Quantcast
Channel: VijayKarnataka
Browsing all 6795 articles
Browse latest View live

ಕಾಂಗ್ರೆಸ್ ಸಂಸದರು ಸ್ವಾರ್ಥಿಗಳು: ಸ್ಪೀಕರ್ ಕೆಂಡ

ಹೊಸದಿಲ್ಲಿ: 'ಸಂಸತ್ ಕಲಾಪಕ್ಕೆ ನಿರಂತರ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಸಂಸದರಿಗೆ ರಾಷ್ಟ್ರೀಯ ಹಿತಾಸಕ್ತಿ ಬಗ್ಗೆ ಕಾಳಜಿಯೇ ಇಲ್ಲ. ಅವರು ಪರಮಸ್ವಾರ್ಥಿಗಳು,' ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಕೆಂಡ ಕಾರಿದ್ದಾರೆ. ಡಿಡಿಸಿಎ ಹಗರಣ...

View Article


ಕೀರ್ತಿ ಆಜಾದ್‌ಗೆ ಇಂದು ಶೋಕಾಸ್ ನೋಟಿಸ್?

ಹೊಸದಿಲ್ಲಿ: ಡಿಡಿಸಿಎ ಹಗರಣ ಸಂಬಂಧ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಕಠಿಣ ವಾಗ್ದಾಳಿ ನಡೆಸುತ್ತಿರುವ ಸಂಸದ ಕೀರ್ತಿ ಆಜಾದ್ ಅವರಿಗೆ ಬಿಜೆಪಿ ವರಿಷ್ಠ ಮಂಡಳಿ ಬುಧವಾರ ಸಂಜೆ ಶೋಕಾಸ್ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಮಂಗಳವಾರ ಬೆಳಗ್ಗೆ...

View Article


ಜೇಟ್ಲಿ ಕಳಂಕ ಮುಕ್ತರಾಗಿ ಹೊರ ಹೊಮ್ಮುವರು: ಮೋದಿ

ಹೊಸದಿಲ್ಲಿ: ಡಿಡಿಸಿಎ ವಿವಾದದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಳಂಕಮುಕ್ತರಾಗಿ ಹೊರ ಹೊಮ್ಮುವರು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಜೇಟ್ಲಿ ಅವರ ಬೆಂಬಲಕ್ಕೆ ಧಾವಿಸಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ...

View Article

ಪ್ರಧಾನಿ ರಷ್ಯಾ ಭೇಟಿ ಇಂದಿನಿಂದ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಷ್ಯಾಗೆ ಎರಡು ದಿನಗಳ ಭೇಟಿ ನೀಡುತ್ತಿದ್ದು, ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಣುಶಕ್ತಿ, ಹೈಡ್ರೊಕಾರ್ಬನ್, ರಕ್ಷಣೆ, ವ್ಯಾಪಾರ...

View Article

ಬಾಲ ನ್ಯಾಯಿಕ ತಿದ್ದುಪಡಿ ವಿಧೇಯಕದ ಮುಖ್ಯಾಂಶಗಳು

ಹೊಸದಿಲ್ಲಿ: ಬಾಲ ನ್ಯಾಯಿಕ ತಿದ್ದುಪಡಿ ವಿಧೇಯಕ ಒಳಗೊಂಡಿರುವ ಪ್ರಮುಖ ಅಂಶಗಳು ಹೀಗಿವೆ, 1. 16 ವರ್ಷದ ಮಕ್ಕಳು ಅಪರಾಧ ಎಸಗಿದರೆ ಜೈಲಿಗೆ ಹೋಗಲೇಬೇಕು ಎಂಬುದು ಬಾಲ ನ್ಯಾಯಿಕ ತಿದ್ದುಪಡಿ ವಿಧೇಯಕದ ಉದ್ದೇಶವಲ್ಲ. 2.ಅಪ್ರಾಪ್ತ ವಯಸ್ಕರು ಪಾತಕ...

