ಮಂತ್ರವೆಂಬೋ ವಿಜ್ಞಾನ
ಜ್ಯೋತಿಷಿಗಳು ಹೇಳಿಕೊಟ್ಟ ಮಂತ್ರ ಪಠಿಸಿದ್ರೂ ಪ್ರಯೋಜನವಾಗಲಿಲ್ಲ ಅಂತ ಗೊಣಗೋ ಬದಲು ಮಂತ್ರವನ್ನು ಯಾವ ದಾಟಿಯಲ್ಲಿ ಹೇಳ್ತಾ ಇದ್ದೀರಿ ಅನ್ನೋದನ್ನು ಅರ್ಥ ಮಾಡ್ಕೊಳ್ಳಿ. ನಂತರ ಎಫೆಕ್ಟ್ ಬಗ್ಗೆ ಚಿಂತೆ ಮಾಡಿ. - ಚಂದ್ರು ಗೌರಿಪುರ ಮಂತ್ರವೂ...
View Articleದಾರಿದೀಪ: ಅತಿ 'ಪೋಷಣೆ' ಬೇಡ
1. ದತ್ತು ಪಡೆದ ಮಗಳಿಗೆ ಈಗ ಎಂಟು ವರ್ಷ. ತುಂಬಾ ಚಂಚಲವಾಗಿದ್ದಾಳೆ. ಯಾವುದರಲ್ಲೂ ಏಕಾಗ್ರತೆಯಿಲ್ಲ. ವಿವರ ನೋಡಿ ಸಲಹೆ ನೀಡಿ. * ಸುನಂದಾ, ಉಡುಪಿ ದತ್ತು ಮಗುವಾಗಿರುವ ಕಾರಣ ಸರಿಯಾದ ಜಾತಕ ಮಾಡುವುದು ಕಷ್ಟಸಾಧ್ಯ. ವಿವರ ನೋಡಿದರೆ ಆಕೆಗೆ ಕೆಲವು...
View Articleಸಮೃದ್ಧಿಯ 'ವರ್ಷಧಾರೆ'
ಈಗ ಎಲ್ಲೆಡೆ ಜನರು ಮುಂಗಾರು ಮಳೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮಳೆಯೂ ಭೋರ್ಗರೆಯುವ ಮುನ್ಸೂಚನೆಯನ್ನು ಆಗಲೇ ನೀಡಿದೆ. ಈ ವರ್ಷ ಉತ್ತಮ ಮಳೆಯಾಗುವ ಎಲ್ಲಾ ಲಕ್ಷಣಗಳು ನಿಚ್ಚಳವಾಗಿವೆ. ಜ್ಯೋತಿಷ್ಯ ಶಾಸ್ತ್ರದ ನಿಯಮದಡಿ ಯಾವ ನಕ್ಷತ್ರದಲ್ಲಿ...
View Articleಕಾಳಸರ್ಪ 'ಯೋಗಾಯೋಗ'
* ಶ್ರುತಿ ಶ್ರೀವಾಸ್ತವ ಜಾತಕದಲ್ಲಿರೋ ಅದೆಷ್ಟೋ ಯೋಗಗಳಲ್ಲಿ ಕಾಳಸರ್ಪ ಯೋಗವೂ ಒಂದು. ಕಾಲ ಎಂದರೆ ಸಾವು. ಸರ್ಪ ಎಂದರೆ ಹಾವು. ಕಾಲವನ್ನು ಸಮಯ ಅಂತಾನೂ ಗುರುತಿಸಬಹುದು. ಸರ್ಪ ಅಂದ್ರೆ ಭಯ. ಅಂದ್ರೆ ಭಯದ ಕಾಲ ಅಂತಾನೂ ಅರ್ಥೈಸಿಕೊಳ್ಳ ಬಹುದು....
View Articleಸಸ್ಯಾಹಾರದ ಒಲವು ಹೆಚ್ಚಿದ್ದರೂ, ದೇಶದಲ್ಲಿ ಶೇ.70ಮಾಂಸಾಹಾರಿಗಳು
ಹೊಸದಿಲ್ಲಿ: ದೇಶದಲ್ಲಿ ಕೋಳಿ, ಮೀನಿನ ವಹಿವಾಟು ಕ್ಷಿಪ್ರವಾಗಿ ಹೆಚ್ಚಳ ಕಂಡಿರುವ ನಡುವೆಯೇ, ಸಸ್ಯಾಹಾರ ಸೇವನೆಯಿಂದ ಆಗುವ ಪ್ರಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿದೆ. 15 ವರ್ಷ ಮೇಲ್ಪಟ್ಟವರ ಪೈಕಿ ಶೇ.70ರಷ್ಟು ಮಂದಿ ಮಾಂಸಾಹಾರಿಗಳಾದರೂ,...
