ಡಿಜಿಟಲ್ ಐ ಸ್ಪ್ರೇನ್: ಬೇಕು ವಿರಾಮ
*ಡಾ.ಮಹೀಮಾ ಮಹೇಶ್ ಇಂಟರ್ನೆಟ್ ಮೇಲೆ ವಿಪರೀತ ಅವಲಂಬಿತರಾಗುತ್ತೀರ? ಹಾಗಾದರೆ ನಿಮ್ಮನ್ನು ಕಂಪ್ಯೂಟರ್ ವಿಷಯ್ ಸಿಂಡ್ರೋಮ್ ಕಾಡಬಹುದು. ಇದನ್ನು ಡಿಜಿಟಲ್ ಐ ಸ್ಪ್ರೇನ್ ಎಂದು ಕೂಡ ಹೇಳುತ್ತಾರೆ. ಸುದೀರ್ಘಕಾಲ ಸ್ಮಾರ್ಟ್ಫೋನ್,...
View Articleಬಲಿಷ್ಠ ಕೈಗಳಿಗೆ ಟಿಟ್ಟಿಭಾಸನ
ಅರ್ಥ: ಟಿಟ್ಟಿಭ ಎಂಬುದು ನರಿಯ ಜಾತಿಗೆ ಸೇರಿದ ಪ್ರಾಣಿ. ಇದನ್ನು ಹೋಲುವ ಈ ಭಂಗಿಗೆ ಟಿಟ್ಟಿಭಾಸನ ಎಂದು ಕರೆಯುತ್ತಾರೆ. ಮಾಡುವ ವಿಧಾನ: ಮೊದಲು ನೇರ ನಿಂತುಕೊಂಡು ನಂತರ ಮುಂದೆ ಬಾಗಬೇಕು. ಎರಡು ಹಸ್ತಗಳನ್ನು ನೆಲಕ್ಕೆ ಒತ್ತಿರಬೇಕು. ಈಗ ಎರಡು...
View Articleತೂಕ ಇಳಿಸಲು ಸೌತೆಕಾಯಿ ಬೆಸ್ಟ್
-ಬೇಸಿಗೆ ಹತ್ತಿರ ಬರುತ್ತಿದೆ. ಇನ್ನು ಉಷ್ಣಾಂಶವೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವುದೋ ಪಾನೀಯಗಳನ್ನು ಕುಡಿದು ಹೊಟ್ಟೆ ಕೆಡಿಸಿಕೊಳ್ಳುವುದರ ಬದಲು ಸೌತೆಕಾಯಿ, ಕಲ್ಲಂಗಡಿ ಇತ್ಯಾದಿಗಳನ್ನು ತಿನ್ನಿ. -ಸೌತೆಕಾಯಿ ಮತ್ತು ಕಲ್ಲಂಗಡಿಯನ್ನು ಸಮ...
View Articleದಾನ ಮಾಡಿದ ಅಂಗ ಕಾಪಿಡಲು ಹೊಸ ವಿಧಾನ
ದಾನಿಗಳು ನೀಡಿದ ಅಂಗವನ್ನು ದಿನಗಳ ಕಾಲ ಕಾಪಿಟ್ಟು ಅಗತ್ಯವಿದ್ದವರಿಗೆ ಕಸಿ ಮಾಡಲು ಒದಗಿಸುವ ವಿಧಾನವೊಂದು ರೂಪುಗೊಂಡಿದೆ. ಇದರಂತೆ, ದಾನ ಮಾಡಿದ ಅಂಗಗಳನ್ನು ಆರು ಗಂಟೆಯ ಒಳಗಾಗಿ ಕಸಿ ಮಾಡಬೇಕಾದ ಅನಿವಾರ್ಯ ಇನ್ನು ಇಲ್ಲ. ಹೊಸದಾಗಿ ರೂಪಿಸಿರುವ...
View Articleಚರ್ಮದ ಬಣ್ಣ ಹೀಗೇಕೆ?
ವ್ಯಕ್ತಿ ಬಿಳಿಯಾಗಿದ್ದರೆ ಅದು ಚೆಂದವೆಂದೇನೂ ಅಲ್ಲ. ನಿಜವಾದ ಸೌಂದರ್ಯ ಇರುವುದು ತ್ವಚೆಯ ಬಿಳಿ ಸ್ವಚ್ಛವಾದ, ಸಹಜ ಕಾಂತಿಯುತವಾದ ತ್ವಚೆಯಲ್ಲಿ. ಆದರೆ, ಕೆಲವರಿಗೆ ಚರ್ಮದ ಬಣ್ಣ ಅಸಮಾನವಾಗಿರುತ್ತದೆ. ಚರ್ಮದ ಬಣ್ಣ ಎಲ್ಲಾ ಭಾಗದಲ್ಲೂ ಬೇರೆ ಬೇರೆ...
