ ಇದೇ ರೀತಿಯ ಮತ್ತೊಂದು...

View Article


ಮಾಜಿ ಸಿಎಂ, ಪಿಎಂ ಬಂಧುಗಳು: 8ರಲ್ಲಿ ಐವರು ಗೆದ್ದರು

ಲಖನೌ: ಉತ್ತರ ಪ್ರದೇಶ ಚುನಾವಣೆ ಕಣ ಮಾಜಿ ಪ್ರಧಾನಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳ ಬಂಧುಗಳಿಗೆ ಅಗ್ನಿ ಪರೀಕ್ಷೆಯಾಗಿತ್ತು. ಕಣಕ್ಕಿಳಿದ ಎಂಟು ಮಂದಿಯಲ್ಲಿ ಐವರು ಈ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಕಣದಲ್ಲಿದ್ದ ಎಂಟು ಮಂದಿಯ ಪೈಕಿ ಏಳು ಮಂದಿ...

View Article


ಕಾಂಗ್ರೆಸ್‌ ಗೆಲುವಿನಲ್ಲಿದೆ ಆಪ್‌ ಪಾಲು!

ಹೊಸದಿಲ್ಲಿ: ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ ಎನ್ನುವ ಸಣ್ಣ ಲೆಕ್ಕಾಚಾರ ಇದ್ದದ್ದು ನಿಜ, ಆದರೆ ಈ ಮಟ್ಟಿನ ಭರ್ಜರಿ ಗೆಲುವು ಸಾಧಿಸಿದ್ದು ಮಾತ್ರ ಅನೇಕರಲ್ಲಿ ಅಚ್ಚರಿ ಹುಟ್ಟಿಸಿದೆ. ಹಸ್ತ ಪಾಳಯ ಸಾಧಿಸಿದ ನಿರೀಕ್ಷೆ...

View Article

ವಾಟ್ಸ್‌ಆ್ಯಪ್‌ನಲ್ಲಿ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ!

ಬೆಂಗಳೂರು: ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅಕೌಂಟೆನ್ಸಿ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲೇ ಪ್ರಶ್ನೆಪತ್ರಿಕೆಯ ಭಾಗಶಃ ಫೋಟೊ ಪ್ರತಿ ಸೋಮವಾರ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ಮೂಲಕ ವಿದ್ಯಾರ್ಥಿಗಳು...

View Article

ಪ್ರತಿ ಪದವನ್ನೂ ವಾಪಸ್‌ ಪಡೆಯಿರಿ; ಕರ್ಣನ್‌ಗೆ ಜೇಠ್ಮಲಾನಿ ಕಿವಿಮಾತು

ಹೊಸದಿಲ್ಲಿ: ನ್ಯಾಯಾಂಗದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೋಲ್ಕತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಎಸ್‌.ಕರ್ಣನ್‌ ಅವರ ವಿರುದ್ಧ ಸಿಟ್ಟಿಗೆದ್ದಿರುವ ಹಿರಿಯ ನ್ಯಾಯವಾದಿ ರಾಮ್‌ ಜೇಠ್ಮಲಾನಿ 'ನೀವು ಹೇಳಿದ ಪ್ರತಿಯೊಂದು ಪದವನ್ನೂ ವಾಪಸ್‌...

View Article

ಕಾಂಗ್ರೆಸ್‌ ಆಮೆ ನಡಿಗೆಗೆ ಕೈತಪ್ಪಿದ ಗೋವಾ

ಪಣಜಿ: ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 17 ಸ್ಥಾನ ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅಧಿಕಾರ ಮಾತ್ರ ಬಿಜೆಪಿ ಮಡಿಲಿಗೆ ಬಂದು ಬಿದ್ದಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಮನೋಹರ ಪರಿಕರ್‌...

View Article


ಅತ್ಯಾಚಾರಿಗಳಿಂದ ಪಾರಾಗಲು ಬಾಲ್ಕನಿ ಜಿಗಿದ ಮಹಿಳೆ

ಹೊಸದಿಲ್ಲಿ: 26 ವರ್ಷದ ಮಹಿಳೆಯನ್ನು ಫ್ಲಾಟ್‌ನಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದ ಐವರು ದುಷ್ಕರ್ಮಿಗಳನ್ನು ಸೋಮವಾರ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಪೂರ್ತಿ ಲೈಂಗಿಕ ದೌರ್ಜನ್ಯ ಅನುಭವಿಸಿದ ಮಹಿಳೆ ನಸುಕಿನ ಹೊತ್ತಿಗೆ...

