Quantcast
Channel: VijayKarnataka
Viewing all articles
Browse latest Browse all 6795

ವದಂತಿ ನಂಬಬೇಡಿ: ಆರ್‌ಬಿಐ ಹೇಳಿಕೆ

$
0
0

ಮುಂಬಯಿ: ವದಂತಿಗಳನ್ನು ನಂಬಬೇಡಿ, ನೋಟಿನ ಮೇಲೆ ಪೆನ್ನಿಂದ ಗೀಚಿದ ಬರಹಗಳಿದ್ದರೂ ಅವುಗಳ ಚಲಾವಣೆ ಇರಲಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಸೋಮವಾರ ಹೇಳಿದ್ದಾರೆ.

ಆಡಿಯೊ ಸಂದೇಶದಲ್ಲಿ ಅವರು, ''ವಾಟ್ಸ್ ಅ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ನೋಟಿನ ಚಲಾವಣೆ ಸ್ಥಗಿತ ಎನ್ನುವ ಸುದ್ದಿಗಳು ಹಬ್ಬುತ್ತಿವೆ. ಇದೆಲ್ಲವೂ ಸುಳ್ಳು,'' ಎಂದಿದ್ದಾರೆ.

''ನೋಟುಗಳ ಮೇಲೆ ಏನಾದರೂ ಬರೆದಿದ್ದರೆ, ಅವುಗಳನ್ನು ಯಾರೂ ಸ್ವೀಕರಿಸಬೇಡಿ. ಏಕೆಂದರೆ ನೋಟಿನ ಮೇಲೆ ಪೆನ್ನಿನಿಂದ ಗೀಚಿದ ಬರವಣಿಗೆಗಳಿದ್ದರೆ, ಅವುಗಳ ಚಲಾವಣೆಯನ್ನು ಆರ್‌ಬಿಐ ಮುಂದಿನ ವರ್ಷದ ಜನವರಿ 1ರಿಂದ ನಿರ್ಬಂಧಿಸಲಿದೆ,'' ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>