Quantcast
Channel: VijayKarnataka
Viewing all articles
Browse latest Browse all 6795

ಭೂಮಿ ವಂಚನೆ: ಮೃತ ತಾಯಿ ವಿರುದ್ಧ ಮಗಳ ದೂರು

$
0
0

ಅಹಮದಾಬಾದ್: ನಾಲ್ವರು ಸೋದರಿಯರ ಹೆಸರು ಕೈ ಬಿಟ್ಟು ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯನ್ನು ತನ್ನೊಬ್ಬಳ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದ ಮಹಿಳೆಯ ವಿರುದ್ಧ ಮಗಳು ಪ್ರಕರಣ ದಾಖಲಿಸಿದ್ದಾಳೆ.

ವಿಶೇಷವೆಂದರೆ ಭೂಮಿ ವಿಚಾರದಲ್ಲಿ ವಂಚನೆ ಎಸಗಿರುವ ಮಹಿಳೆ ಸೂರಜ್‌ಬೆನ್ ಮೃತಪಟ್ಟು 11 ವರ್ಷಗಳಾಗಿವೆ. 27 ವರ್ಷದ ಹಿಂದೆ ದೂರುದಾರಳ ತಾಯಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿದ್ದರು.

1988ರಲ್ಲಿ ಈ ಭೂ ವಂಚನೆ ಪ್ರಕರಣ ನಡೆದಿದ್ದು, ಎರಡು ವರ್ಷದ ಬಳಿಕ ಭೂಮಿ ಸಹಕಾರ ಸಂಘಕ್ಕೆ ಮಾರಾಟಗೊಂಡಿದೆ.

ಈ ದೂರು ನಿಜವಾಗಿದ್ದು, ವಂಚನೆ ಪ್ರಕರಣದಲ್ಲಿ ಅಂದು ಭಾಗಿಯಾಗಿರುವ ಪೊಲೀಸರು, ಗ್ರಾಮದ ಮುಖಂಡರು ಮತ್ತು ಕಂದಾಯ ಅಧಿಕಾರಿಗಳ ವಿರುದ್ಧವೂ ವಿಶೇಷ ತನಿಖಾ ತಂಡ ತನಿಖೆ ಆರಂಭಿಸಿದೆ.

ಇಂಥ ಪ್ರಕರಣಗಳಲ್ಲಿ ಮೃತ ಆರೋಪಿ ವಿರುದ್ಧ ಪೊಲೀಸರು ತನಿಖೆ ಮುಕ್ತಾಯಗೊಳಿಸಿದರೂ ಉಳಿದ ಆರೋಪಿಗಳ ವಿರುದ್ಧ ವಿಚಾರಣೆ ನಡೆಯಲಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>