ಶೂಟಿಂಗ್ ವಿಶ್ವಕಪ್: ಭಾರತದ ಮಿರಾಜ್ಗೆ ಬೆಳ್ಳಿ
ಡಿಯೊ ಡಿ'ಜನೈರೊ: ಭಾರತದ ಮಿರಾಜ್ ಅಹ್ಮದ್ ಖಾನ್, ಇಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಷನ್ (ಐಎಸ್ಎಸ್ಎಫ್) ವಿಶ್ವ ಕಪ್(ರೈಫಲ್, ಪಿಸ್ತೂಲ್, ಶಾಟ್ಗಲ್)ನ ಪುರುಷರ ಸ್ಕೀಟ್ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದಾರೆ....
View Articleಮಂದೇಯಂಡ, ಕರಿನೆರವಂಡ ತಂಡಕ್ಕೆ ಗೆಲುವು
ಶಾಂತೆಯಂಡ ಕಪ್ ಕೊಡವ ಹಾಕಿ ಹಬ್ಬ * ಐತಿಚಂಡ ರಮೇಶ್ ಉತ್ತಪ್ಪ, ಮಡಿಕೇರಿ ಮಿಂಚಿನ ವೇಗದಲ್ಲಿ ಅಜಿತ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಮಂದೇಯಂಡ ತಂಡ ಜಯಗಳಿಸಿದರೆ, ಮತ್ತೊಂದು ಬಲಿಷ್ಠ ತಂಡ ಕರಿನೆರವಂಡ ಅರ್ಹ ಜಯ ದಾಖಲಿಸಿದೆ. ನಗರದ...
View Articleಭಟ್ಕಳ ಮೂಲದ ಮತ್ತೊಬ್ಬ ಉಗ್ರನ ಸೆರೆ
ಮುಂಬಯಿ: 2011ರ ಮುಂಬಯಿ ಸರಣಿ ಸ್ಫೋಟ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಇಂಡಿಯನ್ ಮುಜಾಯಿದ್ದೀನ್ ಉಗ್ರ ಜೈನುಲ್ ಅಬೆದಿನ್ ಮಂಗಳವಾರ ಮುಂಬಯಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಭಟ್ಕಳ ಮೂಲದ ಅಬೆದಿನ್, ಮುಂಬಯಿ...
View Articleಸುಶ್ಮಾ ಆರೋಗ್ಯ ಸ್ಥಿತಿ ಸ್ಥಿರ
ಹೊಸದಿಲ್ಲಿ: ನ್ಯೂಮೋನಿಯಾ ಲಕ್ಷ ಣಗಳು ಕಂಡು ಬಂದ ಕಾರಣ, ಸೋಮವಾರ ರಾತ್ರಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮಂಗಳವಾರ ವೈದ್ಯರು ತಿಳಿಸಿದ್ದಾರೆ. ''ಜ್ವರ, ಎದೆ...
View Article51ರಿಂದ 113 ಕೋಟಿಗೆ ಜಿಗಿದ ಜಯಾ ಆಸ್ತಿ ಮೌಲ್ಯ
ಚೆನ್ನೈ: ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸೋಮವಾರ ನಾಮಪತ್ರ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಘೋಷಿಸಿದ್ದಾರೆ. ಅವರು ಹೊಂದಿರುವ ಆಸ್ತಿಯ ಮೌಲ್ಯ 113.58 ಕೋಟಿ...
View Articleಮ್ಯೂಸಿಯಂನಲ್ಲಿ ಬೆಂಕಿ: ಅಮೂಲ್ಯ ದಾಖಲೆ ನಾಶ
ಹೊಸದಿಲ್ಲಿ: ಸರೀಸೃಪಗಳ ಮಾದರಿ ಹಾಗೂ ಪ್ರಾಣಿಗಳ ಚರ್ಮ ಮಾದರಿಗಳನ್ನೊಳಗೊಂಡ ಪ್ರಾಕೃತಿಕ ಇತಿಹಾಸದ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಅತ್ಯಮೂಲ್ಯವಾದ ಅನೇಕ ಮಾದರಿಗಳು ನಾಶವಾಗಿವೆ. ದಿಲ್ಲಿಯ...
