Quantcast
Channel: VijayKarnataka
Browsing all 6795 articles
Browse latest View live

ಪರಿಮಳಾ ಬಿಜೆಪಿ ಸೇರ್ಪಡೆ 16ರಂದು

ಹನೂರು: ಸಭೆಯಲ್ಲಿ ಅಲ್ಪಸಂಖ್ಯಾತ ಮುಖಡರಾದ ಬಂಡಳ್ಳಿ ಜಸೀಂಪಾಶಾ, ಅಕ್ರಂ ಉಲ್ಲಾಖಾನ್‌ ಹಾಗೂ ಶಾಮೀರ್‌ ಮಾತನಾಡಿ, ನೀವು ಯಾವುದೇ ಪಕ್ಷ ಕ್ಕೆ ಹೋದರೂ ನಮ್ಮ ಬೆಂಬಲ ನಿಮಗಿದೆ. ನೀವು ಬಿಜೆಪಿ ಸೇರ್ಪಡೆಗೊಂಡರೂ ನಮ್ಮ ಬೆಂಬಲ ನಿಮಗಿದೆ. ಈ ಹಿಂದೆಯೂ...

View Article


ಹಿಂದೂ ಅಸ್ತ್ರದಿಂದ ಬಿಜೆಪಿ ಗೆಲುವು: ಸಿಎಂ

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಂದೂ ಅಸ್ತ್ರ ಪ್ರಯೋಗ ಮಾಡಿ ಗೆಲುವು ಸಾಧಿಸಿದೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿಂದ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ...

View Article


ಮೋದಿ ಒನ್ ಮ್ಯಾನ್ ಷೋ ಕೆಲಸ ಮಾಡಿದೆ: ಎಚ್‌ಡಿಡಿ

ಬೆಂಗಳೂರು/ ಹುಬ್ಬಳ್ಳಿ: ಉತ್ತರ ಪ್ರದೇಶದಲ್ಲಿ ಮೋದಿ ರೈತರ ಸಾಲ ಮನ್ನಾ ಮಾಡುತ್ತೇನೆ ಅಂತ ಪ್ರಚಾರ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ. ಅವರು ಪ್ರಧಾನಿಯಾಗಿ ನೀಡಿರುವ ಎಲ್ಲ ಆಶ್ವಾಸನೆ ಈಡೇರಿಸಿದರೆ 2019ರ ಲೋಕಸಭೆ ಚುನಾವಣೆಯಲ್ಲಿ ಅನುಕೂಲ ಆಗಬಹುದು...

View Article

ಯುಪಿ ಫಲಿತಾಂಶದಿಂದ ರಾಜ್ಯದ ಮೇಲೂ ಪ್ರಭಾವ: ಡಾ.ಕೋರೆ

ಇಂಗಳಿ: ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಮುಂದೆ ದೇಶದ ವಿವಿಧ ರಾಜ್ಯದಲ್ಲಿ ನಡೆಯುವ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು. ಅಂಕಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ...

View Article

ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ ರಣಕಹಳೆ

ಉಪ ಚುನಾವಣೆ ಪ್ರಚಾರಕ್ಕೆ ಚಾಲನೆ | ಗೀತಾ ಅವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ: ಸಿಎಂ ಮನವಿ ಗುಂಡ್ಲುಪೇಟೆ: ಗುಂಡ್ಲುಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೀತಾ ಮಹದೇವಪ್ರಸಾದ್‌ ಅವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ಎಚ್ಚೆಸ್ಸೆಂ ಅವರಿಗೆ...

