ಚಳ್ಳಕೆರೆಯಲ್ಲಿ ‘ರಹಸ್ಯ’ ಅಣ್ವಸ್ತ್ರ ಕೇಂದ್ರ; ವರದಿ
ಜಲಾಂತರ್ಗಾಮಿ, ಅಣ್ವಸ್ತ್ರಗಳಿಗೆ ಇಂಧನ ತಯಾರಿ ಲಂಡನ್: ಸಶಸ್ತ್ರಪಡೆಗಳ ಅಣ್ವಸ್ತ್ರ ಶಕ್ತಿಯನ್ನು ಹೆಚ್ಚಿಸಲು ಭಾರತವು ಕರ್ನಾಟಕದ ಚಳ್ಳಕೆರೆಯಲ್ಲಿ ಅತ್ಯಂತ ಗೌಪ್ಯವಾಗಿ ಅಣುಶಕ್ತಿ ಸ್ಥಾವರವನ್ನು ನಿರ್ಮಿಸುತ್ತಿದೆ ಎಂಬ ಸ್ಫೋಟಕ ಸುದ್ದಿಯನ್ನು...
View Articleಸಂಸತ್ತಿನಲ್ಲೂ ಅರುಣಾಚಲ ಕೋಲಾಹಲ
ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ 'ರಾಜಕೀಯ ಹೈ ಡ್ರಾಮಾ' ಸಂಸತ್ತಿನಲ್ಲೂ ಪ್ರತಿಧ್ವನಿಸಿದ್ದು, ಗುರುವಾರದ ಕಲಾಪವನ್ನು ಬಲಿಪಡೆದಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾಜುರ್ನ ಖರ್ಗೆ ಅರುಣಾಚಲ ಪ್ರದೇಶ...
View Articleಮೀಸಲಾತಿ ರದ್ದುಪಡಿಸಲಾಗದು: ಮೋಹನ್ ಭಾಗವತ್
ನಾಗ್ಪುರ: ಮೀಸಲಾತಿ ವ್ಯವಸ್ಥೆಗೆ ಮರುಪರಿಶೀಲನೆ ಅಗತ್ಯ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಇದೀಗ ಸಂಪೂರ್ಣ ಯು ಟರ್ನ್ ತೆಗೆದುಕೊಂಡಿದ್ದಾರೆ. ನಾಗ್ಪುರದಲ್ಲಿ ಬುಧವಾರ ರಾತ್ರಿ ನಡೆದ...
View Articleಲೋಕಲ್ ರೈಲು ದಟ್ಟಣೆ: ಕೆಲಸ ಅವಧಿ ಬದಲಿಸಿ
ಮುಂಬಯಿ: ಲೋಕಲ್ ರೈಲುಗಳಲ್ಲಿ ಜನ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸದ ಅವಧಿಯನ್ನು ಬದಲಿಸುವ ಕುರಿತು ಚಿಂತನೆ ನಡೆಸುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಪ್ರಯಾಣಿಕರು ಬೀಳುವುದನ್ನು ತಡೆಯುವುದಕ್ಕಾಗಿ...
View Articleಜಾರ್ಖಂಡ ಚುನಾವಣೆಯಲ್ಲಿ ಕಾಂಗ್ರೆಸ್ಸಿನದ್ದೇ ಮೇಲುಗೈ
ರಾಂಚಿ: ಬಿಹಾರ ವಿಧಾನಸಭಾ ಚುನಾವಣೆಯ ಶಾಕ್ ನಿಂದ ಹೊರಬರುತ್ತಿದ್ದ ಬಿಜೆಪಿ ಗೆ ಮತ್ತೆ ಹಿನ್ನಡೆ ಸಂಭವಿಸಿದೆ. ಜಾರ್ಖಂಡದ ಲೋಹರ್ದಗ ವಿಧಾನಸಭೆಯ ಉಪಚುನಾವಣೆಯಲ್ಲಿ, ಕಾಂಗ್ರೆಸ್ಸಿನ ಸುಖ್ದಿಯೋ ಭಗತ್ರವರು, ಬಿಜೆಪಿ ಬೆಂಬಲಿತ ಆಲ್ ಜಾರ್ಖಂಡ್...
