Quantcast
Channel: VijayKarnataka
Browsing all 6795 articles
Browse latest View live

ನೂಯಿ ಈಗ ‘ಉದಾರಶೀಲ ಪದವೀಧರೆ’

ನ್ಯೂಯಾರ್ಕ್ : ಅಮೆರಿಕದ ಯೇಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ 'ಅತ್ಯಂತ ಉದಾರಶೀಲ ಗ್ರಾಜ್ಯುಯೇಟ್' ಎಂಬ ಗೌರವಕ್ಕೆ ಪೆಪ್ಸಿಕೊ ಕಂಪನಿಯ ಸಿಇಒ ಇಂದ್ರಾ ನೂಯಿ ಪಾತ್ರರಾಗಿದ್ದಾರೆ. ನೂಯಿ ಅವರು ದೊಡ್ಡ ಮೊತ್ತದ ಹಣವನ್ನು ಈ ಬಿ-ಸ್ಕೂಲ್‌ಗೆ ದಾನವಾಗಿ...

View Article


ವಿಮಾನ ಪ್ರಯಾಣಿಕರ ಸಂಖ್ಯೆ ಶೇ.25ರಷ್ಟು ಹೆಚ್ಚಳ

ಬ್ರೆಜಿಲ್, ರಷ್ಯಾ ಮತ್ತು ಜಪಾನ್‌ನಲ್ಲಿ ಇಳಿಮುಖ, ಭಾರತದಲ್ಲಿ ಏರುಮುಖ ಹೊಸದಿಲ್ಲಿ: ಭಾರತದ ದೇಶೀಯ ವಿಮಾನಗಳ ಪ್ರಯಾಣಿಕರ ಸಂಖ್ಯೆ ಕಳೆದ ವರ್ಷದ ನವೆಂಬರ್‌ನಲ್ಲಿ ಶೇ.25.1ರಷ್ಟು ಏರಿಕೆಯಾಗಿದೆ. ಅಂತಾರಾಷ್ಟ್ರೀಯ ವಿಮಾನಯಾನ ಸಂಘಟನೆ(ಐಎಟಿಎ)...

View Article


ಅಲ್ಪ ಪ್ರೀಮಿಯಂನಲ್ಲಿ ನೂತನ ಬೆಳೆ ವಿಮೆ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು * ಮುಂಬರುವ ಜೂನ್‌ನಿಂದ ಯೋಜನೆ ಜಾರಿ * ಆಹಾರ ಧಾನ್ಯ ಬೆಳೆಗೆ ಶೇ.2, ತೋಟಗಾರಿಕೆ ಬೆಳೆಗೆ ಶೇ.5 ಪ್ರೀಮಿಯಂ ವೆಚ್ಚ * ಸರಕಾರದ ಬೊಕ್ಕಸಕ್ಕೆ ವಾರ್ಷಿಕ 8,800 ಕೋಟಿ ರೂ. ವೆಚ್ಚ *...

View Article

ಪಿಪಿಎಫ್, ಎನ್‌ಎಸ್‌ಸಿ ಬಡ್ಡಿ ದರ ಇಳಿಕೆ ಸನ್ನಿಹಿತ

* ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿ ಉನ್ನತ ಮಟ್ಟದಲ್ಲಿ ಮುಂದುವರಿಯುವ ನಿರೀಕ್ಷೆ * ಮುಂದಿನ ಕೆಲ ದಿನಗಳಲ್ಲಿ ಬಡ್ಡಿ ದರ ಇಳಿಕೆ ಸಂಭವ ಹೊಸದಿಲ್ಲಿ: ಸರಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಮುಂಬರುವ ಕೆಲ...

View Article

ಸ್ಟಾರ್ಟಪ್‌ಗಳಿಗೆ ಪ್ರತ್ಯೇಕ ಶಾಖೆ ತೆರೆದ ಎಸ್‌ಬಿಐ

ಬೆಂಗಳೂರು: ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿಯೇ ಮೊದಲ ಬಾರಿಗೆ ಸ್ಟಾರ್ಟಪ್‌ಗಳಿಗೆ ಮೀಸಲಾಗಿರುವ ಶಾಖೆಯನ್ನು ಬೆಂಗಳೂರಿನಲ್ಲಿ ಗುರುವಾರ ಆರಂಭಿಸಿದೆ. ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಈ ನೂತನ ' ಎಸ್‌ಬಿಐ...