View Articleಸಿಎಂ ಭದ್ರತಾ ಕಮಾಂಡೊ ಲೂಟಿಯ ಸಂಚುಕೋರ
ಅಹಮದಾಬಾದ್: ರಾಜ್ಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯಾಗಿ ಮುಖ್ಯಮಂತ್ರಿಗೆ ಭದ್ರತೆ ನೀಡುವ ಚೇತಕ್ ಕಮಾಂಡೊ ಘೇಲ ಭರ್ವದ್ ಭಾರಿ ಲೂಟಿ ಪ್ರಕರಣದಲ್ಲಿ ಭಾಗಿಯಾಗಿರುವುದು ಬಹಿರಂಗಗೊಂಡಿದೆ. ಕೋಟ್ಯಂತರ ರೂ.ಲೂಟಿ ಮಾಡುವ ಕೃತ್ಯದಲ್ಲಿ...
View Articleಭೂಮಿ ವಂಚನೆ: ಮೃತ ತಾಯಿ ವಿರುದ್ಧ ಮಗಳ ದೂರು
ಅಹಮದಾಬಾದ್: ನಾಲ್ವರು ಸೋದರಿಯರ ಹೆಸರು ಕೈ ಬಿಟ್ಟು ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯನ್ನು ತನ್ನೊಬ್ಬಳ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದ ಮಹಿಳೆಯ ವಿರುದ್ಧ ಮಗಳು ಪ್ರಕರಣ ದಾಖಲಿಸಿದ್ದಾಳೆ. ವಿಶೇಷವೆಂದರೆ ಭೂಮಿ ವಿಚಾರದಲ್ಲಿ ವಂಚನೆ ಎಸಗಿರುವ...
View Articleಹೈದರಾಬಾದ್ 'ಪವಾಡ' ಔಷಧಕ್ಕೆ ಸಾವಿರಾರು ಜನ ಕ್ಯೂ
ಹೈದರಾಬಾದ್: ಮೀನಿನ ಪ್ರಸಾದಕ್ಕಾಗಿ ನಾಂಪಲ್ಲಿಯ ಎಕ್ಸಿಬಿಷನ್ ಮೈದಾನದಲ್ಲಿ ಬುಧವಾರ 40,000ಕ್ಕೂ ಹೆಚ್ಚು ಮಂದಿ ಸಾಲುಗಟ್ಟಿ ನಿಂತಿದ್ದರು. ಅದಕ್ಕಾಗಿ ಬಿಗಿ ಭದ್ರತೆಯನ್ನೂ ನಿಯೋಜಿಸಲಾಗಿತ್ತು. ವಿವಾದದ ನಡುವೆಯೂ ಬತಿನಿ ಗೌಂಡ್ ಕುಟುಂಬ ಈ ಪವಾಡ...
View Articleವನ್ಯ ಮೃಗಗಳ ವಧೆ: ಪರಿಸರ ಸಚಿವಾಲಯದ ವಿರುದ್ಧ ಮನೇಕಾ ತರಾಟೆ
ಹೊಸದಿಲ್ಲಿ: ದೇಶದ ಕೆಲವು ರಾಜ್ಯಗಳನ್ನು 'ತೊಂದರೆ ನೀಡುತ್ತಿವೆ,' ಎಂಬ ನೆಪವೊಡ್ಡಿ ಕೆಲವು ಪ್ರಾಣಿಗಳನ್ನು ಕೊಲ್ಲುತ್ತಿದ್ದು, ಇದಕ್ಕೆ ಅನುಮತಿ ನೀಡಿದ ಪರಿಸರ ಸಚಿವಾಲಯದ ಕ್ರಮದ ವಿರುದ್ಧ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ...
View Articleಸ್ವಚ್ಛ ಭಾರತ: ಗ್ರೇಟರ್ ಹೈದರಾಬಾದ್ನಲ್ಲಿ ವಿನೂತನ ಕ್ರಮ
ಹೈದರಾಬಾದ್: ಕೇಂದ್ರದ ಸ್ವಚ್ಛ ಭಾರತ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ದಂಡದ ಜತೆ ಹಲವು ನೂತನ ಕ್ರಮಗಳನ್ನು ಕೈಗೊಂಡಿದೆ. ಅಂಗಡಿ, ಮಳಿಗೆಗಳ ಮಾರಾಟಗಾರರಿಗೆ ಕಸದ ತೊಟ್ಟಿಗಳನ್ನು ಬಳಸಲು...
