ಬಾಲಕಿ ಮೇಲೆ ಅತ್ಯಾಚಾರ; ಓರ್ವನ ಬಂಧನ
ಹೊಸದಿಲ್ಲಿ: ಏಳು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ಕಾಮುಕಪಿಶಾಚಿಗಳಲ್ಲಿ ಒಬ್ಬನನ್ನು ದಿಲ್ಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. 16 ವರ್ಷದ ಬಾಲರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನನ್ನು ನ್ಯಾಯಲಯದ ಮುಂದೆ...
View Articleನಟ ದಿಲೀಪ್ ಕುಮಾರ್ಗೆ ಪದ್ಮ ವಿಭೂಷಣ ಪ್ರದಾನ
ಮುಂಬಯಿ: ಬಾಲಿವುಡ್ ದಂತಕತೆ ನಟ ದಿಲೀಪ್ಕುಮಾರ್ ಅವರಿಗೆ ದೇಶದ ಅತ್ಯುನ್ನತ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಸಿಸಲಾಯಿತು. ವಾಣಿಜ್ಯ ನಗರಿ ಮುಂಬಯಿಯಲ್ಲಿರುವ ದಿಲೀಪ್ ಅವರ ನಿವಾಸಕ್ಕೆ ಭಾನುವಾರ ತೆರಳಿದ ಗೃಹ ಸಚಿವ ರಾಜನಾಥ್...
View Articleಪರೀಕ್ಷೆ ಬರೆದವರು 12,000, ಪಾಸಾದವರು 20,000
ಆಗ್ರಾ: ಅಲ್ಲಿ ಪರೀಕ್ಷೆಗೆ ಹಾಜರಾದವರು 12,800 ವಿದ್ಯಾರ್ಥಿಗಳು. ಆದರೆ ಫಲಿತಾಂಶ ಹೊರಬಿದ್ದಾಗ 20,089 ವಿದ್ಯಾರ್ಥಿಗಳು ಪಾಸಾಗಿದ್ದರು! ಬಿ.ಆರ್. ಅಂಬೇಡ್ಕರ್ ವಿವಿಯ ವಿದ್ಯಾರ್ಥಿಗಳ ಬಿಇಡಿ ಪರೀಕ್ಷೆಯ ಫಲಿತಾಂಶ ಅಲ್ಲಿನ ಸಿಬ್ಬಂದಿಗೆ ಇಂಥದೊಂದು...
View Article8 ರಾಜ್ಯಗಳಲ್ಲಿ ಐಸಿಸ್ ದಾಳಿ ಎಚ್ಚರಿಕೆ
ಹೊಸದಿಲ್ಲಿ: ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ 8 ರಾಜ್ಯಗಳ ಮೇಲೆ ಐಸಿಸ್ ಉಗ್ರರು ದಾಳಿ ನಡೆಸುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ದೆಹಲಿ, ರಾಜಸ್ತಾನ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ಧಾರ್ಮಿಕ...
View Articleಆರಿಬ್ ವಿಚಾರಣೆ :5 ರಾಷ್ಟ್ರಗಳಿಂದ ಮಾಹಿತಿ ಕೋರಿಕೆ
ಹೊಸದಿಲ್ಲಿ: ಐಸಿಸ್ಗೆ ಸದಸ್ಯರ ನೇಮಕ ಚಟುವಟಿಕೆ ನಡೆಸುತ್ತಿದ್ದು,ಕಳೆದ ವರ್ಷ ಬಂಧಿತನಾಗಿರುವ ಆರಿಬ್ ಮಜೀದ್ನ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡವು ಆತನಿಗೆ ಸಂಬಂಧಿಸಿದ ಇಂಟರ್ನೆಟ್, ಪ್ರಯಾಣ, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ...
View Articleಬಲಿದಾನ ಬೇಡ, ಶತ್ರುಗಳನ್ನು ಕೊಲ್ಲಿ: ಪರಿಕರ್
ಪಣಜಿ: ಬಲಿದಾನದ ಬದಲು ಶತ್ರುಗಳ ಸಂಹಾರವಾಗಲಿ ಎಂದು ರಕ್ಷಣಾ ಸಚಿವ ಮನೋಹರ್ ಪರಿಕರ್ ಹೇಳಿದ್ದಾರೆ. 'ದೇಶಕ್ಕಾಗಿ ಯೋಧರು ತಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧ ಎಂಬ ಮಾತನ್ನು ಕೇಳುತ್ತೇವೆ. ಆದರೆ, ನಾನು ಅದನ್ನು ವಿರೋಧಿಸುತ್ತೇನೆ. ಶತ್ರುಗಳಿಗೆ ಏಕೆ...
