ಬ್ಯಾಡಗಿ ಎಪಿಎಂಸಿಯಲ್ಲಿ ಮತ್ತೆ ದಾಖಲೆ ಆವಕ
ಬ್ಯಾಡಗಿ : ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ ಪ್ರಸಕ್ತ ವರ್ಷದಲ್ಲಿ ಮತ್ತೊಮ್ಮೆ 2,23,476 ಚೀಲ ಮೆಣಸಿನಕಾಯಿ ಅವಕವಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮಾ. 02ರಂದು ದಾಖಲೆಯ 2,65,422 ಮೆಣಸಿನಕಾಯಿ ಚೀಲಗಳು ಆವಕವಾಗಿ...
View Articleಬಣ್ಣ ಬಿದ್ದ ನೋಟು ಸ್ವೀಕರಿಸದಂತೆ ಆರ್ಬಿಐ ನಿರ್ದೇಶನ
ಹೊಸದಿಲ್ಲಿ: ಹೋಳಿ ಹಬ್ಬ ಬರುತ್ತಿದೆ... ಈ ಸಂದರ್ಭದಲ್ಲಿ ನಿಮ್ಮದೇ ನೋಟುಗಳನ್ನು ಮುಟ್ಟುವುದಾದರೂ ಎರಡು ಸಲ ಯೋಚಿಸಿ! ಹೋಳಿ ಆಚರಿಸುವ ಸಂದರ್ಭದಲ್ಲಿ 500 ರೂ. ಹಾಗೂ 2,000 ರೂ. ನೋಟುಗಳಿಗೆ ಬಣ್ಣ ಬಿದ್ದರೇ, ನಿಮ್ಮ ನೋಟುಗಳು ಅಮಾನ್ಯಗೊಳ್ಳುವ...
View Articleಪೇಟಿಎಂಗೆ ಕ್ರೆಡಿಟ್ ಕಾರ್ಡ್ ಮೂಲಕ ಹಣ: ಶೇ.2ರಷ್ಟು ಶುಲ್ಕ ರದ್ದು
ಮುಂಬಯಿ: ಕ್ರೆಡೆಟ್ ಕಾರ್ಡ್ ಬಳಸಿ ಪೇಟಿಎಂ ವ್ಯಾಲೆಟ್ಗೆ ಹಣ ಸೇರಿಸುವ ಚಂದಾದಾರರ ಮೇಲೆ ವಿಧಿಸಿದ್ದ ಶೇ.2ರಷ್ಟು ಶುಲ್ಕವನ್ನು ಪೇಟಿಎಂ ಹಿಂಪಡೆದಿದೆ. ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಕ್ರೆಡೆಟ್ ಕಾರ್ಡ್ ಬಳಸಿ ವ್ಯಾಲೆಟ್ಗೆ ಹಣ...
View Articleಟಿಪ್ಪು ಮದ್ದಿನ ಮನೆ ಸ್ಥಳಾಂತರ ಸ್ಥಳಕ್ಕೆ ಸಂಸದ ಭೇಟಿ
ಶ್ರೀರಂಗಪಟ್ಟಣ: ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗಕ್ಕೆ ಅಡ್ಡಿಯಾಗಿದ್ದ ಟಿಪ್ಪು ಆಡಳಿತ ಕಾಲದ ಮದ್ದಿನ ಮನೆ ಸ್ಥಳಾಂತರ ಸ್ಥಳಕ್ಕೆ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ...
View Articleಅಹಲ್ಯಾಗೆ ಈ ಕೆಲಸ ಕಬ್ಬಿಣದ ಕಡಲೆಯಲ್ಲ..!
* ಚನ್ನಮಾದೇಗೌಡ ಪಾಂಡವಪುರ ಜೀವನದಲ್ಲಿ ದಿಢೀರನೇ ಎದುರಾಗುವ ಸಂಕಷ್ಟಗಳಿಗೆ ಹೆದರಿ ಬೆನ್ನು ತೋರುವವರೇ ಹೆಚ್ಚು. ಆದರೆ, ಬಂದದ್ದನ್ನು ಸ್ವೀಕರಿಸಿದ ಗಟ್ಟಿಗಿತ್ತಿಯ ಬದುಕಿನ ಯಶೋಗಾಥೆಯಿದು. ಈಕೆ ಕೈಯಲ್ಲಿ ಸುತ್ತಿಗೆ ಹಿಡಿದು ನಿಂತರೆ ಕಬ್ಬಿಣ...
View Articleರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯ ಸಂಚಾರಿ ಚಿಕಿತ್ಸಾ ವಾಹನಕ್ಕೆ ಶಾಸಕ ಚಾಲನೆ
ಕೆ.ಆರ್.ಪೇಟೆ: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಸಂಚಾರಿ ಚಿಕಿತ್ಸಾ ವಾಹನಕ್ಕೆ ಶಾಸಕ ಡಾ.ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಸ್ ಸೌಲಭ್ಯವಿಲ್ಲದ...
