Quantcast
Channel: VijayKarnataka
Browsing all 6795 articles
Browse latest View live

ಚಳ್ಳಕೆರೆಯಲ್ಲಿ ‘ರಹಸ್ಯ’ ಅಣ್ವಸ್ತ್ರ ಕೇಂದ್ರ; ವರದಿ

ಜಲಾಂತರ್ಗಾಮಿ, ಅಣ್ವಸ್ತ್ರಗಳಿಗೆ ಇಂಧನ ತಯಾರಿ ಲಂಡನ್: ಸಶಸ್ತ್ರಪಡೆಗಳ ಅಣ್ವಸ್ತ್ರ ಶಕ್ತಿಯನ್ನು ಹೆಚ್ಚಿಸಲು ಭಾರತವು ಕರ್ನಾಟಕದ ಚಳ್ಳಕೆರೆಯಲ್ಲಿ ಅತ್ಯಂತ ಗೌಪ್ಯವಾಗಿ ಅಣುಶಕ್ತಿ ಸ್ಥಾವರವನ್ನು ನಿರ್ಮಿಸುತ್ತಿದೆ ಎಂಬ ಸ್ಫೋಟಕ ಸುದ್ದಿಯನ್ನು...

View Article


ಸಂಸತ್ತಿನಲ್ಲೂ ಅರುಣಾಚಲ ಕೋಲಾಹಲ

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ 'ರಾಜಕೀಯ ಹೈ ಡ್ರಾಮಾ' ಸಂಸತ್ತಿನಲ್ಲೂ ಪ್ರತಿಧ್ವನಿಸಿದ್ದು, ಗುರುವಾರದ ಕಲಾಪವನ್ನು ಬಲಿಪಡೆದಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾಜುರ್ನ ಖರ್ಗೆ ಅರುಣಾಚಲ ಪ್ರದೇಶ...

View Article


ಮೀಸಲಾತಿ ರದ್ದುಪಡಿಸಲಾಗದು: ಮೋಹನ್ ಭಾಗವತ್

ನಾಗ್ಪುರ: ಮೀಸಲಾತಿ ವ್ಯವಸ್ಥೆಗೆ ಮರುಪರಿಶೀಲನೆ ಅಗತ್ಯ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಇದೀಗ ಸಂಪೂರ್ಣ ಯು ಟರ್ನ್ ತೆಗೆದುಕೊಂಡಿದ್ದಾರೆ. ನಾಗ್ಪುರದಲ್ಲಿ ಬುಧವಾರ ರಾತ್ರಿ ನಡೆದ...

View Article

ಲೋಕಲ್ ರೈಲು ದಟ್ಟಣೆ: ಕೆಲಸ ಅವಧಿ ಬದಲಿಸಿ

ಮುಂಬಯಿ: ಲೋಕಲ್ ರೈಲುಗಳಲ್ಲಿ ಜನ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸದ ಅವಧಿಯನ್ನು ಬದಲಿಸುವ ಕುರಿತು ಚಿಂತನೆ ನಡೆಸುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಪ್ರಯಾಣಿಕರು ಬೀಳುವುದನ್ನು ತಡೆಯುವುದಕ್ಕಾಗಿ...

View Article

ಜಾರ್ಖಂಡ ಚುನಾವಣೆಯಲ್ಲಿ ಕಾಂಗ್ರೆಸ್ಸಿನದ್ದೇ ಮೇಲುಗೈ

ರಾಂಚಿ: ಬಿಹಾರ ವಿಧಾನಸಭಾ ಚುನಾವಣೆಯ ಶಾಕ್ ನಿಂದ ಹೊರಬರುತ್ತಿದ್ದ ಬಿಜೆಪಿ ಗೆ ಮತ್ತೆ ಹಿನ್ನಡೆ ಸಂಭವಿಸಿದೆ. ಜಾರ್ಖಂಡದ ಲೋಹರ್ದಗ ವಿಧಾನಸಭೆಯ ಉಪಚುನಾವಣೆಯಲ್ಲಿ, ಕಾಂಗ್ರೆಸ್ಸಿನ ಸುಖ್‌ದಿಯೋ ಭಗತ್‌ರವರು, ಬಿಜೆಪಿ ಬೆಂಬಲಿತ ಆಲ್ ಜಾರ್ಖಂಡ್...