View Articleಪ್ರಣಬ್ ಮುಖರ್ಜಿಗೆ ‘ಗರ್ವೂಡ್ ಪ್ರಶಸ್ತಿ’ಯ ಗೌರವ
ಹೊಸದಿಲ್ಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಮೆರಿಕದ ಕ್ಯಾಲಿಫೋರ್ನಿಯಾದ 'ಯುಸಿ ಬರ್ಕ್ಲೇ-ಹಾಸ್ ಸ್ಕೂಲ್ ಆಫ್ ಬಿಸಿನೆಸ್'ವಿಶ್ವವಿದ್ಯಾಲಯದ ಪ್ರತಿಷ್ಠಿತ 'ಗರ್ವೂಡ್ ಪ್ರಶಸ್ತಿ' ಲಭಿಸಿದೆ. ರಾಷ್ಟ್ರಪತಿ ಭವನದಿಂದಲೇ ಮಹೋನ್ನತ ಹೊಸತನದ...
View Articleಐಸಿಸ್ ಸೇರಲು ಕಾತರಳಾಗಿದ್ದ ಬಾಲಕಿ ರಕ್ಷಣೆ
ಪುಣೆ: ಐಸಿಸ್ ಸಂಘಟನೆಗೆ ಸೇರ್ಪಡೆಗೊಳ್ಳುವ ಹಾದಿಯಲ್ಲಿದ್ದ 16 ವರ್ಷದ ಮುಸ್ಲಿಂ ಬಾಲಕಿಯನ್ನು ಮಹಾರಾಷ್ಟ್ರದ ಉಗ್ರ ನಿಗ್ರಹ ದಳದವರು ರಕ್ಷಿಸಿದ್ದಾರೆ. ಪುಣೆಯ ಕಾನ್ವೆಂಟ್ ಒಂದರ 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಆ ಬಾಲಕಿ ಆನ್ಲೈನ್ನಲ್ಲಿ...
View Articleನಿರ್ಭಯಾ ಅತ್ಯಾಚಾರ: ಬಾಲಾಪರಾಧಿ ಬಿಡುಗಡೆಗಿಲ್ಲ ತಡೆ
ಹೊಸದಿಲ್ಲಿ: ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಪರಾಧಿ ಡಿ.20ರಂದು ಬಿಡುಗಡೆಯಾಗುವುದು ಖಚಿತವಾಗಿದ್ದು, ತಡೆ ನೀಡಲು ದಿಲ್ಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು...
View Articleನಿರ್ಭಯಾ ಅತ್ಯಾಚಾರ: ಬಾಲಾಪರಾಧಿ ಬಿಡುಗಡೆಗಿಲ್ಲ ತಡೆ
ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿರುವ ದಿಲ್ಲಿ ಹೈಕೋರ್ಟ್, ಡಿ. 20ರಂದು ಬಿಡುಗಡೆಗೊಳ್ಳಲಿದ್ದಾನೆ ಎಂದು ಶುಕ್ರವಾರ ಪ್ರಕಟಿಸಿದೆ. ಪ್ರಕರಣದ ಪ್ರಮುಖ ಅಪರಾಧಿಯಾಗಿರುವ ಈತನ ಬಿಡುಗಡೆ...
View Articleಕಂಬಿಗಳ ಹಿಂದೆ ತಳ್ಳಿದ ಹುಸಿ ಬಾಂಬ್ ಜೋಕ್
ನ್ಯೂಯಾರ್ಕ್: ತನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಸಹಪಾಠಿಗೆ ಜೋಕ್ ಮಾಡಿದ ಸಿಖ್ ಸಮುದಾಯದ 12 ವರ್ಷದ ಬಾಲಕನನ್ನು ಟೆಕ್ಸಾಸ್ನ ದಲ್ಲಾಸ್ನಲ್ಲಿ ಬಂಧಿಸಲಾಗಿದೆ. 'ಹುಡುಗನ ಗೆಳೆಯನು 'ಅರ್ಮಾನ್ ಸಿಂಗ್ ಸರಾಯ್ ಬ್ಯಾಗ್ನಲ್ಲಿ ಬಾಂಬ್ ಇದೆಯಂತೆ....
