Quantcast
Channel: VijayKarnataka
Browsing all 6795 articles
Browse latest View live

ಚುರುಮುರಿ: ಮಲಯಾಳಂ ಚಿತ್ರದಲ್ಲಿ ಶ್ರುತಿ

-ರವಿಶಂಕರ್‌ ಗೌಡ ಹೀರೋ ನೀರ್‌ದೋಸೆ ಚಿತ್ರದ ನಿರ್ದೇಶಕ ವಿಜಯ ಪ್ರಸಾದ್‌ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ ಸಿಲ್ಲಿಲಲ್ಲಿ ಧಾರಾವಾಹಿ ಖ್ಯಾತಿಯ ರವಿಶಂಕರ್‌ ಗೌಡ ಅವರನ್ನು ನಾಯಕನನ್ನಾಗಿ ಆಯ್ಕೆ...

View Article


ತವರು ಮನೆಯಲ್ಲಿ ರಾಧಿಕಾ ಬರ್ತ್‌ಡೇ

- ಶರಣು ಹುಲ್ಲೂರು * ಈ ಬಾರಿಯ ಬರ್ತ್‌ಡೇ ಸಡಗರ ಹೇಗಿದೆ? ನನ್ನ ಮತ್ತು ಯಶ್‌ ಅಭಿಮಾನಿಗಳು ಎರಡು ದಿನ ಮುಂಚೆಯೇ ರಾಜ್ಯಾದ್ಯಂತ ಶುಭಾಶಯ ಬ್ಯಾನರ್‌ ಕಟ್ಟಿದ್ದಾರೆ. ಪ್ರತಿ ವರ್ಷವೂ ಸಾವಿರಾರು ಬಗೆಯ ಕೇಕ್‌ ತರುತ್ತಾರೆ. ಈ ಬಾರಿಯೂ ಎಲ್ಲವೂ ಇದೆ....

View Article


ದಚ್ಚು-ಕಿಚ್ಚು ಮುನಿಸಿಗೆ ಜಗ್ಗೇಶ್‌ ಹೇಳಿದ್ದು?

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಸಾಕಷ್ಟು ಚರ್ಚೆಯಲ್ಲಿರುವ ಸುದ್ದಿ ಎಂದರೆ ಅದು ದರ್ಶನ್‌-ಸುದೀಪ್‌ ಮುನಿಸು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ 'ಸುದೀಪ್‌ ಮತ್ತು ನಾನು ಇನ್ಮುಂದೆ ಸ್ನೇಹಿತರಲ್ಲ' ಎಂದು ಟ್ವೀಟ್‌...

View Article

ಭಾತೃತ್ವ ಸ್ವರೂಪದ ಕನ್ನಡ ಪೌಷ್ಠಿಕವಾದುದಾಗಿದೆ

ಶಹಾಪುರ ಸಗರ ಕೃಷ್ಣಾಚಾರ್ಯ ಮಹಾಮಂಟಪ-ಲಿಂಗಣ್ಣ ಸತ್ಯಂಪೇಟೆ ವೇದಿಕೆ: ವಿಶ್ವ ಭಾತೃತ್ವ ಸಂದೇಶ ಸಾರುವ ಕನ್ನಡ ಜಗತ್ತಿನಲ್ಲಿಯೇ ಪ್ರೌಢಿಮೆ, ಪೌಷ್ಠಿಕವಾದ ಭಾಷೆಯಾಗಿದೆ.ಅತ್ಯಂತ ಮೇರು ಸಂದೇಶವನ್ನು ಹೊಂದಿದ್ದು ಸಮಾನತೆಯನ್ನು ಸಾರುವ ಭಾಷೆ...

View Article

ಗುಂಡಲಗೇರಾ ಗ್ರಾಮಕ್ಕೆ ಬಸ್‌ ಭಾಗ್ಯ

ಹುಣಸಗಿ: ಇಲ್ಲಿಗೆ ಸಮೀಪದ ಗುಂಡಲಗೇರಾ ಗ್ರಾಮದ ಜನರಲ್ಲಿ ಭಾನುವಾರ ಭಾರಿ ಸಂತಸ. ಸಂಭ್ರಮ ಮೂಡಿಸಿತ್ತು. ಕಾರಣ, ಗ್ರಾಮದೊಳಗೆ ಬಸ್‌ ಸೌಲಭ್ಯ ಒದಿಗಿಸಿದ್ದು ಸಂಭ್ರಮ ಇಮ್ಮಡಿಸುವಂತೆ ಮಾಡಿತ್ತು. ಬೆಳಗ್ಗೆ ಬಂದ ಈ ಬಸ್‌ಗೆ ಗ್ರಾಮಸ್ಥರು ಪೂಜೆ...