View Article


ಉತ್ತರದ ಪ್ರಭಾವ ಇಲ್ಲಿ ಬರೋಲ್ಲ: ಡಿಕೆಶಿ

ಆನವಟ್ಟಿ: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದಲ್ಲಿ ಆಯಾ ರಾಜ್ಯಗಳ ಆಡಳಿತ ವಿರೋಧಿ ಅಲೆ ಕಂಡುಬರುತ್ತದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ವಿಶ್ಲೇಷಿಸಿದರು. ತಾಲೂಕಿನ ಕುಬಟೂರು ಗ್ರಾಮದಲ್ಲಿ ಸುದ್ದಿಗ್ಠೋಯಲ್ಲಿ ಭಾನುವಾರ ಮಾತನಾಡಿ, ಈ ರೀತಿ...

View Article

ಮ.ಬೆಟ್ಟದಲ್ಲಿ ಎಸ್‌.ಎಂ.ಕೃಷ್ಣ ಪೂಜೆ

ಹನೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕುಟುಂಬ ಸಮೇತ ಮಲೆ ಮಹಾದೇಶ್ವರ ಬೆಟ್ಟಕ್ಕೆ ಆಗಮಿಸಿ ಮಾದಪ್ಪನಿಗೆ ಸೋಮವಾರ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪ್ರತಿ ವರ್ಷದಂತೆ ಮಲೆ ಮಹಾದೇಶ್ವರ ಬೆಟ್ಟಕ್ಕೆ ಪೂಜೆ...

View Article

ಸೋದರಿ ನಿಧನ: ಕೃಷ್ಣ ಬಿಜೆಪಿ ಸೇರ್ಪಡೆ ಮುಂದಕ್ಕೆ

ಬೆಂಗಳೂರು: ಸೋದರಿ ನಿಧನದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಸಹೋದರಿ ಸುನೀತಾ ಅವರು ಮಂಗಳವಾರ ರಾತ್ರಿ ನಿಧನ ಹೊಂದಿದ ಹಿನ್ನಲೆಯಲ್ಲಿ ಎಸ್‌.ಎಂ.ಕೃಷ್ಣ ಅವರು...

View Article


ನಗರದ ರಸ್ತೆಗಿಳಿಯಲಿದೆ 1500 ಗುತ್ತಿಗೆ ಬಸ್‌ಗಳು

ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಗುತ್ತಿಗೆ ಆಧಾರದ ಮೇಲೆ 1500 ಬಸ್‌ಗಳನ್ನು ಪಡೆದು ಕಾರ್ಯಾಚರಣೆಗೊಳಿಸಲು ಸರಕಾರ ಉದ್ದೇಶಿಸಿದೆ. ಒಟ್ಟು 1500 ಬಸ್‌ಗಳನ್ನು ಗುತ್ತಿಗೆ ಮೂಲಕ...

View Article


ಟೌನ್‌ಶಿಪ್‌, ಉಪನಗರ ರೈಲು

ಐಟಿ ಸಿಟಿ ಖ್ಯಾತಿಗೆ ತಕ್ಕಂತೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಳ್ಳುವ ನವೀನ ಮಾದರಿಯ ಟೌನ್‌ಶಿಪ್‌ಅನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಹಳೇ ಮದರಾಸು ರಸ್ತೆಯ ಹೊಸಕೋಟೆ ಮಾರ್ಗದಲ್ಲಿ ಬರುವ ದೊಡ್ಡಬನಹಳ್ಳಿಯ...

View Article

ಬೆಳ್ಳಂದೂರು, ವರ್ತೂರು ಕೆರೆ ಅಭಿವೃದ್ಧಿ

ಬೆಂಗಳೂರು: ನೊರೆ ಮತ್ತು ಬೆಂಕಿಯಿಂದ ಕುಖ್ಯಾತಿ ಪಡೆದಿರುವ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಯೋಜನೆಯನ್ನು ರಾಜ್ಯ ಸರಕಾರ ಪ್ರಕಟಿಸಿದೆ. ಪ್ರಸಕ್ತ ವರ್ಷದಲ್ಲಿ 42 ಕೋಟಿ ರೂ. ವೆಚ್ಚದಲ್ಲಿ 10 ಕೆರೆಗಳ...