View Articleಆಂಧ್ರದಲ್ಲಿ ಕಾಲ್ಮನಿ ದಂಧೆ: ಪ್ರಭಾವಿಗಳ ಪಾತ್ರ
ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಕಾಲ್ಮನಿ ದಂಧೆ ಎಂಬ ಹೊಸ ತಲೆನೋವು ಆರಂಭಗೊಂಡಿದೆ. ಅಮಾಯಕರಿಗೆ ತಾವಾಗಿಯೇ ದೂರವಾಣಿ ಕರೆ ಮಾಡಿ ಸಾಲ ನೀಡುವ ದಲ್ಲಾಳಿಗಳು ಬಳಿಕ ಅದಕ್ಕೆ ದುಬಾರಿ ಬಡ್ಡಿ ವಿಧಿಸುತ್ತಿದ್ದಾರೆ. ಸಹಜವಾಗಿಯೇ ಅಸಲು-ಬಡ್ಡಿ ತೆರಲು...
View Articleಬಾಕಿ ವಿಧೇಯಕಗಳ ಅಂಗೀಕಾರಕ್ಕೆ ದಾರಿ ಸುಗಮ
ಸರ್ವಪಕ್ಷಗಳ ಸಭೆ: ಜಿಎಸ್ಟಿಗೆ ಸಿಗದ ಸಮ್ಮತಿ ಹೊಸದಿಲ್ಲಿ: ಮಹತ್ವದ ವಿಧೇಯಕಗಳಿಗೆ ಅಂಗೀಕಾರ ಪಡೆಯಲು ಸರಕಾರಕ್ಕೆ ರಾಜ್ಯಸಭೆಯಲ್ಲಿ ಎದುರಾಗುತ್ತಿದ್ದ ಅಡೆತಡೆಗಳು ಶನಿವಾರ ನಿವಾರಣೆ ಆಗಿವೆ. ಸಭಾಪತಿ ಹಮೀದ್ ಅನ್ಸಾರಿ ಅಧ್ಯಕ್ಷತೆಯಲ್ಲಿ ನಡೆದ...
View Articleಅರುಣಾಚಲ ವಿವಾದಕ್ಕೆ ಸಂಸತ್ ಕಲಾಪ ಬಲಿ
ಹೊಸದಿಲ್ಲಿ: ಸಂಸತ್ತಿನ ಉಭಯ ಸದನಗಳಲ್ಲಿ ಶನಿವಾರ ಕೋರಂ(ಕನಿಷ್ಠ ಸದಸ್ಯರ ಹಾಜರಿ) ಕೊರತೆಯಿಂದಾಗಿ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಅರುಣಾಚಲ ಪ್ರದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಉಭಯ ಸದನಗಳಲ್ಲೂ ಪ್ರತಿಧ್ವನಿಸಿ ಶುಕ್ರವಾರ...
View Articleಕ್ರೌರ್ಯಕ್ಕೆ ಗೆಲುವು: ನಿರ್ಭಯಾ ತಾಯಿ
ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿರುವ ದಿಲ್ಲಿ ಹೈಕೋರ್ಟ್ ತೀರ್ಪಿನ ಬಗ್ಗೆ ಸಂತ್ರಸ್ತೆಯ ತಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ತೀರ್ಪು ಕೇಳಿ ಆಘಾತವಾಗಿದೆ. ನಮ್ಮೆಲ್ಲ...