View Articleಕೂದಲು ಉದುರುವಿಕೆಯನ್ನು ಗುರುತಿಸಿ
ಮಹಿಳೆಯರು ಕೂದಲು ಉದುರುವಿಕೆಯ ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ತಿಳಿದುಕೊಳ್ಳುವುದು ಹೇಗೆ ಎಂಬ ಬಗ್ಗೆ ಟ್ರೈಕಾಲಜಿಸ್ಟ್ ಡಾ. ಶಹೀದ್ ಶಂಶೇರ್ ಇಲ್ಲಿ ಮಾಹಿತಿ ನೀಡಿದ್ದಾರೆ. (ತಲೆ ನೀರಿನಿಂದ ಒದ್ದೆಯಾಗಿದ್ದಾಗ, ಎಣ್ಣೆ ಹಾಕಿದ್ದಾಗ ಅಥವಾ...
View Articleಭುಜಗಳಿಗೆ ಶಕ್ತಿ ಬರಲು ಬಕಾಸನ
ಅರ್ಥ: ಬಕ ಎಂದರೆ ಒಂದು ಪಕ್ಷಿ. ಈ ಪಕ್ಷಿಗೆ ಕಾಲುಗಳು ಉದ್ದವಾಗಿದ್ದು ಕಾಲುಗಳ ಮೇಲ್ಭಾಗ ಚಿಕ್ಕದಾಗಿರುತ್ತದೆ. ತನ್ನ ಆಹಾರಕ್ಕಾಗಿ ಸದಾ ಕಾಯುವ ಈ ಪಕ್ಷಿ ಬಕಪಕ್ಷಿ ಎಂದೇ ಪ್ರಸಿದ್ಧಿಯಾಗಿದೆ. ಆ ಪಕ್ಷಿಯನ್ನು ಹೋಲುವ ಈ ಆಸನಕ್ಕೆ ಬಕಾಸನ ಎಂದು...
View Articleಗರ್ಭಿಣಿಯರಿಗೆ ಆರೋಗ್ಯಕರ ಆಹಾರ
-ಹಳೆಯ ಅಕ್ಕಿ ನುಚ್ಚನ್ನು ನೀರಿನಲ್ಲಿ ನೆನೆ ಹಾಕಿ ಚೆನ್ನಾಗಿ ತೊಳೆದು ನಂತರ ನೀರನ್ನು ಬಸಿಯಿರಿ. ಒಂದು ಬಟ್ಟಲು ಬಸಿದ ನೀರಿಗೆ ಒಂದು ಟೀ ಚಮಚ ಕೊತ್ತಂಬರಿ ಬೀಜದ ಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ ಕುಡಿದರೆ ಗರ್ಭಿಣಿಯರಿಗೆ...
View Articleಮನೆ medicine: ಹೊಟ್ಟೆ ನೋವಿಗೆ ದೇಸಿ ಪರಿಹಾರ
-ಒಣ ಸಬ್ಬಕ್ಕಿ ಸೊಪ್ಪು ಮತ್ತು ಮೆಂತ್ಯವನ್ನು ತುಪ್ಪದಲ್ಲಿ ಹುರಿದು ಅದಕ್ಕೆ ಒಣ ಮೆಣಸಿನಕಾಯಿ, ಉಪ್ಪು, ಸಾಸಿವೆ ಸೇರಿಸಿ ಕುಟ್ಟಿ ಮಾಡಿದ ಚಟ್ನಿ ಪುಡಿ ಬೆರೆಸಿ. ಇದನ್ನು ಊಟದಲ್ಲಿ ಸೇವಿಸುತ್ತಿದ್ದರೆ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. -ಮಗುವಿಗೆ...
View Articleಡೈಲಿ yoga: ಏಕಪಾದ ಬಕಾಸನ
ಅರ್ಥ: ಒಂದೇ ಕಾಲಿನಲ್ಲಿ ನಿಲ್ಲುವ ಬಕಪಕ್ಷಿಯನ್ನು ಹೋಲುವ ಈ ಭಂಗಿಗೆ ಏಕಪಾದ ಬಕಾಸನ ಎಂದು ಹೆಸರು. ಮಾಡುವ ವಿಧಾನ: ಮೊದಲು ಎರಡು ಮೊಣಕೈಗಳನ್ನು ಮಡಿಸಿ ಎರಡು ರಟ್ಟೆಗಳನ್ನು ಮಡಿಸಿ ಮುಂದಕ್ಕೆ ಬಾಗಿ ನಿಂತುಕೊಳ್ಳಿ. ನಂತರ ಬಲಮಂಡಿಯನ್ನು ಬಲ ರಟ್ಟೆಯ...