View Articleರಾಹುಲ್ 'ಕಿಡ್' ಎಂದ ಕೇಜ್ರಿವಾಲ್
ಹೊಸದಿಲ್ಲಿ: ದಿಲ್ಲಿಯ ಕೊಳಗೇರಿ ತೆರವನ್ನು ವಿರೋಧಿಸಿ ಎಎಪಿ ನಡೆಸಿರುವ ಪ್ರತಿಭಟನೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್ ಉಪಾಧ್ಯಕ್ಷರ ಕಾಲೆಳೆದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಹುಲ್ ಇನ್ನೂ ಮಗು ಎಂದಿದ್ದಾರೆ. 'ರೈಲ್ವೆ...
View Articleದೇಗುಲ ಪ್ರವೇಶಿಸದಂತೆ ಆರೆಸ್ಸೆಸ್ನವರು ತಡೆದರು: ರಾಹುಲ್
ಹೊಸದಿಲ್ಲಿ: ಅಸ್ಸಾಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾರಪೇಟನ ದೇಗುಲ ಪ್ರವೇಶಿಸದಂತೆ ಆರೆಸ್ಸೆಸ್ ಸದಸ್ಯರು ನನ್ನನ್ನು ತಡೆದರು ಎಂದು ರಾಹುಲ್ ಗಾಂಧಿ ಸೋಮವಾರ ದೂರಿದ್ದಾರೆ. 'ಇದು ಬಿಜೆಪಿ ಶೈಲಿಯ ರಾಜಕಾರಣ, ಯಾವುದೇ ಕಾರಣಕ್ಕೂ ಇದನ್ನು...
View Articleಹೇಮಾ ಉಪಾದ್ಯಾಯ್ ಕೊಲೆ: ಶಂಕಿತ ಆರೋಪಿ ಸೆರೆ
ಮುಂಬಯಿ: ಖ್ಯಾತ ಚಿತ್ರ ಕಲಾವಿದೆ ಹೇಮಾ ಉಪಾದ್ಯಾಯ್ ಹಾಗೂ ಅವರ ಪರ ವಕೀಲ ಹರೀಶ್ ಭಂಭಾನಿ ಕೊಲೆ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಸಾಧು ರಾಜ್ಬಹಾರ್ನನ್ನು ವಾರಾಣಸಿಯಲ್ಲಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ....
View Articleಸಭೆಗೆ ಬರಲಾಗುವುದಿಲ್ಲವೆಂದು ಚಾಂಡಿಯೇ ಹೇಳಿದ್ದರು: ಕೇಂದ್ರ ಸ್ಪಷ್ಟನೆ
ಹೊಸದಿಲ್ಲಿ: ಸೋಮವಾರವೂ ಸಂಸತ್ ಕಲಾಪಕ್ಕೆ ಅಡ್ಡಿಪಡಿಸಲು ಕಾರಣವಾದ ಕೇರಳ ಮುಖ್ಯಮಂತ್ರಿ ಆಹ್ವಾನ ವಿವಾದವು ಹೊಸ ತಿರುವು ಪಡೆದಿದೆ. ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಸಾಧ್ಯವಾಗುತ್ತಿದೆ ಎಂದು ಸ್ವತಃ ಕೇರಳ...
View Article2016ರ ಅಂತ್ಯಕ್ಕೆ ವಾಷಿಂಗ್ಟನ್ಗೆ ನೇರ ವಿಮಾನ
ಸ್ಯಾನ್ ಫ್ರಾನ್ಸಿಸ್ಕೊ: ದಿಲ್ಲಿಯಿಂದ ವಾಷಿಂಗ್ಟನ್ಗೆ ನೇರ ವಿಮಾನ ಸೌಲಭ್ಯವನ್ನು 2016ರ ಅಂತ್ಯದೊಳಗೆ ಕಲ್ಪಿಸುವುದಾಗಿ ಏರ್ ಇಂಡಿಯಾ ತಿಳಿಸಿದೆ. ''ಏರ್ ಇಂಡಿಯಾದಿಂದ ಅಮೆರಿಕ ದೇಶಕ್ಕೆ ತಡೆರಹಿತ 5ನೇ ವಿಮಾನವಾಗಿ ವಾಷಿಂಗ್ಟನ್ಗೆ ವಿಮಾನ ಸೇವೆ...