View Article


ಪ್ರಣಬ್ ಮುಖರ್ಜಿಗೆ ‘ಗರ್‌ವೂಡ್ ಪ್ರಶಸ್ತಿ’ಯ ಗೌರವ

ಹೊಸದಿಲ್ಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಮೆರಿಕದ ಕ್ಯಾಲಿಫೋರ್ನಿಯಾದ 'ಯುಸಿ ಬರ್ಕ್‌ಲೇ-ಹಾಸ್ ಸ್ಕೂಲ್ ಆಫ್ ಬಿಸಿನೆಸ್'ವಿಶ್ವವಿದ್ಯಾಲಯದ ಪ್ರತಿಷ್ಠಿತ 'ಗರ್‌ವೂಡ್ ಪ್ರಶಸ್ತಿ' ಲಭಿಸಿದೆ. ರಾಷ್ಟ್ರಪತಿ ಭವನದಿಂದಲೇ ಮಹೋನ್ನತ ಹೊಸತನದ...

View Article

ಐಸಿಸ್‌ ಸೇರಲು ಕಾತರಳಾಗಿದ್ದ ಬಾಲಕಿ ರಕ್ಷಣೆ

ಪುಣೆ: ಐಸಿಸ್‌ ಸಂಘಟನೆಗೆ ಸೇರ್ಪಡೆಗೊಳ್ಳುವ ಹಾದಿಯಲ್ಲಿದ್ದ 16 ವರ್ಷದ ಮುಸ್ಲಿಂ ಬಾಲಕಿಯನ್ನು ಮಹಾರಾಷ್ಟ್ರದ ಉಗ್ರ ನಿಗ್ರಹ ದಳದವರು ರಕ್ಷಿಸಿದ್ದಾರೆ. ಪುಣೆಯ ಕಾನ್ವೆಂಟ್ ಒಂದರ 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಆ ಬಾಲಕಿ ಆನ್‌ಲೈನ್‌ನಲ್ಲಿ...

View Article

ನಿರ್ಭಯಾ ಅತ್ಯಾಚಾರ: ಬಾಲಾಪರಾಧಿ ಬಿಡುಗಡೆಗಿಲ್ಲ ತಡೆ

ಹೊಸದಿಲ್ಲಿ: ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಪರಾಧಿ ಡಿ.20ರಂದು ಬಿಡುಗಡೆಯಾಗುವುದು ಖಚಿತವಾಗಿದ್ದು, ತಡೆ ನೀಡಲು ದಿಲ್ಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು...

View Article


ನಿರ್ಭಯಾ ಅತ್ಯಾಚಾರ: ಬಾಲಾಪರಾಧಿ ಬಿಡುಗಡೆಗಿಲ್ಲ ತಡೆ

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿರುವ ದಿಲ್ಲಿ ಹೈಕೋರ್ಟ್, ಡಿ. 20ರಂದು ಬಿಡುಗಡೆಗೊಳ್ಳಲಿದ್ದಾನೆ ಎಂದು ಶುಕ್ರವಾರ ಪ್ರಕಟಿಸಿದೆ. ಪ್ರಕರಣದ ಪ್ರಮುಖ ಅಪರಾಧಿಯಾಗಿರುವ ಈತನ ಬಿಡುಗಡೆ...

View Article


ಕಂಬಿಗಳ ಹಿಂದೆ ತಳ್ಳಿದ ಹುಸಿ ಬಾಂಬ್‌ ಜೋಕ್‌

ನ್ಯೂಯಾರ್ಕ್: ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಸಹಪಾಠಿಗೆ ಜೋಕ್ ಮಾಡಿದ ಸಿಖ್ ಸಮುದಾಯದ 12 ವರ್ಷದ ಬಾಲಕನನ್ನು ಟೆಕ್ಸಾಸ್‌ನ ದಲ್ಲಾಸ್‌ನಲ್ಲಿ ಬಂಧಿಸಲಾಗಿದೆ. 'ಹುಡುಗನ ಗೆಳೆಯನು 'ಅರ್ಮಾನ್ ಸಿಂಗ್ ಸರಾಯ್ ಬ್ಯಾಗ್‌ನಲ್ಲಿ ಬಾಂಬ್ ಇದೆಯಂತೆ....