View Article

ಸಂಜಯ್‌ಗಾಂಧಿ ಆಸ್ಪತ್ರೆಗೆ 14.32 ಕೋಟಿ ರೂ.

ಬೆಂಗಳೂರು: ಸಂಜಯ್‌ ಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು 14.32 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ನೆರವು ಬಳಸಿ ಆಸ್ಪತ್ರೆಯಲ್ಲಿ ಬೆನ್ನು ಹುರಿಗಾಯ ಹಾಗೂ ಅಘಾತ ಚಿಕಿತ್ಸೆ ಒದಗಿಸಲು 10 ಹಾಸಿಗೆ...

View Article

ಬಾಡಿಗೆಗೆ ದೊರೆಯುತ್ತವೆ ಸೈಕಲ್‌ಗಳು

ಸೈಕಲ್‌ ಬಾಡಿಗೆ ಹೇಗೆ ? ನಗರದ ನಾನಾ ಕಡೆ ಬಾಡಿಗೆ ಸೈಕಲ್‌ ಹಬ್‌ಗಳನ್ನು (ಕೇಂದ್ರ)ತೆರೆಯಲಾಗುತ್ತದೆ. ಪ್ರವಾಸಿಗರು ಮತ್ತು ಸಾರ್ವಜನಿಕರು ಆ್ಯಪ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಅಥವಾ ಕೇಂದ್ರಗಳಿಗೇ ಹೋಗಿ ನಿಗದಿತ ಹಣ ನೀಡಿ...

View Article


ನಮ್ಮ ಮೆಟ್ರೊ ವಾಣಿಜ್ಯ ಸಂಚಾರ ಯಾವಾಗ ?

ಬೆಂಗಳೂರು: 'ನಮ್ಮ ಮೆಟ್ರೊ' ಒಂದನೇ ಹಂತದ ಪೂರ್ಣ ಮಾರ್ಗವನ್ನು ಏಪ್ರಿಲ್‌ನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ವಾಣಿಜ್ಯ ಸಂಚಾರವನ್ನು ಏಪ್ರಿಲ್‌ನಲ್ಲಿ ಆರಂಭಿಸುವ ಕುರಿತು ಯಾವುದೇ ಘೋಷಣೆಯಾಗಿಲ್ಲ. ಮೊದಲ...

View Article

ಕೊಳೆಗೇರಿ ನಿವಾಸಿಗಳಿಗೆ ಬಂಪರ್‌ ಕೊಡುಗೆ; 71 ಸಾವಿರ ಮನೆಗಳಿಗೆ ಉಚಿತ ನೀರು

ಬೆಂಗಳೂರು: ನಗರದ ಕೊಳೆಗೇರಿ ನಿವಾಸಿಗಳಿಗೆ ಬಜೆಟ್‌ನಲ್ಲಿ ಬಂಪರ್‌ ಕೊಡುಗೆ ನೀಡಲಾಗಿದೆ. ಕೊಳೆಗೇರಿಗಳಲ್ಲಿ ವಾಸಿಸುವ 71,000 ಮನೆಗಳಿಗೆ ಉಚಿತ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜತೆಗೆ ಕೊಳೆಗೇರಿ ನಿವಾಸಿಗಳ 24.5 ಕೋಟಿ ರೂ. ಬಾಕಿ ಬಿಲ್‌...

View Article


ಬೆಂಗಳೂರಿನಲ್ಲಿ ಮುಂದುವರೆದ ದರೋಡೆ ಕೃತ್ಯಗಳು

ಬೆಂಗಳೂರು: ನಗರದಲ್ಲಿ ದರೋಡೆ ಕೃತ್ಯಗಳು ಮುಂದುವರಿದಿದ್ದು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಟೆಕ್ಕಿಯೊಬ್ಬನನ್ನು ರಸ್ತೆಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ತಲೆಯ ಹಿಂಬಾಗಕ್ಕೆ ಚಾಕುವಿನಿಂದ ಇರಿದು ಮೊಬೈಲ್‌ ಮತ್ತು ಪರ್ಸ್‌ ಕಿತ್ತುಕೊಂಡು...

