ವ್ಯಕ್ತಿತ್ವ ಹೇಳುವ ಬ್ಲಡ್ ಗ್ರೂಪ್
* ಪರ್ವೇಶ್ ಶರ್ಮಾ ಎ, ಬಿ, ಎಬಿ, ಒ ಹೀಗೆ ಜನರಲ್ಲಿ ರಕ್ತದ ಗುಂಪನ್ನು ನಾವು ಕಾಣಬಹುದು. ಈ ರಕ್ತದ ಗುಂಪಿಗೂ ಅವರ ವ್ಯಕ್ತಿತ್ವಕ್ಕೂ ಸಂಬಂಧವಿದೆ. ಜನರ ಕೆಲವು ವ್ಯಕ್ತಿತ್ವವನ್ನು ಗಮನಿಸಿ ಕೂಡ ಇವರು ಇಂಥದೇ ಬ್ಲಡ್ ಗ್ರೂಪ್ ಎಂದು ಹೇಳಬಹುದು....
View Articleಸುಮ್ಮನೆ ಚಿಂತೆ ಬೇಡ
ದಾರಿದೀಪ: ಹರೀಶ್ ಕಾಶ್ಯಪ್ *ಉದ್ಯೋಗದಲ್ಲಿ ಹಿನ್ನಡೆ-ಮದುವೆ ವಿಳಂಬ ಸಮಸ್ಯೆ. ಗೀತಾ ಗುಜನಾಳ, ಬೈಲಹೊಂಗಲ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ವ್ಯವಸ್ಥೆಯಿಲ್ಲ. ರಸ್ತೆ ಗುಣಮಟ್ಟ-ಅನುಗುಣವಾಗಿ ವಾಹನ-ಸಾರಿಗೆ ವ್ಯವಸ್ಥೆಯಿಲ್ಲ! ಎಲ್ಲ...
View Articleರುದ್ರಾಕ್ಷಿ ಪ್ರದರ್ಶನ
ಇಂಡೋ ನೇಪಾಳ ರುದ್ರಾಕ್ಷಿ ಸಂಸ್ಥೆಯ ವತಿಯಿಂದ ಫೆ. 7ರವರೆಗೆ ಬೆಂಗಳೂರಿನ ಚಾಲುಕ್ಯ ಹೋಟೆಲ್ನಲ್ಲಿ ರುದ್ರಾಕ್ಷಿ ಮೇಳೆ ಆಯೋಜಿಸಲಾಗಿದೆ. ಇಲ್ಲಿ ರಾಜರ ಕಾಲದ ಆಭರಣದ ರುದ್ರಾಕ್ಷಿಗಳು, ಅಪರೂಪದ ರುದ್ರಾಕ್ಷಿಗಳು, ಚಿನ್ನದಲ್ಲಿ ಮತ್ತು ವಜ್ರದ ಕವಚ...
View Articleಭವಿಷ್ಯ ಹೇಳುವ ಸಿರಿವಂತ ಕನಸು
ಕನಸು ಬೀಳುವುದು ಸಹಜ. ಮಗುವಿನಿಂದ ಹಿಡಿದು ಎಲ್ಲ ವಯಸ್ಸಿನವರಿಗೂ ಕನಸು ಬೀಳುತ್ತದೆ. ಆದರೆ ಕೆಲವು ನಿರ್ದಿಷ್ಟ ಕನಸು ಬಿದ್ದರೆ ನಿಮ್ಮ ಸಂಪತ್ತು ವೃದ್ಧಿಸುತ್ತದೆ. *ಕನಸಿನಲ್ಲಿ ಯಾವುದಾದರು ದೇವತೆ ಅಥವಾ ದೇವರು ಕಂಡರೆ ಮುಂಬರುವ ದಿನಗಳಲ್ಲಿ...
View Articleಫೈನಲ್ಗೆ ಯುವ ಭಾರತ ಲಗ್ಗೆ
ಐಸಿಸಿ ಕಿರಿಯರ ಏಕದಿನ ಕ್ರಿಕೆಟ್ ವಿಶ್ವಕಪ್ ಶ್ರೀಲಂಕಾ ವಿರುದ್ಧ ಯಂಗ್ ಇಂಡಿಯಾಗೆ 97 ರನ್ಗಳ ಭರ್ಜರಿ ಗೆಲುವು ಮೀರ್ಪುರ: ಅಮೋಘ ಪ್ರದರ್ಶನ ಮುಂದುವರಿಸಿರುವ ಮೂರು ಬಾರಿಯ ಚಾಂಪಿಯನ್ ಭಾರತ ತಂಡ, ಐಸಿಸಿ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್...
