ಪರಿಕರ್ ಪದಗ್ರಹಣಕ್ಕಿಲ್ಲ ಆತಂಕ, ಗುರುವಾರ ಬಲಾಬಲ ಪರೀಕ್ಷೆ
ಹೊಸದಿಲ್ಲಿ: ಗೋವಾದಲ್ಲಿ ಕ್ಷಿಪ್ರ ಮೈತ್ರಿ ಕಸರತ್ತಿನ ಮೂಲಕ ಸರಕಾರ ರಚಿಸಲು ಮುಂದಾಗಿದ್ದ ಮನೋಹರ್ ಪರಿಕರ್ಗೆ ಕಡೇ ಕ್ಷಣದಲ್ಲಿ ಎದುರಾಗಿದ್ದ ಗ್ರಹಣ ನಿವಾರಣೆಯಾಗಿದ್ದು, ಇಂದು ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. ಗೋವಾದಲ್ಲಿ ಬಿಜೆಪಿ ಸರಕಾರ...
View Article4ನೇ ವರ್ಷದಲ್ಲಿ ಅಪಹರಿಸಿದವರ ಗುರುತಿಸಿದ ಬಾಲಕಿ
ಮುಂಬಯಿ: ಮಧ್ಯಪ್ರದೇಶದ ಹಳ್ಳಿಯೊಂದರಿಂದ ಅಪಹರಣಗೊಂಡಾಗ ಈ ಬಾಲಕಿಗೆ ನಾಲ್ಕು ವರ್ಷ. ಅಪಹರಣಗೊಂಡು ಎಂಟು ವರ್ಷ ಕಳೆದ ಬಳಿಕ ಆ ಅಪಹರಣಕಾರರನ್ನು ಪೊಲೀಸರೆದುರು ಪತ್ತೆ ಹಚ್ಚಿದ ಬಾಲಕಿ ಈಗ ಪೋಷಕರ ಮಡಿಲು ಸೇರಿದ್ದಾಳೆ. ಅಪಹರಣಕಾರರು ಬಾಲಕಿಯನ್ನು...
View Articleಕಾಂಗ್ರೆಸ್ಗೆ ಸಂಘಟಿತ, ರಚನಾತ್ಮಕ ಬದಲಾವಣೆ ಅಗತ್ಯ: ರಾಹುಲ್
ಹೊಸದಿಲ್ಲಿ: ಕಾಂಗ್ರೆಸ್ಗೆಸಂಘಟಿತ, ರಚನಾತ್ಮಕ ಬದಲಾವಣೆ ಅಗತ್ಯ ಇದೆ, ಅದು ಶೀಘ್ರದಲ್ಲೇ ನಡೆಯಲಿದೆ ಎಂದು ಪಕ್ಷದ ಉಪಾಧ್ಯಕ್ಷ ರಾಹುಲ್ಗಾಂಧಿ ಹೇಳಿದ್ದಾರೆ. ಗೋವಾದಲ್ಲಿ ತಕ್ಷಣ ಬಲಾಬಲಾ ಸಾಬೀತುಪಡಿಸುವಂತೆ ಮನೋಹರ್ ಪರಿಕರ್ಗೆ ಸುಪ್ರೀಂಕೋರ್ಟ್...
View Articleವಾರ ಭವಿಷ್ಯ: ಮಾರ್ಚ್ 5ರಿಂದ ಮಾರ್ಚ್ 11ರವರೆಗೆ
ಮೇಷ:- ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹೂಡುವುದರಲ್ಲಿ ಯಾವುದೆ ಪ್ರಯೋಜನವಿಲ್ಲ. ಪಾಲುದಾರರೊಂದಿಗೆ ನಿಷ್ಠುರ ಕಟ್ಟಿಕೊಳ್ಳಬೇಕಾಗುವುದು. ಆದರೆ ಚಿಲ್ಲರೆ ವ್ಯಾಪಾರಿಗಳಿಗೆ ಭರ್ಜರಿ ಲಾಭ ದೊರೆಯಲಿದೆ. ಮಗನ ಆರೋಗ್ಯ ವ್ಯತ್ಯಾಸವಾಗದಂತೆ...
