ಆನಂದ ಭಾವವನ್ನು ನೀಡುವ ಸ್ಥಾನಗಳು
ಆನಂದ ಮಹದಾನಂದ ಆನಂದ ಎಂದರೇನು? ಆನಂದ ಎನ್ನುವುದು ಸ್ವಾನುಭವವೇ ಅಥವಾ ಜಾತಕನ ಕುಂಡಲಿಯೊಳಗಿನ ಗ್ರಹಗಳ ಪ್ರಭಾವವೇ? ಆನಂದದ ತ್ರಿಕೋಣ ಎಂದರೇನು? ಒಂದು ನೋಟ. * ಶ್ಯಾಮಲಾ ಬಿ. ಆನಂದವೇ ಪರಬ್ರಹ್ಮ ಎನ್ನುತ್ತದೆ ತೈತ್ತರೀಯೋಪನಿಷತ್. ಆನಂದವನ್ನು...
View Articleವಾರ ಭವಿಷ್ಯ: ಮಾರ್ಚ್ 5ರಿಂದ ಮಾರ್ಚ್ 11ರವರೆಗೆ
ಮೇಷ:- ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹೂಡುವುದರಲ್ಲಿ ಯಾವುದೆ ಪ್ರಯೋಜನವಿಲ್ಲ. ಪಾಲುದಾರರೊಂದಿಗೆ ನಿಷ್ಠುರ ಕಟ್ಟಿಕೊಳ್ಳಬೇಕಾಗುವುದು. ಆದರೆ ಚಿಲ್ಲರೆ ವ್ಯಾಪಾರಿಗಳಿಗೆ ಭರ್ಜರಿ ಲಾಭ ದೊರೆಯಲಿದೆ. ಮಗನ ಆರೋಗ್ಯ ವ್ಯತ್ಯಾಸವಾಗದಂತೆ...
View Articleದಿನಭವಿಷ್ಯ: 6 ಮಾರ್ಚ್ 2017
ಮೇಷ:- ಬಾಳಸಂಗಾತಿ, ಮಕ್ಕಳು ನಿಮಗೆ ಸಂತಸ ನೀಡಲಿದ್ದಾರೆ. ನಿಮ್ಮ ಜನಪ್ರಿಯತೆ ಹೆಚ್ಚಾಗುವ ಸಾಧ್ಯತೆಗಳಿವೆ. ವ್ಯಾಪಾರ, ವ್ಯವಹಾರಗಳು ಸುಲಲಿತವಾಗಿ ಆಗುವುದು. ಹಣಕಾಸಿನ ಚಿಂತೆ ಇಲ್ಲ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ವೃಷಭ:- ಇಂದು ಉತ್ಸಾಹ...
View Articleದಿನಭವಿಷ್ಯ: 7 ಮಾರ್ಚ್ 2017
ಮೇಷ:- ಇಂದಿನ ದಿನ ಸಂತಸದಾಯಕವಾಗಿರುತ್ತದೆ. ಕುಟುಂಬದವರ ನೆರವು ದೊರೆಯಲಿದೆ. ಮಂಗಳದ ಕಾರ್ಯದಲ್ಲಿ ಭಾಗವಹಿಸುವಿರಿ. ಹಳೆಯ ಸ್ನೇಹಿತರ ಭೇಟಿ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ವೃಷಭ:- ಮನೆಯ ಅಭಿವೃದ್ಧಿಯ ಕಡೆ ಗಮನ ಹರಿಸುವಿರಿ....
View Articleದಿನಭವಿಷ್ಯ ಮಾರ್ಚ್ 8, 2017
ಮೇಷ:- ಆರೋಗ್ಯ ವಿಚಾರಿಸಲು ಸ್ನೇಹಿತರು ಬರುವ ಸಾಧ್ಯತೆಯಿದೆ. ಆದರೆ ಅಪರಿಚಿತ ವ್ಯಕ್ತಿಗಳ ಭೇಟಿಗೆ ಅವಕಾಶ ಕೊಡಬೇಡಿ. ನಿಮ್ಮ ಸಮಸ್ಯೆಯನ್ನು ಅವರು ಭೂತಗನ್ನಡಿಯಲ್ಲಿ ನೋಡಿ ಅಪಪ್ರಚಾರ ಮಾಡುವರು. ರಾಜಕೀಯ ಜನರಿಗೆ ಟೀಕೆ ತಪ್ಪವು. ವೃಷಭ:- ಗುರಿ...