View Articleಆರಂಭದಲ್ಲೇ ಮುಗ್ಗರಿಸಿದ ಭಾರತ
ಮೊದಲ ಟಿ20 ಕ್ರಿಕೆಟ್ನಲ್ಲಿ ಭಾರತಕ್ಕೆ 5 ವಿಕೆಟ್ಗಳ ಸೋಲು ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆತೆತ್ತ ಧೋನಿ ಪಡೆ ಪುಣೆ: ತವರು ನೆಲದಲ್ಲಿ ಅನುಭವಿಸಿದ ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆತೆತ್ತ ಭಾರತ ತಂಡ, ಪ್ರವಾಸಿ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ...
View Articleವಿಶ್ವಟಿ20: ಸರಕಾರದ ಅನುಮತಿ ನಿರೀಕ್ಷೆಯಲ್ಲಿ ಪಾಕ್
ಲಾಹೋರ್ : ಭಾರತದ ಆತಿಥ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವಟಿ20 ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ತಂಡ ಸಿದ್ಧವಿದ್ದರೂ ಭದ್ರತಾ ದೃಷ್ಟಿಯಿಂದ ಭಾರತದ ಪ್ರವಾಸಕ್ಕೆ ಪಾಕಿಸ್ತಾನ ಸರಕಾರ ಇನ್ನು ಅನುಮತಿ ನೀಡಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್...
View Articleಕೊಹ್ಲಿ ಅಭಿಮಾನಿ ಜಾಮೀನು ತೀರ್ಪು ಕಾಯ್ದರಿಸಿದ ಕೋರ್ಟ್
ಲಾಹೋರ್: ಪಂಜಾಬ್ ಪ್ರಾಂತ್ಯದ ತನ್ನ ಮನೆಯ ಮೇಲ್ಘಾವಣಿ ಮೇಲೆ ಭಾರತ ತ್ರಿವರ್ಣಧ್ವಜ ಹಾರಿಸಿದ ಆರೋಪದ ಮೇರೆಗೆ ಜೈಲು ಬಂಧಿಯಾಗಿದ್ದ ಭಾರತದ ವಿರಾಟ್ ಕೊಹ್ಲಿ ಅವರ ಪಾಕಿಸ್ತಾನ ಅಭಿಮಾನಿಯ ಜಾಮೀನು ಅರ್ಜಿ ತೀರ್ಪುನ್ನು ನ್ಯಾಯಾಲಯ ಕಾಯ್ದಿರಿಸಿದೆ....
View Articleಕ್ರಿಕೆಟ್: ಜಯದ ಹಾದಿಗೆ ಮರಳಿದ ದ.ಆಫ್ರಿಕಾ
ಇಂಗ್ಲೆಂಡ್ಗೆ 7 ವಿಕೆಟ್ಗಳ ಸೋಲು ಡಿ'ಕಾಕ್, ಆಮ್ಲಾ ಶತಕದ ಅಬ್ಬರ ಸೆಂಚೂರಿಯನ್: ಕ್ವಿಂಟನ್ ಡಿ'ಕಾಕ್ (135) ಮತ್ತು ಹಶೀಮ್ ಆಮ್ಲಾ (127) ದಾಖಲಿಸಿದ ಅಮೋಘ ಶತಕಗಳ ಬಲದಿಂದ ಮೇಲುಗೈ ಪಡೆದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ, ಪ್ರವಾಸಿ ಇಂಗ್ಲೆಂಡ್...
View Articleಧೋನಿ ವಿರುದ್ಧ ಮ್ಯಾಚ್ಫಿಕ್ಸಿಂಗ್ ಆರೋಪ: 100 ಕೋಟಿ ರೂ. ಮಾನನಷ್ಟ ದಾವೆ
ಹೊಸದಿಲ್ಲಿ: ತನ್ನ ವಿರುದ್ಧ ಮ್ಯಾಚ್ಫಿಕ್ಸಿಂಗ್ ಆರೋಪ ಮಾಡಿರುವ ಹಿಂದಿ ದಿನ ಪತ್ರಿಕೆ ಸನ್ ಸ್ಟಾರ್ ಮೇಲೆ ಭಾರತ ಕ್ರಿಕೆಟ್ ತಂಡದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಕೆಂಗಣ್ಣು ಬೀರಿದ್ಧಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವೆ 2014ರಲ್ಲಿ ನಡೆದ...
