ವರ್ಷಾಂತ್ಯದಲ್ಲಿ ಚಿನ್ನದ ದರ ಅಲ್ಪ ಇಳಿಕೆ
ಹೊಸದಿಲ್ಲಿ: ಕಳೆದ ನಾಲ್ಕು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರವು ಶನಿವಾರ 10 ಗ್ರಾಮ್ಗೆ 200 ರೂ. ಕುಸಿದಿದ್ದು, 28,300 ರೂ. ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರಭಾವ ಮತ್ತು ದೇಶೀಯವಾಗಿ ಜ್ಯುವೆಲ್ಲರ್ಗಳಿಂದ ಬೇಡಿಕೆ...
View Articleಮಾರುತಿ, ಹುಂಡೈ ಕಾರುಗಳು 1 ಲಕ್ಷ ರೂ. ತನಕ ಏರಿಕೆ
ಮುಂಬಯಿ: ಮಾರುತಿ ಸುಜುಕಿ ಮತ್ತು ಹುಂಡೈ ಮೋಟರ್ ಇಂಡಿಯಾ ಕಂಪನಿಗಳು ಕಾರುಗಳ ದರವನ್ನು 2,500 ರೂ.ನಿಂದ 1 ಲಕ್ಷ ರೂ. ತನಕ ಜನವರಿಯಿಂದಲೇ ಏರಿಕೆ ಮಾಡಲಿವೆ. ಇತರೆ ಕಂಪನಿಗಳೂ ಹೀಗಾಗಲೇ ದರ ಹೆಚ್ಚಳದ ಬಗ್ಗೆ ಪ್ರಕಟಣೆ ಹೊರಡಿಸಿವೆ. ಇನ್ನೂ ಕೆಲವು...
View Articleಸಬ್ಸಿಡಿಸಹಿತ ಎಲ್ಪಿಜಿ ಸಿಲಿಂಡರ್ 2 ರೂಪಾಯಿ ಏರಿಕೆ
ಹೊಸದಿಲ್ಲಿ: ಸಬ್ಸಿಡಿ ಅಡುಗೆ ಅನಿಲದ(ಎಲ್ಪಿಜಿ) ಸಿಲಿಂಡರ್ ದರವನ್ನು 2 ರೂಪಾಯಿ ಏರಿಕೆ ಮಾಡಲಾಗಿದ್ದು, ಕಳೆದ 7 ತಿಂಗಳಲ್ಲಿ ಇದು 8ನೇ ಹೆಚ್ಚಳ. ಅಲ್ಲದೇ, ವಿಮಾನ ಇಂಧನ(ಎಟಿಎಫ್) ದರವನ್ನು ಶೇ.8.6ರಷ್ಟು ಹೆಚ್ಚಳ ಮಾಡಲಾಗಿದೆ. 14.2 ಕೆ.ಜಿ...
View Articleಪೆಟ್ರೋಲ್, ಡೀಸೆಲ್, ಎಲ್ಪಿಜಿ ದರ ಏರಿಕೆ
ಹೊಸದಿಲ್ಲಿ: ಪೆಟ್ರೋಲ್ ದರ ಲೀಟರ್ಗೆ ರೂ. 1.29 ಹೆಚ್ಚಳವಾಗಿದ್ದು, ಇದು ತಿಂಗಳಲ್ಲಿ ಮೂರನೇ ಏರಿಕೆ. ಡೀಸೆಲ್ ದರವು 97 ಪೈಸೆ ಏರಿದ್ದು, ಕಳೆದ 15 ದಿನದಲ್ಲಿ ಎರಡನೇ ದರ ಹೆಚ್ಚಳ. ಪರಿಷ್ಕೃತ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ....
View Articleವ್ಯಾಟ್ನಿಂದ ಜಿಎಸ್ಟಿಗೆ ಹೆಸರು ಬದಲಿಸಿಕೊಳ್ಳಲು ಸೂಚನೆ
ಬೆಂಗಳೂರು: ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವ್ಯಾಪ್ತಿಯಿಂದ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟಿ) ವರ್ತಕರು ತಮ್ಮ ಹೆಸರು ಬದಲಿಸಿಕೊಳ್ಳಲು ಜ.15 ರವರೆಗೆ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ 20 ಲಕ್ಷ ರೂ.ಗಿಂತ ಅಧಿಕ ವಹಿವಾಟು ನಡೆಸುವ...
