Quantcast
Channel: VijayKarnataka
Browsing all 6795 articles
Browse latest View live

ಬಹುತೇಕ ಸಹಜ ಸ್ಥಿತಿಯತ್ತ ನಗದು ಪರಿಸ್ಥಿತಿ : ಜೇಟ್ಲಿ

ಪಿಟಿಐ ರಾಂಚಿ ನೋಟು ಅಮಾನ್ಯತೆಯ ನಂತರ ಉಂಟಾಗಿದ್ದ ನಗದು ಕೊರತೆಯ ಪರಿಸ್ಥಿತಿ ಇದೀಗ ಬಹುತೇಕ ತಿಳಿಯಾಗಿದೆ. ಹಾಗೂ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರತಿ ದಿನ ನಗದು ಪೂರೈಕೆಯನ್ನು ಪರಿಶೀಲಿಸುತ್ತಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ...

View Article


ಐಫೋನ್‌ ಎಸ್‌ಇ ತಯಾರಿಕೆಗೆ ಆ್ಯಪಲ್‌ ಸಜ್ಜು

ಹೊಸದಿಲ್ಲಿ: ಆ್ಯಪಲ್‌ ಬೆಂಗಳೂರಿನಲ್ಲಿ ಮುಂಬರುವ ಏಪ್ರಿಲ್‌ನಿಂದಲೇ ತನ್ನ ಐಫೋನ್‌ ಎಸ್‌ಇ ಅನ್ನು ತಯಾರಿಸಲು ನಿರ್ಧರಿಸಿದೆ. ಆರಂಭದಲ್ಲಿ 3ರಿಂದ 4 ಲಕ್ಷ ಐಫೋನ್‌ ಎಸ್‌ಇಗಳನ್ನು ಕಂಪನಿ ಬೆಂಗಳೂರಿನ ಘಟಕದಲ್ಲಿ ತಯಾರಿಸಲಿದೆ ಎಂದು ವರದಿಯಾಗಿದೆ....

View Article


ಆಟೊಮೇಶನ್‌: ಬೆಂಗಳೂರಿನಲ್ಲಿ ಎಲ್‌ಆ್ಯಂಡ್‌ಟಿ ಲ್ಯಾಬ್‌ ಅಸ್ತಿತ್ವಕ್ಕೆ

* ಕೇಶವ ಪ್ರಸಾದ್‌.ಬಿ.ಕಿದೂರು ಬೆಂಗಳೂರು: ಅಮೆರಿಕದ ರಾಕ್‌ವೆಲ್‌ ಆಟೊಮೇಶನ್‌ ಮತ್ತು ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸವೀರ್‍ಸಸ್‌ ಬೆಂಗಳೂರಿನಲ್ಲಿ ' ಇಂಟರ್‌ ಆಫ್‌ ಎವರಿಥಿಂಗ್ಸ್‌ ಲ್ಯಾಬ್‌' ಅನ್ನು ಸ್ಥಾಪಿಸುವುದಾಗಿ ತಿಳಿಸಿದೆ. ರಾಕ್‌ವೆಲ್‌...

View Article

ಮಾರುಕಟ್ಟೆಯಲ್ಲಿ ನೋಟು ಕೊರತೆ ಇಲ್ಲ: ಜೇಟ್ಲಿ

ಹೊಸದಿಲ್ಲಿ: ಚಲಾವಣೆಯಲ್ಲಿದ್ದ ಶೇ.86ರಷ್ಟು ಹಣವನ್ನು ವಾಪಸ್‌ ಪಡೆಯುವ ನೋಟು ಅಮಾನ್ಯತೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ನೋಟು ಅಮಾನ್ಯತೆ ನೀತಿ ಜಾರಿಗೊಳಿಸಿದ, ಕೆಲವೇ ವಾರಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು. ಈಗಂತೂ...

View Article

ಕುಡಿಯುವವರಿಲ್ಲದ ಕೋಕಾ ಕೋಲ: 3 ಘಟಕ ಸ್ಥಗಿತ

ಹೊಸದಿಲ್ಲಿ: ಬೇಡಿಕೆ ಕುಸಿತ ಮತ್ತು ದೀರ್ಘಕಾಲಿಕ ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಹಿಂದೂಸ್ತಾನ್ ಕೋಕಾ ಕೋಲಾ ಕಂಪನಿ ಇದೀಗ ಭಾರತದ 3 ಘಟಕಗಳಲ್ಲಿ ಕೋಕಾಕೋಲಾ ತಯಾರಿಕೆಯನ್ನು ಸ್ಥಗಿತಗೊಳಿಸಿದೆ. ಬೇಸಿಗೆ ಆಗಮನದ ಹೊತ್ತಿನಲ್ಲೇ ಈ ನಿರ್ಧಾರ...

