ಆಪ್ತವೆನಿಸುವ ಫುಟ್ಪಾತ್
ಕನ್ನಡ : ಕೇರಾಫ್ ಫುಟ್ಪಾತ್ -ಶರಣು ಹುಲ್ಲೂರು ಅತೀ ಚಿಕ್ಕ ವಯಸ್ಸಿನ ನಿರ್ದೇಶಕ ಅನ್ನುವ ಕಾರಣಕ್ಕೆ ಒಂಬತ್ತು ವರ್ಷಗಳ ಹಿಂದೆ ತೆರೆಕಂಡ 'ಕೇರಾಫ್ ಫುಟ್ಪಾತ್' ಚಿತ್ರ ಕುತೂಹಲ ಮೂಡಿಸಿತ್ತು. ಈಗ ಅದೇ ಶೀರ್ಷಿಕೆ ಹೊತ್ತು ತೆರೆಕಂಡ ಚಿತ್ರ ಕೂಡ...
View Articleರಥಾವರ ಚಿತ್ರದ ಪ್ರಯಾಣ ಸುಖಕರ
ಚಿತ್ರ : ರಥಾವರ -ಎಚ್.ಮಹೇಶ್ ಬಹು ನಿರೀಕ್ಷೆಯ ರಥಾವರ ಚಿತ್ರ ಪ್ರೇಕ್ಷಕನ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ವಾಲಿಟಿ ವಿಚಾರದಲ್ಲಿ ಉಗ್ರಂ ಚಿತ್ರದ ಸೀಕ್ವೆಲ್ನಂತೆ ಕಂಡು ಬಂದರೂ ರಥಾವರ ಮಾಸ್ ಪ್ರೇಕ್ಷಕರನ್ನು ಖುಷಿ...
View Articleಮಿಂಚಾಗಿ ನೀ ಬರಲು : ಮಿಂಚಾಗಿ ಬಂದ ಡ್ರೀಮ್ ಮೆಷಿನ್
ಚಿತ್ರ: ಮಿಂಚಾಗಿ ನೀ ಬರಲು (ಕನ್ನಡ) -ಪದ್ಮಾ ಶಿವಮೊಗ್ಗ ಇಂಗ್ಲಿಷ್ನಲ್ಲಿ ಎಚ್.ಜಿ. ವೇಲ್ಸ್ ಬರೆದ ಕಾದಂಬರಿ ಟೈಮ್ ಮೆಷಿನ್. ಇದನ್ನು ಕನ್ನಡಕ್ಕೆ ಡಾ. ಪಿ. ಪುಟ್ಟಸ್ವಾಮಿ ಅನುವಾದ ಮಾಡಿದ್ದಾರೆ. ಈ ಕತೆಯನ್ನೇ ಅನುಸರಿಸಿ ತೆರೆಗೆ ಬಂದಿರುವ ಚಿತ್ರ...
View Article'ಸಿಗರೇಟ್' ಸೇವನೆ ಹಾನಿಕಾರಕ
ಕನ್ನಡ ಚಿತ್ರ * ಶರಣು ಹುಲ್ಲೂರು ನೀವು ಯಾವುದೇ ಥಿಯೇಟರ್ಗೆ ಹೋಗಿ, ಸಿನಿಮಾ ಶುರುವಾಗುವುದಕ್ಕಿಂತ ಮುಂಚೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತು ಇದ್ದೇ ಇರುತ್ತದೆ. ಅದರಲ್ಲೂ ಪ್ರತಿ ಪ್ರೇಕ್ಷಕನಿಗೂ ಸಿಗರೇಟ್ನಿಂದಾಗಿ ಮುಖೇಶ್ ಏನಾದ...
View Articleಬೆಂಗಾಲ್ ಟೈಗರ್: ಸೇಮ್ ಓಲ್ಡ್ ಬೋರಿಂಗ್ ಟೈಗರ್
* ಎಚ್. ಮಹೇಶ್ ರವಿತೇಜಾ ಸಿನಿಮಾಗಳಲ್ಲಿ ಪಂಚಿಂಗ್ ಡೈಲಾಗ್, ಪವರ್ಫುಲ್ ಫೈಟ್ಸ್, ಗ್ಲಾಮರ್ ನಾಯಕಿ, ಕಿಲ ಕಿಲ ಎಂದು ನಗಿಸಲು ಒಂದಷ್ಟು ಕಾಮಿಡಿಯನ್ಸ್ ಇರುತ್ತಾರೆ. ಇದು ರವಿತೇಜಾ ಫಾರ್ಮುಲಾ. ಬಹು ನಿರೀಕ್ಷೆಯ ಬೆಂಗಾಲಿ ಟೈಗರ್ ಚಿತ್ರ ಕೂಡ ಅದೇ...
