ಭವಿಷ್ಯ ಹೇಳುವ ಸಿರಿವಂತ ಕನಸು
ಕನಸು ಬೀಳುವುದು ಸಹಜ. ಮಗುವಿನಿಂದ ಹಿಡಿದು ಎಲ್ಲ ವಯಸ್ಸಿನವರಿಗೂ ಕನಸು ಬೀಳುತ್ತದೆ. ಆದರೆ ಕೆಲವು ನಿರ್ದಿಷ್ಟ ಕನಸು ಬಿದ್ದರೆ ನಿಮ್ಮ ಸಂಪತ್ತು ವೃದ್ಧಿಸುತ್ತದೆ. *ಕನಸಿನಲ್ಲಿ ಯಾವುದಾದರು ದೇವತೆ ಅಥವಾ ದೇವರು ಕಂಡರೆ ಮುಂಬರುವ ದಿನಗಳಲ್ಲಿ...
View Articleಜಾತಕದಲ್ಲಿ ಗಂಟೆಯ ಲೆಕ್ಕಾಚಾರ
ಅಕ್ಷ ಭ್ರಮಣೆಯಿಂದ ಈ ಭೂಮಿಯ ಮೇಲೆ ಹಗಲು ಮತ್ತು ರಾತ್ರಿ ಉಂಟಾಗುತ್ತವೆ. ಪಥ ಪರಿಭ್ರಮಣೆಯಿಂದ ಈ ಭೂಮಿಯ ಮೇಲೆ ಋತುಗಳು ಮತ್ತು ವರ್ಷಗಳು ಉಂಟಾಗುತ್ತವೆ. ಒಂದು ದಿನದಲ್ಲಿ ಉಂಟಾಗುವ ಹಗಲು ರಾತ್ರಿಗಳಿಗೆ 'ಅಹೋ ರಾತ್ರಿ' ಎಂದು ಕರೆಯುತ್ತಾರೆ. ಈ...
View Articleದಾರಿ ದೀಪ: ಹರಕೆ ಉಳಿಕೆಗೆ ಪರಿಹಾರ
* ಹರೀಶ್ ಕಾಶ್ಯಪ್ *ಅನೇಕ ವರ್ಷಗಳಿಂದ ಹರಕೆಗಳು ಉಳಿದಿವೆ. ಗೊಂದಲಗಳಿವೆ. ಪರಿಹಾರವೇನು? ವಿಜಯಾ ಕಾಮತ್, ಹುಬ್ಬಳ್ಳಿ ದೇವರೇನೂ ಬಂದು ಸಾಲ ಕೇಳುವುದಿಲ್ಲ. ಹಾಗೆಂದು ಮನಸ್ಸಿಗೆ ಬಂದಂತೆ ಅನೇಕರು ಹಲವು ಹರಕೆ ಮಾಡಿ ಮರೆವರು! ಮನೆಯವರೂ ತೀರಿಸದೆ...
View Articleರಾಶಿ ಚಕ್ರದ ಬಣ್ಣಗಳಿಂದ ಯಶಸ್ಸು
ಪ್ರತಿ ರಾಶಿಚಕ್ರಕ್ಕೂ ಅದರದೇ ಆದ ಬಣ್ಣ ಕೂಡ ಇರುತ್ತದೆ. ಹೀಗಾಗಿ ನೀವು ಧರಿಸುವ ಬಟ್ಟೆ ಮಾತ್ರವಲ್ಲ, ಕಾರು ಅಥವಾ ಯಾವುದೇ ವಾಹನವಾಗಿರಬಹುದು ಅದರ ಬಣ್ಣದ ಆಯ್ಕೆ ಕೂಡ ಮಹತ್ವವಾದುದು. ರಾಶಿಚಕ್ರಕ್ಕೆ ಅನ್ವಯಿಸಿದ ಬಣ್ಣವನ್ನು ಆಯ್ಕೆ ಮಾಡಿದರೆ...
View Articleದೇಶದ್ರೋಹಿಗೆ ರಾಹುಲ್ ಬೆಂಬಲ
ಜೆಎನ್ಯು: ಕಾಂಗ್ರೆಸ್ ನಾಯಕನ ನಿಲುವಿಗೆ ಬಿಜೆಪಿ ಆಕ್ರೋಶ * ಪ್ರತಿಭಟನೆಗೆ ಎಡಪಕ್ಷಗಳು, ಕಾಂಗ್ರೆಸ್ ಸಾಥ್ * ವಿದ್ಯಾರ್ಥಿ ಮುಖಂಡನ ಬಿಡುಗಡೆಗೆ ತೀವ್ರಗೊಂಡ ಆಗ್ರಹ * ಆರೋಪಿಗಳ ಪಟ್ಟಿಯಲ್ಲಿ ಡಿ. ರಾಜಾ ಪುತ್ರಿ ಹೊಸದಿಲ್ಲಿ: ಇಲ್ಲಿಯ ಜವಾಹರಲಾಲ್...