View Articleವಿವಿಐಪಿ ಹೆಲಿಕಾಪ್ಟರ್ ಹಗರಣ: ಬಿಜೆಪಿಗೆ ಹೊಸ ಅಸ್ತ್ರ
ಹೊಸದಿಲ್ಲಿ: ಯುಪಿಎ ಅವಧಿಯಲ್ಲಿ ನಡೆದಿರುವ ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಗೆ ಹೊಸ ಅಸ್ತ್ರವಾಗಲಿದೆ. ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ...
View Articleಇನ್ನು, ಪತ್ನಿ ಜತೆ ನವ ವಿವಾಹಿತ ಯೋಧರ ವಾಸ
ಜೈಸಲ್ಮೇರ್: ಅಂತಾರಾಷ್ಟ್ರೀಯ ಗಡಿ ಕಾಯುವ ದೇಶದ ಯೋಧರಿಗೆ ಖುಷಿ ಸುದ್ದಿ, ನವ ವಿವಾಹಿತ ಯೋಧರು ಇನ್ನು ಪತ್ನಿ ಜತೆ ಇರಲು ಬಿಎಸ್ಎಫ್ ಅವಕಾಶ ಕಲ್ಪಿಸಲಿದೆ. ಯೋಧರಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸುವ ಜತೆಗೆ ಮನೆಯ ವಾತಾವರಣ ಕಲ್ಪಿಸುವ ಬಗ್ಗೆ...
View Articleನಾನೇನು ಹೆದರೋದಿಲ್ಲ: ಸೋನಿಯಾ
ಹೊಸದಿಲ್ಲಿ: ಸಂಸತ್ ಅಧಿವೇಶನದಲ್ಲಿ ಬುಧವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣವನ್ನು ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ ದಾಳಿ ಆರಂಭಿಸಿದ್ದರೆ 'ನಾನೇನು ಇದಕ್ಕೆ...
View Articleಕಿಕ್ ಕೊಡದ ಪ್ರಧಾನಿ ವಿಮಾನ!
ಹೊಸದಿಲ್ಲಿ: ಪ್ರಧಾನಿಗೆ ಮೀಸಲಿರುವ 'ಏರ್ ಇಂಡಿಯಾ ಒನ್' ವಿಶೇಷ ವಿಮಾನ ಜಗತ್ತಿನಾದ್ಯಂತ ಹಾರಾಟ ನಡೆಸುವ ಮೂಲಕ ಅತ್ಯಂತ ಪ್ರತಿಷ್ಠಿತ ವಿಮಾನ ಎನಿಸಿಕೊಂಡಿದೆ. ಈ ಮೊದಲು ಪ್ರಧಾನಿಯವರ ವಿದೇಶ ಪ್ರವಾಸದ ವೇಳೆ ಅವರ ಜತೆ ಪಯಣಿಸುವ ಅಧಿಕಾರಿಗಳು,...
View Articleಉತ್ತರಾಖಂಡದಲ್ಲಿ ಮತ್ತೆ ರಾಷ್ಟ್ರಪತಿ ಆಡಳಿತ
ಏಪ್ರಿಲ್ 29ರ ವಿಶ್ವಾಸಮತ ಯಾಚನೆ ರದ್ದು / ಹರೀಶ್ ರಾವತ್ಗೆ ಮತ್ತೆ ಕೈ ತಪ್ಪಿದ ಅವಕಾಶ ಹೊಸದಿಲ್ಲಿ: ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಅವರಿಗೆ ವಿಶ್ವಾಸಮತ ಸಾಬೀತುಪಡಿಸಿ ಅಧಿಕಾರ ಉಳಿಸಿಕೊಳ್ಳಲು ಸಿಕ್ಕಿದ್ದ ಮತ್ತೊಂದು ಅವಕಾಶವೂ...
