ಬ್ಯಾಂಕ್ ಸಾಲದ ಬಿಕ್ಕಟ್ಟು : ನ್ಯೂಜಿಲ್ಯಾಂಡ್ ಅರ್ಥವ್ಯವಸ್ಥೆಗಿಂತ ದೊಡ್ಡದು
ಕಳೆದ 6 ತಿಂಗಳಿನಲ್ಲಿ ಬ್ಯಾಂಕ್ಗಳ ನಿವ್ವಳ ಲಾಭ ಇಳಿಕೆ ಒಟ್ಟು 13 ಲಕ್ಷ ಕೋಟಿ ರೂ. ಸಾಲದ ಬಿಕ್ಕಟ್ಟು ಸಂಭವ ಎಕನಾಮಿಕ್ ಟೈಮ್ಸ್ ಮುಂಬಯಿ ಭಾರತದಲ್ಲಿ ವಸೂಲಾಗದಿರುವ ಸಾಲದ ಸಮಸ್ಯೆ ದಿನೇದಿನೆ ಬಿಗಡಾಯಿಸುತ್ತಿದ್ದು, ಬ್ಯಾಂಕ್ಗಳ ಲಾಭಾಂಶವನ್ನು...
View Articleಭಾರತದ ಜಿಡಿಪಿ ಶೇ.7.3ಕ್ಕೆ ಏರಿಕೆ: ವಿಶ್ವಸಂಸ್ಥೆ
ವಿಶ್ವಸಂಸ್ಥೆ: ಭಾರತದ ಅರ್ಥವ್ಯವಸ್ಥೆಯು ಈ ವರ್ಷ ಶೇ.7.3ರಷ್ಟು ಪ್ರಗತಿ ಸಾಧಿಸಲಿದೆ ಎಂದು ವಿಶ್ವ ಸಂಸ್ಥೆಯ ಮುನ್ನೋಟ ತಿಳಿಸಿದೆ. ವಿಶ್ವ ಆರ್ಥಿಕ ಪರಿಸ್ಥಿತಿಯ ಕುರಿತು ವಿಶ್ವಸಂಸ್ಥೆ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ, ಭಾರತವು 2017ರಲ್ಲಿ...
View Articleಸೆನ್ಸೆಕ್ಸ್ 193 ಅಂಕ ಏರಿಕೆ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 193.20 ಅಂಕ ಚೇತರಿಸಿತು. ದಿವಾಳಿತನ ಕುರಿತ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರವಾಗಿರುವುದು ಷೇರು ಪೇಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಸೆನ್ಸೆಕ್ಸ್...
View Articleವಿಜಯ ಬ್ಯಾಂಕಿಗೆ 71.31 ಕೋಟಿ ರೂ. ಲಾಭ
ಬೆಂಗಳೂರು: ವಿಜಯ ಬ್ಯಾಂಕ್ ಕಳೆದ ಮಾರ್ಚ್ನಲ್ಲಿ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, ಲಾಭಾಂಶದಲ್ಲಿ ಇಳಿಕೆ ಕಂಡು ಬಂದಿದೆ. ಈ ಅವಧಿಯಲ್ಲಿ ಬ್ಯಾಂಕ್ 71.31 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ...
View Articleದಿ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ: ಸೋಡಾದಲ್ಲಿ ಉಪ್ಪೂ ಇಲ್ಲ, ಹುಳಿಯೂ ಇಲ್ಲ
ಕನ್ನಡ ಚಿತ್ರ * ಶರಣು ಹುಲ್ಲೂರು ದಪ್ಪ ಗಾಜಿನ ಕನ್ನಡಕ ಹಾಕಿದವರಿಗೆ ಸಾಮಾನ್ಯವಾಗಿ ಸೋಡಾಬುಡ್ಡಿ ಎಂದು ಕರೆಯುವುದು ವಾಡಿಕೆ. ಹೀಗಾಗಿ 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಸಿನಿಮಾದಲ್ಲಿ, ಇಂತಹ ಹುಡುಗ ಅಥವಾ ಹುಡುಗಿಯ ಕತೆ ಇದೆ...