View Articleಗುಮ್ನಾಮಿ ಬಾಬಾ ಗುರುತು ಪತ್ತೆಗೆ ಬೋಸ್ ಕುಟುಂಬ ಮನವಿ
ಲಖನೌ: ನೇತಾಜಿಯೇ ಫೈಜಾಬಾದ್ನ ಗುಮ್ನಾಮಿಬಾಬಾ ಎಂಬ ಅನುಮಾನಗಳು ದಟ್ಟವಾಗಿರುವುದರಿಂದ ಸ್ವಾಮೀಜಿಯ ನಿಜವಾದ ಗುರುತನ್ನು ಪತ್ತೆ ಹಚ್ಚಬೇಕು ಎಂದು ಬೋಸ್ ಅವರ ಕುಟುಂಬವು ಶನಿವಾರ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಮನವಿ ಮಾಡಿತು....
View Articleಪಿಕಾಸಾಗೆ ಗುಡ್ಬೈ ಹೇಳಿದ ಗೂಗಲ್
ವಾಷಿಂಗ್ಟನ್: ಅಂತರ್ಜಾಲ ದೈತ್ಯ ಗೂಗಲ್ ತನ್ನ ತೆಕ್ಕೆಯಲ್ಲಿದ್ದ ಫೋಟೊ ಎಡಿಟಿಂಗ್ ತಂತ್ರಾಂಶ 'ಪಿಕಾಸಾ'ಗೆ ಗುಡ್ಬೈ ಹೇಳಿದೆ. ಈಗಾಗಲೇ ಟ್ರೆಂಡ್ನಲ್ಲಿರುವ ಗೂಗಲ್ ಫೋಟೊ ಸಾಫ್ಟ್ವೇರ್ ಬಳಕೆದಾರರು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ...
View Articleಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರ್ಜೆಡಿ ಎಂಎಲ್ಎ ವಿರುದ್ಧ ದೂರು
ಪಟನಾ: ಬಿಹಾರಕ್ಕೆ ಅಂಟಿರುವ ಗೂಂಡಾ ರಾಜ್ಯ ಕಳಂಕ ಸದ್ಯಕ್ಕೆ ದೂರವಾಗುವ ಲಕ್ಷಣಗಳಿಲ್ಲ. ಆರ್ಜೆಡಿ ಪಕ್ಷದ ಶಾಸಕರೊಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದು, ನಿತೀಶ್ ಸರಕಾರಕ್ಕೆ...
View Articleಡಾ. ಸಿಂಗ್ ವಿರುದ್ಧ ಜೇಟ್ಲಿ ವಾಗ್ದಾಳಿ
ಮೋದಿ ನುಡಿದರೆ ಆ ಕೆಲಸ ಆದಂತೆ; ಅವರದೇ ಕೊನೆಯ ಮಾತು ಹೊಸದಿಲ್ಲಿ: ಯುಪಿಎ ಆಡಳಿತಾವಧಿಯಲ್ಲಿ ನಿಷ್ಕ್ರಿಯ ನೀತಿಗಳಿಂದ ಬಳಲುತ್ತಿದ್ದ ಭಾರತ ಇದೀಗ ಎನ್ಡಿಎ ಆಡಳಿತದಲ್ಲಿ ಜಾಗತಿಕ ಉಜ್ವಲ ತಾಣವಾಗಿ ಬೆಳಗುತ್ತಿದೆ ಎಂದು ಬಣ್ಣಿಸಿರುವ ಕೇಂದ್ರ ಹಣಕಾಸು...
View Articleದಿಲ್ಲಿ ಜನತೆ ಎಎಪಿಗೆ ಮನಸೋತಿದ್ದು ಇದೇ ದಿನ
ಹೊಸದಿಲ್ಲಿ: ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದು ವರ್ಷ ಆದ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಭಾನುವಾರ ಸಂಭ್ರಮಾಚರಣೆಗೆ ಸಜ್ಜಾಗಿದೆ. 'ಕಳೆದ ವರ್ಷ, ಈ ದಿನ, ದಿಲ್ಲಿ ಜನತೆ ಎಎಪಿಗೆ ಮನಸೋತರು. ಇದು ಗಾಢವಾದ ಅನುಬಂಧ, ಅಳಿಸಲಾಗದ್ದು,'ಎಂದು...