View Articleದಿನಭವಿಷ್ಯ: 6 ಮಾರ್ಚ್ 2017
ಮೇಷ:- ಬಾಳಸಂಗಾತಿ, ಮಕ್ಕಳು ನಿಮಗೆ ಸಂತಸ ನೀಡಲಿದ್ದಾರೆ. ನಿಮ್ಮ ಜನಪ್ರಿಯತೆ ಹೆಚ್ಚಾಗುವ ಸಾಧ್ಯತೆಗಳಿವೆ. ವ್ಯಾಪಾರ, ವ್ಯವಹಾರಗಳು ಸುಲಲಿತವಾಗಿ ಆಗುವುದು. ಹಣಕಾಸಿನ ಚಿಂತೆ ಇಲ್ಲ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ವೃಷಭ:- ಇಂದು ಉತ್ಸಾಹ...
View Articleದಿನಭವಿಷ್ಯ: 7 ಮಾರ್ಚ್ 2017
ಮೇಷ:- ಇಂದಿನ ದಿನ ಸಂತಸದಾಯಕವಾಗಿರುತ್ತದೆ. ಕುಟುಂಬದವರ ನೆರವು ದೊರೆಯಲಿದೆ. ಮಂಗಳದ ಕಾರ್ಯದಲ್ಲಿ ಭಾಗವಹಿಸುವಿರಿ. ಹಳೆಯ ಸ್ನೇಹಿತರ ಭೇಟಿ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ವೃಷಭ:- ಮನೆಯ ಅಭಿವೃದ್ಧಿಯ ಕಡೆ ಗಮನ ಹರಿಸುವಿರಿ....
View Articleದಿನಭವಿಷ್ಯ ಮಾರ್ಚ್ 8, 2017
ಮೇಷ:- ಆರೋಗ್ಯ ವಿಚಾರಿಸಲು ಸ್ನೇಹಿತರು ಬರುವ ಸಾಧ್ಯತೆಯಿದೆ. ಆದರೆ ಅಪರಿಚಿತ ವ್ಯಕ್ತಿಗಳ ಭೇಟಿಗೆ ಅವಕಾಶ ಕೊಡಬೇಡಿ. ನಿಮ್ಮ ಸಮಸ್ಯೆಯನ್ನು ಅವರು ಭೂತಗನ್ನಡಿಯಲ್ಲಿ ನೋಡಿ ಅಪಪ್ರಚಾರ ಮಾಡುವರು. ರಾಜಕೀಯ ಜನರಿಗೆ ಟೀಕೆ ತಪ್ಪವು. ವೃಷಭ:- ಗುರಿ...
View Articleದಿನಭವಿಷ್ಯ 9.3.2017
ಮೇಷ:- ಈ ದಿನದ ಯಾವುದೇ ಕೆಲಸ ಕಾರ್ಯಗಳಲ್ಲಿ ಆರಂಭ ಶೂರತ್ವ ಬೇಡ. ಎಷ್ಟು ಎಚ್ಚರಿಕೆಯಿಂದ ಇರುತ್ತೀರೋ ಅಷ್ಟು ನಿಮಗೆ ಒಳ್ಳೆಯದು. ಸೋದರರೊಂದಿಗಿನ ಬಾಂಧವ್ಯ ಮರು ಹೊಂದಾಣಿಕೆ ಆಗುವ ಸಾಧ್ಯತೆಯಿದೆ. ಹಣಕಾಸಿನ ಸ್ಥಿತಿ ಉತ್ತಮವಿರುವುದು. ವೃಷಭ:-...
View Articleದಿನ ಭವಿಷ್ಯ 10.3.2017
ಮೇಷ:- ವೃತ್ತಿಯಲ್ಲಿ ಸದಾ ಯಶಸ್ಸು ಸಿಗಲಿದೆ. ನವ ದಂಪತಿಗಳು ಹಿರಿಯರ ಅಶೀರ್ವಾದ ಪಡೆಯಿರಿ. ಸಮಸ್ಯೆಗಳ ಬಗ್ಗೆ ಈ ದಿನ ಚರ್ಚಿಸುವುದು ಸೂಕ್ತವಲ್ಲ. ಚರ-ಸ್ಥಿರ ಆಸ್ತಿ ಕೊಳ್ಳಲು ಇಂದು ಸರಿಯಾದ ಸಮಯ. ಇಡೀ ದಿನ ಉಲ್ಲಾಸದಿಂದ ಇರುವಿರಿ. ವೃಷಭ:- ಕೆಲಸ...
