Quantcast
Channel: VijayKarnataka
Browsing all 6795 articles
Browse latest View live

ಟೆನ್ಷನ್‌ ಬಿಡಿ, ಸ್ಮೈಲ್‌ ಮಾಡಿ

- ಹರೀಶ್‌ ಬಸವರಾಜ್‌ ಅತಿಯಾದ ಶಿಸ್ತು ಮಕ್ಕಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪುರುಷ ಪ್ರಧಾನ ಕುಟುಂಬದಲ್ಲಿ ಇಂತಹ ವಾತಾವರಣ ಹೆಚ್ಚಾಗಿರುತ್ತದೆ. ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸುತ್ತೇವೆ ಎಂಬ ಭ್ರಮೆಯಲ್ಲಿ ಪೋಷಕರು ಮಕ್ಕಳ...

View Article


ಮಂಜನ ನಂಬಿದವರಿಗೆ ಮೋಸವಿಲ್ಲ

- ಶರಣು ಹುಲ್ಲೂರ ಮ್ಯಾಜಿಕ್‌ಗೆ ಮತ್ತೊಂದು ಹೆಸರೇ ಸಿನಿಮಾ ಇರಬೇಕು. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ನೋಡಿದೆಲ್ಲ ಕೃತಿಯಾಗಿ ರೂಪು ಪಡೆಯುತ್ತದೆ. ನೋಟಕ್ಕೆ ತಕ್ಕಂತೆ ದಕ್ಕುವ ಈ ವಿಸ್ಮಯದ ಒಡಲಲ್ಲಿ ಮುತ್ತೂ ಸಿಗಬಹುದು, ಕಲ್ಲಷ್ಟೇ ಕಾಣಬಹುದು....

View Article


ಮಂದಗತಿಯಲ್ಲಿ ಸಾಗುವ ಮಂಥನ

-ಪದ್ಮಾ ಶಿವಮೊಗ್ಗ ಸುರೇಶ್‌ ಹೆಬ್ಳೀಕರ್‌ ಈ ಹಿಂದೆ ಆಗಂತುಕ, ಕಾಡಿನ ಬೆಂಕಿ ಚಿತ್ರಗಳನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಅದೇ ರೀತಿ ಖಿನ್ನತೆಯನ್ನು ಕುರಿತು ಮನೋವಿಶ್ಲೇಷಣಾತ್ಮಕ ಸಿನಿಮಾಗಳನ್ನೂ ಮಾಡಿದ್ದಾರೆ. ರಿಯಲಿಸ್ಟಿಕ್‌ ಆಗಿ...

View Article

ಚಿತ್ರ ವಿಮರ್ಶೆ: ಕಿಚ್ಚೆಬ್ಬಿಸುವ ಹೆಬ್ಬುಲಿಯ ಅಬ್ಬರ

- ಪದ್ಮಾ ಶಿವಮೊಗ್ಗ ಸುದೀಪ್‌ ನಟನೆಯ ಹೆಬ್ಬುಲಿ ಚಿತ್ರ ಗುರುವಾರದಿಂದಲೇ ಥಿಯೇಟರ್‌ಗಳಲ್ಲಿ ಗರ್ಜಿಸುತ್ತಿದೆ. ಮಧ್ಯರಾತ್ರಿ ವೇಳೆಯಲ್ಲಿಯೇ ಸಿನಿಮಾ ನೋಡಲು ಜನ ಮುಗಿಬಿದ್ದಿದ್ದರು. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಅದ್ಭುತ ಎಂದಿದೆ ಚಿತ್ರತಂಡ....

View Article

ಹಾಸ್ಯದಲ್ಲಿ ಅರಳಿದ ಶ್ರೀನಿವಾಸನ ಕಲ್ಯಾಣ

- ಹರೀಶ್‌ ಬಸವರಾಜ್ ಡಾ. ರಾಜ್‌ಕುಮಾರ್‌ ಅಭಿನಯದ ಶ್ರೀನಿವಾಸ ಕಲ್ಯಾಣ ಒಂದು ಅದ್ಭುತ ಚಿತ್ರಕಾವ್ಯ. ಅದೇ ಹೆಸರನ್ನಿಟ್ಟುಕೊಂಡು ಬಂದ ಈಗಿನ ಶ್ರೀನಿವಾಸ ಕಲ್ಯಾಣ ನವೀನ ಕತೆಯನ್ನು ಒಳಗೊಂಡ ತಿಳಿಹಾಸ್ಯದ ಚಿತ್ರ. ಈ ಸಿನಿಮಾ ನೋಡಿ ಹೊರ ಬಂದ...