View Articleಹೆರಿಗೆಯಾದ ಕೆಲವೇ ತಾಸಿನಲ್ಲಿ ಅತ್ಯಾಚಾರ
ಚಂಡೀಗಢ: ಹೆರಿಗೆಯಾದ ನಂತರ ತೀವ್ರ ನಿಗಾ ಘಟಕದಲ್ಲಿದ್ದ ಪೊಲೀಸನ ಪತ್ನಿ ಮೇಲೆ ಹರಿಯಾಣಾದ ಖಾಸಗಿ ಆಸ್ಪತ್ರೆಯಲ್ಲಿ ಅತ್ಯಚಾರ ನಡೆದಿದೆ. ಜಾಜ್ಜರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮಧ್ಯರಾತ್ರಿ 1 ಗಂಟೆಗೆ ಹೆಣ್ಣು ಮಗುವಿಗೆ ಜನ್ಮ...
View Articleಜೆನ್ಯು ಘಟನೆಗಿತ್ತು ಎಲ್ಇಟಿ ಬೆಂಬಲ: ರಾಜನಾಥ್ ಸಿಂಗ್
ಹೊಸದಿಲ್ಲಿ: ಜವಾಹರ್ ಲಾಲ್ ವಿಶ್ವವಿದ್ಯಾಲಯದ ಗಲಾಟೆ ತಾರಕಕ್ಕೇರುತ್ತಿರುವ ಬೆನ್ನಲ್ಲೇ ಗೃಹ ಸಚಿವ ರಾಜನಾಥ್ ಸಿಂಗ್ ಭಾನುವಾರ, 'ಸಂಸತ್ತು ದಾಳಿ ರೂವಾರಿ ಅಫ್ಜಲ್ ಗುರು ಸ್ಮರಣಾರ್ಥವಾಗಿ ನಡೆಸಿದ ಕಾರ್ಯಕ್ರಮಕ್ಕೆ ಪಾಕಿಸ್ತಾನ ಮೂಲದ ಭಯೋತ್ಪಾದನಾ...
View Articleಉಗ್ರರನ್ನು ನಿಯಂತ್ರಿಸಿ, ಇಲ್ಲ ಉಗ್ರ ರಾಷ್ಟ್ರ ಹಣೆಪಟ್ಟಿ ಅನಿವಾರ್ಯ: ಪಾಕಿಸ್ತಾನಕ್ಕೆ ಬಿಜೆಪಿ
ಅಲಹಾಬಾದ್: 'ಲಷ್ಕರ್ ಕಾರ್ಯಕರ್ತ ಡೇವಿಡ್ ಕೊಲೆಮನ್ ಹೆಡ್ಲಿ ಹೇಳಿಕೆಯಿಂದ ಪಾಕಿಸ್ತಾನ ಉಗ್ರರ ಬೆಂಬಲಕ್ಕಿರುವುದು ಸ್ಪಷ್ಟವಾಗಿದೆ. ಪಾಕಿಸ್ತಾನಕ್ಕೆ ಇನ್ನು ಭಯೋತ್ಪಾನೆ ವಿರುದ್ಧ ಹೋರಾಡುವುದು ಅಥವಾ ತಾನೇ ದೇಶವನ್ನು 'ಉಗ್ರ ರಾಜ್ಯ'ವೆಂದು...
View Articleಅಫ್ಜಲ್ ಗುರು ಸ್ತುತಿ: ಕನ್ನೈಯಾ ಸೇರಿ 8 ವಿದ್ಯಾರ್ಥಿಗಳಿಗೆ ತರಗತಿ ನಿಷೇಧ
ಹೊಸದಿಲ್ಲಿ: ಜವಾಹರ್ಲಾಲ್ ವಿಶ್ವವಿದ್ಯಾಲಯದ ಆವರಣದಲ್ಲಿ ಸಂಸತ್ತು ದಾಳಿಕೋರ ಅಫ್ಜಲ್ ಗುರುವನ್ನು ಸ್ತುತಿಸಿ, ನಡೆಸಿದ ಕಾರ್ಯಕ್ರಮ ರಾಜಕೀಯ ಬಣ್ಣ ಪಡೆದುಕೊಂಡಿದೆ. ಈ ಬೆನ್ನಲ್ಲೇ ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ನೈಯಾ ಕುಮಾರ್ ಸೇರಿ ಎಂಟು...