View Article


ಸಾಂತ್ವನ ಹೇಳದ ಸಂಸದ ಖರ್ಗೆ ವಿರುದ್ದ ಆಕ್ರೋಶ

ಯಾದಗಿರಿ: ತಾಲೂಕಿನ ರಾಮಸಮುದ್ರ ಗ್ರಾಮದ ಬಳಿ ಇತ್ತೀಚೆಗೆ ನಡೆದ ರಸ್ತೆ ಅಪಾಘತದಲ್ಲಿ 11 ಜನ ಮೃತಪಟ್ಟ ಗಣಪುರದ ಕುಟುಂಬಸ್ಥರಿಗೆ ಲೋಕಸಭೆಯ ಕಾಂಗ್ರೆಸ್‌ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಾಂತ್ವನ ಹೇಳುವ ಗೋಜಿಗೆ...

View Article

ಸುರಪುರ : ಹೋಳಿ ಹಬ್ಬದ ಶಾಂತಿ ಸಭೆ

ಸುರಪುರ: ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಮೂಲಕ ಸಮಾಜದಲ್ಲಿ ಸೌಹಾರ್ದತೆ ಕಾಪಾಡಬೇಕು ಎಂದು ಪಿಐ ಆರ್‌.ಎಫ್‌.ದೇಸಾಯಿ ಮನವಿ ಮಾಡಿದರು. ನಗರದ ಪೊಲೀಸ್‌ ಠಾಣೆಯಲ್ಲಿ ಹೋಳಿ ಹಬ್ಬದ ಅಂಗವಾಗಿ ಭಾನುವಾರ ಸಂಜೆ ಜರುಗಿದ ಶಾಂತಿ ಸಭೆಯ ಅಧ್ಯಕ್ಷ...

View Article

12 ವರ್ಷದಿಂದ ಬಾಡಿಗೆ ಇಲ್ಲ,ಪತ್ರಕ್ಕೂ ಉತ್ತರವಿಲ್ಲ

ವಿಕ ವಿಶೇಷ ಯಾದಗಿರಿ: ಭಾರತೀಯ ಸಂಚಾರ ನಿಗಮ ನಿಯಮಿತದವರು ಸುರಪುರ ತಾಲೂಕು ಆಸ್ಪತ್ರೆಯ ಕಟ್ಟಡದ ಮೇಲುಗಡೆ ಬಿಎಸ್‌ಎನ್‌ಎಲ್‌ ಟವರ್‌ ಅಳವಡಿಸಿ 12 ವರ್ಷಗಳಾಗಿವೆ.ಆದರೂ, ಇಲ್ಲಿಯವರೆಗೂ ನಯಾಪೈಸೆ ಬಾಡಿಗೆ ನೀಡಿಲ್ಲ ಎಂಬ ಸೋಜಿಗದ ಸಂಗತಿ ಬೆಳಕಿಗೆ...

View Article


ಉಭಯ ರಾಜ್ಯ ಒಪ್ಪಂದಂತೆ ಮಹಾ ಬ್ಯಾರೇಜ್‌ಗೆ ನೀರು

ಕೊಡೇಕಲ್‌: ಇತ್ತೀಚಿಗೆ ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ನಿರ್ಣಯದಂತೆ ಮಾರ್ಚ್‌ 28 ವರೆಗೆ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುವುದು. ಅದರಲ್ಲಿ ಯಾವೂದೇ ಗೊಂದಲ ಬೇಡ. ಎರಡೂ ರಾಜ್ಯಗಳ ಒಪ್ಪಂದಂತೆ ಮಹಾರಾಷ್ಟ್ರ ಬ್ಯಾರೇಜ್‌ಗಳಿಗೆ...

View Article


ಗ್ರಾಮೀಣ ಕಲೆಗಳು ಉಳಿಸುವುದು ಅನಿವಾರ್ಯ

ಶಹಾಪುರ: ಜಾನಪದ ಕಲೆ ಅಪ್ಪಟ ಗ್ರಾಮೀಣಿಗರ ಕಲೆಯಾಗಿದೆ.ಆದರೆ, ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಭಾಗದಲ್ಲಿಯೂ ಈ ಕಲೆ ನಶಿಸಿ ಹೋಗುತ್ತಿರುವುದಕ್ಕೆ ತಾಲೂಕಿನ ಹೋತಪೇಟ ಗ್ರಾಮದ ಕೈಲಾಶ ಆಶ್ರಮದ ಶಿವಲಿಂಗ ಶರಣರು ಕಳವಳ ವ್ಯಕ್ತಪಡಿಸಿದರು....

