Quantcast
Channel: VijayKarnataka
Browsing all 6795 articles
Browse latest View live

ಬಲಿಷ್ಠ ಬ್ರೆಜಿಲ್‌ಗೆ ಭರ್ಜರಿ ಗೆಲುವು

ಹೆಯ್ಟಿ ವಿರುದ್ಧ 1-7 ಅಂತರದ ಭರ್ಜರಿ ಗೆಲುವು / ಈಕ್ವೆಡಾರ್‌-ಪೆರು ಪಂದ್ಯ ಡ್ರಾ ಒರ್ಲಾಂಡೊ: ಭರ್ಜರಿ ಪ್ರದರ್ಶನ ನೀಡಿದ 8 ಬಾರಿಯ ಚಾಂಪಿಯನ್‌ ಬ್ರೆಜಿಲ್‌, ಕೊಪ ಅಮೆರಿಕ ಫುಟ್ಬಾಲ್‌ ಟೂರ್ನಿಯ 'ಬಿ' ಗುಂಪಿನ ಪಂದ್ಯದಲ್ಲಿ ಹೆಯ್ಟಿ ವಿರುದ್ಧ 7-1...

View Article


ಚಿನ್ನಸ್ವಾಮಿ ಮೈದಾನಕ್ಕೆ ದೇವನಹಳ್ಳಿಯ ಹುಲ್ಲು

ಭರದಿಂದ ಸಾಗುತ್ತಿರುವ 'ಸಬ್‌ ಏರ್‌ ಸಿಸ್ಟಮ್‌' ಅಳವಡಿಕೆ ಕಾಮಗಾರಿ ಬೆಂಗಳೂರು: ರಾಜ್ಯ ಕ್ರಿಕೆಟ್‌ನ ಕೇಂದ್ರಸ್ಥಾನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 'ಸಬ್‌ ಏರ್‌ ಸಿಸ್ಟಮ್‌' ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಮೈದಾನದ ಮೇಲ್ಪದರವನ್ನು...

View Article


ಇಂದು ಮೊಹಮ್ಮದ್‌ ಅಲಿ ಅಂತ್ಯಕ್ರಿಯೆ

ಲೂಯಿಸ್‌ವಿಲ್ಲೆ: ಮೂರು ಬಾರಿಯ ವಿಶ್ವ ಹೆವಿವೇಟ್‌ ಚಾಂಪಿಯನ್‌, ಬಾಕ್ಸಿಂಗ್‌ ದಂತಕತೆ ಮೊಹಮ್ಮದ್‌ ಅಲಿ ಅವರ ಅಂತ್ಯಕ್ರಿಯೆ ಶುಕ್ರವಾರ, ದಕ್ಷಿಣ ಅಮೆರಿಕದ ಕೆಂಟುಕಿಯ ಲೂಯಿಸ್‌ವಿಲ್ಲೆ ನಗರದಲ್ಲಿ ನೆರವೇರಲಿದೆ. ಲೂಯಿಸ್‌ವಿಲ್ಲೆ ಸಾರ್ವಕಾಲಿಕ...

View Article

ಕ್ವಾರ್ಟರ್‌ ಫೈನಲ್‌ಗೆ ಸೈನಾ, ಶ್ರೀಕಾಂತ್‌

ಆಸ್ಪ್ರೇಲಿಯಾ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಟೂರ್ನಿ ಸಿಡ್ನಿ: ಒಲಿಂಪಿಕ್‌ನಲ್ಲಿ ಭಾರತದ ಪದಕ ಭರವಸೆಯಾಗಿರುವ ಸೈನಾ ನೆಹ್ವಾಲ್‌ ಮತ್ತು ಕಿಡಂಬಿ ಶ್ರೀಕಾಂತ್‌, ಇಲ್ಲಿ ನಡೆಯುತ್ತಿರುವ ಆಸ್ಪ್ರೇಲಿಯಾ ಓಪನ್‌ ಸೂಪರ್‌ ಸೀರೀಸ್‌...

View Article

ಲೀವಿಂಗ್ ರೂಂಗೆ ವಾಸ್ತು

ಲೀವಿಂಗ್ ರೂಮ್ ಕುಟುಂಬ ಸದಸ್ಯರು ಒಟ್ಟಾಗಿ ಕಳೆಯುವ, ಅತಿಥಿಗಳ ಜೊತೆಗೆ ಮಾತುಕತೆ ನಡೆಸುವ ಸ್ಥಳ. ಈ ಕೊಠಡಿಯಲ್ಲಿ ಯಾವ ಯಾವ ಸಾಮಗ್ರಿ ಎಲ್ಲೆಲ್ಲಿ ಇರಬೇಕು ಎನ್ನುವುದರ ಕುರಿತು ವಾಸ್ತುವಿನಲ್ಲಿ ಸ್ಪಷ್ಟವಾದ ನಿಯಮಗಳಿವೆ. ಅದರ ಕುರಿತ ವಿವರ ಇಲ್ಲಿದೆ....