View Articleಟಿ20 ವಿಶ್ವಕಪ್ ಇನ್ನೂ ತಟ್ಟದ ಕಾವು
ನಿಗದಿಯಾಗದ ಸ್ಥಳ, ಇನ್ನೂ ಬಿಡುಗಡೆಗೊಂಡಿಲ್ಲ ಟಿಕೆಟ್ ಹೊಸದಿಲ್ಲಿ: ಚುಟುಕು ಕ್ರಿಕೆಟ್ ಸಮರ ಟ್ವೆಂಟಿ20 ವಿಶ್ವಕಪ್ಗೆ ಇನ್ನಿರುವುದು ಕೇವಲ ಒಂದು ತಿಂಗಳು. ಆದರೆ ಆತಿಥೇಯ ಬಿಸಿಸಿಐ ಪಂದ್ಯ ನಡೆಯುವ ಕೆಲವು ಕ್ರೀಡಾಂಗಣಗಳನ್ನು ಹೆಸರನ್ನು ಇನ್ನೂ...
View Articleಪ್ರಶಸ್ತಿಗಾಗಿ ಇಂಡೊ-ವಿಂಡೀಸ್ ಕದನ
ಐಸಿಸಿ ಕಿರಿಯರ ವಿಶ್ವಕಪ್ ಟೂರ್ನಿ ಸೆಮೀಸ್ನಲ್ಲಿ ಆತಿಥೇಯ ಬಾಂಗ್ಲಾಗೆ ನಿರಾಸೆ ಮೀರ್ಪುರ: ಆತಿಥೇಯ ಬಾಂಗ್ಲಾದೇಶ ವಿರುದ್ಧ 3 ವಿಕೆಟ್ಗಳ ರೋಚಕ ಗೆಲುವು ಪಡೆದ ವೆಸ್ಟ್ ಇಂಡೀಸ್ ತಂಡ, ಇಲ್ಲಿ ನಡೆಯುತ್ತಿರುವ ಐಸಿಸಿ 19 ವರ್ಷದೊಳಗಿನವರ ಏಕದಿನ...
View Articleಸರಣಿ ಉಳಿವಿಗಾಗಿ ಭಾರತ ಹೋರಾಟ
ರಾಂಚಿಯಲ್ಲಿ ಎರಡನೇ ಟಿ20 ಪಂದ್ಯ ಇಂದು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಧೋನಿ ಪಡೆ ರಾಂಚಿ: ಹಸಿರು ಹಾಸಿನ ಪುಣೆ ಪಿಚ್ನಲ್ಲಿ ಪ್ರವಾಸಿ ಶ್ರೀಲಂಕಾ ಎದುರು 3 ಪಂದ್ಯಗಳ ಸರಣಿಯ ಮೊದಲ ಹಣಾಹಣಿಯಲ್ಲಿ ಅಚ್ಚರಿಯ ಸೋಲುಂಡ ಆತಿಥೇಯ ಭಾರತ ತಂಡ, ಶುಕ್ರವಾರ...
View Articleಭ್ರಷ್ಟಾಚಾರ ಸಾಬೀತು: ಪಾಕ್ ಅಂಪೈರ್ ಅಸದ್ ರೌಫ್ಗೆ 5 ವರ್ಷಗಳ ನಿಷೇಧ
ಮುಂಬಯಿ: ಭ್ರಷ್ಟಾಚಾರ ನಡೆಸಿರುವುದು ಸಾಬೀತಾಗಿರುವುದರಿಂದ ಶಿಸ್ತು ಸಮಿತಿ ಶಿಫಾರಸಿನಂತೆ ಪಾಕಿಸ್ತಾನದ ಅಂಪೈರ್ ಅಸದ್ ರೌಫ್ ಅವರಿಗೆ ಬಿಸಿಸಿಐ ಐದು ವರ್ಷಗಳ ಕಾಲ ನಿಷೇಧ ಹೇರಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ತೊಡಗಿಸಿಕೊಂಡು ಕ್ರಿಕೆಟ್ ಆಟದ...
View Articleದಾರಿ ದೀಪ: ಚಿಂತನಾಶೀಲ ವ್ಯಕ್ತಿಗಳು ಸೃಜನಶೀಲರು
*ಮದುವೆ ಮುರಿದು ಮಗಳು ತವರಿನಲ್ಲಿ, ಆಕೆಗೆ ಒಳ್ಳೆಯ ಉದ್ಯೋಗ-ಭವಿಷ್ಯದ ಚಿಂತೆ ಸ್ವಾಮಿ. ಸೀತಾ, ಕಡೂರು ಸ್ವಯಂಕೃತ ದೋಷದಿಂದಲೂ, ಗಂಡನ ಉದಾಸೀನತೆಯಿಂದಲೂ ಮದುವೆ ಮುರಿದಿದೆ. ಈ ಅತಿ ಕರ್ಮವು ಮಗಳ ಹಠ ಸಾವಧಾನ ಇಲ್ಲದ ಸ್ವಭಾವದ ಫಲವು ಸರಕಾರಿ ಕೆಲಸ...
