Quantcast
Channel: VijayKarnataka
Viewing all articles
Browse latest Browse all 6795

ಮನಃಶಾಂತಿಗೆ ವಾಸ್ತು ನಿಯಮ

$
0
0

ಸಂಪತ್ತು, ಉತ್ತಮ ಆರೋಗ್ಯ ಮತ್ತು ಮನಶಾಂತಿಗೆ ವಾಸ್ತುವಿನಲ್ಲಿ ಹಲವಾರು ಸೂತ್ರಗಳಿವೆ. ಇವುಗಳು ಲೇಔಟ್‌, ವಸತಿ ಪ್ರಾಪರ್ಟಿ ಮತ್ತು ವಾಣಿಜ್ಯ ಪ್ರಾಪರ್ಟಿಗಳಿಗೂ ಅನ್ವಯವಾಗುತ್ತವೆ. ಇವುಗಳನ್ನು ಅನುಸರಿಸಿದರೆ ಆಗ ಸುಖ ಜೀವನ, ವ್ಯವಹಾರ ನಿಮ್ಮದಾಗುತ್ತದೆ. ನಿರ್ಮಾಣ ಹಂತದಲ್ಲೇ ಅಳವಡಿಸಿಕೊಳ್ಳಬೇಕಾದ ವಾಸ್ತು ನಿಯಮಗಳು ಇಂತಿವೆ.

- ಕ್ಯಾಶ್‌ ಲಾಕರ್‌ ದಕ್ಷಿಣ ಅಥವಾ ಅಗ್ನೇಯದ ಗೋಢೆಯಲ್ಲಿರಲಿ. ಅದರ ಬಾಗಿಲನ್ನು ಉತ್ತರ ದಿಕ್ಕಿಗೆ ತೆರೆಯುವಂತಿರಬೇಕು.

- ಈ ಮೇಲೆ ಹೇಳಿದ ದಿಕ್ಕನ್ನು ಬಿಟ್ಟು ಬೇರೆಲ್ಲೂ ಕ್ಯಾಶ್‌ ಲಾಕರ್‌ ಇಡುವುದು ಸೂಕ್ತವಲ್ಲ.

- ಬೀಮ್‌ ಕೆಳಗಡೆ ಲಾಕರ್‌ ಇರಬಾರದು. ಹಾಗಿದ್ದರೆ ಹಣಕಾಸು ತೊಂದರೆ ಎದುರಾಗುತ್ತದೆ.

- ಲಾಕರ್‌ ಎದುರು ಕನ್ನಡಿ ಇಟ್ಟರೆ ಅದರ ಪ್ರತಿಬಿಂಬದಂತೆ ಸಂಪತ್ತು ದುಪ್ಪಟ್ಟಾಗುತ್ತದೆ ಎಂದು ಹೇಳಲಾಗುತ್ತದೆ.

- ಮನೆ ಅಥವಾ ಕಚೇರಿಯ ಈಶಾನ್ಯ ಭಾಗವನ್ನು ಯಾವಾಗಲೂ ತೆರೆದು ಮತ್ತು ಸಂತೆಯಿಲ್ಲದಂತೆ ಇಡಿ.

- ಈ ದಿಕ್ಕಿನಲ್ಲಿ ಸ್ಟೇರ್‌ಕೇಸ್‌ ಇರುವುದು ಬೇಡ. ಹಾಗಿದ್ದರೆ ಅದು ಸಂಪತ್ತು ಸಂಗ್ರಹಕ್ಕೆ ಅಡ್ಡಿಯುಂಟು ಮಾಡುತ್ತದೆ.

- ನಲ್ಲಿಯಲ್ಲಿ ನೀರು ಸೋರಬಾರದು. ಅದು ಹಣ ವ್ಯರ್ಥವಾಗಲು ದಾರಿ ಮಾಡಿಕೊಡುತ್ತದೆ.

- ನೈರುತ್ಯ ಭಾಗದಲ್ಲಿರುವ ಈಜುಕೊಳ ಅಥವಾ ಸಂಪು ಯಾವ ಕಾರಣಕ್ಕೂ ನೆಲದಿಂದ ತಗ್ಗಿನಲ್ಲಿರುವುದು ಬೇಡ.

- ಇದು ಮನೆ, ಕಚೇರಿ ಅಥವಾ ಇತರ ಕಟ್ಟಡಕ್ಕೂ ಅನ್ವಯವಾಗುತ್ತದೆ.

- ಆವರಣ ಗೋಡೆಯ ಈಶಾನ್ಯ ಮೂಲೆ ಯಾವ ಕಾರಣಕ್ಕೂ ತಿರುವಾಗಿರಬಾರದು.

- ಈಶಾನ್ಯ ಭಾಗದ ಮೇಲ್ಛಾವಣಿ ಆಗ್ನೇಯ ಮತ್ತು ನೈರುತ್ಯ ಭಾಗಕ್ಕೆ ಹೋಲಿಸಿದರೆ ಸ್ವಲ್ಪ ಇಳಿಜಾರು ಆಗಿರಬೇಕು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶಾಕಿಂಗ್ ನ್ಯೂಸ್: ಶಾಲೆಯಲ್ಲೇ ಸೆಕ್ಸ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>