Quantcast
Channel: VijayKarnataka
Viewing all articles
Browse latest Browse all 6795

ರದ್ದುಗೊಂಡಿರುವ ನೋಟು ವರ್ಗಾವಣೆ: ಐವರ ಸೆರೆ

$
0
0

ಹೈದರಾಬಾದ್‌: ರದ್ದುಗೊಂಡಿರುವ ನೋಟು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಜಾರ ಹಿಲ್ಸ್‌ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಶ್ರೀನಗರದ ಕಮಲಾಪುರಿಯಲ್ಲಿರುವ ಡಬ್ಬಿಂಗ್‌ ಸ್ಟುಡಿಯೊದಲ್ಲಿ ರದ್ದುಗೊಂಡಿರುವ 1.20 ಕೋಟಿ ರೂ. ಮೊತ್ತದ ನೋಟು ವರ್ಗಾವಣೆ ವ್ಯವಹಾರ ನಡೆಯುತ್ತಿತ್ತು. ಪ್ರಕರಣದ ಪ್ರಮುಖ ಆರೋಪಿ ಚಿತ್ರ ನಿರ್ದೇಶಕ ರಾಮಕೃಷ್ಣ ನಾಪತ್ತೆಯಾಗಿದ್ದಾರೆ.

ಖಚಿತ ಸುಳಿವು ಆಧರಿಸಿ ಪೊಲೀಸರು ಡಬ್ಬಿಂಗ್‌ ಸ್ಟುಡಿಯೊಗೆ ದಾಳಿ ನಡೆಸಿದಾಗ ನಿಷೇಧಿತ 500 ಮತ್ತು 1,000 ರೂ.ಗಳ 1.20 ಕೋಟಿ ಮೊತ್ತದ ನೋಟು ಪತ್ತೆಯಾಗಿವೆ. ಈ ವೇಳೆ ಸ್ಟುಡಿಯೊದಲ್ಲಿ ಹನ್ನೊಂದು ಮಂದಿ ಇದ್ದರು.

50:50 ದರದಲ್ಲಿ ನೋಟುಗಳ ವಿನಿಮಯ ಮಾಡುವುದಕ್ಕೆ ಅಗತ್ಯ ಬ್ಯಾಂಕಿಂಗ್‌ ಸಂಪರ್ಕ ತನಗಿದೆ ಎಂದು ಮುಖ್ಯ ಆರೋಪಿ ರಾಮಕೃಷ್ಣ ಹೇಳಿರುವುದಾಗಿ ಬಂಧಿತರು ವಿಚಾರಣೆ ವೇಳೆ ಹೇಳಿದ್ದಾರೆ.

Five held for transferring demonetised notes: Five persons were arrested by the Banjara Hills police on Monday while they were illegally transferring demonetised notes worth Rs 1.20 crore at a dubbing studio at Kamalapuri colony near Srinagar Colony.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>