View Articleಬೆಳಗ್ಗೆ ಬಾಳೆಹಣ್ಣು ತಿಂತೀರಾ ? ಜೋಕೆ !
ಬೆಳಗ್ಗಿನ ಉಪಾಹಾರಕ್ಕೆ ಬಾಳೆಹಣ್ಣು ಸೇವಿಸುವ ಅಭ್ಯಾಸವಿದೆಯೇ? ಹಾಗಾದರೆ ಜೋಕೆ! ಅದನ್ನು ತಿನ್ನುವ ಕ್ರಮದಲ್ಲಿ ವ್ಯತ್ಯಾಸವಾದರೆ ದೇಹದ ಮೇಲೆ ಅಡ್ಡ ಪರಿಣಾಮ ಬೀರಬಹುದು. ಆದ್ದರಿಂದ ಬಾಳೆಹಣ್ಣಿನ ಡಯಟ್ ಹೇಗಿರಬೇಕು ಎಂದು ತಿಳಿಯಲು ಮುಂದೆ ಓದಿ:...
View Articleಮನೆ medicine: ಅಜೀರ್ಣಕ್ಕೆ ಕರಿಬೇವು
-ಅಡಿಗೆಗೆ ಹಾಗೂ ತಿಂಡಿಗಳಲ್ಲಿಯೂ ಕರಿಬೇವಿನ ಸೊಪ್ಪನ್ನು ಉಪಯೋಗಿಸುವುದರಿಂದ ಅಜೀರ್ಣವೇ ಅಲ್ಲದೇ ಇತರ ಹಲವಾರು ವ್ಯಾಧಿಗಳೂ ದೂರ ಆಗುವುವು. -ಊಟ ಆದ ನಂತರ ಕಬ್ಬು ತಿಂದರೆ, ತಿಂದ ಆಹಾರ ಸುಲಭವಾಗಿ ಜೀರ್ಣ ಆಗುವುದು. -ಊಟ ಆದ ನಂತರ ಕೊಂಚ ಕಾಲ ಓಡಾಡುವ...
View Articleಡೈಲಿ yoga: ಕೈಗಳ ಊಧ್ರ್ವ ಕುಕ್ಕಟಾಸನ
ಅರ್ಥ: ಊಧ್ರ್ವ ಎಂದರೆ ಮೇಲೆ ಎಂದರ್ಥ. ಕುಕ್ಕುಟ ಎಂದರೆ ಕೋಳಿ(ಹುಂಜ) ಎಂದಥ. ಕೋಳಿಯು ತನ್ನ ಎರಡು ಕಾಲುಗಳನ್ನು ನೆಲಕ್ಕೆ ಒತ್ತಿ ಹಿಂದೆ ಶರೀರವನ್ನು ಮೇಲಕ್ಕೆ ಎತ್ತುವ ಭಂಗಿಯನ್ನು ಹೋಲುವ ಈ ಭಂಗಿಗೆ ಊಧ್ರ್ವ ಕುಕ್ಕಟಾಸನ ಎಂದು ಹೆಸರು. ಮಾಡುವ...
View Articleಗುರುಪ್ರಸಾದ್ ವಿರುದ್ಧ ದೂರು.
ಹೆಸರಾಂತ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಲಾಗಿದೆ. ಎರಡನೇ ಸಲ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್, ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ....
View Articleಅಶ್ಲೀಲ ವಿಡಿಯೋ ನನ್ನದಲ್ಲ : ಸಂಚಿತಾ ಶೆಟ್ಟಿ
ಕನ್ನಡದ ನಟಿ ಸಂಚಿತಾ ಶೆಟ್ಟಿಯದೆಂದು ಹೇಳಲಾದ ಅಶ್ಲೀಲ ವಿಡಿಯೋ, ಕಾಲಿವುಡ್ ಗಾಯಕಿ ಸುಚಿತ್ರಾ ಅವರ ಟ್ವಿಟರ್ ಖಾತೆಯಲ್ಲಿ ಕಂಡು ಬಂದಿತ್ತು. ವೈರಲ್ ಆಗಿದ್ದ ಆ ವಿಡಿಯೋ ಕುರಿತು ಸ್ಪಷ್ಟನೆ ನೀಡಿದ್ದಾರೆ ಸಂಚಿತಾ. - ಪದ್ಮಾ ಶಿವಮೊಗ್ಗ ಸಾಮಾಜಿಕ...