View Article

2019ರ ಚುನಾವಣೇಲೂ ಮೋದಿ ಗೆಲ್ತಾರೆ: ಅಮೆರಿಕ ತಜ್ಞರು

ವಾಷಿಂಗ್ಟನ್: ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಫಲಿತಾಂಶದಿಂದ ಬಿಜೆಪಿ ವಿಜಯದ ನಗೆ ಬೀರಿದ್ದು, ಪ್ರತಿಪಕ್ಷಗಳು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಂತವರೂ...

View Article


ರದ್ದುಗೊಂಡಿರುವ ನೋಟು ವರ್ಗಾವಣೆ: ಐವರ ಸೆರೆ

ಹೈದರಾಬಾದ್‌: ರದ್ದುಗೊಂಡಿರುವ ನೋಟು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಜಾರ ಹಿಲ್ಸ್‌ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಶ್ರೀನಗರದ ಕಮಲಾಪುರಿಯಲ್ಲಿರುವ ಡಬ್ಬಿಂಗ್‌ ಸ್ಟುಡಿಯೊದಲ್ಲಿ ರದ್ದುಗೊಂಡಿರುವ 1.20 ಕೋಟಿ ರೂ. ಮೊತ್ತದ ನೋಟು...

View Article

ಹೆಂಡತಿಯನ್ನು ರೇಪ್ ಮಾಡಲು ಗೆಳಯನಿಗೆ ಸಹಕರಿಸಿದ ಗಂಡ!

ಹೈದರಾಬಾದ್‌: ತನ್ನ ಹೆಂಡತಿಯ ಮೇಲೆಯೇ ಅತ್ಯಾಚಾರ ನಡೆಸಲು ಗೆಳೆಯನಿಗೆ ಸಹಾಯ ಮಾಡಿದ ಆರೋಪದಡಿಯಲ್ಲಿ ಆಸ್ಟ್ರೇಲಿಯಾದ ಅನಿವಾಸಿ ಭಾರತೀಯ ಮೊಹ್ಮದ್ ಸಲೀಮುದ್ದೀನ್ ಹಾಗೂ ಆತನ ತಾಯಿಯನ್ನು ಬಂಧಿಸಲಾಗಿದೆ. ಮೊಹ್ಮದ್ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ...

View Article


ಬಾಲಕಿಗೆ ಕಿರುಕುಳ: ಶಾಲಾ ವ್ಯಾನ್‌ ಚಾಲಕ ಸೆರೆ

ಪುಣೆ: ಹತ್ತು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಪುಣೆಯ ಉತ್ತಮ್‌ನಗರದ ವ್ಯಾನ್‌ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವರ್ಷದಿಂದ ಚಾಲಕ ವ್ಯಾನ್‌ನೊಳಗೆ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ವಿಷಯ...

View Article

ಗೋವಾ ಬಿಕ್ಕಟ್ಟು: ತಕ್ಷಣ ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಸೂಚಿಸಿದ ಸುಪ್ರೀಂ

ಹೊಸದಿಲ್ಲಿ: ಗೋವಾದಲ್ಲಿ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಇತರರ ಸಹಕಾರದೊಂದಿಗೆ ಸರಕಾರ ರಚಿಸಲು ಮುಂದಾಗಿದ್ದು, ತಕ್ಷಣವೇ ಬಹುಮತ ಸಾಬೀತುಪಡಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಆ ಮೂಲಕ ಈಗಾಗಲೇ ಪಂಚ ರಾಜ್ಯ...

View Article

ಸಿಲಿಂಡರ್‌ನಲ್ಲಿ ಜಜ್ಜಿ ಪತ್ನಿಯ ಕೊಲೆ

ಮದುರೆ: ವೈವಾಹಿಕ ಕಲಹ ವಿಪರೀತಕ್ಕೆ ಹೋಗಿ ವ್ಯಕ್ತಿಯೊಬ್ಬ ಎಲ್‌ಪಿಜಿ ಸಿಲಿಂಡರ್‌ನಿಂದ ಪತ್ನಿಯ ತಲೆ ಜಜ್ಜಿ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿ ವೆಂಕಟಾಚಲಪುರಂನ ನಿವಾಸಿ ರವಿಚಂದ್ರನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ...

View Article
Browsing all 6795 articles
Browse latest View live