View Articleಜಾತ್ರೆ: ಕನಸುಗಳು ಬಿಕರಿಗಿವೆ!
ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ಹಳ್ಳಿ ಜಾತ್ರೆಗಳ ಸಂಭ್ರಮವನ್ನೊಮ್ಮೆ ನೆನಪು ಮಾಡಿಕೊಳ್ಳಿ. ಬಣ್ಣದ ಪೇಪರಿನಿಂದ ಸಿಂಗರಿಸಿದ ಎತ್ತಿನ ಗಾಡಿ, ಕೊಂಬುಗಳಿಗೆ ಬಣ್ಣ ಹಚ್ಚಿಸಿಕೊಂಡ ಎತ್ತುಗಳು, ಹೊಸ ಬಟ್ಟೆ ತೊಟ್ಟ ಪುಟಾಣಿ ಮಕ್ಕಳು, ಜಾತ್ರೆಯಲ್ಲಿ...
View Articleಶಾರ್ಪ್ ಶೂಟರ್: ಹುಸಿಯಾಗದ ಶಾರ್ಪ್ ಶೂಟರ್ ಗುರಿ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಳೆದ ವಾರವಷ್ಟೇ ಮಿಂಚಾಗಿ ಬಂದಿದ್ದ ನಟ ದಿಗಂತ್ ಈ ವಾರ ಶಾರ್ಪ್ ಶೂಟರ್ ಆಗಿ ನಿಂತಿದ್ದಾರೆ. ಮಿಂಚಾಗಿ ನೀ ಬರಲು ಚಿತ್ರದ ಜೈ ಈ ಚಿತ್ರದಲ್ಲಿ ಜೆಕೆ. ಗೌಸ್ ಪೀರ್ ನಿರ್ದೇಶನದ ಈ ಚಿತ್ರ ಮೇಕಿಂಗ್ನಿಂದ ಗಮನ...
View Articleಪ್ರೇಮ ಪಲ್ಲಕ್ಕಿ: ಪಲ್ಲಕ್ಕಿಯಲ್ಲಿ ಪ್ರೇಮ ಪ್ರಕರಣ
- ಶರಣು ಹುಲ್ಲೂರು ಬೆಳ್ಳಿತೆರೆಯ ಮೇಲೆ ಈಗಾಗಲೇ ಪ್ರೀತಿಯ ನಾನಾ ಮುಖಗಳು ಅನಾವರಣಗೊಂಡಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ಪ್ರೇಮ ಪಲ್ಲಕ್ಕಿ. ಈ ಸಿನಿಮಾದ ಕತೆಯಲ್ಲೂ ಕೂಡ ಪ್ರೇಮವಿದೆ. ಅಲ್ಲಿಬ್ಬರು ಪ್ರೇಮಿಗಳಿದ್ದಾರೆ. ಅವರನ್ನು ಅಗಲಿಸಲು ಖಳನೂ...
View Articleದಿಲ್ವಾಲೆ: ಫ್ಯಾಮಿಲಿ ದಿಲ್ ಕದ್ದ ದಿಲ್ವಾಲೆ
ಚಿತ್ರ : ದಿಲ್ವಾಲೆ - ಎಚ್. ಮಹೇಶ್ ನಿರ್ದೇಶಕ ರೋಹಿತ್ ಶೆಟ್ಟಿ ಚಿತ್ರಗಳು ಎಂದರೆ ಸಖತ್ ಕಾಮಿಡಿ, ಆಕ್ಷನ್ ಸೀನ್ಗಳು, ಒಂದಷ್ಟು ಲವ್ ಸೀನ್ಗಳಿರುತ್ತವೆ. ಮಾಸ್ ಪ್ರೇಕ್ಷಕರಿಗೆ ಬೇಕಾಗುವ ಮಸಾಲೆ ಅಂಶಗಳೂ ಚಿತ್ರದಲ್ಲಿರುತ್ತವೆ. ದಿಲ್ವಾಲೆ ಚಿತ್ರ...
View Articleಬಾಜಿರಾವ್ ಮಸ್ತಾನಿ: ಮನ ಮುಟ್ಟುವ ಬಾಜಿರಾವ್ ಲವ್ ಸ್ಟೋರಿ
ಚಿತ್ರ : ಬಾಜಿರಾವ್ ಮಸ್ತಾನಿ - ಎಚ್. ಮಹೇಶ್ ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳು ಅಂದರೇನೇ ಹಾಗೆ. ಬೃಹತ್ ಬಂಗಲೆ, ಎಂದೂ ನೋಡಿರದ ಡಿಸೈನಿಂಗ್ ಉಡುಪುಗಳು. ಮನ ಮುಟ್ಟುವ ಲವ್ ಸೀನ್ಗಳು ತುಂಬಿಕೊಂಡಿರುತ್ತವೆ. ಬಾಜಿರಾವ್ ಮಸ್ತಾನಿ ಚಿತ್ರದಲ್ಲೂ ಅದು...