View Article


ರಾಜ್ಯದ ಟೆಕ್ಕಿಯನ್ನು ಕೂಡಿಹಾಕಿ ಹಿಂಸಿಸಿದ ಮಾಜಿ ಪ್ರಿಯಕರ

ಹೈದರಾಬಾದ್: ಉತ್ತರಪ್ರದೇಶದ ಟೆಕ್ಕಿಯೊಬ್ಬ ತನ್ನ ಮಾಜಿ ಪ್ರಿಯತಮೆಯಾಗಿದ್ದ ಕರ್ನಾಟಕದ ಯುವತಿಯನ್ನು ಅಪಹರಿಸಿ ತನ್ನ ಫ್ಲ್ಯಾಟ್‌ನಲ್ಲಿ ಐದು ದಿನಗಳ ಕಾಲ ಬಂಧಿಸಿಟ್ಟು ಲೈಂಗಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ...

View Article

ಬಸ್ ಚಾಲಕನ ಮಂಪರಿನ ಬೆಲೆ 400 ಕೋಟಿ !

ವಿಮಾನದ ಎಂಜಿನ್‌ಗೆ ಬಸ್ ಡಿಕ್ಕಿ ಕೋಲ್ಕೊತಾ ವಿಮಾನ ನಿಲ್ದಾಣದಲ್ಲಿ ಘಟನೆ * ಅಪಘಾತ ಸಂಭವಿಸಿದ ವೇಳೆ ವಿಮಾನ, ಬಸ್‌ನಲ್ಲಿ ಪ್ರಯಾಣಿಕರಿರಲಿಲ್ಲ * ಅಸ್ಸಾಂನ ಸಿಲ್ಚಾರ್‌ಗೆ ತೆರಳಲು ಸಿದ್ಧಗೊಳ್ಳುತ್ತಿದ್ದ ಏರ್ ಇಂಡಿಯಾ ವಿಮಾನ * ತಾನು...

View Article

ಇದು ಕಾಸ್ಟ್ಲಿ ಕ್ರ್ಯಾಷ್

ಕೋಲ್ಕತ್ತಾ: ಜೆಟ್ ಏರ್‌ವೇಸ್‌ನ ರಾತ್ರಿ ಪಾಳಿಯ ಚಾಲಕ ನಿದ್ದೆಯ ಮಂಪರಿನಲ್ಲಿ ಬಸ್ ಓಡಿಸಿದ ಪರಿಣಾಮ, ನಿಲ್ಲಿಸಿದ್ದ ಏರ್ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದು, ಸುಮಾರು 400 ಕೋಟಿ ರೂ. ನಷ್ಟ ಸಂಭವಿಸಿದ ಘಟನೆ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ...

View Article


ಬಾಲಾಪರಾಧಿ ವಿಧೇಯಕ: ಸೋನಿಯಾ, ಅಮಿತ್‌ಗೆ ಪತ್ರ

ನವದೆಹಲಿ: ಬಾಲಾಪರಾಧಿ ವಿಧೇಯಕ ಕಾನೂನಿನ ಬಿಲ್‌ನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಅಂಗೀಕಾರ ಮಾಡುವಂತೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ...

View Article


ಪೊಲೀಸರ ಗುಂಡಿಗೆ ಮಾನಸಿಕ ಅಸ್ವಸ್ಥ ಟೆಕ್ಕಿ ಬಲಿ

ಹೈದರಾಬಾದ್‌: ಐಎಎಸ್ ಪರೀಕ್ಷೆ ಪಾಸ್ ಆಗದ ಕಾರಣ ಕಾರಣ ಮಾನಸಿಕವಾಗಿ ನೊಂದಿದ್ದ ಬೆಂಗಳೂರಿನ ಟೆಕ್ಕಿಯೊಬ್ಬ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಹೈದರಾಬಾದ್‌ನ ಕರೀಂ ನಗರದಲ್ಲಿ ಮಂಗಳವಾರ ಈ ದುರ್ಘಟನೆ ಜರುಗಿದೆ. ಪರೀಕ್ಷೆ ಫಲಿತಾಂಶ...