View Article


ಜ.18ರಿಂದ ಚಿನ್ನದ ಬಾಂಡ್ ಯೋಜನೆ ಶುರು

ಹೊಸದಿಲ್ಲಿ : ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಚಿನ್ನದ ನಗದೀಕರಣ ಬಾಂಡ್ ಯೋಜನೆಯ ಎರಡನೇ ಹಂತವು ಜ.18ರಂದು ಆರಂಭವಾಗಲಿದೆ. ದೇಶದ ದೇವಸ್ಥಾನ ಮತ್ತು ಮನೆಗಳಲ್ಲಿ ವ್ಯರ್ಥವಾಗಿ ಬಿದ್ದಿರುವ ಚಿನ್ನವನ್ನು ಬಳಸಿಕೊಳ್ಳುವ ಉದ್ದೇಶದಿಂದ ಸರಕಾರವು...

View Article

10,000 ಎಲ್‌ಪಿಜಿ ವಿತರಕರ ನೇಮಕ

ಹೊಸದಿಲ್ಲಿ: ಪ್ರಸಕ್ತ ವರ್ಷ 10,000 ಎಲ್‌ಪಿಜಿ ವಿತರಕರನ್ನು ಇಂಧನ ಕಂಪನಿಗಳು ನೇಮಕ ಮಾಡಲಿವೆ. ಸೌದೆ ಮತ್ತು ಕಲ್ಲಿದ್ದಲು ಬಳಸಿ ಅಡುಗೆ ಮಾಡುವುದನ್ನು ತಪ್ಪಿಸಿ, ದೇಶದ ಎಲ್ಲರಿಗೂ ಎಲ್‌ಪಿಜಿ ಮುಟ್ಟಿಸಲು ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಇಂಧನ...

View Article

3.1 ಕೋಟಿ ಡಾಲರ್ ದೇಣಿಗೆ ನೀಡಿದ ಫೇಸ್‌ಬುಕ್ ಸಿಇಒ

3.1 ಕೋಟಿ ಡಾಲರ್ ದೇಣಿಗೆ ಫೇಸ್‌ಬುಕ್ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್‌ರಿಂದ ನ್ಯೂಯಾರ್ಕ್ : ಫೇಸ್‌ಬುಕ್ ಸಿಇಒ ಜುಕರ್‌ಬರ್ಗ್ ಮತ್ತು ಅವರ ಪತ್ನಿಯು ತಮ್ಮ ಶೇ.99ರಷ್ಟು ಷೇರುಗಳನ್ನು ದೇಣಿಗೆ ನೀಡುವುದಾಗಿ ಕಳೆದ ಡಿಸೆಂಬರ್‌ನಲ್ಲಿ ಘೋಷಿಸಿದ್ದರು....

View Article


ಇ-ವೀಸಾದಿಂದ ಪ್ರವಾಸಿಗರ ವೃದ್ಧಿ

ಭಾರತಕ್ಕ ಬಂದ ವಿದೇಶಿ ಪ್ರವಾಸಿಗಳ ಸಂಖ್ಯೆ ಸಾವಿರಪಟ್ಟು ಹೆಚ್ಚಳ ಹೊಸದಿಲ್ಲಿ: ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ವಿದೇಶಿ ಪ್ರವಾಸಿಗರಿಗೆ ನೆರವಾಗುವಂತೆ ಇ-ವೀಸಾ ವ್ಯವಸ್ಥೆ ಜಾರಿಗೊಳಿಸಿದ್ದು, ಇದು ಶೇ.1040.4ರಷ್ಟು ಪ್ರಗತಿ...

View Article


ಇನ್ನು 4 ವರ್ಷಕ್ಕೆ ಚಿಲ್ಲರೆ ಮಾರುಕಟ್ಟೆ ದುಪ್ಪಟ್ಟು ವಿಸ್ತರಣೆ

ಹೊಸದಿಲ್ಲಿ: ಇನ್ನು ನಾಲ್ಕು ವರ್ಷಕ್ಕೆ ಅಂದರೆ, 2020ರ ಹೊತ್ತಿಗೆ ಭಾರತದ ಚಿಲ್ಲರೆ ಮಾರುಕಟ್ಟೆ ಎರಡು ಪಟ್ಟು ಬೆಳೆಯಲಿದೆ. ಮಾರುಕಟ್ಟೆಯು 1,100ರಿಂದ 1,200 ಶತಕೋಟಿ ಡಾಲರ್‌ಗೆ ವೃದ್ಧಿಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತದಲ್ಲಿನ...

