ನಿರುತ್ತರ: ಉತ್ತರದೊಳಗಿನ ನಿರುತ್ತರ
- ಶರಣು ಹುಲ್ಲೂರು ಪ್ರೀತಿಯನ್ನು ಸಂಜೆಯ ಆಕಾಶಕ್ಕೆ ಹೋಲಿಸುತ್ತಾನೆ ಆಂಗ್ಲ ಲೇಖಕ ಎರಿಕ್ ಫ್ರಾಂಕ್. ಬಣ್ಣ ಬದಲಿಸುವ ಚಾಳಿ ಈ ಪ್ರೀತಿಗಿರುವುದೇ ಆಕಾಶದ ಹೋಲಿಕೆಗೆ ಕಾರಣ ಅನ್ನುತ್ತಾನೆ ಆತ. ಹೀಗೆ ಬಣ್ಣ ಬದಲಿಸುವ ಪ್ರೀತಿಯನ್ನು ಹುಡುಕಲು...
View Articleಸುಂದರಾಂಗ ಜಾಣ: ಸುಸ್ತಾಗುವಷ್ಟು ನಗಿಸುವ ಸುಂದರಾಂಗ
-ಪದ್ಮಾ ಶಿವಮೊಗ್ಗ ರಾಮಾ ಶಾಮಾ ಭಾಮಾ ನಂತರ ಮತ್ತೆ ಕಾಮಿಡಿ ಚಿತ್ರ ನಿರ್ದೇಶನ ಮಾಡಿದ್ದಾರೆ ರಮೇಶ್ ಅರವಿಂದ್. ಸುಂದರಾಂಗ ಜಾಣ ತೆಲುಗಿನಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ 'ಭಲೇ ಭಲೇ ಮಗಾಡಿವೋಯ್' ರಿಮೇಕ್. ಗಣೇಶ್ ಅಭಿನಯದ ಚಿತ್ರ...
View Articleಚಿತ್ರ ವಿಮರ್ಶೆ: ದಂಗಲ್
* ಮೀನಾ ಐಯ್ಯರ್ ದಂಗಲ್ ಕತೆ: ಹರಿಯಾಣದ ಕುಸ್ತಿಪಟು ಮಹಾವೀರ್ ಸಿಂಗ್ ಫೋಗತ್ ತಮಗೆ ಹುಟ್ಟಿದ್ದೆಲ್ಲಾ ಹೆಣ್ಣು ಮಕ್ಕಳಾದಾಗ ಪುರುಷರ ಕ್ರೀಡೆಯೆಂದೇ ಗುರುತಿಸಲಾಗಿದ್ದ ಕುಸ್ತಿಯನ್ನು ಸಮಾಜದ ಕಟ್ಟುಪಾಡುಗಳನ್ನು ಮೀರಿ ತಮ್ಮ ಹೆಣ್ಣು ಮಕ್ಕಳಾದ ಗೀತಾ...
View Articleಚಿತ್ರ ವಿಮರ್ಶೆ: ಕಿರಿಕ್ ಪಾರ್ಟಿ
* ಪದ್ಮಾ, ಶಿವಮೊಗ್ಗ ಇತ್ತೀಚಿನ ದಿನಗಳಲ್ಲಿ ಹಾಡು ಮತ್ತು ಟ್ರೇಲರ್ನಿಂದ ಸುದ್ದಿಯಲ್ಲಿದ್ದ ಚಿತ್ರ ಕಿರಿಕ್ ಪಾರ್ಟಿ. ರಿಷಭ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ರಿಲೀಸ್ಗೆ ಮೊದಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿತ್ತು. ಕಾಲೇಜು...
View Articleಹೆಸ್ಕಾಂ ಕಚೇರಿಯಲ್ಲಿ ಧರಣಿ
ಅಮೀನಗಡ: ನಿರಂತರ ಜ್ಯೋತಿ ಯೋಜನೆಗೆ ಆಗ್ರಹಿಸಿ ಗೊರಜನಾಳ ಗ್ರಾಮಸ್ಥರು ಇಲ್ಲಿನ ಹೆಸ್ಕಾಂ ಕಚೇರಿಗೆ ಗುರುವಾರ ಮಧ್ಯಾಹ್ನ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಹಲವು ವರ್ಷಗಳ ಹಿಂದೆಯೇ ಗೊರಜನಾಳ ಗ್ರಾಮದಲ್ಲಿ ನಿರಂತರ ಜ್ಯೋತಿ ಯೋಜನೆ ಜಾರಿಯಾಗಿದೆ...
View Articleವಿಶ್ವಾಸದ ಅಭಿವೃದ್ದಿಗೆ ಮೊದಲ ಆದ್ಯತೆ
ತೇರದಾಳ: ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ...
View Articleಎಪಿಎಂಸಿ: 312 ನಾಮಪತ್ರ
ಬಾಗಲಕೋಟ: ಎಪಿಎಂಸಿ ಚುನಾವಣೆಗಾಗಿ ಜಿಲ್ಲೆಯ 6 ಕ್ಷೇತ್ರಗಳಲ್ಲಿ 312 ನಾಮಪತ್ರಗಳು ಸಲ್ಲಿಕೆಯಾಗಿವೆ. ಜಿಲ್ಲೆಯ ಎಪಿಎಂಸಿ ಕ್ಷೇತ್ರಗಳಲ್ಲಿ ಜ.11ರಂದು ಬಾದಾಮಿ ಹಾಗೂ ಇನ್ನುಳಿದ ಕ್ಷೇತ್ರಗಳಲ್ಲಿ ಜ.12 ರಂದು ಮತದಾನ ನಡೆಯಲಿದೆ. ಬಾದಾಮಿ...