View Articleಅಜೀರ್ಣಕ್ಕೆ ಕರಿಬೇವು
ಮನೆ ಮೆಡಿಸಿನ್ ಅಜೀರ್ಣಕ್ಕೆ ಕರಿಬೇವು -ಅಡಿಗೆಗೆ ಹಾಗೂ ತಿಂಡಿಗಳಲ್ಲಿಯೂ ಕರಿಬೇವಿನ ಸೊಪ್ಪನ್ನು ಉಪಯೋಗಿಸುವುದರಿಂದ ಅಜೀರ್ಣವೇ ಅಲ್ಲದೇ ಇತರ ಹಲವಾರು ವ್ಯಾಧಿಗಳೂ ದೂರ ಆಗುವುವು. -ಊಟ ಆದ ನಂತರ ಕಬ್ಬು ತಿಂದರೆ, ತಿಂದ ಆಹಾರ ಸುಲಭವಾಗಿ ಜೀರ್ಣ...
View Articleಕಿಚ್ಚನೊಂದಿಗೆ ಕಚ್ಚಾಟ: ಖಚಿತ ಪಡಿಸಿದ ದರ್ಶನ್
ಬೆಂಗಳೂರು: ತನ್ನ ಮತ್ತು ಸುದೀಪ್ ನಡುವೆ ಇನ್ನು ಮುಂದೆ ಯಾವುದೇ ಸ್ನೇಹ ಸಂಬಂಧವಿರುವುದಿಲ್ಲ ಎಂದು ದರ್ಶನ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ. 'ಸುದೀಪ್ ಜೊತೆ ಇನ್ನು ಮುಂದೆ ನನಗೆ ಯಾವುದೇ ಸ್ನೇಹ ಸಂಬಂಧವಿಲ್ಲ,...
View Articleಭಾವಿ ಪತಿಗೆ ವಜ್ರದುಂಗುರ ತೊಡಿಸಿದ ಅಮೂಲ್ಯ
- ನಂದಿನಿ.ಕೆ.ಎಲ್ ಚೆಲುವಿನ ಚಿತ್ತಾರ ಖ್ಯಾತಿಯ ಬೆಡಗಿ ಅಮೂಲ್ಯ ಮತ್ತು ಜಗದೀಶ್ ಜೋಡಿಯ ನಿಶ್ಚಿತಾರ್ಥ ಸೋಮವಾರ (ಮಾ.6) ಬೆಂಗಳೂರಿನ ಸಾಯಿ ಪ್ಯಾಲೇಸ್ನಲ್ಲಿ ಅದ್ಧೂರಿಯಾಗಿ ನಡೆಯಿತು. ಸಂಜೆ 6.30ರ ಶುಭ ಮುಹೂರ್ತದಲ್ಲಿ ಭಾವಿ ಪತಿಗೆ ವಜ್ರದುಂಗುರ...
View Articleಲಿಪ್ಲಾಕ್ ಮಾಡಿದ ಸಿದ್ಧಾರ್ಥ್
ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ನಟ ವಿಜಯ್ ಸೂರ್ಯ ಮತ್ತು ವೈಷ್ಣವಿ ಲಿಪ್ಲಾಕ್ ಮಾಡಿಕೊಂಡ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಿಪ್ಲಾಕ್ ಮಾಡಿಕೊಂಡ ಆ ಫೋಟೋವನ್ನು ಸ್ವತಃ ವಿಜಯ್ ಅವರೇ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್...
View Articleಸುದೀಪ್ x ದರ್ಶನ್: ಗೆಳೆತನದ ಸಮರಕ್ಕೆ ಕಾರಣವಾದ ಮೆಜೆಸ್ಟಿಕ್
-ಹರೀಶ್ ಬಸವರಾಜ್ ಸುದೀಪ್ ಮತ್ತು ದರ್ಶನ್ ಗೆಳೆತನದ ಕೋಲ್ಡ್ವಾರ್ ಗಾಂಧಿನಗರದಲ್ಲಿ ಬಿರುಗಾಳಿ ಎಬ್ಬಿಸಿದೆ. ಜತೆಗೆ ಅವರವರ ಅಭಿಮಾನಿಗಳ ಮುನಿಸಿಗೂ ಕಾರಣವಾಗಿದೆ. ರವಿವಾರ ತಮ್ಮ ಟ್ವೀಟರ್ ಖಾತೆಯಲ್ಲಿ 'ತಮ್ಮ ಮತ್ತು ಸುದೀಪ್ ಮಧ್ಯೆ...
View Article