View Articleಒಂದ್ಚೀಲ ಜ್ವಾಳ ಕೊಡತೀನಿ, ವೋಟಿಗೆ ಬಾ!
ಗುಳೆ ಹೋದ ಮತದಾರರಿಗೆ ನಾನಾ ಪಕ್ಷಗಳ ಅಭ್ಯರ್ಥಿಗಳ ಆಮಿಷದ ವೈಖರಿ * ಸಂಗಮೇಶ ಟಿ. ಚೂರಿ ವಿಜಯಪುರ ಹ್ಞಾ, ಈ ಸಲ ನಾನೇ ಎಲೆಕ್ಷನ್ಗೆ ನಿಂತೀನಪಾ. ಮತ್ತ ನೀ ಎಷ್ಟೊತ್ತಿದ್ದರೂ ಫೆ. 20ಕ್ಕ ಅಕ್ಕಾನ ಕರ್ಕೊಂಡ್ ಬಂದ್ ವೋಟ್ ಹಾಕ್ಬೇಕ್ ನೋಡ ಮತ್ತ...!...
View Articleಪಂಚಾಯಿತಿ ಕಣಕ್ಕೆ ಎಡಪಕ್ಷಗಳ ಕೂಟ
-ಅವಕಾಶ ಸಿಕ್ಕರೆ ಕಿಂಗ್ ಮೇಕರ್, ಇಲ್ಲದಿದ್ದರೆ ಮಗ್ಗಲು ಮುಳ್ಳು- ಬೆಂಗಳೂರು: ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಈ ಬಾರಿ ಎಡಪಕ್ಷಗಳು ಹಾಗೂ ಕೆಆರ್ಆರ್ಎಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷ ದೊಡ್ಡ ಸಂಖ್ಯೆಯ ಕ್ಷೇತ್ರಗಳಲ್ಲಿ...
View Articleಫೆ.29ರಿಂದ ವಿಧಾನಮಂಡಲ ಜಂಟಿ ಅಧಿವೇಶನ
ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಫೆ.29ರ ಮಧ್ಯಾಹ್ನ 12ಗಂಟೆಗೆ ಆರಂಭವಾಗಲಿದೆ. ವರ್ಷಾರಂಭದಲ್ಲಿ ನಡೆಯಲಿರುವ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಭಾಷಣ ಮಾಡಲಿದ್ದಾರೆ. ರಾಜ್ಯ ಸರಕಾರದ ಹಿಂದಿನ ವರ್ಷದ ಸಾಧನೆ,...
View Articleಪಂಚಾಯಿತಿ ಫೈಟ್: ಸಕ್ಕರೆ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ
- ತಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿರುವ ರಾಜಕೀಯ ನಾಯಕರು- - ಮಹೇಶ ವಿಜಾಪುರ ಬೆಳಗಾವಿ 96 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೊಂದಿರುವ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹೊಸ ಮುಖಗಳ ಜತೆಗೆ ಕುಟುಂಬ...
View Articleಬಹಿರಂಗ ಪ್ರಚಾರಕ್ಕೆ ತೆರೆ, ಇನ್ನೇನಿದ್ದರೂ ತೆರೆಮರೆ
-ಮತದಾರರಿಗೆ ಹಣ ತಲುಪಿಸುವ 'ಜನ್ಧನ್'ನತ್ತ ಆಸಕ್ತಿ -ಹೆಬ್ಬಾಳ, ದೇವದುರ್ಗ, ಬೀದರ್ ದಕ್ಷಿಣ ಉಪಚುನಾವಣೆ- -15 ಜಿಲ್ಲೆಗಳ 550 ಜಿಪಂ, 1934 ತಾಪಂ ಕ್ಷೇತ್ರ- ಬೆಂಗಳೂರು: ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ, 15 ಜಿಲ್ಲೆಗಳ 550 ಜಿಪಂ,...
View Articleಪಂಚಾಯ್ತಿ ಫೈಟ್: ಮೊದಲ ಹಂತದ ಮತದಾನ ಇಂದು
- ಬಲಗೈ ಹೆಬ್ಬರಳಿಗೆ ಇಂಕು- - 552 ಜಿಪಂ ಕ್ಷೇತ್ರಗಳ ಪೈಕಿ ಎರಡರಲ್ಲಿ ಅವಿರೋಧ ಆಯ್ಕೆ - ಜಿಪಂ: 2087 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆಗೆ ಮುಹೂರ್ತ ನಿಗದಿ - 1945 ತಾಪಂ ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ - ತಾಪಂ: ಚುನಾವಣಾ...
View Article