View Article


ದಿಕ್ಕುಗಳ ಫಲಾಫಲ

ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳನ್ನು ಸರಳವಾಗಿ ಎಂಟು ದಿಕ್ಕುಗಳೆಂದು ಗುರುತಿಸಿ ಒಂದೊಂದು ದಿಕ್ಕಿಗೂ ಅಧಿಪತಿಗಳನ್ನು ನೇಮಿಸಲಾಗಿದೆ. ಆಯಾಯಾ ದಿಕ್ಕಿನ ಅಧಿಪತಿಗಳ ಗುಣ-ಲಕ್ಷಣಗಳನ್ನು ಆಧರಿಸಿ ವಾಸಿತರ ಮೇಲೆ ಅವರು ತಮ್ಮ ಪ್ರಭಾವ ಬೀರುತ್ತಾರೆ....

View Article

ಊಟದ ಕೋಣೆಗೆ ವಾಸ್ತು

ಮನೆ ಮಂದಿಯ ಹಸಿವೆಯನ್ನು ನೀಗುವ ಊಟದ ಕೋಣೆ ಒಂದು ರೀತಿಯಲ್ಲಿ ದೇಗುಲವಿದ್ದಂತೆ. ದಿನಕ್ಕೆ ಎರಡು ಇಲ್ಲವೇ ಮೂರು ಬಾರಿ ಕುಟುಂಬ ಸದಸ್ಯರೆಲ್ಲ ಒಟ್ಟು ಸೇರಿ, ಸಂತೋಷದಿಂದ ಊಟ ಮಾಡಿ ಆರೋಗ್ಯಕರ ಜೀವನ ಸಾಗಿಸಲು ಡೈನಿಂಗ್ ಹಾಲ್‌ಗೆ ಸೂಕ್ತ ವಾಸ್ತು ನಿಯಮ...

View Article

ಊಟದ ಮನೆಗೆ ವಾಸ್ತು

ಡೈನಿಂಗ್ ಹಾಲ್‌ಗೆ ವಾಸ್ತುವಿನಲ್ಲಿ ಹಲವಾರು ನೀತಿ ನಿಯಮಗಳಿವೆ. ಅವುಗಳನ್ನು ಅಳವಡಿಸಿಕೊಂಡರೆ ಖಚಿತವಾಗಿಯೂ ಆರೋಗ್ಯಕರ ಮತ್ತು ನೆಮ್ಮದಿಯ ಜೀವನ ನಿವಾಸಿಗಳದ್ದಾಗುತ್ತದೆ. ಅವುಗಳ ಕುರಿತು ಒಂದಿಷ್ಟು ವಿವರ ಇಲ್ಲಿದೆ. - ಡೈನಿಂಗ್ ರೂಂನ ಪೂರ್ವ ಅಥವಾ...

View Article


ಅಡುಗೆ ಮನೆಗೆ ವಾಸ್ತು ನಿಯಮ

ಮನೆಯ ಶಕ್ತಿ ಕೇಂದ್ರ, ಆರೋಗ್ಯಧಾಮ ಅಡುಗೆ ಮನೆ. ಇದು ಶುಚಿಯಾಗಿರುವುದರ ಜೊತೆಗೆ ವಾಸ್ತು ನಿಯಮಕ್ಕೆ ಅನುಗುಣವಾಗಿರಬೇಕು. ಅಲ್ಲಿರುವ ಪ್ರತಿಯೊಂದು ಸಾಮಗ್ರಿಗೂ ವಾಸ್ತುವಿನಲ್ಲಿ ನಿರ್ದಿಷ್ಟ ನಿಯಮಗಳನ್ನು ರೂಪಿಸಲಾಗಿದೆ. ಅವುಗಳ ಕುರಿತು ಒಂದಿಷ್ಟು...

View Article


ನಿವೇಶನಕ್ಕೆ ವಾಸ್ತು ನಿಯಮ

ಮನೆ ಎಂಬುದು ಎಲ್ಲರ ಕನಸು. ಅದರಲ್ಲೂ ಸ್ವಂತದ್ದೊಂದು ನಿವೇಶನ ಖರೀದಿಸಿ ಅದರಲ್ಲಿ ತಾವಂದುಕೊಂಡತೆ ಮನೆ ಕಟ್ಟಿಸಿಕೊಳ್ಳಲು ಎಲ್ಲರೂ ಬಯಸುತ್ತಾರೆ. ಆದರೆ ಇಂತಹ ನಿವೇಶನದಿಂದ ಬಯಸಿದ ಅಭಿವೃದ್ಧಿ ಕೆಲವರಿಗೆ ಆಗುವುದಿಲ್ಲ. ಇದಕ್ಕೆ ಕಾರಣ ನಿವೇಶನದ...