View Articleಮೇಗನ್ ಯಂಗ್ಗೆ "ಮಿಸ್ ವರ್ಲ್ಡ್ 2015''ರ ಆತಿಥ್ಯದ ಹೊಣೆ
ಹೊಸದಿಲ್ಲಿ: 2013ರ ವಿಶ್ವ ಸುಂದರಿ ಮೇಗನ್ ಯಂಗ್ ಅವರು ಈ ವರ್ಷದ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಯ ಆತಿಥ್ಯ ಹೊಣೆ ಹೊತ್ತಿದ್ದಾರೆ. ಈ ಬಹುನಿರೀಕ್ಷಿತ ಸೌಂದರ್ಯ ಸ್ಪರ್ಧೆ ಬ್ಯೂಟಿ ಕ್ರೌನ್ ಗ್ರ್ಯಾಂಡ್ ಥಿಯೇಟರ್ನಲ್ಲಿ ಡಿಸೆಂಬರ್ 19ರಂದು...
View Articleಸ್ವಾಮಿ ಮೋದಿಯ 'ಮುಖವಾಡ': ಕಾಂಗ್ರೆಸ್ ವಾಗ್ದಾಳಿ
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಬ್ರಮಣಿಯನ್ ಸ್ವಾಮಿ, ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಶನಿವಾರ ವಾಕ್ಸಮರ ನಡೆದಿದೆ. ಇನ್ನೊಂದೆಡೆ...
View Articleನ್ಯಾಷನಲ್ ಹೆರಾಲ್ಡ್: ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ಎನ್ಡಿಎ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ದೂರಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ನಾನಾ ಭಾಗಗಳಲ್ಲಿ ಶನಿವಾರ ಪ್ರತಿಭಟನೆ...
View Articleಕಿಸ್ ಆಫ್ ಲವ್ ಆಯ್ತು, ಈಗ ಡ್ಯಾನ್ಸ್ ಪ್ರೊಟೆಸ್ಟ್
ತಿರುವನಂತಪುರಂ: ಅಸಹಿಷ್ಣುತೆ ವಿರುದ್ಧ ಬುಗಿಲೆದ್ದಿದ್ದ ಗಲಾಟೆ ಬಿಹಾರ ಚುನಾವಣೆ ನಂತರ ತಣ್ಣಗಾಗಿದೆ. ಪ್ರಶಸ್ತಿ ಹಿಂದಿರಿಗಿಸುವ ಮೂಲಕ ಪ್ರತಿಭಟಿಸುತ್ತಿದ್ದ ವಿಜ್ಞಾನಿಗಳು, ಸಾಹಿತಿಗಳು ಹಾಗೂ ಕಲಾವಿದರು ಸುಮ್ಮನಾಗಿದ್ದಾರೆ. ಆದರೂ, ಈ ಕೂಗಿಗೆ...
View Articleಸುಳ್ಳು ಆರೋಪಗಳಿಗೆ ಎಂದೂ ತಲೆಬಾಗಲ್ಲ: ರಾಹುಲ್
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ಪ್ರತಿಪಕ್ಷಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲು ಸರಕಾರದ ತನಿಖಾ ಏಜೆನ್ಸಿಗಳನ್ನು ಸಂಪೂರ್ಣ ಬಳಸಿಕೊಳ್ಳುತ್ತಿದ್ದಾರೆ ಎಂದು...
View Articleಈತ ಉಗ್ರ, ತಾತ ಸ್ವಾತಂತ್ರ್ಯ ಹೋರಾಟಗಾರ
ಹೊಸದಿಲ್ಲಿ : ಸ್ವಾತಂತ್ರ್ಯ ಹೋರಾಟಗಾರರ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ಉಗ್ರನಾದ ಕಥೆ ಇದು. ದೇಶದ ವಿರುದ್ಧ ಸಂಚು ರೂಪಿಸುತ್ತಿರುವ ಭಾರತದ ಅಲ್ ಖಾಯಿದಾ (ಎಕ್ಯೂಐಎಸ್) ಸಂಘಟನೆಯ ಮುಖ್ಯಸ್ಥ ಸನಾಉಲ್ ಹಖ್ನ ಪೂರ್ವಿಕರು...
View Article