View Articleಭಗವದ್ಗೀತೆಯಲ್ಲಿ ಸಂಖ್ಯಾಶಾಸ್ತ್ರ
* ಪ್ರಕಾಶ್ ಜೋಯ್ಸ ಮನುಷ್ಯನ ಭವಿಷ್ಯವನ್ನು ತಿಳಿಸುವ ಮೂರು ಶಾಸ್ತ್ರಗಳೆಂದರೆ ಜ್ಯೋತಿಷ್ಯ, ಹಸ್ತ ರೇಖೆಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ. ಜ್ಯೋತಿಷ್ಯಶಾಸ್ತ್ರ ಮತ್ತು ರೇಖಾಶಾಸ್ತ್ರ ಭವಿಷ್ಯವನ್ನು ಮಾತ್ರವೇ ತಿಳಿಸುವುದು. ಆದರೆ ಸಂಖ್ಯಾಶಾಸ್ತ್ರವು...
View Articleಪಂಚ ಗ್ರಹ ರೇಖೆಗಳ ಗೋಚಾರ ಫಲ
* ದೈವಜ್ಞ ಹರೀಶ್ ಕಾಶ್ಯಪ್ ಮನ್ಮಥ ಸಂವತ್ಸರದ ಕೊನೆಯ ತಿಂಗಳುಗಳಲ್ಲಿ ಹೆಸರಿಗೆ ತಕ್ಕಂತೆ ರಂಗುರಂಗಿನ ದೃಶ್ಯ ಪತಾಕೆ ನಡೆಯುತ್ತಿದೆ ಬಾನೆತ್ತರದ ಅಂಗಳದಲ್ಲಿ! ಜನವರಿ 3ನೇ ವಾರದ ಅಚೀಚೆಯಿಂದ ಫೆಬ್ರವರಿ ಮಧ್ಯದವರೆಗೂ ರವಿ-ಚಂದ್ರರೊಂದಿಗೆ...
View Articleವ್ಯಕ್ತಿತ್ವ ಹೇಳುವ ಬ್ಲಡ್ ಗ್ರೂಪ್
* ಪರ್ವೇಶ್ ಶರ್ಮಾ ಎ, ಬಿ, ಎಬಿ, ಒ ಹೀಗೆ ಜನರಲ್ಲಿ ರಕ್ತದ ಗುಂಪನ್ನು ನಾವು ಕಾಣಬಹುದು. ಈ ರಕ್ತದ ಗುಂಪಿಗೂ ಅವರ ವ್ಯಕ್ತಿತ್ವಕ್ಕೂ ಸಂಬಂಧವಿದೆ. ಜನರ ಕೆಲವು ವ್ಯಕ್ತಿತ್ವವನ್ನು ಗಮನಿಸಿ ಕೂಡ ಇವರು ಇಂಥದೇ ಬ್ಲಡ್ ಗ್ರೂಪ್ ಎಂದು ಹೇಳಬಹುದು....
View Articleಸುಮ್ಮನೆ ಚಿಂತೆ ಬೇಡ
ದಾರಿದೀಪ: ಹರೀಶ್ ಕಾಶ್ಯಪ್ *ಉದ್ಯೋಗದಲ್ಲಿ ಹಿನ್ನಡೆ-ಮದುವೆ ವಿಳಂಬ ಸಮಸ್ಯೆ. ಗೀತಾ ಗುಜನಾಳ, ಬೈಲಹೊಂಗಲ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ವ್ಯವಸ್ಥೆಯಿಲ್ಲ. ರಸ್ತೆ ಗುಣಮಟ್ಟ-ಅನುಗುಣವಾಗಿ ವಾಹನ-ಸಾರಿಗೆ ವ್ಯವಸ್ಥೆಯಿಲ್ಲ! ಎಲ್ಲ...
View Articleರುದ್ರಾಕ್ಷಿ ಪ್ರದರ್ಶನ
ಇಂಡೋ ನೇಪಾಳ ರುದ್ರಾಕ್ಷಿ ಸಂಸ್ಥೆಯ ವತಿಯಿಂದ ಫೆ. 7ರವರೆಗೆ ಬೆಂಗಳೂರಿನ ಚಾಲುಕ್ಯ ಹೋಟೆಲ್ನಲ್ಲಿ ರುದ್ರಾಕ್ಷಿ ಮೇಳೆ ಆಯೋಜಿಸಲಾಗಿದೆ. ಇಲ್ಲಿ ರಾಜರ ಕಾಲದ ಆಭರಣದ ರುದ್ರಾಕ್ಷಿಗಳು, ಅಪರೂಪದ ರುದ್ರಾಕ್ಷಿಗಳು, ಚಿನ್ನದಲ್ಲಿ ಮತ್ತು ವಜ್ರದ ಕವಚ...
View Article