View Articleತ್ರಿಸ್ಕಂದ ಜ್ಯೋತಿಷ್ಯದ ವೈಶಿಷ್ಟ್ಯ
ಜ್ಯೋತಿಷ್ಯಶಾಸ್ತ್ರದಲ್ಲಿ ತ್ರಿಸ್ಕಂದ ಜ್ಯೋತಿಷ್ಯವು ಅತಿ ಮಹತ್ವನ್ನು ಹೊಂದಿದೆ ಅದರ ವೈಶಿಷ್ಟ್ಯದ ವಿವರ ಇಲ್ಲಿದೆ. * ಪ್ರಕಾಶ್ ಬಾಬು ಕೆ.ಆರ್ ಜ್ಯೋತಿಷ್ಯಶಾಸ್ತ್ರದಲ್ಲಿ ಸಿದ್ಧಾಂತ, ಸಂಹಿತ ಹಾಗೂ ಹೋರಾ ಎಂಬ ಮೂರು ವಿಭಾಗಗಳಿವೆ. ಇದನ್ನು...
View Articleಬೆಂಗಳೂರಿನಲ್ಲಿ ಸಂಖ್ಯಾ ಜ್ಯೋತಿಷಿ ಸಂಜಯ್
ಭಾರತದ ಪ್ರಮುಖ ಅಸ್ಟ್ರೋ ಸಂಖ್ಯಾ ಜ್ಯೋತಿಷಿ ಸಂಜಯ್ ಬಿ ಜುಮ್ಮಾನಿ ಇದೀಗ ಬೆಂಗಳೂರಿನಲ್ಲಿದ್ದಾರೆ. ಡಿಸೆಂಬರ್ 9 ರವರೆಗೆ ಇವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಬಹುದು. ಅಂಬಾನಿಯಿಂದ ಮೂವರು ಖಾನ್ಗಳಿಗೆ ಇವರು ಸಲಹೆ ನೀಡಿದ್ದರಿಂದ ಅವರ ಗೌರವಕ್ಕೆ...
View Articleಎನರ್ಜಿ ಹೆಚ್ಚಿಸುವ ಕುಂಡಲಿನಿ ಯೋಗ
* ಪಿನಾಕಿ ದಾಸ್ ಇತ್ತೀಚೆಗೆ ಕುಂಡಲಿನಿ ಯೋಗವು ಅತಿ ಹೆಚ್ಚು ಮಹತ್ವ ಪಡೆಯುತ್ತಿದೆ. ದೇಹದ ಎನರ್ಜಿ ಹರಿವಿಗೆ ನೆರವಾಗುವ ಈ ಯೋಗಾಸನವನ್ನು ಕಲಿಯಲು ಜನರು ಕೂಡ ಮುಂದಾಗುತ್ತಿದ್ದಾರೆ. ಆರೋಗ್ಯವನ್ನು ಉತ್ತಮಮಟ್ಟಕ್ಕೆ ಒಯ್ಯುವ ಈ ಯೋಗಾಸನ ಮಾಡಿದರೆ...
View Articleಷಷ್ಠಿಯ ಹಿಂದಿನ ಭಾವ
ಶಿವ ಸುತ ಸುಬ್ರಹ್ಮಣ್ಯನಿಗೆ ಮುರುಗ, ಷಣ್ಮುಖ (ಆರು ಮುಖಗಳುಳ್ಳವನು), ಸ್ಕಂದ ಎಂಬಿತ್ಯಾದಿ ಹೆಸರು ಇವೆ. ಆತನೇ ದೋಷ ಪರಿಹಾರಕ ಸ್ವಾಮಿ ಎನ್ನುವ ನಂಬಿಕೆ ಹಲವರದ್ದು. ಸುಬ್ರಹ್ಮಣ್ಯನೆಂದರೆ ಕಣ್ಮುಂದೆ ಬರುವುದೇ ಸರ್ಪ, ನಾಗ. ಆ ಕಾರಣದಿಂದಲೇ ನಮಗೆ...
View Articleದಾರಿ ದೀಪ: ಭ್ರಮೆಯಿಂದ ಹೊರ ಬನ್ನಿ
*ರಾಶಿ ಪ್ರಕಾರ ಹೆಸರಿಟ್ಟರೆ ಅದೃಷ್ಟ ಎನ್ನುವರು. ಮಗಳಿಗೆ ಬದಲಾಯಿಸಬೇಕೆಂದು ನಿಮ್ಮಲ್ಲಿ ವಿವರ ಕಳಿಸಿದ್ದೇನೆ. - ಸಿ.ಮಂಜು, ಬಿಡದಿ ಜಗದಲ್ಲಿ ಪ್ರತಿಯೊಬ್ಬರಿಗೆ ಒಂದೊಂದು ಭ್ರಮೆ. ಹಲವರಿಗೆ ಶಾಸ್ತ್ರದ ಭ್ರಮೆ, ಹಲವರಿಗೆ ಶಸ್ತ್ರದ ಭ್ರಮೆ! ಸಮಸ್ಯೆ...