View Article


ಎರಡನೇ ಸಲ: ಫಿಲಾಸಫಿ ಹೇಳಿ ಕಚಗುಳಿ ಇಡುವ ಎರಡನೇ ಸಲ

-ಹರೀಶ್‌ ಬಸವರಾಜ್‌ ಸಿನಿಮಾ ಒಂದು ಮನರಂಜನಾ ಮಾಧ್ಯಮ. ಪ್ರೇಕ್ಷಕನಿಗೆ ಏನೇ ಹೇಳಬೇಕಿದ್ದರೂ ಇದರ ಮೂಲಕವೇ ಹೇಳಬೇಕು. ಇಲ್ಲವಾದರೆ ಪ್ರೇಕ್ಷಕನಿಗೆ ಮುಟ್ಟುವುದಿಲ್ಲ. ಈ ಸೂತ್ರವನ್ನು ನಿರ್ದೇಶಕ ಗುರು ಪ್ರಸಾದ್‌ 'ಎರಡನೇ ಸಲ' ಸಿನಿಮಾದಲ್ಲಿ...

View Article

ಸತ್ಯದೇವ್‌ ಐಪಿಎಸ್‌: ಕನ್ನಡದ ನೇಟಿವಿಟಿಗೆ ದೂರ

-ಸ್ಟೀವನ್‌ ರೇಗೊ ಪ್ರೇಕ್ಷಕನ ಎದೆಬಡಿತ ಏರಿಳಿಸುವ ಹಿನ್ನೆಲೆ ಸಂಗೀತದ ಜತೆಗೆ ಪ್ರೀತಿಯ ಅಮಲನ್ನು ನವೀರಾಗಿ ಲೇಪಿಸುತ್ತಾ ಸಾಗುವ ಕಥಾ ದಾಟಿ, ಇವುಗಳನ್ನು ಮೀರಿ ನಿಲ್ಲುವ ಅಪ್ಪ-ಮಗಳ ಬಾಂಧವ್ಯ, ಅಚಾನಕ್‌ ಆಗಿ ಎದುರಾಗುವ ನಾಯಕಿಯರು, ಚಿತ್ರದ...

View Article

1/4 ಕೆಜಿ ಪ್ರೀತಿ: ಪ್ರೀತಿಯ ಹುಡುಕಾಟಕ್ಕೆ ತೂಕದ ಸ್ಪರ್ಶ

- ಶರಣು ಹುಲ್ಲೂರು ಕಾಣದ ಗಾಳಿಯನ್ನೇ ತೂಕ ಹಾಕಿದ್ದ ವಿಜ್ಞಾನಿಗಳಿಗೆ ಈ ಪ್ರೀತಿಯನ್ನು ಅಳೆಯಲು ಆಗಿರಲಿಲ್ಲ. ಈವರೆಗೂ ಯಾವ ಮಾಪಕದ ಅಳತೆಗೂ ಅದು ಸಿಕ್ಕಿಲ್ಲ. ಆದರೂ, ನಿರ್ದೇಶಕ ಸತ್ಯ ಶೌರ್ಯ ಸಾಗರ್‌ '1/4 ಕೆಜಿ ಪ್ರೀತಿ' ಸಿನಿಮಾದಲ್ಲಿ...

View Article


ಮಹಿಳೆಯರು ಉತ್ತಮ ಹೂಡಿಕೆದಾರರಾಗಿ ಯಶಸ್ವಿಯಾಗಬಲ್ಲರು!

ಮಹಿಳೆಯರು ಹೂಡಿಕೆಯ ನಿರ್ಧಾರಗಳನ್ನು ಜಾಣ್ಮೆಯಿಂದ ತೆಗೆದುಕೊಳ್ಳುತ್ತಾರೆ ಮಾರುಕಟ್ಟೆಯ ಏರಿಳಿತಗಳಿಗೆ ವಿಚಲಿತರಾಗುವುದಿಲ್ಲ ಮಾರುಕಟ್ಟೆಗಿಂತ ವೈಯಕ್ತಿಕ ಹಣಕಾಸು ಗುರಿ ಸಾಧನೆಗೆ ಮಹಿಳೆಯರ ಆದ್ಯತೆ ಹಣಕಾಸು ತಜ್ಞರ ಅಭಿಮತ ಬೆಂಗಳೂರು: ಹೂಡಿಕೆ...

View Article


ಎಸ್‌ಬಿಐ ಸಿಬ್ಬಂದಿಗೆ 'ವರ್ಕ್‌ ಫ್ರಮ್‌ ಹೋಮ್‌' ಸೌಲಭ್ಯ

ಮುಂಬಯಿ: ದೇಶದ ಅತಿ ದೊಡ್ಡ ಬ್ಯಾಂಕ್‌ 'ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ' ತನ್ನ ಸಿಬ್ಬಂದಿಗೆ ವರ್ಕ್‌ ಫ್ರಮ್‌ ಹೋಂ ಸೌಲಭ್ಯ ಯೋಜನೆ ಜಾರಿಗೊಳಿಸಿದೆ. ಕಚೇರಿಗೆ ಬರಲಾಗದ ಪರಿಸ್ಥಿತಿಯಲ್ಲಿ ಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸಲು...