View Article

ಆಂಧ್ರದಲ್ಲಿ ಕಾಲ್‌ಮನಿ ದಂಧೆ: ಪ್ರಭಾವಿಗಳ ಪಾತ್ರ

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಕಾಲ್‌ಮನಿ ದಂಧೆ ಎಂಬ ಹೊಸ ತಲೆನೋವು ಆರಂಭಗೊಂಡಿದೆ. ಅಮಾಯಕರಿಗೆ ತಾವಾಗಿಯೇ ದೂರವಾಣಿ ಕರೆ ಮಾಡಿ ಸಾಲ ನೀಡುವ ದಲ್ಲಾಳಿಗಳು ಬಳಿಕ ಅದಕ್ಕೆ ದುಬಾರಿ ಬಡ್ಡಿ ವಿಧಿಸುತ್ತಿದ್ದಾರೆ. ಸಹಜವಾಗಿಯೇ ಅಸಲು-ಬಡ್ಡಿ ತೆರಲು...

View Article

ಬಾಕಿ ವಿಧೇಯಕಗಳ ಅಂಗೀಕಾರಕ್ಕೆ ದಾರಿ ಸುಗಮ

ಸರ್ವಪಕ್ಷಗಳ ಸಭೆ: ಜಿಎಸ್‌ಟಿಗೆ ಸಿಗದ ಸಮ್ಮತಿ ಹೊಸದಿಲ್ಲಿ: ಮಹತ್ವದ ವಿಧೇಯಕಗಳಿಗೆ ಅಂಗೀಕಾರ ಪಡೆಯಲು ಸರಕಾರಕ್ಕೆ ರಾಜ್ಯಸಭೆಯಲ್ಲಿ ಎದುರಾಗುತ್ತಿದ್ದ ಅಡೆತಡೆಗಳು ಶನಿವಾರ ನಿವಾರಣೆ ಆಗಿವೆ. ಸಭಾಪತಿ ಹಮೀದ್ ಅನ್ಸಾರಿ ಅಧ್ಯಕ್ಷತೆಯಲ್ಲಿ ನಡೆದ...

View Article

ಅರುಣಾಚಲ ವಿವಾದಕ್ಕೆ ಸಂಸತ್ ಕಲಾಪ ಬಲಿ

ಹೊಸದಿಲ್ಲಿ: ಸಂಸತ್ತಿನ ಉಭಯ ಸದನಗಳಲ್ಲಿ ಶನಿವಾರ ಕೋರಂ(ಕನಿಷ್ಠ ಸದಸ್ಯರ ಹಾಜರಿ) ಕೊರತೆಯಿಂದಾಗಿ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಅರುಣಾಚಲ ಪ್ರದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಉಭಯ ಸದನಗಳಲ್ಲೂ ಪ್ರತಿಧ್ವನಿಸಿ ಶುಕ್ರವಾರ...

View Article


ಕ್ರೌರ್ಯಕ್ಕೆ ಗೆಲುವು: ನಿರ್ಭಯಾ ತಾಯಿ

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿರುವ ದಿಲ್ಲಿ ಹೈಕೋರ್ಟ್ ತೀರ್ಪಿನ ಬಗ್ಗೆ ಸಂತ್ರಸ್ತೆಯ ತಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ತೀರ್ಪು ಕೇಳಿ ಆಘಾತವಾಗಿದೆ. ನಮ್ಮೆಲ್ಲ...

View Article

Image may be NSFW.
Clik here to view.