View Articleಫ್ಯಾನ್: ಅಭಿಮಾನಿಗೆ ಫ್ಯಾನ್ ಕೊಟ್ಟ ಶಾರುಖ್
ಹಿಂದಿ ಚಿತ್ರ * ಪದ್ಮಿನಿ ಜೈನ್ ಎಸ್ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕೆ 'ಫ್ಯಾನ್' ಚಿತ್ರ ಕುತೂಹಲ ಮೂಡಿಸಿತ್ತು. ಅದರಲ್ಲೂ ಶಾರುಖ್ ಹುಡುಗನಾದ ಪರಿಗೆ ಬಾಲಿವುಡ್ ಅಚ್ಚರಿ ವ್ಯಕ್ತಪಡಿಸಿತ್ತು. ಪ್ರೇಕ್ಷಕರ ಕುತೂಹಲ ಮತ್ತು...
View Articleಯಶೋಗಾಥೆ: ಮಂದಗತಿಯ ಯಶೋಗಾಥೆ
ಚಿತ್ರ: ಯಶೋಗಾಥೆ (ಕನ್ನಡ) -ಪದ್ಮಾ ಶಿವಮೊಗ್ಗ ಹಾರರ್ ಮತ್ತು ಥ್ರಿಲ್ಲರ್ ಎನ್ನಲಾಗಿದ್ದ 'ಯಶೋಗಾಥೆ' ಸ್ವಾತಂತ್ರ್ಯಕ್ಕೂ ಮೊದಲು ನಡೆದ ಘಟನೆಯನ್ನಾಧರಿಸಿದ ಸಿನಿಮಾ. ಸ್ವಾತಂತ್ರ್ಯ ಹೋರಾಟಕ್ಕೆ ತೆರಳಿದ ಸಹೋದರರಿಬ್ಬರ ಹೆಂಡತಿಯರು ಮತ್ತು ಒಬ್ಬ ಮಗಳು...
View Articleಊಟಿ ವಿಮರ್ಶೆ: ಅಬ್ಬರದ ನಡುವೆ ತಂಪಾಗಿ ಹರಿವ ಝರಿ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಪ್ರೀತಿ ಪ್ರೇಮ ಎಂದರೆ ತ್ರಿಕೋನ ಪ್ರೇಮಕಥೆ ಅಥವಾ ಬೇರೆಯವರಿಗಾಗಿ ಪ್ರೀತಿಸುವವರನ್ನು ತ್ಯಾಗ ಮಾಡುವುದು, ಇಲ್ಲಾಂದ್ರೆ ಪ್ರೇಮಿಗಾಗಿ ಹೊಡೆದಾಡುವುದನ್ನು ನಾವು ಅನೇಕ ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ,...
View Articleಚಕ್ರವ್ಯೂಹ ವಿಮರ್ಶೆ: ಸಂದೇಶ ದಾಟಿಸುವ ಸಾಹಸ
ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ನನ್ನನ್ನು ನೀನು ಪೂರ್ತಿ ನೋಡಿಲ್ಲ, ಈಗ ನೋಡ್ತೀಯಾ? ಹೀಗಂತ ಚಿತ್ರದ ಹೀರೋ ಪುನೀತ್ ಖಳನಿಗೆ ಹೇಳುತ್ತಾರೆ. ಇದು ಚಿತ್ರದಲ್ಲಿನ ಅವರ ಆ್ಯಕ್ಷನ್ ಸನ್ನಿವೇಶಗಳಿಗೂ ಅನ್ವಯವಾಗುವ ಡೈಲಾಗ್. ಪವರ್ಪ್ಯಾಕ್ಡ್...
View Articleತಲೆ ಬಾಚ್ಕೊಳ್ಳಿ, ಪೌಡರ್ ಹಾಕ್ಕೊಳ್ಳಿ ವಿಮರ್ಶೆ: ನೋಡಿದೋರು ತಲೆ ಚಚ್ಕೋಬೇಕು
ಕನ್ನಡ ಚಿತ್ರ * ಪಿ.ಎಸ್. ಜೈನ್ ಒಂದು ಟಿಕೆಟ್ಗೆ ಎರಡು ಚಿತ್ರ ನೋಡಿ ಎಂದು ಚಿತ್ರಕ್ಕೆ ಪ್ರಚಾರ ಕೊಟ್ಟಿತ್ತು 'ತಲೆ ಬಾಚ್ಕೊಳ್ಳಿ, ಪೌಡರ್ ಹಾಕ್ಕೊಳ್ಳಿ' ಸಿನಿಮಾ ತಂಡ. ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸಿರುವುದು ಚಿತ್ರ ನೋಡುವಾಗ...