View Article

ಸಿನಿಮಾ ಕೆಲಸದಲ್ಲಿ ಯಶ್ ಮೂಗು ತೂರಿಸಲ್ಲ

ಸಂಭಾಷಣೆಯಿಂದಲೇ ಹೆಸರು ಮಾಡಿದ್ದ ಮಂಜು ಮಾಂಡವ್ಯ, 'ಮಾಸ್ಟರ್ ಪೀಸ್' ಮೂಲಕ ನಿರ್ದೇಶಕರಾಗಿದ್ದಾರೆ. ಇದೇ ವಾರ ಈ ಚಿತ್ರ ಬಿಡುಗಡೆಯಾಗಲಿದ್ದು, ಸಿನಿಮಾ ಕುರಿತು ಅವರು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದು ಇಲ್ಲಿದೆ. ಪದ್ಮಾ ಶಿವಮೊಗ್ಗ * ಮಾಸ್ಟರ್...

View Article

ತನಿಷ್ಕಾ ಕನ್ನಡ ಪ್ರೇಮ

ತನಿಷ್ಕಾ ಕಪೂರ್ ತಮ್ಮ ಸಿನಿಮಾ ಹಿಟ್ ಆದ ಹಿನ್ನೆಲೆಯಲ್ಲಿ ಸಂತಸದಿಂದಿದ್ದಾರೆ. ಮುಂಬರುವ ಹೊಸ ವರ್ಷಕ್ಕೆ ಹೊಸ ರೆಸಲ್ಯೂಷನ್ ಪಟ್ಟಿ ಮಾಡಿಕೊಂಡಿದ್ದಾರೆ. ಆ ಪಟ್ಟಿಯ ಮೊದಲ ಲಿಸ್ಟ್‌ನಲ್ಲಿರುವುದು ಸ್ಪಷ್ಟವಾಗಿ ಕನ್ನಡ ಮಾತನಾಡಲು ಕಲಿಯುವುದು....

View Article

ಸಿನಿಮಾರಂಗವನ್ನು ಕಾರ್ಪೋರೇಟ್ ರೀತಿ ನೋಡಲಿ

ಯಶ್ ನಟನೆಯ ಮಾಸ್ಟರ್‌ಪೀಸ್ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲ, ಹೊರರಾಜ್ಯದಲ್ಲೂ ಹವಾ ಕ್ರಿಯೇಟ್ ಮಾಡಿದೆ. ಬಹುಕೋಟಿಯಲ್ಲಿ ನಿರ್ಮಾಣ ಆಗಿರುವ ಚಿತ್ರಕ್ಕೆ ವಿಜಯ್ ಕಿರಗಂದೂರು ನಿರ್ಮಾಪಕ. ತಮ್ಮ ಕನಸಿನ ಸಿನಿಮಾದ ಬಗ್ಗೆ ಅವರಾಡಿದ ಮಾತುಗಳು...

View Article


ಮೇಘನಾ Love Story

- ಶರಣು ಹುಲ್ಲೂರು ಚಾರ್‌ಮಿನಾರ್ ಚೆಲುವೆ ಮೇಘನಾ ಗಾಂವ್ಕರ್ ಸದ್ಯ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಅವರೀಗ ಮುಂಬಯಿ ಯೂನಿವರ್ಸಿಟಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಜತೆಗೆ...

View Article

ಸ್ಯಾಂಡಲ್‌ವುಡ್‌ನ ನವ ತಾರೆಯರು

ಕನ್ನಡ ಸಿನಿ ರಂಗಕ್ಕೆ ಹೊಸ ಕಲಾವಿದರ ಸೇರ್ಪಡೆ ಆಗುತ್ತಲೇ ಇದೆ. ಬಿ.ಸುರೇಶ ನಿರ್ದೇಶನದ ದೇವರ ನಾಡಲ್ಲಿ ಚಿತ್ರದ ಮೂಲಕ ಇನ್ನಿಬ್ಬರು ನಟರು ಸ್ಯಾಂಡಲ್‌ವುಡ್‌ಗೆ ಪರಿಚಯ ಆಗುತ್ತಿದ್ದಾರೆ. ವಿಶೇಷತೆ ಅಂದರೆ, ಅವರಿಬ್ಬರೂ ಜನಪ್ರಿಯ ಕಲಾವಿದರ ಮಕ್ಕಳು...