View Article


ಡೆಬಿಟ್‌ ಕಾರ್ಡ್‌ನ ಸೇವಾ ಶುಲ್ಕ ಕಡಿತ

ಮುಂಬಯಿ: ''ನಗದುರಹಿತ ವ್ಯವಹಾರ ನಡೆಸಲು ಸರಕಾರ ಉತ್ತೇಜಿಸುತ್ತದೆ. ಆದರೆ, ಡೆಬಿಟ್‌ ಕಾರ್ಡ್‌ ವ್ಯವಹಾರಗಳಲ್ಲಿ ಸಾಕಷ್ಟು ಹಣವನ್ನು ಬ್ಯಾಂಕ್‌ಗಳು ಕಡಿತ ಮಾಡುತ್ತವೆ,'' ಎನ್ನುವ ಗ್ರಾಹಕರ ದೂರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಪಂದಿಸಿದೆ....

View Article

2 ಲಕ್ಷ ರೂ.ಗಿಂತಲೂ ಹೆಚ್ಚಿನ ಮೊತ್ತದ ಆಭರಣ ಖರೀದಿಗೆ 1% ತೆರಿಗೆ

ಹೊಸದಿಲ್ಲಿ: ನಗದು ರೂಪದಲ್ಲಿ 2 ಲಕ್ಷ ರೂ.ಗಿಂತಲೂ ಹೆಚ್ಚಿನ ಮೊತ್ತದ ಆಭರಣಗಳನ್ನು ಖರೀದಿಸಿದರೆ, ಶೇ.1ರಷ್ಟು ಟಿಸಿಎಸ್‌(ಮೂಲದಲ್ಲೇ ತೆರಿಗೆ ಕಡಿತ) ವಿಧಿಸಲಾಗುತ್ತದೆ. ಏಪ್ರಿಲ್‌ 1ರಿಂದ ನಿಯಮ ಜಾರಿಗೆ ಬರಲಿದೆ. 'ಹಣಕಾಸು ವಿಧೇಯಕ 2017' ಜಾರಿಗೆ...

View Article

ಶೇ.65ರಷ್ಟು ಐಟಿ ಉದ್ಯೋಗಿಗಳಲ್ಲಿ ಕೌಶಲ ಕೊರತೆ

ಮುಂಬಯಿ: ಭಾರತೀಯ ಐಟಿ ಉದ್ಯಮದಲ್ಲಿ ಡಿಜಿಟಲ್‌ ತಂತ್ರಜ್ಞಾನದ ಬಳಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಅದನ್ನು ನಿಭಾಯಿಸಬೇಕಾದ ಮಾನವ ಸಂಪನ್ಮೂಲಕ್ಕೆ ಅಪೇಕ್ಷಣೀಯ ಕೌಶಲದ ಕೊರತೆಯಿದೆ. ಹೀಗಾಗಿ ಮಧ್ಯಮ ಮತ್ತು ಉನ್ನತ ಮಟ್ಟದಲ್ಲಿ ಹೆಚ್ಚಿನ...

View Article


ಲೀ: ಪಾಸ್ಟ್‌ ಮತ್ತು ಪ್ರೆಸೆಂಟ್‌ ನಡುವಿನ ಲೀ

- ಶರಣು ಹುಲ್ಲೂರು ಸಿನಿಮಾ ಅನ್ನುವುದು ನಿರ್ದೇಶಕ ಬರೆದುಕೊಂಡ ಸ್ಕ್ರಿಪ್ಟ್‌ಗಿಂತ, ಸಂಕಲನದ ಟೇಬಲ್‌ ಮೇಲೆ ಅದು ಸರಿಯಾದ ರೂಪ ಪಡೆದುಕೊಳ್ಳುತ್ತದೆ ಅನ್ನುತ್ತದೆ ಸಿನಿಮಾ ಸಂವಿಧಾನ. ಶ್ರೀನಂದನ್‌ ನಿರ್ದೇಶನದಲ್ಲಿ ಮೂಡಿ ಬಂದ 'ಲೀ' ಚಿತ್ರದಲ್ಲಿ ಈ...

View Article


ಬ್ಯೂಟಿಫುಲ್‌ ಆದ ಸಿನಿಮಾ

ಹರೀಶ್‌ ಬಸವರಾಜ್‌ ಹೆಸರೇ ಹೇಳುವಂತೆ ಬ್ಯೂಟಿಫುಲ್‌ ಮನಸುಗಳು ಪ್ರೇಮ ಕತೆಯುಳ್ಳ ಚಿತ್ರ. ಇಲ್ಲಿ ಮಧ್ಯಮ ವರ್ಗದ ನವಿರಾದ ಪ್ರೇಮವಿದೆ. ಹುಡುಗರು ತಮ್ಮ ಹರೆಯದಲ್ಲಿ ಮಾಡುವ ತಮಾಷೆಗಳು, ಚೇಷ್ಟೆಗಳು ಇಲ್ಲಿವೆ. ಮೇಲ್ನೋಟಕ್ಕೆ ಈ ಸಿನಿಮಾ ಖಾಲಿ ಖಾಲಿ...