View Articleಹಬ್ಬದ ಸೀಸನ್ನಲ್ಲಿ ಮನೆಗಳ ಮಾರಾಟ ಶೇ.15 ಹೆಚ್ಚಳ
ಚೇತರಿಕೆಯ ಹಾದಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ] ಹೊಸದಿಲ್ಲಿ: ಇತ್ತೀಚಿನ ಹಬ್ಬಗಳ ಸೀಸನ್ನಲ್ಲಿ ಮನೆಗಳ ಮಾರಾಟ ದೇಶದಲ್ಲಿ ಶೇ.15ರಷ್ಟು ಹೆಚ್ಚಳವಾಗಿದ್ದು, ಇದು ರಿಯಲ್ ಎಸ್ಟೇಟ್ ವಲಯ ಪುನಶ್ಚೇತನವಾಗುತ್ತಿರುವುದಕ್ಕೆ ಸಂಕೇತದಂತಿದೆ. ಮುಂಬಯಿ,...
View Articleಮೈಕ್ರೊಮ್ಯಾಕ್ಸ್ನಿಂದ 300 ಕೋಟಿ ಹೂಡಿಕೆ
ಮೇಕ್ ಇನ್ ಇಂಡಿಯಾ ಹೊಸದಿಲ್ಲಿ: ಮೊಬೈಲ್ ತಯಾರಿಸುವ ಮೈಕ್ರೊಮ್ಯಾಕ್ಸ್ ಕಂಪನಿಯು ಮುಂದಿನ ಕೆಲವು ತಿಂಗಳಲ್ಲಿ 'ಮೇಕ್ ಇನ್ ಇಂಡಿಯಾ'ದ ಭಾಗವಾಗಿ 300 ಕೋಟಿ ರೂ. ಹೂಡಿಕೆಗೆ ನಿರ್ಧರಿಸಿದೆ. ಭಾರತದಲ್ಲಿ ಮೂರು ನೂತನ ಉತ್ಪಾದನಾ ಘಟಕಗಳನ್ನು ರೂಪಿಸಲು...
View Articleಆಹಾರ ಹಣದುಬ್ಬರ ಎರಡು ಪಟ್ಟು ಹೆಚ್ಚಳ
ಹೊಸದಿಲ್ಲಿ: ಬೇಳೆ ಮತ್ತು ಈರುಳ್ಳಿ, ತರಕಾರಿಯಂಥ ನಿತ್ಯಾವಶ್ಯಕ ಆಹಾರ ಪದಾರ್ಥಗಳ ದರ ಏರಿದ್ದು, ನವೆಂಬರ್ನಲ್ಲಿ ಹಣದುಬ್ಬರ ಮೈನಸ್ 1.99 ಪರ್ಸೆಂಟ್ಗೆ ಏರಿಕೆಯಾಗಿದೆ. ಇದು ಕಳೆದ ನವೆಂಬರ್ನಲ್ಲಿ ಮೈನಸ್ 0.17 ಪರ್ಸೆಂಟ್ನಷ್ಟಿತ್ತು. ಕಳೆದ...
View Articleಸೆನ್ಸೆಕ್ಸ್ 106 ಅಂಕ ಜಿಗಿತ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 106 ಅಂಕ ಚೇತರಿಸಿತು. ಕಾರ್ಖಾನೆಗಳಲ್ಲಿನ ಉತ್ಪಾದನೆ ಸುಧಾರಿಸಿರುವುದು ಷೇರು ಪೇಟೆಯನ್ನು ಉಲ್ಲಸಿತಗೊಳಿಸಿದ್ದು, ಸೆನ್ಸೆಕ್ಸ್ 25,150.35ಕ್ಕೆ ದಿನದಾಟ...
View Articleಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣ ರವಾನೆ ಹೆಚ್ಚಳ
* ಪ್ರಗತಿಶೀಲ ರಾಷ್ಟ್ರಗಳಿಗೆ 44,000 ಕೋಟಿ ಡಾಲರ್ ಹಣ ರವಾನೆ ನಿರೀಕ್ಷೆ * ಕಳೆದ ವರ್ಷ ಭಾರತಕ್ಕೆ ಅತಿ ಹೆಚ್ಚು ಹಣ ಸಲ್ಲಿಕೆ * ಜಗತ್ತಿನಲ್ಲಿ ಕಡು ಬಡವರ ಸಂಖ್ಯೆ 190 ಕೋಟಿಯಿಂದ 83.6 ಲಕ್ಷಕ್ಕೆ ಇಳಿಕೆ ಹೊಸದಿಲ್ಲಿ: ಭಾರತದಂತಹ ಅಬಿವೃದ್ಧಿಶೀಲ...
View Articleಡಾಲರ್ ಎದುರು 67ಕ್ಕೆ ಕುಸಿದ ರೂಪಾಯಿ
ಕಳೆದ 2 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ರೂಪಾಯಿ ಅಪಮೌಲ್ಯ / ಅಮೆರಿಕದಲ್ಲಿ ಬಡ್ಡಿ ದರ ಏರಿಕೆ ಸಂಭವ ಹಿನ್ನೆಲೆ ಮುಂಬಯಿ : ಡಾಲರ್ ಎದುರು ರೂಪಾಯಿ ಮೌಲ್ಯವು ಸೋಮವಾರ, ಕಳೆದ ಎರಡು ವರ್ಷಗಳಲ್ಲೇ ಕನಿಷ್ಠ ಪ್ರಮಾಣದಲ್ಲಿ ಕುಸಿತ ಕಂಡು ರೂ.67.09ಕ್ಕೆ...
View Articleಕಾಲ್ ಡ್ರಾಪ್: ಟ್ರಾಯ್ ಪ್ರತಿಕ್ರಿಯೆ ಕೇಳಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಕಾಲ್ ಡ್ರಾಪ್ ಆದರೆ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಪರಿಹಾರ ನೀಡಬೇಕು ಎನ್ನುವ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ನಿಯಮವನ್ನು ಟೆಲಿಕಾಂ ಕಂಪನಿಗಳು ಪ್ರಶ್ನಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಟ್ರಾಯ್ಗೆ...
View Articleರೈಲ್ವೆ ಬಾಂಡ್ ಖರೀದಿಸಿದ ಆಮಿರ್, ಅಕ್ಷಯ್
ತೆರಿಗೆ ಉಳಿಸುವ ಐಆರ್ಎಫ್ಸಿ ಬಾಂಡ್ಗಳಿಗೆ ಉತ್ತಮ ಪ್ರತಿಕ್ರಿಯೆ ಮುಂಬಯಿ: ಭಾರತೀಯ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್(ಐಆರ್ಎಫ್ಸಿ) ಬಾಂಡ್ಗಳನ್ನು ಖರೀದಿಸಿದವರ ಪಟ್ಟಿಯಲ್ಲಿ ಆಮಿರ್ ಖಾನ್, ಅಕ್ಷಯ್ ಕುಮಾರ್, ಕಪೂರ್ ಸಹೋದರಿಯರಾದ ಕರೀನಾ...
View Articleವದಂತಿ ನಂಬಬೇಡಿ: ಆರ್ಬಿಐ ಹೇಳಿಕೆ
ಮುಂಬಯಿ: ವದಂತಿಗಳನ್ನು ನಂಬಬೇಡಿ, ನೋಟಿನ ಮೇಲೆ ಪೆನ್ನಿಂದ ಗೀಚಿದ ಬರಹಗಳಿದ್ದರೂ ಅವುಗಳ ಚಲಾವಣೆ ಇರಲಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಸೋಮವಾರ ಹೇಳಿದ್ದಾರೆ. ಆಡಿಯೊ ಸಂದೇಶದಲ್ಲಿ ಅವರು, ''ವಾಟ್ಸ್ ಅ್ಯಪ್ ಮತ್ತಿತರ...
View Article