View Articleಎಸ್ಬಿಐನಿಂದ ಮತ್ತೆ ಟೀಸರ್ ಹೋಮ್ ಲೋನ್
ಮುಂಬಯಿ: ಹೊಸ ವರ್ಷದಲ್ಲಿ ಮತ್ತೆ ವಿವಾದಿತ ಟೀಸರ್ ಗೃಹ ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಮತ್ತೆ ಪರಿಚಯಿಸಿದೆ. ಮೊದಲ ಕೆಲವು ವರ್ಷಗಳು ಕಡಿಮೆ ಬಡ್ಡಿ ದರಕ್ಕೆ ನೀಡುವ ಸಾಲವನ್ನು ಟೀಸರ್ ಗೃಹ ಸಾಲವೆಂದು ಕರೆಯಲಾಗುತ್ತದೆ....
View Articleಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಸ್ಥಿರ
ಹೊಸದಿಲ್ಲಿ: ಪಿಪಿಎಫ್ ಮತ್ತು ಕಿಸಾನ್ ವಿಕಾಸ ಪತ್ರದಂಥ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು 2017ರ ಮೊದಲ ತ್ರೈಮಾಸಿಕದಲ್ಲಿ(ಜನವರಿ-ಮಾರ್ಚ್) ಬದಲಿಸದೇ ಯಥಾಸ್ಥಿತಿಯಲ್ಲಿ ಮುಂದುವರಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ನೋಟು ಅಮಾನ್ಯತೆ...
View Articleಇನ್ನೂ ಹಿಂಪಡೆಯದ ಎಟಿಎಂ ಫೀ: ಜನರಲ್ಲಿ ಆಕ್ರೋಶ
ಚೆನ್ನೈ: ಗರಿಷ್ಠ ಮುಖಬೆಲೆಯ ನೋಟು ರದ್ದಾದ ನಂತರ ನಗದು ರಹಿತ ವ್ಯವಹಾರಕ್ಕೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ವ್ಯವಹಾರವನ್ನು ಜನಪ್ರಿಯಗೊಳಿಸಲು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಎಟಿಎಂ ಕಾರ್ಡ್ಗಳನ್ನು ನಿಗದಿಗಿಂತ...
View Articleರಾಶಿ ತಾಯಿಯ ಗುಣಾವಗುಣ ಸೂಚಕವಂತೆ
-ಪ್ರಿಯಾಂಶಿಲಾಲ್ ಗ್ರಹಗತಿಗಳ ನೇರ ಪ್ರಭಾವ ಗೊತ್ತೋ, ಗೊತ್ತಿಲ್ಲದೆಯೋ ನಮ್ಮ ಮೇಲಾಗುತ್ತಿರುತ್ತದೆ. ರಾಶಿಗೆ ಅನುಸಾರವಾಗಿ ವ್ಯಕ್ತಿಯ ಸ್ವಭಾವ, ಗುಣಗಳು ನಿರ್ಧರಿತವಾಗುತ್ತವೆ. ಅಂತೆಯೇ ತಾಯ್ತನದ ಲಕ್ಷಣವು. ಋಟಞsಠ್ಟಿಟ್ಝಟಜy ಈ ನಿಟ್ಟಿನಲ್ಲಿ...
View Articleರುದ್ರಾಕ್ಷಿ ಯ ಮಹಿಮೆ ಅಪಾರ
ರುದ್ರಾಲೈಫ್ ಸಂಸ್ಥೆಯು ಸೆಂಟ್ರಲ್ ಕಾಟೇಜ್ ಇಂಡಸ್ಟಿ್ರೕಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಬೆಂಗಳೂರಿನ ಎರಡು ಕಡೆಗಳಲ್ಲಿ ಡಿ. 9 ರಿಂದ ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟವನ್ನು ಆರಂಭಿಸಿದ್ದು ಡಿ.19ರವರೆಗೆ ನಡೆಯಲಿದೆ....
View Articleಧನೂರಾಶಿಗೆ ಶನಿಯ ಪ್ರವೇಶ: ನಿಮ್ಮ ರಾಶಿಯ ಮೇಲೇನು ಪ್ರಭಾವ
ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಜನವರಿ 26 ರಿಂದ ಜನವರಿ 24, 2020ರವರೆಗೆ ಸುಮಾರು ಮೂರು ವರ್ಷಗಳ ಕಾಲ ಶನಿಯು ಧನುರ್ ರಾಶಿಯಲ್ಲಿ ಸಂಚರಿಸುತ್ತಾನೆ. ತುಲಾ ರಾಶಿಯವರಿಗೆ ಏಳರಾಟ ಶನಿ ಬಿಡುಗಡೆಯಾಗುತ್ತದೆ. ಆದರೆ ವೃಶ್ಚಿಕ, ಧನು, ಮಕರ...