View Articleರಂಜಾನ್ ಉಪವಾಸ ಮಾಡ್ತಾರೆ ಈ ಆಂಜನೇಯನ ಭಕ್ತ
ಗೋರಖ್ಪುರ್: ಎಲ್ಲಿ ನೋಡಿದರೂ ಧಾರ್ಮಿಕ ಅಸಹಿಷ್ಣುತೆಯದ್ದೇ ಸುದ್ದಿ. ಇದರಿಂದ ಬೇಸತ್ತ ಮಂದಿಗೆ ಮುದ ನೀಡುವಂಥ ಸುದ್ದಿಯೊಂದು ಇಲ್ಲಿದೆ. ಆಂಜನೇಯನ ಭಕ್ತರೊಬ್ಬರು ರಂಜಾನ್ ಉಪವಾಸ ಮಾಡುವ ಮೂಲಕ ಕೋಮು ಸಾಮರಸ್ಯ ಮೆರೆಯುತ್ತಿದ್ದಾರೆ. ಸತತ ಕಳೆದ 29...
View Articleಕೇರಳ ಕ್ರೀಡಾ ಸಚಿವರಿಂದ ಅಂಜು ಜಾರ್ಜ್ಗೆ ಅಪಮಾನ
ತಿರುವನಂತಪುರಂ: ಕೆಲ ದಿನಗಳ ಹಿಂದಷ್ಟೇ ಬಾಕ್ಸಿಂಗ್ ತಾರೆ ಮಹಮ್ಮದ್ ಅಲಿ ಅವರು ಕೇರಳದವರು ಎಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದ ಕೇರಳದ ಕ್ರೀಡಾಮಂತ್ರಿ ಇ.ಪಿ. ಜಯರಾಜನ್ ಅವರು ಒಲಿಂಪಿಕ್ ಪದಕ ಮತ್ತು ಅರ್ಜುನ್ ಪ್ರಶಸ್ತಿ ವಿಜೇತೆ ಅಂಜು...
View Articleಶಾಲೆಗೆ ಬೀಗ: ಕಚೇರಿಯಲ್ಲಿ ಜಾಗ ಮಾಡಿಕೊಟ್ಟ ಡಿಸಿ
ಮಲಯಾಳಂ ಸಮಯ್ ಕೋಳಿಕ್ಕೋಡ್: ಸದಾ ಸಮಾಜಮುಖಿ ಹಾಗೂ ಸಾರ್ವಜನಿಕ ನೋವಿಗೆ ಸ್ಪಂದಿಸುವ ಕೋಳಿಕ್ಕೋಡ್ ಜಿಲ್ಲಾಧಿಕಾರಿ ಎನ್. ಪ್ರಶಾಂತ್ ಇದೀಗ ಮತ್ತದೇ ಹೃದಯ ವೈಶಾಲ್ಯತೆ ಮೆರೆದು ಸುದ್ದಿಯಲ್ಲಿದ್ದಾರೆ. ಕೋರ್ಟ್ ಆದೇಶದಂತೆ ಶಾಲೆಯೊಂದಕ್ಕೆ ಬೀಗ ಹಾಕಬೇಕಾದ...
View Articleಮಹಿಳಾ ಪೊಲೀಸರಿಗೆ ಟಾಯ್ಲೆಟ್ ಕ್ಯಾರವ್ಯಾನ್ಸ್
ತಮಿಳು ಸಮಯಮ್ ಚೆನ್ನೈ: ಕರ್ತವ್ಯನಿರತ ಪೊಲೀಸರಿಗೆ ಅದರಲ್ಲಿಯೂ ವಿಶೇಷವಾಗಿ ಮಹಿಳಾ ಪೊಲೀಸರಿಗೆ 64 ಮೊಬೈಲ್ ಟಾಯ್ಲೆಟ್ಗಳನ್ನು ರಾಜ್ಯ ಸರಕಾರ ಪೂರೈಸುತ್ತಿವೆ. ಸುದೀರ್ಘ ಕಾಲ ಕಾರ್ಯ ನಿರ್ವಹಿಸುವ ಪೊಲೀಸರು ತಮ್ಮ ನೈಸರ್ಗಿಕ ಕರೆ ತೀರಿಸಿಕೊಳ್ಳಲು...