View Article

ಬೆಚ್ಚಿ ಬೀಳುವ ದೆವ್ವದ ಕಥಾ ಪ್ರಸಂಗ

-ಪದ್ಮಾ ಶಿವಮೊಗ್ಗ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಹೀರೊ ಆಗಿ ರೋಮಾಂಟಿಕ್‌ ಮತ್ತು ಬ್ಯೂಟಿಫುಲ್‌ ದೆವ್ವದ ಗೆಟಪ್‌ಗಳಲ್ಲಿ ನಟಿಸಿರುವ ರಿಕ್ತಾ ಚಿತ್ರ ಕುತೂಹಲವನ್ನು ಕೆರಳಿಸಿತ್ತು. ಹೊಸಬರ ತಂಡವೊಂದು ವಿಭಿನ್ನ ಪ್ರಯೋಗ...

View Article

ಕಾಬಿಲ್‌ನ ಪ್ರೇಮ ಕುರುಡಲ್ಲ

- ಪದ್ಮಾ ಶಿವಮೊಗ್ಗ ಅತ್ಯುತ್ತಮ ನಟನೆಗೆ ಹೆಸರಾದ ಹೃತಿಕ್‌ ರೋಷನ್‌ ದೃಷ್ಟಿ ವಿಕಲಚೇತನರಾಗಿ ನಟಿಸಿರುವ ಚಿತ್ರ ಕಾಬಿಲ್‌. ಇದರಲ್ಲಿ ನಾಯಕ ಹಾಗೂ ನಾಯಕಿ ಇಬ್ಬರೂ ದೃಷ್ಟಿ ವಿಕಲಚೇತನರು. ನವಿರಾದ ಪ್ರೇಮಕತೆಯೊಂದಿಗೆ ಆ್ಯಕ್ಷನ್‌ ಮತ್ತು ಥ್ರಿಲ್ಲರ್‌...

View Article

ರಯೀಸ್‌: ಡಾನ್‌ ಈಸ್‌ ಬ್ಯಾಕ್‌

- ಹರೀಶ್‌ ಬಸವರಾಜ್‌ ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್‌ ಖಾನ್‌, ರಯೀಸ್‌ ಮೂಲಕ ಒಂದು ದೊಡ್ಡ ಗೆಲುವು ದಾಖಲಿಸಲು ಸಜ್ಜಾಗಿದ್ದರು. ಅದಕ್ಕೆ ತಕ್ಕಂತೆ ಈ ಸಿನಿಮಾ ಕೂಡ ಅದ್ಧೂರಿಯಿಂದ ಕೂಡಿದೆ. 80 ಮತ್ತು 90ರ ದಶಕದ ಕತೆಯಲ್ಲಿ ಶಾರುಖ್‌,...

View Article


'ಅಲ್ಲಮ'ನ ಅನುಭಾವಕ್ಕೆ ದೃಶ್ಯಕಾವ್ಯದ ಚೌಕಟ್ಟು

ತರ್ಕ - ವಿತರ್ಕಗಳ ಚೌಕಟ್ಟಿಗೆ ಸಿಲುಕದ ಅನುಭಾವಿಯೊಬ್ಬನ ಅಂತರಂಗವನ್ನು ದೃಶ್ಯರೂಪಕ್ಕಿಳಿಸಿ ಸಿನಿಮಾ ಮಾಡುವುದೆಂದರೆ, ಆಕಾಶಕ್ಕೆ ಏಣಿ ಇಟ್ಟು ಕಾಮನಬಿಲ್ಲನ್ನು ಮುಟ್ಟಿದಂತೆ. ಆದರೆ ಕೈಯಲ್ಲೊಂದು ಕನ್ನಡಿ ಹಿಡಿದು ಆ ಇಂದ್ರಚಾಪವನ್ನು...

View Article

ಒಂದಿಷ್ಟು ಕೌತುಕ, ಮತ್ತೊಂದಿಷ್ಟು ಭಾವುಕ

- ಮಹಾಂತೇಶ ಬಹಾದುಲೆ ಈ ಚೌಕ ಸಿನಿಮಾದಲ್ಲಿ ಏನೇನಿದೆ ಅಂತ ಚೌಕಾಶಿ ಮಾಡಲು ಹೋದರೆ ಚಕಚಕನೇ ತಂತ್ರಜ್ಞರ ಹಾಗೂ ಕಲಾವಿದರ ದೊಡ್ಡ ಪಟ್ಟಿಯೇ ಪ್ರತ್ಯಕ್ಷವಾಗುತ್ತದೆ. ಐವರು ಸಂಗೀತ ನಿರ್ದೇಶಕರು, ಐವರು ಛಾಯಾಗ್ರಾಹಕರು, ಐವರು ಸಂಭಾಷಣೆಕಾರರು, ನಾಲ್ವರು...