ಮೇಗನ್ ಯಂಗ್‌ಗೆ "ಮಿಸ್‌ ವರ್ಲ್ಡ್‌ 2015''ರ ಆತಿಥ್ಯದ ಹೊಣೆ

ಹೊಸದಿಲ್ಲಿ: 2013ರ ವಿಶ್ವ ಸುಂದರಿ ಮೇಗನ್ ಯಂಗ್ ಅವರು ಈ ವರ್ಷದ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಯ ಆತಿಥ್ಯ ಹೊಣೆ ಹೊತ್ತಿದ್ದಾರೆ. ಈ ಬಹುನಿರೀಕ್ಷಿತ ಸೌಂದರ್ಯ ಸ್ಪರ್ಧೆ ಬ್ಯೂಟಿ ಕ್ರೌನ್ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಡಿಸೆಂಬರ್‌ 19ರಂದು...

View Article


ಸ್ವಾಮಿ ಮೋದಿಯ 'ಮುಖವಾಡ': ಕಾಂಗ್ರೆಸ್ ವಾಗ್ದಾಳಿ

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಬ್ರಮಣಿಯನ್‌ ಸ್ವಾಮಿ, ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಶನಿವಾರ ವಾಕ್ಸಮರ ನಡೆದಿದೆ. ಇನ್ನೊಂದೆಡೆ...

View Article

ನ್ಯಾಷನಲ್‌ ಹೆರಾಲ್ಡ್‌: ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ಎನ್‌ಡಿಎ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ದೂರಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ನಾನಾ ಭಾಗಗಳಲ್ಲಿ ಶನಿವಾರ ಪ್ರತಿಭಟನೆ...

View Article


ಕಿಸ್ ಆಫ್ ಲವ್ ಆಯ್ತು, ಈಗ ಡ್ಯಾನ್ಸ್ ಪ್ರೊಟೆಸ್ಟ್

ತಿರುವನಂತಪುರಂ: ಅಸಹಿಷ್ಣುತೆ ವಿರುದ್ಧ ಬುಗಿಲೆದ್ದಿದ್ದ ಗಲಾಟೆ ಬಿಹಾರ ಚುನಾವಣೆ ನಂತರ ತಣ್ಣಗಾಗಿದೆ. ಪ್ರಶಸ್ತಿ ಹಿಂದಿರಿಗಿಸುವ ಮೂಲಕ ಪ್ರತಿಭಟಿಸುತ್ತಿದ್ದ ವಿಜ್ಞಾನಿಗಳು, ಸಾಹಿತಿಗಳು ಹಾಗೂ ಕಲಾವಿದರು ಸುಮ್ಮನಾಗಿದ್ದಾರೆ. ಆದರೂ, ಈ ಕೂಗಿಗೆ...

View Article

ಸುಳ್ಳು ಆರೋಪಗಳಿಗೆ ಎಂದೂ ತಲೆಬಾಗಲ್ಲ: ರಾಹುಲ್‌

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ಪ್ರತಿಪಕ್ಷಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲು ಸರಕಾರದ ತನಿಖಾ ಏಜೆನ್ಸಿಗಳನ್ನು ಸಂಪೂರ್ಣ ಬಳಸಿಕೊಳ್ಳುತ್ತಿದ್ದಾರೆ ಎಂದು...

View Article

ಈತ ಉಗ್ರ, ತಾತ ಸ್ವಾತಂತ್ರ್ಯ ಹೋರಾಟಗಾರ

ಹೊಸದಿಲ್ಲಿ : ಸ್ವಾತಂತ್ರ್ಯ ಹೋರಾಟಗಾರರ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ಉಗ್ರನಾದ ಕಥೆ ಇದು. ದೇಶದ ವಿರುದ್ಧ ಸಂಚು ರೂಪಿಸುತ್ತಿರುವ ಭಾರತದ ಅಲ್ ಖಾಯಿದಾ (ಎಕ್ಯೂಐಎಸ್) ಸಂಘಟನೆಯ ಮುಖ್ಯಸ್ಥ ಸನಾಉಲ್ ಹಖ್‌ನ ಪೂರ್ವಿಕರು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>