View Articleಕನ್ನಡ ಭಾಷೆ ಅಳಿವಿನಂಚಿನಲಿಲ್ಲ
ಮಂಡ್ಯ: ಕನ್ನಡ ಭಾಷೆ ಅಳಿವಿನಂಚಿನಲ್ಲಿದೆ ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡ ನಮ್ಮ ಮಾತೃ ಭಾಷೆ ಆಗಿಯೇ ಎಂದೆಂದಿಗೂ ಅಳಿಯದೇ ಉಳಿಯುತ್ತದೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಹೇಳಿದರು. ನಗರದ...
View Articleತಂತ್ರಜ್ಞಾನ ಬೆಳವಣಿಗೆ: ಕ್ರಿಯಾಶೀಲತೆ ಕುಂಠಿತ
ಮೇಲುಕೋಟೆ: ತಂತ್ರಜ್ಞಾನದ ಹೆಸರಲ್ಲಿ ಜಾಗತಿಕ ಉದ್ಯಮಿಗಳು ದೇಶದ ಯುವಕರ ಕ್ರಿಯಾಶೀಲತೆಯನ್ನೇ ಕುಂಠಿತ ಮಾಡಿದ್ದಾರೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು. ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜು ಮತ್ತು ಮೈಸೂರಿನ ಟಿ.ಟಿ.ಎಲ್...
View Articleಬಿಜಿಎಸ್ ಕಪ್ ಕಬಡ್ಡಿ: ಬೆಂಗಳೂರಿನ ವಿಜಯಾ ಬ್ಯಾಂಕ್ಗೆ ಪ್ರಶಸ್ತಿ
ನಾಗಮಂಗಲ: ತಾಲೂಕಿನ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ಬಿಜಿಎಸ್ ಕಪ್-2017 ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರಿನ ವಿಜಯಾ ಬ್ಯಾಂಕ್ ತಂಡ ಸತತ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಫೈನಲ್...
View Articleನನ್ನ ಮೇಲೆ ದಾಳಿ ಮಾಡಿ: ಸುರೇಶ್ ಗೌಡ ಟ್ವೀಟ್
ಮಂಡ್ಯ: ಬೆಂಬಲಿಗರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಟ್ವೀಟ್ ಮಾಡಿರುವ ನಾಗಮಂಗಲದ ಮಾಜಿ ಶಾಸಕ ಸುರೇಶ್ಗೌಡ, ದ್ವೇಷವಿದ್ದರೆ ನನ್ನ ಮೇಲೆ ಹಲ್ಲೆ ಮಾಡಿ ಎಂದಿದ್ದಾರೆ. ಮಂಡ್ಯದ ಬಸರಾಳು ಸಮೀಪ ಶಾಸಕ ಚೆಲುವರಾಯಸ್ವಾಮಿ ಹಾಗೂ ಸುರೇಶ್ ಗೌಡ ಬೆಂಬಲಿಗರ...
View Article‘ಹೆಬ್ಬುಲಿ’ ದರ್ಶನಕ್ಕೆ ನೂಕುನುಗ್ಗಲು: ಅಭಿಮಾನಿಗಳಿಗೆ ಲಾಠಿ ರುಚಿ
ಮಂಡ್ಯ: ನಗರದ ಮಹಾವೀರ ಚಿತ್ರಮಂದಿರ ಆವರಣದಲ್ಲಿ ಚಿತ್ರನಟ ಸುದೀಪ್ ಅವರನ್ನು ನೋಡಲು ಗುರುವಾರ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ನಿಯಂತ್ರಿಸಲು ಪೊಲೀಸರು ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದರು. 'ಧಿಹೆಬ್ಬುಲಿ' ಚಿತ್ರ ಪ್ರದರ್ಶನದ...
View Articleಸಲಗ ದಾಳಿಗೆ ವ್ಯಕ್ತಿ ಬಲಿ
ಹಲಗೂರು (ಮಂಡ್ಯ): ಮಳವಳ್ಳಿ ತಾಲೂಕು ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಬಸವಹಳ್ಳಿ ಗ್ರಾಮದ ಚಿಕ್ಕಣ್ಣ (50) ಮೃತರು. ಇವರು ಬುಧವಾರ ಗುಂಡಾಪುರದ ಶ್ರೀ ಬೆಟ್ಟದರಸಮ್ಮ ದೇವಸ್ಥಾನದಲ್ಲಿ ನಡೆದ...
View Articleಬರದಲ್ಲೂ ಡಿಂಕಾದಲ್ಲಿ ಕ್ಷೀರ ಕ್ರಾಂತಿ
ಪಾಂಡವಪುರ: ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮವು ತಾಲೂಕಿನಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬರ, ಮೇವಿನ ಕೊರತೆ ಇಲ್ಲದೆ ನಿತ್ಯ 3,211 ಲೀಟರ್ ಹಾಲು ಮನ್ಮುಲ್ಗೆ ಸರಬರಾಜಾಗುತ್ತಿದೆ. ಗ್ರಾಮವು...
View Articleಭಾಷೆ, ಸಂಸ್ಕೃತಿ ಉಳಿವು ಅನಿವಾರ್ಯ* 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ...