View Articleದಿನಭವಿಷ್ಯ 11.3.2017
ಮೇಷ:- ಸಮಯೋಚಿತವಾಗಿ ತೆಗೆದುಕೊಂಡ ನಿರ್ಧಾರ ಪ್ರಶಂಸೆಗೆ ಪಾತ್ರವಾಗಲಿದೆ. ನೆಮ್ಮದಿಯಿಂದ ಪ್ರಯಾಣ ಮಾಡುವಿರಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಊಟ-ಉಪಚಾರಗಳಲ್ಲಿ ಅಲಕ್ಷ ಬೇಡ. ವೃಷಭ:- ನೂತನ ವ್ಯಕ್ತಿಗಳ ಪರಿಚಯವಾಗುವುದು. ಉತ್ತಮ...
View Articleರಾಶಿಗೆ ತಕ್ಕಂತೆ ಬಣ್ಣದ ಅಲಂಕಾರ
ಪ್ರತಿಯೊಂದು ರಾಶಿಗೂ ಪ್ರತ್ಯೇಕ ಅಧಿಪತಿಗಳು. ತತ್ ಸಂಬಂಧಿತವಾದ ಬಣ್ಣಗಳು. ಈ ಹಿನ್ನೆಲೆಯಲ್ಲೇ ಯಾವ ರಾಶಿಯವರು ಯಾವ ಬಣ್ಣದ ಅಲಂಕಾರ ಮಾಡಿಕೊಂಡರೆ ಸಕಾರಾತ್ಮಕವಾಗಿರುತ್ತದೆ ಎಂದು ನಿರ್ಧರಿಸಬಹುದು. * ಮಂಡಗದ್ದೆ ಪ್ರಕಾಶ್ಬಾಬು ಬಣ್ಣ ಹೋಳಿ...
View Articleವರ್ಗೋತ್ತಮ ರಾಜಯೋಗಗಳು
* ಮೂಲ್ಕಿ ಹರಿಶ್ಚಂದ್ರ ಪಿ ಸಾಲಿಯಾನ್ ಜಾತಕದಲ್ಲಿ ರಾಶಿ ಕುಂಡಲಿಯಲ್ಲಿನ ಲಗ್ನ ಮತ್ತು ನವಾಂಶ ಕುಂಡಲಿಯ ಲಗ್ನವು ಒಂದೇ ಆದರೆ ಅದನ್ನು ವರ್ಗೋತ್ತಮ ರಾಜಯೋಗಗಳೆಂದು ಕರೆಯುತ್ತಾರೆ. ಇದೇ ರೀತಿ ಕುಂಡಲಿಯಲ್ಲಿ ಮತ್ತು ನವಾಂಶ ಕುಂಡಲಿಯಲ್ಲಿ ಒಂದೇ...
View Articleಮಹಿಳಾ ಆರೋಗ್ಯವೂ ಗ್ರಹ ಭಾವವೂ
ವಯೋಮಾನಕ್ಕೆ ಅನುಗುಣವಾಗಿ ಮಹಿಳೆಯರ ಆರೋಗ್ಯದಲ್ಲೂ ವ್ಯತ್ಯಯ ಕಾಣುತ್ತದೆ. ಆಯುರ್ವೇದವು ಅನಾರೋಗ್ಯಕ್ಕೆ ತ್ರಿದೋಷಗಳೇ ಕಾರಣ ಎನ್ನುತ್ತದೆ. ಜ್ಯೋತಿಷ್ಯಶಾಸ್ತ್ರವು ತ್ರಿದೋಷಕ್ಕೂ ಗ್ರಹಭಾವಕ್ಕೂ ಸಂಬಂಧ ಕಲ್ಪಿಸುತ್ತದೆ. ತತ್ ಸಂಬಂಧಿತ ಗ್ರಹ...
View Articleಮನೆ ಬೆಳಗುವ ಗೃಹಿಣಿ
ಗೃಹಿಣೀ ಗೃಹಮುಚ್ಯತೇ ವಧೂವರರ ಜಾತಕ ಕೂಡಿಸುವ ಮುನ್ನ ಕೇವಲ ಗುಣಗಳ ಹೊಂದಾಣಿಕೆಯತ್ತ ಗಮನ ಹರಿಸದೆ ಸ್ವಭಾವಗಳ ಹೊಂದಾಣಿಕೆಯತ್ತಲೂ ಗಮನ ಹರಿಸಬೇಕಾಗುತ್ತದೆ. * ಡಾ. ಮಂಜುಳಾ ಬಿ. ಐಥಾಳ್ ಗೃಹಿಣೀ ಗೃಹಮುಚ್ಯತೇ ಇಲ್ಲಿ ಬಳಕೆಯಾಗಿರುವ ಪದಗಳು ಗೃಹ,...