View Article

ಆಡಿಯಿಂದ ಹೊಸ ಕ್ಯೂ3 ಬಿಡುಗಡೆ

ಹೊಸದಿಲ್ಲಿ: ಜರ್ಮನಿ ಮೂಲದ ಐಷಾರಾಮಿ ಕಾರುಗಳ ಉತ್ಪಾದಕ ಆಡಿ, ನೂತನ ಮತ್ತು ಪರಿಷ್ಕೃತ ಕ್ಯೂ3 ಎಸ್‌ಯುವಿಯನ್ನು ಬುಧವಾರ ಬಿಡುಗಡೆಗೊಳಿಸಿದೆ. ಇದರ ಬೆಲೆ 34 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಸನ್‌ ರೂಫ್‌, ಎಲೆಕ್ಟ್ರಿಕ್‌ ಹೊಂದಾಣಿಕೆಯ ಫ್ರಂಟ್‌...

View Article

MRPLನಿಂದ ಸಾರ್ವಜನಿಕರಿಗೆ ಶೇರು ಮಾರಾಟ ಸಾಧ್ಯತೆ

ಮಂಗಳೂರು: ಸಾರ್ವಜನಿಕ ರಂಗದ ಪ್ರಮುಖ ಕಂಪನಿಗಳು ತಮ್ಮ ಶೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬೇಕು ಎಂಬ ಹೊಸ ನಿಯಮದಂತೆ, ಮಂಗಳೂರು ರಿಫೈನರೀಸ್‌ ಮತ್ತು ಪೆಟ್ರೋಕೆಮಕಲ್ಸ್‌ ಲಿ. (ಎಂಆರ್‌ಪಿಎಲ್‌) ಕೂಡಾ ಶೇ.25ರಷ್ಟು ಶೇರುಗಳನ್ನು...

View Article

ಜಿಪಿಎಫ್‌ ಹೊಸ ನಿಯಮ: 15 ದಿನದಲ್ಲಿ ಹಣ ವಾಪಸ್‌

ಹೊಸದಿಲ್ಲಿ: ನೌಕರರು ತಮ್ಮ ಸಾಮಾನ್ಯ ಭವಿಷ್ಯ ನಿಧಿಯಿಂದ(ಜಿಪಿಎಫ್‌) ಹಣ ಹಿಂತೆಗೆಯುವ ಅವಧಿಯನ್ನು ಈಗ 15 ದಿನಕ್ಕೆ ಇಳಿಕೆ ಮಾಡಲಾಗಿದೆ. ಹೊಸ ನಿಯಮವು 50 ಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಸಂತಸವನ್ನು ತಂದಿದೆ. ಅಲ್ಲದೇ, ಸೇವಾ ಅವಧಿ 15 ವರ್ಷ...

View Article


ಪಿಎಫ್‌ನಿಂದ ಎನ್‌ಪಿಎಸ್‌ಗೆ ತೆರಿಗೆ ರಹಿತ ನಿಧಿ ವರ್ಗಾವಣೆ

ಹೊಸದಿಲ್ಲಿ: 'ಭವಿಷ್ಯ ನಿಧಿ(ಪಿಎಫ್‌) ಖಾತೆಯಿಂದ ರಾಷ್ಟ್ರೀಯ ಪಿಂಚಣಿ ಯೋಜನೆಗೆ(ಎನ್‌ಪಿಎಸ್‌) ನಿಧಿ ವರ್ಗಾಯಿಸಿದರೆ, ಯಾವುದೇ ತೆರಿಗೆ ಇರುವುದಿಲ್ಲ,' ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಎಫ್‌ಆರ್‌ಡಿಎ) ತಿಳಿಸಿದೆ....

View Article

ದಂಡವನ್ನು ಸಮರ್ಥಿಸಿದ ಎಸ್‌ಬಿಐ

ಜನ್‌-ಧನ್‌ ಖಾತೆಗಳ ನಿರ್ವಹಣೆ ಹೊರೆ ತಗ್ಗಿಸಲು ದಂಡ ಅಗತ್ಯ ಎಂದ ಎಸ್‌ಬಿಐ 11 ಕೋಟಿಗೂ ಹೆಚ್ಚು ಜನ್‌ ಧನ್‌ ಖಾತೆ ನಿರ್ವಹಣೆ ಆಲೋಚಿಸಿಯೇ ನಿರ್ಧರಿಸಲಾಗಿದೆ ಎಂದ ಎಸ್‌ಬಿಐ ಮುಖ್ಯಸ್ಥೆ ಆರುಂಧತಿ ಭಟ್ಟಾಚಾರ್ಯ ಮುಂಬಯಿ: ಖಾತೆದಾರರಿಗೆ ಕನಿಷ್ಠ...