View Article

ಬೃಹತ್‌ ಸಾಧು ಸಂತರ ಸಮಾವೇಶ

ಶಹಾಪುರ: ಸಾಧು,ಸಂತರ, ಮಹಾಂತರ ನೆಲೆಬೀಡಾದ ಸಗರನಾಡಿನ ಶಹಾಪುರ ತಾಲೂಕಿನ ಮೂಡಬೂಳದ ಅವಧೂತ ಸದ್ಗುರು ರಂಗಲಿಂಗೇಶ್ವರ ಗುರುಗಳ ಸವಿ ನೆನಪಿಗಾಗಿ ಮಾರ್ಚ 27ರಂದು 101 ಸಾಧು ಸಂತರ ಬೃಹತ್‌ ಶಹಾಪುರದಲ್ಲಿ ಸಮಾವೇಶ ಜರುಗಲಿದೆ ಎಂದು ತಾಲೂಕಿನ ಶಿರವಾಳ...

View Article

ಹಿಟ್ಲರನಂತೆ ಸರ್ವಾಧಿಕಾರ,ಮೋದಿ ಸರಕಾರ

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ, ಹಿಟ್ಲರ್‌ ಇದ್ದಂತೆ. ದೇಶದಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ರಾಯಚೂರು ಸಂಸದ ಬಿ.ವಿ. ನಾಯಕ್‌ ವಾಗ್ದಾಳಿ ನಡೆಸಿದರು. ಜಿಲ್ಲಾ ಕಾಂಗ್ರೆಸ್‌ ಪಕ್ಷದ ವತಿಯಿಂದ ನಗರದ ಕಾಂಗ್ರೆಸ್‌ ಪಕ್ಷದ...

View Article

ಮಾ. 8ರಿಂದ ಜಿಲ್ಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

ಯಾದಗಿರಿ: ಹಾನಗಲ್‌ನ ಕುಮಾರ ಮಹಾಶಿವಯೋಗಿಗಳ 150ನೇ ಜಯಂತ್ಯುತ್ಸವ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಡಿಸೆಂಬರ್‌ ತಿಂಗಳಿನಲ್ಲಿ ನಡೆಯುವ ಹಿನ್ನೆಲೆ ಮಹಾಶಿವಯೋಗಿಯ ಚಿಂತನೆಗಳನ್ನು ಸಮಾಜಕ್ಕೆ ಪುಚಯಿಸುವ ಉದ್ದೇಶÜದಿಂದಾಗಿ ಜಿಲ್ಲೆಯ ನಾನಾ ಕಡೆಯಲ್ಲಿ...

View Article


ಲೀ: ಪಾಸ್ಟ್‌ ಮತ್ತು ಪ್ರೆಸೆಂಟ್‌ ನಡುವಿನ ಲೀ

- ಶರಣು ಹುಲ್ಲೂರು ಸಿನಿಮಾ ಅನ್ನುವುದು ನಿರ್ದೇಶಕ ಬರೆದುಕೊಂಡ ಸ್ಕ್ರಿಪ್ಟ್‌ಗಿಂತ, ಸಂಕಲನದ ಟೇಬಲ್‌ ಮೇಲೆ ಅದು ಸರಿಯಾದ ರೂಪ ಪಡೆದುಕೊಳ್ಳುತ್ತದೆ ಅನ್ನುತ್ತದೆ ಸಿನಿಮಾ ಸಂವಿಧಾನ. ಶ್ರೀನಂದನ್‌ ನಿರ್ದೇಶನದಲ್ಲಿ ಮೂಡಿ ಬಂದ 'ಲೀ' ಚಿತ್ರದಲ್ಲಿ ಈ...

View Article

ಬ್ಯೂಟಿಫುಲ್‌ ಆದ ಸಿನಿಮಾ

ಹರೀಶ್‌ ಬಸವರಾಜ್‌ ಹೆಸರೇ ಹೇಳುವಂತೆ ಬ್ಯೂಟಿಫುಲ್‌ ಮನಸುಗಳು ಪ್ರೇಮ ಕತೆಯುಳ್ಳ ಚಿತ್ರ. ಇಲ್ಲಿ ಮಧ್ಯಮ ವರ್ಗದ ನವಿರಾದ ಪ್ರೇಮವಿದೆ. ಹುಡುಗರು ತಮ್ಮ ಹರೆಯದಲ್ಲಿ ಮಾಡುವ ತಮಾಷೆಗಳು, ಚೇಷ್ಟೆಗಳು ಇಲ್ಲಿವೆ. ಮೇಲ್ನೋಟಕ್ಕೆ ಈ ಸಿನಿಮಾ ಖಾಲಿ ಖಾಲಿ...