View Articleದಿನಭವಿಷ್ಯ 9.3.2017
ಮೇಷ:- ಈ ದಿನದ ಯಾವುದೇ ಕೆಲಸ ಕಾರ್ಯಗಳಲ್ಲಿ ಆರಂಭ ಶೂರತ್ವ ಬೇಡ. ಎಷ್ಟು ಎಚ್ಚರಿಕೆಯಿಂದ ಇರುತ್ತೀರೋ ಅಷ್ಟು ನಿಮಗೆ ಒಳ್ಳೆಯದು. ಸೋದರರೊಂದಿಗಿನ ಬಾಂಧವ್ಯ ಮರು ಹೊಂದಾಣಿಕೆ ಆಗುವ ಸಾಧ್ಯತೆಯಿದೆ. ಹಣಕಾಸಿನ ಸ್ಥಿತಿ ಉತ್ತಮವಿರುವುದು. ವೃಷಭ:-...
View Articleದಿನ ಭವಿಷ್ಯ 10.3.2017
ಮೇಷ:- ವೃತ್ತಿಯಲ್ಲಿ ಸದಾ ಯಶಸ್ಸು ಸಿಗಲಿದೆ. ನವ ದಂಪತಿಗಳು ಹಿರಿಯರ ಅಶೀರ್ವಾದ ಪಡೆಯಿರಿ. ಸಮಸ್ಯೆಗಳ ಬಗ್ಗೆ ಈ ದಿನ ಚರ್ಚಿಸುವುದು ಸೂಕ್ತವಲ್ಲ. ಚರ-ಸ್ಥಿರ ಆಸ್ತಿ ಕೊಳ್ಳಲು ಇಂದು ಸರಿಯಾದ ಸಮಯ. ಇಡೀ ದಿನ ಉಲ್ಲಾಸದಿಂದ ಇರುವಿರಿ. ವೃಷಭ:- ಕೆಲಸ...
View Articleದಿನಭವಿಷ್ಯ 11.3.2017
ಮೇಷ:- ಸಮಯೋಚಿತವಾಗಿ ತೆಗೆದುಕೊಂಡ ನಿರ್ಧಾರ ಪ್ರಶಂಸೆಗೆ ಪಾತ್ರವಾಗಲಿದೆ. ನೆಮ್ಮದಿಯಿಂದ ಪ್ರಯಾಣ ಮಾಡುವಿರಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಊಟ-ಉಪಚಾರಗಳಲ್ಲಿ ಅಲಕ್ಷ ಬೇಡ. ವೃಷಭ:- ನೂತನ ವ್ಯಕ್ತಿಗಳ ಪರಿಚಯವಾಗುವುದು. ಉತ್ತಮ...
View Articleರಾಶಿಗೆ ತಕ್ಕಂತೆ ಬಣ್ಣದ ಅಲಂಕಾರ
ಪ್ರತಿಯೊಂದು ರಾಶಿಗೂ ಪ್ರತ್ಯೇಕ ಅಧಿಪತಿಗಳು. ತತ್ ಸಂಬಂಧಿತವಾದ ಬಣ್ಣಗಳು. ಈ ಹಿನ್ನೆಲೆಯಲ್ಲೇ ಯಾವ ರಾಶಿಯವರು ಯಾವ ಬಣ್ಣದ ಅಲಂಕಾರ ಮಾಡಿಕೊಂಡರೆ ಸಕಾರಾತ್ಮಕವಾಗಿರುತ್ತದೆ ಎಂದು ನಿರ್ಧರಿಸಬಹುದು. * ಮಂಡಗದ್ದೆ ಪ್ರಕಾಶ್ಬಾಬು ಬಣ್ಣ ಹೋಳಿ...
View Articleವರ್ಗೋತ್ತಮ ರಾಜಯೋಗಗಳು
* ಮೂಲ್ಕಿ ಹರಿಶ್ಚಂದ್ರ ಪಿ ಸಾಲಿಯಾನ್ ಜಾತಕದಲ್ಲಿ ರಾಶಿ ಕುಂಡಲಿಯಲ್ಲಿನ ಲಗ್ನ ಮತ್ತು ನವಾಂಶ ಕುಂಡಲಿಯ ಲಗ್ನವು ಒಂದೇ ಆದರೆ ಅದನ್ನು ವರ್ಗೋತ್ತಮ ರಾಜಯೋಗಗಳೆಂದು ಕರೆಯುತ್ತಾರೆ. ಇದೇ ರೀತಿ ಕುಂಡಲಿಯಲ್ಲಿ ಮತ್ತು ನವಾಂಶ ಕುಂಡಲಿಯಲ್ಲಿ ಒಂದೇ...