View Article


ಉಚಿತ ಎಲ್‌ಪಿಜಿ ಸಂಪರ್ಕಕ್ಕೆ ಆಧಾರ್‌ ಕಡ್ಡಾಯ

ಹೊಸದಿಲ್ಲಿ: ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸುವ ಪ್ರಧಾನ್‌ ಮಂತ್ರಿ ಉಜ್ವಲ ಯೋಜನೆಯಲ್ಲಿ ಫಲಾನುಭವಿಗಳು ಆಧಾರ್‌ ಕಾರ್ಡ್‌ ಅನ್ನು ಹೊಂದುವುದನ್ನು ಸರಕಾರ ಕಡ್ಡಾಯಗೊಳಿಸಿದೆ. ಸರಕಾರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎಲ್ಪಿಜಿ...

View Article

ದಿಲ್ಲಿ: ವೈಮಾನಿಕ ಇಂಧನ ಮೇಲಿನ ತೆರಿಗೆ ಶೇ.25ರಿಂದ 1ಕ್ಕೆ ಇಳಿಕೆ

ಹೊಸದಿಲ್ಲಿ: ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದಿಲ್ಲಿ ಸರಕಾರ ತನ್ನ ಬಜೆಟ್‌ನಲ್ಲಿ ವೈಮಾನಿಕ ಇಂಧನದ(ಎಟಿಎಫ್‌) ಮೇಲಿನ ತೆರಿಗೆ ದರವನ್ನು ಶೇ.25ರಿಂದ ಶೇ.1ಕ್ಕೆ ಕಡಿತಗೊಳಿಸಿದೆ. ಕೇಂದ್ರ ಸರಕಾರದ ಪ್ರಾದೇಶಿಕ ವಿಮಾನಯಾನ ಸಂಪರ್ಕ ಯೋಜನೆಗೆ ಆಪ್‌...

View Article


ಶೀಘ್ರದಲ್ಲೇ 10ರ ಹೊಸ ನೋಟ್‌

ಮುಂಬಯಿ: 500, 1000ರೂ. ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ 10ರ ನೋಟಿನಲ್ಲೂ ಬದಲಾವಣೆ ತರಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಾಗಿದೆ. ಹೊಸ 10ರೂ. ನೋಟ್‌ನಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳಿರಲಿವೆ ಎಂದು ಆರ್‌ಬಿಐ ತಿಳಿಸಿದೆ. ಈ...

View Article

ಪೇಟಿಎಂಗೆ ಕ್ರೆಡಿಟ್ ಕಾರ್ಡ್ ಮೂಲಕ ಹಣ ತುಂಬಿದರೆ ಶೇ.2 ಶುಲ್ಕ

ಬೆಂಗಳೂರು: ಕ್ರೆಡಿಟ್ ಕಾರ್ಡ್ ಬಳಸಿ ಪೇಟಿಎಂ ವ್ಯಾಲೆಟ್‌ಗೆ ಹಣ ಸೇರಿಸುವ ಚಂದಾದಾರರಿಗೆ ಶೇ.2ರಷ್ಟು ಶುಲ್ಕ ವಿಧಿಸಲು ಪೇಟಿಎಂ ನಿರ್ಧರಿಸಿದೆ. ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಡಿಜಿಟಲ್ ವ್ಯಾಲೆಟ್‌ಗೆ ಹಣ ಸೇರಿಸುವ ಮೂಲಕ ಉಚಿತ ಕ್ರೆಡಿಟ್ ಪಡೆಯುವ...

View Article

ಐಟಿ ಕಂಪನಿಗಳಲ್ಲಿ ಕ್ಯಾಂಪಸ್‌ ಸಂದರ್ಶನ ಕುಸಿತ

ಕೇಶವ ಪ್ರಸಾದ್‌.ಬಿ.ಕಿದೂರು ಬೆಂಗಳೂರು: ಕಳೆದ ಕೆಲವು ವರ್ಷಗಳಿಂದೀಚೆಗೆ ಇನ್ಫೋಸಿಸ್‌, ಟಿಸಿಎಸ್‌ ಮತ್ತು ವಿಪ್ರೊದಲ್ಲಿ ಕ್ಯಾಂಪಸ್‌ ನೇಮಕಾತಿ ಕಡಿಮೆಯಾಗುತ್ತಿದೆ. ಹಿಂದೆಂದೂ ಕಂಡರಿಯದ ಭಿನ್ನ ಟ್ರೆಂಡ್‌ ಐಟಿ ಕಂಪನಿಗಳಲ್ಲಿ ನಡೆಯುತ್ತಿದೆ. ಇದು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>