View Articleಅಕಿರ ವಿಮರ್ಶೆ: ನವಿರಾದ ಪ್ರೇಮಕಾವ್ಯ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ನವೀನ್ ರೆಡ್ಡಿ ನಿರ್ದೇಶನದ 'ಅಕಿರ' ಚಿತ್ರ ಹೊಸಬರ ಚಿತ್ರವೇ ಆಗಿದ್ದರೂ ರಿಲೀಸ್ಗೂ ಮೊದಲೇ ಹವಾ ಹುಟ್ಟು ಹಾಕಿತ್ತು. ಕಾಲೇಜು ಹುಡುಗರಲ್ಲೂ ನಿರೀಕ್ಷೆ ಹುಟ್ಟಿಸಿತ್ತು. ಅನೀಶ್ ಅಭಿನಯದ ಚಿತ್ರ ಅವರಿಗಾಗಿಯೇ...
View Articleತಿಥಿ ವಿಮರ್ಶೆ: ಇದೊಂದು ಮಿಸ್ ಮಾಡಲೇಬಾರದ ಚಿತ್ರ
ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ಸಿನಿಮಾ ಏಕೆ ನೋಡ್ಬೇಕು? ಮನರಂಜನೆಗೆ, ಟೈಂ ಪಾಸ್ಗೆ, ಅರಿವಿನ ವಿಸ್ತಾರಕ್ಕೆ, ತಿಳಿವಳಿಕೆಗೆ... ಹೀಗೆ ನೋಡುಗರ ಅಭಿರುಚಿಗೆ ತಕ್ಕಂತೆ ಪ್ರತಿಕ್ರಿಯೆಗಳು ಸಿಗಬಹುದು. ಮನರಂಜನೆ ಜೊತೆಗೆ ಸಿನಿಮಾದ ಪಾತ್ರ,...
View Articleಇಷ್ಟಕಾಮ್ಯ ವಿಮರ್ಶೆ: ಹಿತವಾದ ಇಷ್ಟಕಾಮ್ಯ
ಕನ್ನಡ ಚಿತ್ರ * ಪದ್ಮಿನಿ ಜೈನ್ ಎಸ್. ಗಂಡ-ಹೆಂಡತಿಯ ಜಗಳ ಉಂಡು ಮಲಗೋವರೆಗೆ ಎಂಬುದನ್ನು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹೊಸ ಚಿತ್ರದಲ್ಲಿ ಮತ್ತೆ ತೋರಿಸಿದ್ದಾರೆ. ಹಿತವಾದ ಕತೆ, ನವಿರಾದ ನಿರೂಪಣೆಯಲ್ಲಿ ಸಿದ್ಧಹಸ್ತರಾದ ಅವರು ಮತ್ತೊಮ್ಮೆ ತುಂಬು...
View Articleಸ್ಟೈಲ್ಕಿಂಗ್ ವಿಮರ್ಶೆ: ಕಿಂಗ್ನ ಡಿಫರೆಂಟ್ ಸ್ಟೈಲ್
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಗಣೇಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸ್ಟೈಲ್ಕಿಂಗ್ ರಿಲೀಸ್ ಆಗಿದೆ. ದ್ವಿಪಾತ್ರದಲ್ಲಿ ಮೊದಲಿಗೆ ನಟಿಸಿರುವ ಗಣೇಶ್ ಖಡಕ್ ಪಾತ್ರದಲ್ಲೂ ಮಿಂಚಿದ್ದಾರೆ. ಅವರ ಮೊದಲಿನ ಇಮೇಜ್ ಮತ್ತು ಹೊಸ...
View Articleಸಂಪಾದಕೀಯ: ಮಹಿಳಾ ಸುರಕ್ಷತೆ: ಯಾರ ಹೊಣೆ?
ರಾಜಧಾನಿಯ ಜನವಸತಿ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಎತ್ತಿಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕೃತ್ಯ ಬೆಚ್ಚಿ ಬೀಳಿಸುವಂಥದ್ದು. ದೌರ್ಜನ್ಯ ನಿಯಂತ್ರಣ ಕಾಯಿದೆಗಳು ಎಷ್ಟೇ ಕಠಿಣವಾಗಿದ್ದರೂ ಅವು ಕಾಗದದ ಹುಲಿಗಳಾಗಿಯೇ ಹೊರತು,...