View Articleಪ್ರಶ್ನಶಾಸ್ತ್ರದ ಫಲಾಫಲ
-ಪ್ರಕಾಶ್ರಾವ್ ಕೆಂದೋಳೆ ಭವಿಷ್ಯವನ್ನು ತಿಳಿಯಲು ಜಾತಕ ಬಹಳ ಮುಖ್ಯವಾದ ಸಾಧನ. ಈ ಜಾತಕ ರೂಪಿಸಲು ಜನ್ಮ ದಿನಾಂಕ, ಸಮಯ ಮತ್ತು ಜನ್ಮ ಸ್ಥಳದ ಖಚಿತ ಮಾಹಿತಿ ಇರಬೇಕು. ಆದರೆ ಎಷ್ಟೋ ಜನರಿಗೆ ಇವುಗಳಲ್ಲಿ ಯಾವುದಾದರೊಂದು ಮಾಹಿತಿ ಇಲ್ಲವಾದಾಗ...
View Articleಗ್ರಹದೋಷಗಳ ಸುಲಭ ಪರಿಹಾರ ಹೇಗೆ
-ನಾರಾಯಣ ಶೆಟ್ಟಿ ಪದ್ಮಶಾಲಿ ಜಾತಕದಲ್ಲಿ ಗ್ರಹದೋಷ ಇದೆ ಎಂದಾಕ್ಷಣ ಮನಸ್ಸು ಮುದುಡುತ್ತದೆ. ಇನ್ನಿಲ್ಲದ ಭೀತಿ ಆವರಿಸುತ್ತದೆ. ಗ್ರಹದೋಷದ ಕಾರಣ ಅಂಜಿಕೊಂಡು ಕೂಡುವ ಬದಲು ಸುಲಭ ಪರಿಹಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಶ್ಚಿಂತರಾಗಿ. ಶನಿ ದೋಷ...
View Articleನಾನಾ ಉದ್ದೇಶಗಳಿಗಾಗಿ ಹೋಮ
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಗೃಹಪ್ರವೇಶ, ಮದುವೆ, ಮಂಜಿ ಮುಂತಾದ ಶುಭ ಕಾರ್ಯಗಳಿಗೆ ಮಾತ್ರ ಹೋಮ ಮಾಡಬೇಕು ಎಂದು ಸಾಕಷ್ಟು ಜನರ ಮನಸ್ಸಿನಲ್ಲಿ ಇದೆ. ಆದರೆ ಹೋಮ ಬರಿ ಶುಭ ಕಾರ್ಯಕ್ಕೆ ಅಲ್ಲದೇ ಮಕ್ಕಳ ವಿಧ್ಯಾಭ್ಯಾಸಕ್ಕೆ ಹಿನ್ನಡೆ,...
View Article2017: ವರ್ಷ ಭವಿಷ್ಯ ಹೇಗಿದೆ ನೋಡಿ
ಹೊಸ ವರ್ಷಕ್ಕೇನೋ ಹೊಸ ನಿರೀಕ್ಷೆ. ಆದರೆ ಗ್ರಹಗತಿಗಳು ಹೇಳುವುದೇನು? 2017ರ ವರ್ಷ, ಗುರು ಕನ್ಯಾರಾಶಿಯಲ್ಲಿ ಸೆಪ್ಟಂಬರ್ 10ರವರೆಗೆ ಸಂಚರಿಸುತ್ತಾನೆ. ಈ ಸಂದರ್ಭದಲ್ಲಿ ಸಾಕಷ್ಟು ಶುಭ ಫಲಗಳನ್ನು ನಿರೀಕ್ಷಿಸಬಹುದು. ಕಳೆದ ವರ್ಷ ನಿಂತು ಹೋದ,...