View Articleವಾರಾಣಾಸಿ ದೇಗುಲದಲ್ಲಿ ಗುಲಾಂ ಅಲಿ ಗಾಯನ
ವಾರಾಣಾಸಿ: ದೇಶದ ನಾನಾ ಕಡೆ ಕಾರ್ಯಕ್ರಮಕ್ಕೆ ನಿಷೇಧ, ಹಲ್ಲೆ, ವೇದಿಕೆ ತಿರಸ್ಕಾರಗೊಂಡಿದ್ದರೂ ಪಾಕಿಸ್ತಾನದ ಘಜಲ್ ಗಾಯಕ ಬೆದರಿಕೆ ನಡುವೆಯೇ ಕೊನೆಗೂ ಮಂಗಳವಾರ ವಾರಾಣಾಸಿಯ ಸಂಕಟ ಮೋಚನ ದೇಗುಲದಲ್ಲಿ ಸಾವಿರಾರು ಸಂಗೀತ ಪ್ರೇಮಿಗಳ ರಕ್ಷಣಾ...
View Articleಸಿಂಪಲ್ಗೆ ಮಾತೇ ಬಂಡವಾಳ
ಚಿತ್ರ : ಸಿಂಪಲ್ಲಾಗ್ ಇನ್ನೊಂದ್ ಲವ್ಸ್ಟೋರಿ - ಶರಣು ಹುಲ್ಲೂರು ದೃಶ್ಯ ಮತ್ತು ಶ್ರವ್ಯದ ಸಮ್ಮಿಲನವೇ ಚಲನಚಿತ್ರ ಅನ್ನುತ್ತದೆ ಸಿನಿಮಾ ಮೀಮಾಂಸೆ. ಈ ಎರಡರ ಜತೆಗೂ ಆಟವಾಡುತ್ತಾ ಹೊಸ ಅನುಭವ ನೀಡುತ್ತಾರೆ ಕನ್ನಡದ ಕೆಲವು ನಿರ್ದೇಶಕರು. ಮಾತಿನಲ್ಲೇ...
View Articleಗೆದ್ದ ಗಯ್ಯಾಳಿಗಳು
ಚಿತ್ರ: ಕಿರಗೂರಿನ ಗಯ್ಯಾಳಿಗಳು (ಕನ್ನಡ) * ಪದ್ಮಾ ಶಿವಮೊಗ್ಗ ಭೂಗತ ಜಗತ್ತಿನ ಅಂತರಾಳವನ್ನು ಅದ್ಭುತವಾಗಿ ತೆರೆಯ ಮೇಲೆ ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕಿ ಸುಮನಾ ಕಿತ್ತೂರು, ಹೊಸ ರೀತಿಯ ಕತೆಯನ್ನು ಆಯ್ಕೆ ಮಾಡಿ ಉತ್ತಮ...
View Articleಜೆಸ್ಸಿ: ಪ್ರೀತಿ ಪ್ರೇಮಕ್ಕೆ ಸೋತ ಪ್ರೇತ
ಚಿತ್ರ: ಜೆಸ್ಸಿ (ಕನ್ನಡ) -ಪದ್ಮಾ ಶಿವಮೊಗ್ಗ ಪವನ್ ಒಡೆಯರ್ ನಿರ್ದೇಶನದ ಜೆಸ್ಸಿ ಬಹಳ ಕುತೂಹಲ ಕೆರಳಿಸಿತ್ತು. ಟ್ರೇಲರ್, ಹಾಡುಗಳು ಇದೊಂದು ಪ್ರೇಮ ಕತೆ ಅನ್ನೋದನ್ನು ಹೇಳುವಂತಿತ್ತು. ಆದರೆ, ನಿರ್ದೇಶಕ ಜಾಣ್ಮೆಯಿಂದ ಒಂದು ಸಂಗತಿಯನ್ನು...
View Articleನಿತ್ಯ ಜೊತೆ ಸತ್ಯ: ನಿತ್ಯದ ಕತೆಯಲ್ಲಿ ಹಾರರ್ ಸತ್ಯ
ಕನ್ನಡ : ನಿತ್ಯ ಜೊತೆ ಸತ್ಯ - ಶರಣು ಹುಲ್ಲೂರು ಪಟ್ರೆ ಲವ್ಸ್ ಪದ್ಮಾ, ಸಂಜು ವೆಡ್ಸ್ ಗೀತಾ ಸಿನಿಮಾಗಳ ಶೀರ್ಷಿಕೆ ಕೇಳಿದವರು, ಈ ಚಿತ್ರಗಳ ಟೈಟಲ್ನಂತೆಯೇ ಧ್ವನಿಸುವ ಕಾರಣಕ್ಕೆ 'ನಿತ್ಯ ಜೊತೆ ಸತ್ಯ' ಚಿತ್ರವನ್ನೂ ಆ ಪಟ್ಟಿಗೆ ಸೇರಿಸಿರಬಹುದು....