View Article


ಆಸ್ಕರ್ ಪ್ರಶಸ್ತಿ ಬಂದರೆ ಮೊಮ್ಮಗಳಿಗೆ ಅರ್ಪಣೆ

ಬಹುಭಾಷಾ ನಟ ಸಾಯಿಕುಮಾರ್ ಇದೀಗ ಸಂಭ್ರಮಪಡಲು ಹಲವು ಕಾರಣಗಳಿವೆ. ವೈಯಕ್ತಿಕ ಬದುಕಿನಲ್ಲಿ ಇತ್ತೀಚೆಗಷ್ಟೇ ಅವರು ತಾತನಾಗಿ ಬಡ್ತಿ ಹೊಂದಿದ್ದಾರೆ! ಈ ಖುಷಿಯಲ್ಲಿರುವ ನಟನಿಗೆ ವೃತ್ತಿ ಜೀವನದಲ್ಲೂ ಒಂದು ತಿರುವು ಸಿಕ್ಕಿರುವುದು ವಿಶೇಷ. ತಾವು...

View Article

ಆಸ್ಕರ್ ಪ್ರಶಸ್ತಿ ಗ್ರೇಟ್ ಅಲ್ಲ

ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆಸ್ಕರ್ ಪ್ರಶಸ್ತಿ ಗ್ರೇಟ್ ಅಲ್ಲ ಎಂದು ಹೇಳಿದ್ದಾರೆ. ಲಗಾನ್ ಚಿತ್ರ ಆಸ್ಕರ್ ಪ್ರವೇಶಿಸಲು 9 ಕೋಟಿ ರೂ. ಖರ್ಚು ಮಾಡಬೇಕಾಯ್ತಂತೆ ಎಂದಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ...

View Article


ಇಬ್ಬರ ಕಾಂಬಿನೇಷನ್‌ನಲ್ಲಿ ನಗೆಯ ಮೋಡಿ

ಶ್ರೀನಿವಾಸ ರಾಜು ನಿರ್ದೇಶನದ 'ಕತೆ, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ' ಚಿತ್ರದಲ್ಲಿ ಮೊದಲ ಬಾರಿಗೆ ನಟ ಕೋಮಲ್ ಮತ್ತು ರವಿಶಂಕರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್‌ನಲ್ಲಿ ಕಾಮಿಡಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಲಿದೆ...

View Article

ದಿಗಂತ್ ಜೊತೆ ವೆಂಕಟ್

ದಿಗಂತ್ ನಟನೆಯ ಪರಪಂಚ ಚಿತ್ರಕ್ಕಾಗಿ ಹುಚ್ಚ ವೆಂಕಟ್ ಹಾಡಿದ್ದು ಹಳೆ ಸುದ್ದಿ. ಈಗ ಅದೇ ಹಾಡಿನಲ್ಲೇ ವೆಂಕಟ್ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಈ ಹಾಡಿನ ಚಿತ್ರೀಕರಣ ನಡೆದದ್ದು. ಅದು ತತ್ವಪದದಂತೆ ಮೂಡಿ ಬಂದಿದೆ. 'ಹಾಡಿಗ ಸಾಲುಗಳೇ...

View Article

ಯಶ್ ವರ್ಸ್‌ಸ್ ಅಪಪ್ರಚಾರ

ಯಶ್ ಅಭಿನಯದ ಮಾಸ್ಟರ್ ಪೀಸ್ ಇಂದು ತೆರೆಗೆ ಬರುತ್ತಿದೆ. ಗಾಡ್ ಫಾದರ್ ಇಲ್ಲದೇ ಚಿತ್ರರಂಗದ ರಾಕಿಂಗ್ ಸ್ಟಾರ್ ಆಗಿರುವ ಇವರ ವಿರುದ್ಧ ಸೋಶಿಯಲ್ ನೆಟ್‌ವರ್ಕ್ ಸೈಟ್‌ಗಳಲ್ಲಿ ಅಪಪ್ರಚಾರ ನಡೆಯುತ್ತಿದೆ. ಈ ನಟ ಪದೇ ಪದೇ ಟಾರ್ಗೆಟ್ ಆಗುತ್ತಿರುವುದು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>