View Articleವಾರಭವಿಷ್ಯ: ಮಾರ್ಚ್ 12ರಿಂದ ಮಾರ್ಚ್ 18ರ ವರೆಗೆ
ಮೇಷ:- ಸಂಘರ್ಷದಿಂದ ದೂರ ಇರುವುದು ಒಳ್ಳೆಯದು. ಹೊಸ ವ್ಯಕ್ತಿಗಳ ಸಂಪರ್ಕದಿಂದಾಗಿ ಉತ್ತಮ ಧನಲಾಭವಾಗಲಿದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಕಂಡುಬರುವುದು. ಮಹಿಳೆಯರು ತಮ್ಮ ಮನಸ್ಸು ಭಾವೋದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಉತ್ತಮ....
View Articleದಿನ ಭವಿಷ್ಯ: 13 ಮಾರ್ಚ್ 2017
ಮೇಷ:- ಈ ದಿನ ನಿಮ್ಮ ಹಠಮಾರಿತನ ಧೋರಣೆಯು ನಿಮ್ಮನ್ನು ಸಂದಿಗ್ಧಕ್ಕೆ ಸಿಲುಕಿಸುವುದು. ಅಷ್ಟಮ ಶನಿಯ ಬಿಡುಗಡೆ ಆಗಿದ್ದರೂ ಗುರುವಿನ ಬಲವಿಲ್ಲ. ಇದರಿಂದ ಆದಷ್ಟು ಸೋತು ಗೆಲ್ಲುವ ಹವ್ಯಾಸವನ್ನು ರೂಢಿಸಿಕೊಳ್ಳಿರಿ. ವೃಷಭ:- ಈ ದಿನ ಆರೋಗ್ಯದ ಸಲುವಾಗಿ...
View Articleದಿನ ಭವಿಷ್ಯ: 14 ಮಾರ್ಚ್ 2017
ಮೇಷ:- ಹೊಸದಾದ ವಿಚಾರಗಳು ನಿಮ್ಮ ದಾರಿಗೆ ಅನಿರೀಕ್ಷಿತ ತೊಡಕಾಗಬಲ್ಲದು. ಗುರು ಮತ್ತು ಶನಿ ಗ್ರಹರ ಅವಕೃಪೆಗೆ ಪಾತ್ರರಾಗಿರುವ ಇಂದು ನೀವು ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು. ಇಲ್ಲವೆ ಅಪವಾದಗಳು ಸುತ್ತುವರಿಯುವವು. ವೃಷಭ:-...
View Articleದಿನಭವಿಷ್ಯ: 15 ಮಾರ್ಚ್ 2017
ಮೇಷ:- ಈ ದಿನ ನಿಮಗೆ ಶುಭ ತರುವ ದಿನವಾಗಿದೆ. ನಿಮ್ಮ ಮನೋಕಾಮನೆಗಳು ಇಂದು ಪೂರ್ಣಗೊಳ್ಳುವವು. ಅದಕ್ಕೆ ಪೂರಕವಾಗಿ ಗುರುವಿನ ಸ್ತೋತ್ರ ಪಠಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗುವುದು. ವೃಷಭ:- ಪರಸ್ಪರ ಮುಕ್ತ ಮಾತುಕತೆಗಳ ಮೂಲಕ ಕೌಟುಂಬಿಕ ಜೀವನದ...
View Articleರೈತರ ಸಾಲ ಮನ್ನಾ ಮಾಡಲು ಎಚ್ಡಿಕೆ ಆಗ್ರಹ
ಬೆಂಗಳೂರು: ಬರಗಾಲದಿಂದಾಗಿ ಸಂಕಷ್ಟದಲ್ಲಿರುವ ನಾಡಿನ ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ...
View Articleದೇವೇಗೌಡರಿಗೆ ಬಿಜೆಪಿ ತಿರುಗೇಟು
ಬೆಂಗಳೂರು: ನರೇಂದ್ರ ಮೋದಿಯವರು ಐವರು ಉದ್ಯಮಿಗಳಿಂದ ಪ್ರಧಾನಿಯಾಗಿದ್ದಾರೆಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆ ಪ್ರಜಾತಂತ್ರ ಹಾಗೂ ದೇಶದ ಮತದಾರರಿಗೆ ಮಾಡುವ ಅವಮಾನ ಎಂದು ಬಿಜೆಪಿ ತಿರುಗೇಟು ನೀಡಿದೆ. 'ಮೋದಿಯವರ ಬಗ್ಗೆ...
View Article