View Articleಇಂಡಸ್ಟ್ರಿಗೆ ಹೊಸ ರಕ್ತದ ಭರವಸೆ: ಸಿನಿಮಾ ಮೈ ಡಾರ್ಲಿಂಗ್
* ಅವಿನಾಶ್ ಬೈಪಾಡಿತ್ತಾಯ ಚಿತ್ರ: ಸಿನಿಮಾ ಮೈ ಡಾರ್ಲಿಂಗ್ (ಕನ್ನಡ) ನಿರ್ದೇಶನ: ಗೌರೀಶ್ ಅಕ್ಕಿ ಸಂಗೀತ: ಅಜನೀಶ್ ಲೋಕನಾಥ್ ಕ್ಯಾಮೆರಾ: ಎಸ್.ಕೆ.ರಾವ್. ಕ್ಯಾಮೆರಾ, ಸಂಕಲನ: ಚಂದನ್ ಸಿನಿಮಾ ಎಂಬುದೇ ಥಳುಕು ಬಳುಕಿನ ಮಾಯಾಪುರಿ. ಅದರ...
View Articleಕೌದಿ: ಕೌದಿ ಎಂಬ ಕುದಿಯುವ ಕುಲುಮೆ
ಕನ್ನಡ ಚಿತ್ರ * ಹರೀಶ್ ಬಸವರಾಜ್ ಕೌದಿಗೆ ಉತ್ತರ ಕರ್ನಾಟಕದಲ್ಲಿ ಒಂದು ವಿಶೇಷ ಸ್ಥಾನವಿದೆ. ಹೀಗೆಂದರೆ ಹಾಸಲು ಹೌದು, ಹೊದೆಯಲು ಹೌದು. ಗಂಟು ಮೂಟೆ ಕಟ್ಟಲು ಇದನ್ನು ಬಳಸುತ್ತಾರೆ. ಮಕ್ಕಳನ್ನು ತೊಟ್ಟಿಲಿನಲ್ಲಿ ಬೆಚ್ಚಗೆ ಮಲಗಿಸಲು ಸಹ...
View Articleಹಾಫ್ ಮೆಂಟ್ಲು: ನೋಡಿದವರಿಗೆ ಹಾಫ್ ಮೆಂಟ್ಲು
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಈಚೆಗೆ ಸ್ಯಾಂಡಲ್ವುಡ್ನಲ್ಲಿ ಚೊಚ್ಚಲ ನಿರ್ದೇಶನದಲ್ಲೇ ಜಗದ್ವಿಖ್ಯಾತರಾದ ನಿರ್ದೇಶಕರೂ ಇದ್ದಾರೆ. ಹಾಗೆಯೇ ಪ್ರೇಕ್ಷಕರನ್ನು ಮೆಂಟಲ್ ಮಾಡಿದ ನಿರ್ದೇಶಕರೂ ಇದ್ದಾರೆ. ಈ ವಾರ ಲಕ್ಷ್ಮಿ ದಿನೇಶ್ ಚೊಚ್ಚಲ...
View Articleದಿ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ: ಸೋಡಾದಲ್ಲಿ ಉಪ್ಪೂ ಇಲ್ಲ, ಹುಳಿಯೂ ಇಲ್ಲ
ಕನ್ನಡ ಚಿತ್ರ * ಶರಣು ಹುಲ್ಲೂರು ದಪ್ಪ ಗಾಜಿನ ಕನ್ನಡಕ ಹಾಕಿದವರಿಗೆ ಸಾಮಾನ್ಯವಾಗಿ ಸೋಡಾಬುಡ್ಡಿ ಎಂದು ಕರೆಯುವುದು ವಾಡಿಕೆ. ಹೀಗಾಗಿ 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಸಿನಿಮಾದಲ್ಲಿ, ಇಂತಹ ಹುಡುಗ ಅಥವಾ ಹುಡುಗಿಯ ಕತೆ ಇದೆ...
View Article