View Article

ಶಂಕರ್ ಕನಸಿನ ಕಲರವ

ಹಲವು ಕಾರಣಗಳಿಂದಾಗಿ ಶಂಕರ್ ನಿರ್ದೇಶನದ ನಾಗರಕಟ್ಟೆ ಚಿತ್ರವು ಕುತೂಹಲ ಮೂಡಿಸಿದೆ. 18ನೇ ಕ್ರಾಸ್ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕರು, ಮತ್ತೊಂದು ಹೊಸ ಕತೆಯೊಂದಿಗೆ ಮುಖಾಮುಖಿ ಆಗಿದ್ದಾರೆ. ಹೀಗಾಗಿ ನಾಗರಕಟ್ಟೆಯು ನಿರೀಕ್ಷೆಯ...

View Article

ಬಸ್ ಪಯಣದಲ್ಲಿ ನಂಬಿಕೆಯ ಸಂಘರ್ಷ

* ಪದ್ಮಾ ಶಿವಮೊಗ್ಗ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಲಾಸ್ಟ್ ಬಸ್ ಚಿತ್ರದಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯ, ನಿಗೂಢತೆ, ಭಯ, ಅಗೋಚರ ಶಕ್ತಿಯನ್ನು ಚಿತ್ರಿಸಲಾಗಿದೆ. ಲಾಸ್ಟ್ ಬಸ್ ಕಾಡಿನ ಮಧ್ಯೆ ಕತ್ತಲನ್ನು ಸೀಳಿಕೊಂಡು...

View Article

ಸದ್ಯಕ್ಕಿಲ್ಲ ವೆಂಕಟ್ ಚಿತ್ರ

ಜನವರಿ ಮೊದಲ ವಾರದಲ್ಲೇ ಪೊರ್ಕಿ ಹುಚ್ಚ ವೆಂಕಟ್ ಚಿತ್ರದ ಶೂಟಿಂಗ್ ಎಂದಿದ್ದ ವೆಂಕಟ್, ಮಾತಿಗೆ ತಪ್ಪಿದ್ದಾರೆ. ಈ ಸಿನಿಮಾ ಸದ್ಯ ಸೆಟ್ಟೇರುವುದೇ ಅನುಮಾನ ಎನ್ನುವ ಮಾತು ಕೇಳಿಬರುತ್ತಿದೆ. ಕಾರಣ, ಈ ಚಿತ್ರಕ್ಕಿಂತ ಮುಂಚೆ ಎಸ್.ನಾರಾಯಣ್...

View Article


ವಿಷ್ಣು ನೆನಪಿನ ಹಾಡು

ವಿಷ್ಣುವರ್ಧನ್ ಅವರು ನಮ್ಮಿಂದ ದೂರವಾಗಿದ್ದರೂ, ನಾನಾ ರೂಪದಲ್ಲಿ ಅವರು ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ಅಲ್ಲದೇ ಸಿನಿಮಾ ರಂಗದಿಂದಲೂ ಅವರನ್ನು ನೆನಪಿಸಿಕೊಳ್ಳುವ ಅನೇಕ ಕೆಲಸಗಳು ನಡೆಯುತ್ತಲೇ ಇವೆ. ಅದಕ್ಕೆ ಹೊಸ ಸೇರ್ಪಡೆ ಹುಲಿದುರ್ಗಾ...

View Article

ಮೇಘನಾ ಸ್ಪೆಷಲ್ ಕಾಸ್ಟ್ಯೂಮ್

ಮೇಘನಾ ರಾಜ್ ಭುಜಂಗ ಸಿನಿಮಾದಲ್ಲಿ ಸ್ಪೆಷಲ್ ಕಾಸ್ಟ್ಯೂಮ್ ಧರಿಸಿದ್ದಾರೆ. ಹಾಡೊಂದರ ಸನ್ನಿವೇಶಕ್ಕಾಗಿ ಅವರು ಜಾನಪದ ಹಿನ್ನೆಲೆಯ ಕಲರ್‌ಫುಲ್ ಕಾಸ್ಟ್ಯೂಮ್ ಹಾಕಿದ್ದಾರೆ. ಇದು ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ...