View Articleಸಂಪಾದಕೀಯ: ಲೋಕಾ ನಿಷ್ಕ್ರಿಯ ತಂತ್ರ
ಭ್ರಷ್ಟಾಚಾರದಿಂದ ಆಡಳಿತದ ಫಲಗಳು ಜನಸಾಮಾನ್ಯರಿಗೆ ತಲುಪದೆ ಪ್ರಜಾಪ್ರಭುತ್ವದ ಆಶಯಗಳೇ ಮಣ್ಣುಪಾಲಾಗುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಪ್ರಾಮಾಣಿಕತೆ ಎಂಬುದು ಸಹಜ ಪ್ರವೃತ್ತಿಯಾಗದೇ ಇದ್ದಾಗ ಅದನ್ನು ಭಯ, ಒತ್ತಡ ಮತ್ತು ಶಿಕ್ಷೆಯಿಂದಲಾದರೂ...
View Articleಸಂಪಾದಕೀಯ: ಭೂಗಳ್ಳರಿಗೆ ಪಾಠ ಕಲಿಸಿ
ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಮತ್ತು ಬಿಲ್ಡರ್ಗಳ ಕೂಟದಿಂದ ಸಾರ್ವಜನಿಕ ಸ್ವತ್ತುಗಳಾದ ಕೆರೆ, ಕುಂಟೆ, ಕಾಲುವೆ ಗೋಮಾಳ, ಮತ್ತು ಅರಣ್ಯ ಭೂಮಿ ಸ್ವಾಹಾ ಆಗುತ್ತಲೇ ಇದೆ. ಇದನ್ನು ತಪ್ಪಿಸಲು ಪದೇ ಪದೆ ನ್ಯಾಯಾಂಗ, ಶಾಸಕಾಂಗದ ಮೇಲೆ ಗದಾಪ್ರಹಾರ...
View Articleಸಂಪಾದಕೀಯ: ಸತ್ಯ ಹೊರಬರಲಿ
ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಗದ್ದಲ ದಿನೇ ದಿನೇ ತೀವ್ರವಾಗುತ್ತಿದೆ. ಗಣ್ಯರ ಬಳಕೆಗೆಂದು ಸರಕಾರ ಖರೀದಿಸಲು ಹೊರಟ ಹೆಲಿಕಾಪ್ಟರ್ಗಳು ಈಗ ಹಲವು ಗಣ್ಯರ ಕುತ್ತಿಗೆಗೆ ಬಂದಿದೆ. ಆಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿಯ 12...
View Articleಸಂಪಾದಕೀಯ: ಪೊಲೀಸರಿಗೂ ಬೇಕು ರಕ್ಷೆ
ಪೊಲೀಸರೆಂದರೆ ದಪ್ಪ ಚರ್ಮದವರು, ಸೂಕ್ಷ್ಮತೆ, ಸಂವೇದನೆ, ಸ್ಪಂದನೆ ಇಲ್ಲದವರು; ಸಿನಿಮಾಗಳ ಕಾಮಿಡಿ ದೃಶ್ಯದಲ್ಲಿ ತೋರಿಸುವಂತೆ ಎಲ್ಲ ಮುಗಿದ ಮೇಲೆ ಸ್ಥಳಕ್ಕೆ ಓಡಿ ಬರುವವರು, ಒರಟಾಗಿ ವರ್ತಿಸುವವರು ಎಂಬ ಚಿತ್ರ ಎಲ್ಲರಲ್ಲೂ ಮನೆ ಮಾಡಿದೆ. ಆದರೆ...
View Articleಸಂಪಾದಕೀಯ: ಜನಪ್ರತಿನಿಧಿಗಳ ಗೂಂಡಾಗಿರಿ
ಎಲ್ಲ ಪ್ರಾಣಿಗಳು ಸಮಾನ, ಆದರೆ ಕೆಲವು ಪ್ರಾಣಿಗಳು ಹೆಚ್ಚು ಸಮಾನ ಎನ್ನುತ್ತಾನೆ ಪ್ರಖ್ಯಾತ ಕಾದಂಬರಿಕಾರ ಜಾರ್ಜ್ ಆರ್ವೆಲ್. ಎಲ್ಲ ನಾಗರಿಕರು ಸಮಾನ ಎಂದು ಘೋಷಿಸಿ ಕೆಲವರಿಗೆ ಮಾತ್ರ ವಿಶೇಷ ಅಧಿಕಾರ ಮತ್ತು ಅವಕಾಶಗಳನ್ನು ಒದಗಿಸುವ ಸರಕಾರದ...
View Article