View Article

ಸಾಕು ನಾಯಿ ಒಡೆಯನ ಪ್ರಾಣವುಳಿಸಿದ್ದು ಹೇಗೆ

ಬೆಂಗಳೂರು: ನಸುಕಿನಲ್ಲಿ ಹಾಲು ತರಲು ತೆರಳಿದ್ದ ಪ್ರಾಧ್ಯಾಪಕರೊಬ್ಬರನ್ನು ದರೋಡೆಕೋರರ ಕೈಯಿಂದ ಅವರದ್ದೇ ಸಾಕುನಾಯಿ ರಕ್ಷಿಸಿದ ಘಟನೆ ನಗರದಲ್ಲಿ ನಡೆದಿದೆ. ಮಹಾಲಕ್ಷ್ಮೀ ಲೇಔಟ್‌ ನಿವಾಸಿಯಾಗಿರುವ ಹೆಸರು ಹೇಳಲಿಚ್ಛಿಸದ ಪ್ರಾಧ್ಯಾಪಕರು ಮಾ.8ರಂದು...

View Article


ಕುಡುಕ ಬಸ್‌ ಚಾಲಕನಿಗೆ ಥಳಿಸಿದ ಮಾಲೀಕ ಜೈಲಿಗೆ

ಬೆಂಗಳೂರು: ಕುಡಿದು ಬಸ್‌ ಓಡಿಸಿದ ಚಾಲಕನನ್ನು ಥಳಿಸಿ ಅದನ್ನು ವೀಡಿಯೋ ಮಾಡಿರುವ ಕಂಪನಿ ಮಾಲೀಕ ಈಗ ಕಂಬಿ ಎಣಿಸುತ್ತಿದ್ದಾನೆ. ಈ ಬಗ್ಗೆ ದೂರು ನೀಡಿದ್ದ ಪ್ರಯಾಣಿಕರಿಗೆ ತೋರಿಸಲೆಂದೇ ಬಸ್‌ ಮಾಲೀಕ ಶಿಕ್ಷೆ ನೀಡಿದ ವೀಡಿಯೋ ಚಿತ್ರೀಕರಿಸಿದ್ದ...

View Article

ಅನಾರೋಗ್ಯ: ರಮಾನಾಥ ರೈ ಆಸ್ಪತ್ರೆಗೆ ದಾಖಲು

ಬೆಂಗಳೂರು:  ಅನಾರೋಗ್ಯ ಸಂಬಂಧ ಅರಣ್ಯ ಸಚಿವ ರಮಾನಾಥ್‌ ರೈ ಅವರನ್ನು ಗುರುವಾರ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಮುಂಜಾನೆ ಸುಮಾರು 5ರ ವೇಳೆ ಸಚಿವರಿಗೆ ಎದೆ ಹಾಗೂ ತಲೆ ನೋವು ಕಾಣಿಸಿಕೊಂಡಿತ್ತು, ಈ ವೇಳೆ ವೈದ್ಯರ ತಪಾಸಣೆ...

View Article

‘ಬಿ’ ಖಾತಾಗೆ ‘ಎ’ ಖಾತಾ ಭಾಗ್ಯ

ಬೆಂಗಳೂರು: ಬಿಬಿಎಂಪಿ ಬಜೆಟ್‌ ಮಾ.25ರಂದು ಮಂಡಿಸಲು ತೀರ್ಮಾನಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ 'ಬಿ' ಖಾತಾ ನಿವೇಶನಗಳನ್ನು 'ಎ' ಖಾತೆಗೆ ಪರಿವರ್ತಿಸಲು ಹೊಸ ಯೋಜನೆ ಘೋಷಣೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಈ ಸಂಬಂಧ ಸರಕಾರದ ಅಡ್ವೋಕೇಟ್‌...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>