View Article

ಉತ್ತಮ ಆರೋಗ್ಯಕ್ಕೆ ವಾಸ್ತು

ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಅನ್ವಯವಾಗುವ ವಾಸ್ತು ನಿಯಮ ಮನೆ ಮಂದಿಯ ಆರೋಗ್ಯದ ಮೇಲೆ ತನ್ನದೇ ಆದ ಪರಿಣಾಮ ಬೀರುತ್ತದೆ. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ಮೂಲಕ ರೋಗಗಳನ್ನು ತಡೆದು...

View Article

ಬಾಲ್ಕನಿಗೆ ವಾಸ್ತು ಟಿಪ್ಸ್

ಬಾಲ್ಕನಿಯನ್ನು ಎಲ್ಲಿ ಬೇಕಾದರೂ ಕಟ್ಟಿಕೊಳ್ಳಬಹುದಾದರೂ ಯಾವುದಾದರೂ ಮೂಲೆಯಲ್ಲಿರುವುದು ಹೆಚ್ಚು ಶ್ರೇಯಸ್ಕರ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಬಾಲ್ಕನಿಯಿಂದ ಅಭಿವೃದ್ಧಿ ಮತ್ತು ಹಾನಿ ಎರಡೂ ಸಂಭವಿಸುವ ಸಾಧ್ಯತೆಯಿರುತ್ತದೆ. ಆದ್ದರಿಂದ...

View Article

ಮನಃಶಾಂತಿಗೆ ವಾಸ್ತು ನಿಯಮ

ಸಂಪತ್ತು, ಉತ್ತಮ ಆರೋಗ್ಯ ಮತ್ತು ಮನಶಾಂತಿಗೆ ವಾಸ್ತುವಿನಲ್ಲಿ ಹಲವಾರು ಸೂತ್ರಗಳಿವೆ. ಇವುಗಳು ಲೇಔಟ್‌, ವಸತಿ ಪ್ರಾಪರ್ಟಿ ಮತ್ತು ವಾಣಿಜ್ಯ ಪ್ರಾಪರ್ಟಿಗಳಿಗೂ ಅನ್ವಯವಾಗುತ್ತವೆ. ಇವುಗಳನ್ನು ಅನುಸರಿಸಿದರೆ ಆಗ ಸುಖ ಜೀವನ, ವ್ಯವಹಾರ...

View Article


ಮನೆ ನಿರ್ಮಾಣಕ್ಕೆ ವಾಸ್ತು

ಬಡಾವಣೆ ನಿರ್ಮಾಣವಾಗಲಿ, ಮನೆ ಕಟ್ಟುವ ಸಂದರ್ಭದಲ್ಲಾಗಲಿ ವಾಸ್ತು ನಿಯಮಗಳನ್ನು ಪಾಲಿಸಬೇಕು. ಇದರಿಂದ ನಿವಾಸಿಗಳ ಶ್ರೇಯೋಭಿವೃದ್ದಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮನೆ ಕಟ್ಟುವಾಗ ಯಾವ ಯಾವ ವಾಸ್ತು ನಿಯಮಗಳನ್ನು ಅನುಸರಿಸಬೇಕು ಎನ್ನುವ ಕುರಿತು...

View Article

ಮುಂಗಾರಿಗೆ ಬಿತ್ತನೆಬೀಜ, ರಸಗೊಬ್ಬರ ಅಭಾವ ಇಲ್ಲ

ನಕಲಿ ಬೀಜ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೊಸ ಕಾಯ್ದೆ ವಿಕ ಫೋನ್‌ಇನ್‌ನಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಅಭಯ ಬೆಂಗಳೂರು: ಮುಂಗಾರು ಹಂಗಾಮಿಗಾಗಿ ರಾಜ್ಯದಲ್ಲಿ ಬಿತ್ತನೆಬೀಜ, ರಸಗೊಬ್ಬರ, ಕೃಷಿ ಸಲಕರಣೆಗಳನ್ನು ಸಾಕಷ್ಟು ಪ್ರಮಾಣದಲ್ಲಿ...