View Article


ಬೆಚ್ಚಿ ಬೀಳುವ ದೆವ್ವದ ಕಥಾ ಪ್ರಸಂಗ

-ಪದ್ಮಾ ಶಿವಮೊಗ್ಗ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಹೀರೊ ಆಗಿ ರೋಮಾಂಟಿಕ್‌ ಮತ್ತು ಬ್ಯೂಟಿಫುಲ್‌ ದೆವ್ವದ ಗೆಟಪ್‌ಗಳಲ್ಲಿ ನಟಿಸಿರುವ ರಿಕ್ತಾ ಚಿತ್ರ ಕುತೂಹಲವನ್ನು ಕೆರಳಿಸಿತ್ತು. ಹೊಸಬರ ತಂಡವೊಂದು ವಿಭಿನ್ನ ಪ್ರಯೋಗ...

View Article

ಕಾಬಿಲ್‌ನ ಪ್ರೇಮ ಕುರುಡಲ್ಲ

- ಪದ್ಮಾ ಶಿವಮೊಗ್ಗ ಅತ್ಯುತ್ತಮ ನಟನೆಗೆ ಹೆಸರಾದ ಹೃತಿಕ್‌ ರೋಷನ್‌ ದೃಷ್ಟಿ ವಿಕಲಚೇತನರಾಗಿ ನಟಿಸಿರುವ ಚಿತ್ರ ಕಾಬಿಲ್‌. ಇದರಲ್ಲಿ ನಾಯಕ ಹಾಗೂ ನಾಯಕಿ ಇಬ್ಬರೂ ದೃಷ್ಟಿ ವಿಕಲಚೇತನರು. ನವಿರಾದ ಪ್ರೇಮಕತೆಯೊಂದಿಗೆ ಆ್ಯಕ್ಷನ್‌ ಮತ್ತು ಥ್ರಿಲ್ಲರ್‌...

View Article


ರಯೀಸ್‌: ಡಾನ್‌ ಈಸ್‌ ಬ್ಯಾಕ್‌

- ಹರೀಶ್‌ ಬಸವರಾಜ್‌ ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್‌ ಖಾನ್‌, ರಯೀಸ್‌ ಮೂಲಕ ಒಂದು ದೊಡ್ಡ ಗೆಲುವು ದಾಖಲಿಸಲು ಸಜ್ಜಾಗಿದ್ದರು. ಅದಕ್ಕೆ ತಕ್ಕಂತೆ ಈ ಸಿನಿಮಾ ಕೂಡ ಅದ್ಧೂರಿಯಿಂದ ಕೂಡಿದೆ. 80 ಮತ್ತು 90ರ ದಶಕದ ಕತೆಯಲ್ಲಿ ಶಾರುಖ್‌,...

View Article

'ಅಲ್ಲಮ'ನ ಅನುಭಾವಕ್ಕೆ ದೃಶ್ಯಕಾವ್ಯದ ಚೌಕಟ್ಟು

ತರ್ಕ - ವಿತರ್ಕಗಳ ಚೌಕಟ್ಟಿಗೆ ಸಿಲುಕದ ಅನುಭಾವಿಯೊಬ್ಬನ ಅಂತರಂಗವನ್ನು ದೃಶ್ಯರೂಪಕ್ಕಿಳಿಸಿ ಸಿನಿಮಾ ಮಾಡುವುದೆಂದರೆ, ಆಕಾಶಕ್ಕೆ ಏಣಿ ಇಟ್ಟು ಕಾಮನಬಿಲ್ಲನ್ನು ಮುಟ್ಟಿದಂತೆ. ಆದರೆ ಕೈಯಲ್ಲೊಂದು ಕನ್ನಡಿ ಹಿಡಿದು ಆ ಇಂದ್ರಚಾಪವನ್ನು...

View Article

ಒಂದಿಷ್ಟು ಕೌತುಕ, ಮತ್ತೊಂದಿಷ್ಟು ಭಾವುಕ

- ಮಹಾಂತೇಶ ಬಹಾದುಲೆ ಈ ಚೌಕ ಸಿನಿಮಾದಲ್ಲಿ ಏನೇನಿದೆ ಅಂತ ಚೌಕಾಶಿ ಮಾಡಲು ಹೋದರೆ ಚಕಚಕನೇ ತಂತ್ರಜ್ಞರ ಹಾಗೂ ಕಲಾವಿದರ ದೊಡ್ಡ ಪಟ್ಟಿಯೇ ಪ್ರತ್ಯಕ್ಷವಾಗುತ್ತದೆ. ಐವರು ಸಂಗೀತ ನಿರ್ದೇಶಕರು, ಐವರು ಛಾಯಾಗ್ರಾಹಕರು, ಐವರು ಸಂಭಾಷಣೆಕಾರರು, ನಾಲ್ವರು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>