View Article


ಶಿವಣ್ಣನ ಹೊಸ ಚಿತ್ರಕ್ಕೆ ಮುಹೂರ್ತ

ಸದ್ದಿಲ್ಲದೇ ಸ್ಯಾಂಡಲ್‌ವುಡ್‌ನಲ್ಲಿ ಎರಡು ಚಿತ್ರಗಳಿಗೆ ಮುಹೂರ್ತವಾಗಿದೆ. ಒಂದು ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಚಿತ್ರವಾಗಿದ್ದರೆ, ಮತ್ತೊಂದು ಶಿವರಾಜ್‌ಕುಮಾರ್ ನಟನೆಯ ಸಿನಿಮಾ. ಈ ಎರಡೂ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವುದು ಜಯಣ್ಣ...

View Article

ಡಬ್ಬಲ್ ಖುಷಿಯಲ್ಲಿ ಗುರು

ಫಸ್ಟ್ ರಾಂಕ್ ರಾಜು ಖ್ಯಾತಿಯ ಗುರುನಂದನ್ ಡಬ್ಬಲ್ ಖುಷಿಯಲ್ಲಿದ್ದಾರೆ. ಈ ಚಿತ್ರವು ಐವತ್ತು ದಿನ ಪೂರೈಸುತ್ತಿದೆ. ಜತೆಗೆ ಇದೇ ಟೀಮ್‌ನ ಮತ್ತೊಂದು ಸಿನಿಮಾ ಅನೌನ್ಸ್ ಆಗುತ್ತಿದೆ. ವಿದ್ಯಾರ್ಥಿಗಳ ಡಾರ್ಲಿಂಗ್ ಆಗಿರುವ ಫಸ್ಟ್ ರ‌್ಯಾಂಕ್ ರಾಜು...

View Article


ಸ್ಯಾಂಡಲ್‌ವುಡ್‌ಗೆ ಹೊಸ ಚಾಂದಿನಿ ಎಂಟ್ರಿ

ಕನ್ನಡ ಚಿತ್ರೋದ್ಯಮದಲ್ಲಿ ಈಗಾಗಲೇ ಒಬ್ಬರು ಚಾಂದಿನಿ ಇದ್ದಾರೆ. ಈಗ ಮತ್ತೊಬ್ಬ ಚಾಂದಿನಿಯ ಪ್ರವೇಶ ಆಗಿದೆ. ಇವರು ಮಲೆಯಾಳಿ ಮೂಲದ ನಟಿ ಅನ್ನುವುದು ವಿಶೇಷ. -ಪದ್ಮಾ ಶಿವಮೊಗ್ಗ ಉಪೇಂದ್ರ ಮುಖ್ಯ ಭೂಮಿಕೆಯ ಚಿತ್ರದ ಮೂಲಕ ಒಬ್ಬರು ಚಾಂದಿನಿ...

View Article

ಮೂಕಿ ಅಲ್ಲ ಟಾಕಿ ಪುಷ್ಪಕ ವಿಮಾನ

ಕಮಲ್ ಹಾಸನ್ ನಟನೆಯ ಪುಷ್ಕಕ ವಿಮಾನ ಬಿಡುಗಡೆಯಾಗಿ 29 ವರ್ಷ ಆಗಿದೆ. ಈಗ ಅದೇ ಹೆಸರಿನ ಸಿನಿಮಾವೊಂದು ಕನ್ನಡದಲ್ಲಿ ಮೂಡಿ ಬರುತ್ತಿದೆ. ಕಮಲ್ ನೆಚ್ಚಿನ ಗೆಳೆಯ ರಮೇಶ್ ಅರವಿಂದ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. - ಶರಣು ಹುಲ್ಲೂರು...

View Article

ಬೂಟಿನೊಂದಿಗೆ ದೇಗುಲ ಪ್ರವೇಶ: ಶಾರೂಖ್‌, ಸಲ್ಮಾನ್‌ ವಿರುದ್ಧ ಅರ್ಜಿ

ಮುಂಬಯಿ: ಕಾಳಿ ದೇವಸ್ಥಾನಕ್ಕೆ ತಮ್ಮ ಬೂಟಿನ ಸಹಿತ ಪ್ರವೇಶಿಸಿದ್ದ ಬಾಲಿವುಡ್‌ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್‌ಗೆ ಇದೀಗ ಸಂಕಟ ಶುರುವಾಗಿದೆ. ಉಭಯ ನಟರು ತಮ್ಮ ಪಾದರಕ್ಷೆಗಳ ಸಹಿತ ದೇಗುಲ ಪ್ರವೇಶಿದ್ದು ಒಂದು ತಿಂಗಳ ಹಿಂದೆ ಟಿವಿ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>