View Articleಸ್ಫಟಿಕ ಮಣಿಯ ಮಹತ್ವ
- ಪ್ರಕಾಶ ಬಾಬು ಸ್ಫಟಿಕ ಮಣಿಗಳು ಬೆಣಚು ಕಲ್ಲಿನ ಶಿಲೆಗೆ ಸೇರಿದ್ದು, ಸಿಲಿಕಾನ್ ಡೈ ಆಕ್ಸೈಡ್ನಿಂದ ರಚನೆಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಹಿಮಾಲಯದ ತಪ್ಪಲಿನಲ್ಲಿ ಹೇರಳವಾಗಿ ದೊರೆಯುತ್ತದೆ. ಸ್ಫಟಿಕವು ದೇಹದ ಉಷ್ಣತೆಯನ್ನು ಕಡಿಮೆ...
View Articleಸಪ್ತಮ ಭಾವದ ದಾಂಪತ್ಯ
- ಎಂ.ವಿ.ಸತ್ಯನಾರಾಯಣ ವಿವಾಹದ ನಂತರ ಪತಿ, ಪತ್ನಿಯರು ಚರ್ತುವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ ಸಾಧನೆಗೆ ಪ್ರಯತ್ನಿಸುವುದು ಸಹಜವಾಗಿದೆ. ಇದನ್ನೇ ವಿವಾಹದ ಸಮಯದ ಸಪ್ತಪದಿಯಲ್ಲಿ ವಿಶ್ಲೇಷಿಸುವುದಾಗಿದೆ. ಜ್ಯೋತಿಷ್ಯಶಾಸ್ತ್ರದ...
View Articleಗುರು ರಾಹು ಗ್ರಹದ ಮೇಲೆ ಶನಿ ಪ್ರಭಾವ
- ಡಿ..ವಿ.ಸುಬ್ಬಣ್ಣ ಜನವರಿಯಲ್ಲಿ (29-1-16) ರಾಹು ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಿ, ಗುರು ಗ್ರಹವನ್ನು ಕೂಡಿಕೊಳ್ಳುತ್ತದೆ. ಈ ಗುರು +ರಾಹು ಸಂಯೋಗ ಅತಿ ಕೆಟ್ಟ ಗ್ರಹ ಕೂಟ. ಅಂದರೆ ಇದನ್ನು ಜ್ಯೋತಿಷಿಗಳು ಉಚ್ಚರಿಸಲು ಹಿಂತೆಗೆಯುವಂತಹ...
View Articleಯಾವ ದೋಷಕ್ಕೆ ಯಾವ ರತ್ನಧರಿಸಬೇಕು?
- ವಿ. ನಾರಾಯಣ ಶೆಟ್ಟಿ ಪದ್ಮಸಾಲಿ ಗ್ರಹ ದೋಷಗಳು ಮತ್ತು ಅನಿಷ್ಟಗಳು ಮಾನವ ಜೀವನದಲ್ಲಿ ಬೆಸೆದು ಸಮಸ್ಯೆಗಳ ಸರಪಳಿಯಲ್ಲಿ ಸಿಲಿಕಿರುತ್ತಾರೆ. ಇಂಥ ಗ್ರಹದೋಷಗಳು ಮತ್ತು ಪರಿಹಾರಗಳನ್ನು ರತ್ನಶಾಸ್ತ್ರದಲ್ಲಿ ತಿಳಿಸಲಾಗಿದೆ. ಆಸಕ್ತರು ಪ್ರಯತ್ನಪಟ್ಟರೆ...
View Articleದಾರಿ ದೀಪ: ಶ್ರಮ ವಹಿಸಲಿ
*ಮಗನು ಓದಿನಲ್ಲಿ ಹಿಂದುಳಿದು, ಬುದ್ಧಿವಂತನಾಗಿಯೂ ಉದ್ಧಟನಾಗುತ್ತಿರುವ. ದಯ ಮಾಡಿ ಪರಿಹಾರ ಹೇಳಿ... - ಓಂಕಾರ್ ನಾಯಕ್, ಭದ್ರಾವತಿ ಜಗದಲ್ಲಿ ಬುದ್ಧಿವಂತರು ಮಾತ್ರ ಉದ್ಧಟರಾಗುವರೇ ಹೊರತು, ಪೆದ್ದರಲ್ಲ, ನೆನಪಿರಲಿ. ಜನ್ಮ ರಾಹು ಕುಜ ಬಾಧೆಯಿಂದ...
View Article