Quantcast
Channel: VijayKarnataka
Viewing all articles
Browse latest Browse all 6795

ಕಿಚ್ಚನೊಂದಿಗೆ ಕಚ್ಚಾಟ: ಖಚಿತ ಪಡಿಸಿದ ದರ್ಶನ್

$
0
0

ಬೆಂಗಳೂರು: ತನ್ನ ಮತ್ತು ಸುದೀಪ್‌ ನಡುವೆ ಇನ್ನು ಮುಂದೆ ಯಾವುದೇ ಸ್ನೇಹ ಸಂಬಂಧವಿರುವುದಿಲ್ಲ ಎಂದು ದರ್ಶನ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.

'ಸುದೀಪ್‌ ಜೊತೆ ಇನ್ನು ಮುಂದೆ ನನಗೆ ಯಾವುದೇ ಸ್ನೇಹ ಸಂಬಂಧವಿಲ್ಲ, ಇನ್ನು ಮುಂದೆ ನಾವಿಬ್ಬರು ಕನ್ನಡ ಚಿತ್ರರಂಗದ ನಟರಷ್ಟೆ' ಎಂದು ಟ್ವೀಟ್‌ ಮಾಡಿ ಸ್ಯಾಂಡಲ್‌ವುಡ್‌ಗೆ ಹಾಗೂ ಅಭಿಮಾನಿಗೆ ಶಾಕ್‌ ನೀಡಿದ್ದರು ಚಾಲೆಜಿಂಗ್ ಸ್ಟಾರ್‌ ದರ್ಶನ್.

ಆದರೆ ಈ ಟ್ವೀಟ್‌ ದರ್ಶನ್‌ ಮಾಡಿದ್ದಲ್ಲ, ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ದರ್ಶನ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಮ್ಮ ನಿಲುವಿನ ಕುರಿತು ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.

ಇತ್ತೀಚೆಗೆ ಸುದೀಪ್‌ ಸಂದರ್ಶನವೊಂದರಲ್ಲಿ 'ದರ್ಶನ್‌ಗೆ ಮೆಜೆಸ್ಟಿಕ್ ಚಿತ್ರಕ್ಕೆ ನನ್ನಿಂದಾಗಿ ಛಾನ್ಸ್‌ ದೊರೆಯಿತು' ಎಂದು ಹೇಳಿದ್ದರು. ಈ ಹೇಳಿಕೆಯು ಇವರಿಬ್ಬರ ನಡುವಿನ ಫ್ರೆಂಡ್‌ಶಿಪ್‌ ಬ್ರೇಕ್‌ ಆಗಲು ಕಾರಣವಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>