View Articleಮಹಿಳಾ ಆರೋಗ್ಯವೂ ಗ್ರಹ ಭಾವವೂ
ವಯೋಮಾನಕ್ಕೆ ಅನುಗುಣವಾಗಿ ಮಹಿಳೆಯರ ಆರೋಗ್ಯದಲ್ಲೂ ವ್ಯತ್ಯಯ ಕಾಣುತ್ತದೆ. ಆಯುರ್ವೇದವು ಅನಾರೋಗ್ಯಕ್ಕೆ ತ್ರಿದೋಷಗಳೇ ಕಾರಣ ಎನ್ನುತ್ತದೆ. ಜ್ಯೋತಿಷ್ಯಶಾಸ್ತ್ರವು ತ್ರಿದೋಷಕ್ಕೂ ಗ್ರಹಭಾವಕ್ಕೂ ಸಂಬಂಧ ಕಲ್ಪಿಸುತ್ತದೆ. ತತ್ ಸಂಬಂಧಿತ ಗ್ರಹ...
View Articleಮನೆ ಬೆಳಗುವ ಗೃಹಿಣಿ
ಗೃಹಿಣೀ ಗೃಹಮುಚ್ಯತೇ ವಧೂವರರ ಜಾತಕ ಕೂಡಿಸುವ ಮುನ್ನ ಕೇವಲ ಗುಣಗಳ ಹೊಂದಾಣಿಕೆಯತ್ತ ಗಮನ ಹರಿಸದೆ ಸ್ವಭಾವಗಳ ಹೊಂದಾಣಿಕೆಯತ್ತಲೂ ಗಮನ ಹರಿಸಬೇಕಾಗುತ್ತದೆ. * ಡಾ. ಮಂಜುಳಾ ಬಿ. ಐಥಾಳ್ ಗೃಹಿಣೀ ಗೃಹಮುಚ್ಯತೇ ಇಲ್ಲಿ ಬಳಕೆಯಾಗಿರುವ ಪದಗಳು ಗೃಹ,...
View Articleವಾರಭವಿಷ್ಯ: ಮಾರ್ಚ್ 12ರಿಂದ ಮಾರ್ಚ್ 18ರ ವರೆಗೆ
ಮೇಷ:- ಸಂಘರ್ಷದಿಂದ ದೂರ ಇರುವುದು ಒಳ್ಳೆಯದು. ಹೊಸ ವ್ಯಕ್ತಿಗಳ ಸಂಪರ್ಕದಿಂದಾಗಿ ಉತ್ತಮ ಧನಲಾಭವಾಗಲಿದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಕಂಡುಬರುವುದು. ಮಹಿಳೆಯರು ತಮ್ಮ ಮನಸ್ಸು ಭಾವೋದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಉತ್ತಮ....
View Articleಪ್ರೊತ್ಸಾಹದ ನಿರೀಕ್ಷೆಯಲ್ಲಿ ಮಹಿಳಾ ಫುಟ್ಬಾಲ್
ಪುರುಷರಂತೆಯೇ ರಾಜ್ಯದ ಮಹಿಳಾ ಫುಟ್ಬಾಲ್ ತಂಡದ ಅಭಿವೃಧಿಗೆ ಬೇಕಿದೆ ಪೂರಕ ವಾತಾವರಣ ಮಂಜುನಾಥ ಕೆ. ಜಾಬಗೆರೆ ಬೆಂಗಳೂರು: ಸಾಮರ್ಥ್ಯ, ಅರ್ಹತೆ ಹಾಗೂ ಸೂಕ್ತ ಪ್ರೋತ್ಸಾಹ ದೊರೆತರೆ ಎಂತಹ ಕ್ರೀಡಾಪಟುಗಳು ಸಹ ಸಾಧನೆ ಮೆಟ್ಟಿಲು ಹತ್ತಬಹುದು. ಆದರೆ...