View Articleಫುಟ್ಬಾಲ್: ಬೈಲಿಗೆ ರೂ.290 ಕೋಟಿ ಬೆಲೆ
ಮ್ಯಾಂಚೆಸ್ಟರ್ (ಯುಕೆ): ಐವೊರಿ ಕೋಸ್ಟ್ನ ಉದಯೋನ್ಮುಖ ಸೆಂಟರ್ ಬ್ಯಾಕ್ ಆಟಗಾರ ಎರಿಕ್ ಬೈಲಿ, ಅವರನ್ನು ಇಂಗ್ಲಿಷ್ ಪ್ರೀಮಿಯರ್ ಲೀಗ್ನ ದೈತ್ಯ ತಂಡ ಮ್ಯಾಂಚೆಸ್ಟರ್ ಯುನೈಟೆಡ್ 290 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಖರೀದಿ ಮಾಡಿದೆ....
View Articleನಾಳೆಯಿಂದ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ
ಲಂಡನ್: ಅನುಭವಿ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ನಾಯಕತ್ವದ ಭಾರತ ತಂಡ, ಇಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಪುರುಷರ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ...
View Articleಕ್ರಿಕೆಟ್ನಲ್ಲೂ ಜೈ, ಫುಟ್ಬಾಲಿಗೂ ಸೈ ಡಯಾನ ಬೇಗ್
ಪಾಕಿಸ್ತಾನ ಕ್ರಿಕೆಟ್ ಹಾಗೂ ಫುಟ್ಬಾಲ್ ತಂಡಗಳಲ್ಲಿ ಸ್ಥಾನ ಪಡೆದ ಅಪರೂಪದ ಪ್ರತಿಭೆ ಡಯಾನ ಬೇಗ್ ಲಾಹೋರ್: ಕ್ರಿಕೆಟ್ ಹಾಗೂ ಫುಟ್ಬಾಲ್ನಲ್ಲಿ ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುವ ಆಟಗಾರ್ತಿಯೊಬ್ಬರು ಪಾಕಿಸ್ತಾನದಲ್ಲಿದ್ದಾರೆ. ಪಾಕ್ನ...
View Articleಆತಿಥೇಯ ಅಮೆರಿಕಕ್ಕೆ ಭರ್ಜರಿ ಗೆಲುವು
ಕೋಸ್ಟಾ ರಿಕಾ ತಂಡಕ್ಕೆ 0-4 ಗೋಲ್ಗಳ ಸೋಲು / ಕ್ವಾರ್ಟರ್ ಫೈನಲ್ಗೆ ಕೊಲಂಬಿಯಾ ಶಿಕಾಗೊ: ಕ್ವಾರ್ಟರ್ ಫೈನಲ್ ಹಾದಿಯಲ್ಲಿ ಉಳಿಯಬೇಕಾದರೆ ಜಯ ಅನಿವಾರ್ಯವಿದ್ದ ಪಂದ್ಯದಲ್ಲಿ ಭರ್ಜರಿ ಆಟವಾಡಿದ ಆತಿಥೇಯ ಅಮೆರಿಕ ತಂಡ, ಕೊಪ ಅಮೆರಿಕ ಫುಟ್ಬಾಲ್...
View Articleಸೈನಾ ಶ್ರೀಕಾಂತ್ ಶುಭಾರಂಭ, ಸಿಂಧು ಔಟ್
ಆಸ್ಪ್ರೇಲಿಯನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿ ಸಿಡ್ನಿ: ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಪ್ರತಿಷ್ಠಿತ ಆಸ್ಪ್ರೇಲಿಯನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ನಲ್ಲಿ ಶುಭಾರಂಭ...
View Articleಬೆಂಗಳೂರು-ಮೈಸೂರು ಟ್ವಿನ್ ಸಿಟಿ ರಿಲೇ ಇಂದು
120 ಕಿ.ಮೀ ರಿಲೇಯಲ್ಲಿ 30 ತಂಡಗಳ 300ಕ್ಕೂ ಅಧಿಕ ಓಟಗಾರರು ಭಾಗಿ ಬೆಂಗಳೂರು: ಉದ್ಯಾನ ನಗರಿಯ ಉತ್ಸಾಹಿ ಓಟಗಾರರ ಸಾಮರ್ಥ್ಯ ಪರೀಕ್ಷಿಸಲು ಅಣಿಯಾಗಿರುವ ಬೆಂಗಳೂರು ನಿಂದ ಮೈಸೂರು ವರೆಗಿನ 120 ಕಿ.ಮೀಗಳ ಟ್ವಿನ್ ಸಿಟಿ ರಿಲೇ ಶುಕ್ರವಾರ...
View Article