View Article


ರಾಜಕೀಯ ಒತ್ತಡ, ಇಲಾಖೆ ಅಸಹಕಾರದಿಂದ ರಾಜಿನಾಮೆ

ಆಕೆಗೆ ನ್ಯಾಯ ಸಿಗಬೇಕಿತ್ತು : ಭಟ್ಕಳದಲ್ಲಿ ಬೀಡು ಬಿಟ್ಟಿರುವ ಅನುಮಪಾ ಶೆಣೈ ತಾಯಿ ನಳಿನಿ ಅಭಿಮತ ಭಟ್ಕಳ (ಉತ್ತರ ಕನ್ನಡ): ಕೂಡ್ಲಿಗಿ ಡಿವೈಎಸ್‌ಪಿ ಹುದ್ದೆಗೆ ರಾಜೀನಾಮೆ ನೀಡಿ ಗಮನ ಸೆಳೆದಿದ್ದ ಅನುಪಮಾ ಶೆಣೈ ಅವರ ಕುಟುಂಬ ಇದೀಗ ಭಟ್ಕಳದಲ್ಲಿ...

View Article

ಸಿದ್ದು ಕೈಯಿಂದಲೇ ಬಹುಮಾನ, ಅವರ ಅವಧಿಯಲ್ಲೇ ನಿರ್ಗಮನ

ಮೈಸೂರಲ್ಲಿ ಅತ್ಯುತ್ತಮ ಪ್ರೊಬೆಷನರಿ ಅಧಿಕಾರಿ ಪ್ರಶಸ್ತಿ ಪಡೆದಿದ್ದ ಅನುಪಮಾ ಕುಂದೂರು ಉಮೇಶ ಭಟ್ಟ ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ 'ಅತ್ಯುತ್ತಮ ಮಹಿಳಾ ಪ್ರೊಬೆಷನರಿ ಪೊಲೀಸ್‌ ಅಧಿಕಾರಿ' ಬಹುಮಾನವನ್ನು ಸ್ವೀಕರಿಸಿದ್ದ ಅನುಪಮಾ...

View Article


ಕರ್ನಾಟಕ ಪೊಲೀಸ್‌ ವೆಬ್‌ಸೈಟ್‌ಗೆ ಹ್ಯಾಕರ್ ದಾಳಿ

ಬೆಂಗಳೂರು: ಅಂತರ್ಜಾಲದ ಖದೀಮರು ಕರ್ನಾಟಕ ಪೊಲೀಸ್‌ ಅಧಿಕೃತ ವೆಬ್‌ಸೈಟಿಗೆ ಕನ್ನ ಹಾಕಿದ್ದಲ್ಲದೆ ಮುಖಪುಟದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ಇಲಾಖೆಯ ಸೈಬರ್‌ ಭದ್ರತೆಯನ್ನೇ ಅಣಕಿಸಿದ ಪ್ರಸಂಗ ಶುಕ್ರವಾರ ನಡೆದಿದೆ. ಬೆಳಗ್ಗೆ ಸ್ವಲ್ಪ ಸಮಯ ದೇಶದ 9...

View Article

ಯದುವೀರ್ ಮದುವೆ ಡ್ರೆಸ್ ಕೋಡ್: ಪೇಟಾ, ಬ್ಲೇಜರ್ಸ್, ಸೀರೆ ಕಡ್ಡಾಯ

ಮೈಸೂರು: ಸುಮಾರು 40 ವರ್ಷಗಳ ನಂತರ ಒಡೆಯರ್ ರಾಜ ಮನೆತನದಲ್ಲಿ ಮತ್ತೊಂದು ಮದುವೆಗೆ ಸಿದ್ಧತೆ ನಡೆದಿದೆ. ಪ್ರಮೋದಾ ದೇವಿ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ದುರ್ಗಾಪುರ ರಾಜ ವಂಶದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶ್ರೀ...

View Article

ಲೋಕಾ ಕಚೇರಿಯಿಂದ ನಾಪತ್ತೆಯಾಗಿದ್ದ ಕಡತ ಪತ್ತೆ

-ಬೀದರ್‌ ಜಿಲ್ಲೆಯ ನಾಲಾ ಅವ್ಯವಹಾರದ ಮಾಹಿತಿ ಕಡತ- * ಮಂಜುನಾಥ್‌ ನಾಗಲೀಕರ್‌ ಬೆಂಗಳೂರು ಲೋಕಾಯುಕ್ತ ಕಚೇರಿಯಿಂದ ಇಬ್ಬರು ವ್ಯಕ್ತಿಗಳು ಎರಡು ಪ್ಲಾಸ್ಟಿಕ್‌ ಕವರ್‌ ಹಾಗೂ ಬಟ್ಟೆ ಸುತ್ತಿದ ನಾಲ್ಕು ಬಂಡಲ್‌ಗಳಲ್ಲಿ ನಾಪತ್ತೆ ಮಾಡಿದ್ದ ಕಡತಗಳನ್ನು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>