View Articleಡೇವಿಸ್ ಕಪ್ಗೆ ಲಿಯಾಂಡರ್ ಲಭ್ಯ
ಡೇವಿಸ್ ಕಪ್: ಏಪ್ರಿಲ್ 7ರಿಂದ ನಡೆಯಲಿರುವ ಉಜ್ಬೇಕಿಸ್ತಾನ ಎದುರಿನ ಪಂದ್ಯಕ್ಕೆ ತಂಡ ಪ್ರಕಟ ಹೊಸದಿಲ್ಲಿ: ಹಿರಿಯ ಆಟಗಾರ ಲಿಯಾಂಡರ್ ಪೇಸ್ ಅವರನ್ನು ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಓಷಿಯಾನಿಯಾ ವಲಯದ ಉಜ್ಬೇಕಿಸ್ತಾನ ವಿರುದ್ಧದ...
View Articleಕ್ವಾ.ಫೈನಲ್ನಲ್ಲಿ ಸಿಂಧೂ-ಸೈನಾ ಮುಖಾಮುಖಿ ಸಾಧ್ಯತೆ
ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿ ಹೊಸದಿಲ್ಲಿ: ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧೂ ಮಾರ್ಚ್ 28ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ...
View Articleಹಾಕಿ: ಬೆಲರೂಸ್ಗೆ ವೈಟ್ವಾಶ್ ಬಳಿದ ಭಾರತ
ಭೋಪಾಲ್: ಅಂತಿಮ ಪಂದ್ಯದಲ್ಲೂ ಜಯಭೇರಿ ಬಾರಿಸಿದ ಭಾರತ ಮಹಿಳಾ ತಂಡ ಐದು ಪಂದ್ಯಗಳ ಹಾಕಿ ಸರಣಿಯಲ್ಲಿ ಪ್ರವಾಸಿ ಬೆಲರೂಸ್ ವಿರುದ್ಧ ವೈಟ್ವಾಷ್ ಸಾಧನೆ ಮಾಡಿದೆ. ಬುಧವಾರ ನಡೆದ ಐದನೇ ಪಂದ್ಯದಲ್ಲಿ ತನ್ನ ಅಮೋಘ ಪ್ರದರ್ಶನ ಕಾಯ್ದುಕೊಂಡ ರಾಣಿ...
View Articleಮಹಿಳೆಯರ ದೂರು ನಿವಾರಣೆಗೆ ಸಮಿತಿ ರಚನೆ
ಹೊಸದಿಲ್ಲಿ: ಭಾರತೀಯ ಮಹಿಳಾ ಕ್ರೀಡಾಪಟುಗಳ ದೂರುಗಳನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಕ್ರೀಡಾ ಸಚಿವಾಲಯ ಬುಧವಾರ ನಿರ್ಧರಿಸಿದೆ. ಅಥ್ಲೀಟ್ಗಳು, ವಕೀಲ, ಎಂವೈಇಎಸ್ನ ಹಿರಿಯ ಅಧಿಕಾರಿಗಳು ಮತ್ತು...
View Articleಕ್ವಾರ್ಟರ್ ಫೈನಲ್ಗೆ ಸೈನಾ, ಸಿಂಧೂ
ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಬರ್ಮಿಂಗ್ಹ್ಯಾಮ್ (ಇಂಗ್ಲೆಂಡ್): ಭರ್ಜರಿ ಪ್ರದರ್ಶನ ನೀಡಿದ ಭಾರತದ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪಿ.ವಿ ಸಿಂಧೂ, ಇಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್...
View Article2ನೇ ಹಂತಕ್ಕೆ ಲಗ್ಗೆಯಿಟ್ಟ ಸಾನಿಯಾ ಜೋಡಿ
ಇಂಡಿಯನ್ ವೇಲ್ಸ್: ಇಲ್ಲಿ ನಡೆಯುತ್ತಿರುವ ಬಿಎನ್ಪಿ ಪ್ಯಾರಿಬಸ್ ಓಪನ್ ಟೆನಿಸ್ ಟೂರ್ನಮೆಂಟ್ನ ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಜೆಕ್ ಗಣರಾಜ್ಯದ ಬಾರ್ಬೊರ ಸ್ಟ್ರೇಕೊವಾ ಜೋಡಿ ಎರಡನೇ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ....
View Article