View Article


ಟೆನ್ಷನ್‌ ಬಿಡಿ, ಸ್ಮೈಲ್‌ ಮಾಡಿ

- ಹರೀಶ್‌ ಬಸವರಾಜ್‌ ಅತಿಯಾದ ಶಿಸ್ತು ಮಕ್ಕಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪುರುಷ ಪ್ರಧಾನ ಕುಟುಂಬದಲ್ಲಿ ಇಂತಹ ವಾತಾವರಣ ಹೆಚ್ಚಾಗಿರುತ್ತದೆ. ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸುತ್ತೇವೆ ಎಂಬ ಭ್ರಮೆಯಲ್ಲಿ ಪೋಷಕರು ಮಕ್ಕಳ...

View Article

ಮಂಜನ ನಂಬಿದವರಿಗೆ ಮೋಸವಿಲ್ಲ

- ಶರಣು ಹುಲ್ಲೂರ ಮ್ಯಾಜಿಕ್‌ಗೆ ಮತ್ತೊಂದು ಹೆಸರೇ ಸಿನಿಮಾ ಇರಬೇಕು. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ನೋಡಿದೆಲ್ಲ ಕೃತಿಯಾಗಿ ರೂಪು ಪಡೆಯುತ್ತದೆ. ನೋಟಕ್ಕೆ ತಕ್ಕಂತೆ ದಕ್ಕುವ ಈ ವಿಸ್ಮಯದ ಒಡಲಲ್ಲಿ ಮುತ್ತೂ ಸಿಗಬಹುದು, ಕಲ್ಲಷ್ಟೇ ಕಾಣಬಹುದು....

View Article


ಮಂದಗತಿಯಲ್ಲಿ ಸಾಗುವ ಮಂಥನ

-ಪದ್ಮಾ ಶಿವಮೊಗ್ಗ ಸುರೇಶ್‌ ಹೆಬ್ಳೀಕರ್‌ ಈ ಹಿಂದೆ ಆಗಂತುಕ, ಕಾಡಿನ ಬೆಂಕಿ ಚಿತ್ರಗಳನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಅದೇ ರೀತಿ ಖಿನ್ನತೆಯನ್ನು ಕುರಿತು ಮನೋವಿಶ್ಲೇಷಣಾತ್ಮಕ ಸಿನಿಮಾಗಳನ್ನೂ ಮಾಡಿದ್ದಾರೆ. ರಿಯಲಿಸ್ಟಿಕ್‌ ಆಗಿ...

View Article

ಶಿಕ್ಷಣದ ಸದ್ಬಳಕೆ ಅಗತ್ಯ

ಶಿವಮೊಗ್ಗ: ಜೀವನದಲ್ಲಿ ಯಾವುದೇ ಕೆಲಸವಾಗಲಿ ಶ್ರದ್ಧೆಯಿಂದ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಬಿ.ಭಾನುಪ್ರಕಾಶ್‌ ಹೇಳಿದರು. ತಾಲೂಕಿನ ಮತ್ತೂರಿನ ಶ್ರೀ ಶಾರದಾ ವಿಲಾಸ ಶಾಲಾಭಿವೃದ್ಧಿ ಸಮಿತಿಯ ಶಿಕ್ಷ ಣ ಸಂಸ್ಥೆಗಳ ಅನ್ನಪೂರ್ಣ...

View Article

ತಾಳಗುಂದ ಅಭಿವೃದ್ಧಿಗೆ 2 ಕೋಟಿ ಅನುದಾನ: ಶಾಸಕ

ಶಿರಾಳಕೊಪ್ಪ: ಕನ್ನಡ ನಾಡಿನ ಮೂಲನೆಲೆಯಾದ ತಾಳಗುಂದ ಗ್ರಾಮವನ್ನು ರಾಜ್ಯದ ಮಾದರಿ ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತನೆ ಮಾಡುವ ಅವಶ್ಯಕತೆಯಿದ್ದು, ಅದರ ಮೊದಲ ಪ್ರಯತ್ನವಾಗಿ ಸಂಸದ ಬಿ.ಎಸ್‌.ಯಡಿಯೂರಪ್ಪ ಹಾಗೂ ತಮ್ಮ ಶಾಸಕರ ಅನುದಾನದಲ್ಲಿ 2 ಕೋಟಿ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>