ಕೆ.ಆರ್.ಪೇಟೆ: ಅನ್ಯಭಾಷಿಕರ ಹಾವಳಿ ವಿಪರೀತವಾಗಿದೆ. ಹಿಂದೆ ಬೆಂಗಳೂರನ್ನು ಮಾತ್ರ ಆಕ್ರಮಿಸಿದ್ದ ಅನ್ಯಭಾಷಿಕರು ಈಗ ಎಲ್ಲೆಡೆ ವಿಸ್ತರಿಸುತ್ತಿದ್ದಾರೆ. ಇಂತಹವರಿಂದ ಸಂಸ್ಕೃತಿ ಮಾತ್ರವಲ್ಲ ಭಾಷೆಯನ್ನೂ ಉಳಿಸಬೇಕಾದ ಅನಿವಾರ್ಯತೆ ತುರ್ತು...
View Articleಕಾರ್ಯಕ್ರಮ ವಿಳಂಬ: ಮುಖಂಡರಿಂದ ಅಧಿಕಾರಿಗಳ ತರಾಟೆ
ಮಂಡ್ಯ: ನಿಗದಿತ ಸಮಯಕ್ಕೆ ಜಿಲ್ಲಾಡಳಿತ ದಲಿತ ವಚನಕಾರರ ಜಯಂತ್ಯುತ್ಸವವನ್ನು ಪ್ರಾರಂಭ ಮಾಡಲಿಲ್ಲ ಎಂದು ಆರೋಪಿಸಿ ಅಧಿಕಾರಿಕಗಳ ವಿರುದ್ಧ ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್...
View Articleಮದ್ದಿನ ಮನೆ ಸ್ಥಳಾಂತರಿಸಿದ ತಂಡಕ್ಕೆ 50 ಸಾವಿರ ರೂ. ಬಹುಮಾನ
ಶ್ರೀರಂಗಪಟ್ಟಣ: ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗಕ್ಕೆ ಅಡ್ಡಿಯಾಗಿರುವ, ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾಗಿದ್ದ ಮದ್ದಿನ ಮನೆ ಸ್ಥಳಾಂತರ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ, ಯಶಸ್ವಿಯಾಗಿ ನಡೆಸಿದ ಅಧಿಕಾರಿಗಳ ತಂಡಕ್ಕೆ 50 ಸಾವಿರ...
View Articleನಾಗಮಂಗಲ: ದಾಂಪತ್ಯಕ್ಕೆ ಕಾಲಿಟ್ಟ 46 ಜೋಡಿ
ನಾಗಮಂಗಲ: ಯಾವ ದೇಶದಲ್ಲಿ ಗೃಹಸ್ಥಾಶ್ರಮ ತುಂಬಾ ಗಟ್ಟಿಯಾಗಿರುತ್ತದೆಯೋ ಅಂತಹ ನೆಲದಲ್ಲಿ ಸಂಸ್ಕೃತಿ ಭದ್ರವಾಗಿರಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ಆದಿಚುಂಚನಗಿರಿಯಲ್ಲಿ ಜಾತ್ರಾ...
View Articleನಾಗಮಂಗಲ: ಕಾಲಭೈರವೇಶ್ವರ ಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸವ
ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಕಾಲಭೈರವೇಶ್ವರ ಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಕ್ಷೇತ್ರದ ರಥದ ಬೀದಿಯಲ್ಲಿ...
View Articleಗ್ರಹಸ್ಥಾನದ ಜತೆ ಜತೆಯಲಿ
ವಿವಾಹಕ್ಕೆ ಮುನ್ನ ಹೆಣ್ಣು ಮಕ್ಕಳ ಜಾತಕವನ್ನು ಪರಿಶೀಲಿಸುವ ಕೆಲವರು ಕೆಲವೊಂದು ದೋಷಗಳನ್ನು ಮುಂದಿಟ್ಟು ತಿರಸ್ಕರಿಸುವ ಸನ್ನಿವೇಶಗಳನ್ನು ನಾವು ಕಂಡಿರುತ್ತೇವೆ ಅಥವಾ ಕೇಳಿರುತ್ತೇವೆ. ಯಾವುದೇ ದೋಷ ನಿರ್ಣಯಿಸುವ ಮುನ್ನ ಗ್ರಹಸ್ಥಾನದ ಜತೆಗೆ...
View Articleಶಶಕ ಯೋಗದ ಫಲ
* ಮೂಲ್ಕಿ ಹರಿಶ್ಚಂದ್ರ ಪಿ ಸಾಲಿಯಾನ್ ಶನಿ ತನ್ನ ಸ್ವಕ್ಷೇತ್ರವಾದ ಮಕರ, ಕುಂಭ ರಾಶಿಯಲ್ಲಿ ತನ್ನ ಉಚ್ಛ ಕ್ಷೇತ್ರವಾದ ತುಲಾದಲ್ಲಿ ಇದ್ದು ಈ ಕ್ಷೇತ್ರಗಳು ಲಗ್ನಕ್ಕೆ ಕೇಂದ್ರ ಸ್ಥಾನಗಳಾದರೆ ?ಶಶಕ ಯೋಗ ಆಗುತ್ತದೆ. ಈ ಶಶಕ ಯೋಗದಲ್ಲಿ...
View Article