View Articleಆಯುಷ್ಯಕಾರಕ ಶನಿಯ ಪ್ರಭಾವ
ಮೂಲ್ಕಿ ಹರಿಶ್ಚಂದ್ರ ಪಿ ಸಾಲಿಯಾನ್ ಜಾತಕದಲ್ಲಿ ಶನಿಯ ಬಲ ಇಲ್ಲದಿದ್ದಾಗ ಜಾತಕರಿಗೆ ಚಿಂತೆ. ಶನಿಯು ಕೆಟ್ಟ ಫಲ ಕೊಡಬಾರದೆಂದು ಶನಿ ಶಾಂತಿ, ಶನಿ ಪೂಜೆಯನ್ನು ಮಾಡುತ್ತಾರೆ. ಶನಿಯು ಮೃತ್ಯುವಿಗೆ ಕಾರಕ, ಬದುಕುವವರೆಗೆ ಪ್ರಾಣವಾಯುವಿಗೆ ಶನಿಯೇ...
View Articleಜಾತಕದಲ್ಲಿ ದೀರ್ಘಾಯುಷ್ಯ ಯೋಗ
ಹರಿಶ್ಚಂದ್ರ ಪಿ ಸಾಲಿಯಾನ್ ಮನುಷ್ಯರು ಎಲ್ಲರೂ ನೂರು ವರ್ಷ ಬದುಕುವುದು ಕಡಿಮೆ. ದೀರ್ಘಾಯುಷ್ಯ ಇರಬೇಕಾದರೆ ಅವರ ಜಾತಕದಲ್ಲಿ ತಿಳಿಯುತ್ತದೆ. ನೂರಕ್ಕಿಂತ ಜಾಸ್ತಿ ವರ್ಷಗಳು ಬದುಕಿದರೆ ಅಂಥವರನ್ನು ದೀರ್ಘಾಯುಷ್ಯ ಎಂದು ಕರೆಯುತ್ತಾರೆ....
View Articleಕೂಸು ಹುಟ್ಟೋ ಮೊದಲೇ ಭವಿಷ್ಯ
ನಾರಾಯಣಶೆಟ್ಟಿ ಪದ್ಮಸಾಲಿ ಕೂಸು ಹುಟ್ಟೋ ಮೊದಲು ಕುಲಾವಿ ಅನ್ನೋ ಗಾದೆ ಮಾತು ಕೇಳಿರಬಹುದು. ಅದೊಂದು ಅಣಕು ನುಡಿ. ಆದರೆ ಮುನ್ಸೂಚನೆ ನೀಡೋ ಜ್ಯೋತಿಷ್ಯದ ವಿಚಾರದಲ್ಲಿ ಮಾತ್ರ ಆ ಮಾತು ಹೊರತಾಗಿದೆ. ಇತ್ತೀಚೆಗೆ ಕಂಡ ಸೂಪರ್ಮೂನ್ ಎಫೆಕ್ಟ್...
View Articleಕಹಾನಿ - 2: ತರ್ಕ, ವಿತರ್ಕಗಳ ಹೊಯ್ದಾಟ
ಹಿಂದಿ ಚಿತ್ರ - ಮಹಾಂತೇಶ ಬಹಾದುಲೆ ಈ ಮೊದಲು ಅಂದರೆ ನಾಲ್ಕು ವರ್ಷಗಳ ಹಿಂದೆ ಸುಜಾಯ್ ಘೋಷ್, ‘ಕಹಾನಿ’ ಸಿನಿಮಾ ನಿರ್ದೇಶನ ಮಾಡಿದಾಗ ಅದಕ್ಕೆ ಪ್ರಶಂಸೆಗಳ ಸುರಿಮಳೆ, ಪ್ರಶಸ್ತಿಗಳ ವರ್ಷಧಾರೆಯೇ ಆಗಿತ್ತು. ಬಹುಶಃ ಅದೇ ಹ್ಯಾಂಗ್ಓವರ್ನಲ್ಲಿ ಸುಜಯ್,...
View Articleಮಮ್ಮಿ ಸೇವ್ ಮಿ: ದೆವ್ವದ ಮನೆಯಲ್ಲಿ ತಾಯಿಯ ತಳಮಳ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಪ್ರಿಯಾಂಕಾ ಉಪೇಂದ್ರ ಅಭಿನಯದ ಮಮ್ಮಿ ಚಿತ್ರ ಟ್ರೇಲರ್ನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿತ್ತು. 21ರ ಹರೆಯದ ಲೋಹಿತ್ ತಮ್ಮ ಮೊದಲ ನಿರ್ದೇಶನದಲ್ಲೇ ಗೆದ್ದಿದ್ದಾರೆ. ಕನ್ನಡದಲ್ಲಿ ಇದುವರೆಗೆ ಬಂದ ಹಾರರ್...
View Article