View Articleಫಸಲ್ ಬಿಮಾ ಲಾಭ ಪಡೆಯಿರಿ
ಬಾಗಲಕೋಟ: ರೈತರ ನೆರವಿಗಾಗಿ ಸರಕಾರ ರೂಪಿಸಿರುವ ಫಸಲ್ ಬಿಮಾ ಯೋಜನೆಯ ಲಾಭವನ್ನು ಜಿಲ್ಲೆಯ ರೈತರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಮನವಿ ಮಾಡಿಕೊಂಡರು. ಜಿಲ್ಲಾಧಿಕಾರಿ ಕಚೇರಿ ಸಭಾ ಭವನದಲ್ಲಿ ಗುರುವಾರ...
View Articleಸಡಗರವಲ್ಲ, ಇದು ಸರಳ ಆಚರಣೆ
ಹುನಗುಂದ: ಬರದ ಛಾಯೆ ನಡುವೆಯೂ ತಾಲೂಕಿನ ನಾನಾ ಗ್ರಾಮಗಳಲ್ಲಿ ರೈತರು ಗುರುವಾರ ಎಳ್ಳ ಅಮಾವಾಸ್ಯೆ ನಿಮಿತ್ತ ಸಂಪ್ರದಾಯದಂತೆ ಸರಳವಾಗಿ ಚರಗ ಚೆಲ್ಲುವ ಆಚರಣೆ ನಡೆಸಿದರು. ಬಿಳಿಜೋಳ, ಕಡಲೆ ಬೆಳೆಯನ್ನು ವ್ಯಾಪಕವಾಗಿ ಬೆಳೆಯುವ ತಾಲೂಕಿನಲ್ಲಿ ಎಳ್ಳ...
View Articleಶುದ್ಧ ಕುಡಿವ ನೀರಿನ ಘಟಕ ಬಂದ್
ತೇರದಾಳ: ನಮ್ ಓಣ್ಯಾಗ ಒಂದ್ ಶುದ್ಧ ಕುಡಿಯುವ ನೀರಿನ ಘಟಕ ಐತಿ, ಆದ್ರೂ ನಾವು ಬ್ಯಾರೆ ಕಡೆ ಹೋಗಿ ನೀರ್ ತರೂದ್ ತಪ್ಪಿಲ್ಲ ನೋಡ್ರಿ.... ಇದು ಪಟ್ಟಣದ ವಾರ್ಡ್ ನಂ.16ರ ಮಹಿಳೆಯರ ಗೋಳು. ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಶಾಸಕರ...
View Articleಅಗ್ಗವಲ್ಲ ಇದು ಶತಮಾನದ ಮಗ್ಗ!
ಶಿವಲಿಂಗ ಸಿದ್ನಾಳ ಮಹಾಲಿಂಗಪುರ: ಈತನ ವಯಸ್ಸು ಬರೋಬ್ಬರಿ 106. ಸರಕಾರ ಬದಲಾಗಿದೆ, ಅಧಿಕಾರ ಬದಲಾಗಿದೆ, ಸಂಗಡಿಗರೂ ಬದಲಾಗಿದ್ದಾರೆ. ಆದರೆ ಈತ ಮಾತ್ರ ಒಂದು ಶತಕದಿಂದ ತನ್ನ ಕಾಯಕದಲ್ಲಿ ನಿರತನಾಗಿದ್ದಾನೆ. ಎಲ್ಲವೂ ಬದಲಾದರೂ ತಾನು ಬದಲಾಗದೆ...
View Articleಪಶು ರಕ್ಷಕರಿಗೆ ಕಾಡುತ್ತಿದೆ ಬ್ರೂಸ್ಲೋಸಿಸ್
ಬಾಗಲಕೋಟ: ಜಿಲ್ಲೆಯ ಜಾನುವಾರು ರಕ್ಷಕರಿಗೆ ಈಗ ಸಂಕಷ್ಟದ ಕಾಲ, ಬ್ರೂಸ್ಲೋಸಿಸ್ ಎಂಬ ಪ್ರಾಣಿಗಳ ಸೋಂಕು ಪಶು ಸಂಗೋಪನೆ ಇಲಾಖೆ ಸಿಬ್ಬಂದಿಯನ್ನು ಕಾಡುತ್ತಿದೆ. ಜಾನುವಾರುಗಳಿಗೆ ಬ್ರೂಸ್ಲೋಸಿಸ್ ರೋಗಕ್ಕೆ ಚಿಕಿತ್ಸೆ ನೀಡುವ ಪಶು ಸಂಗೋಪನೆ ಇಲಾಖೆ...
View Articleಖರ್ಗೆ ತಮ್ಮ ಟ್ರ್ಯಾಕ್ ರೆಕಾರ್ಡ್ ನೋಡಿಕೊಳ್ಳಲಿ: ಪ್ರತಾಪ್ ಸಿಂಹ
ಬಾಗಲಕೋಟೆ: ಅಭಿವೃದ್ಧಿ ವಿರೋಧಿಯಾಗಿರುವ ಕೇಂದ್ರದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಿರುವುದು ಸೋಜಿಗದ ಸಂಗತಿ ಎಂದು ಸಂಸದ ಪ್ರತಾಪಸಿಂಹ ಟೀಕಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ...
View Articleನೋಟು ಬ್ಯಾನ್ ಸರ್ವಾಧಿಕಾರಿ ಧೋರಣೆ: ಉಮಾಶ್ರಿ
ಬಾಗಲಕೋಟೆ: 'ಯಾವುದೇ ತಯಾರಿಯೂ ಇಲ್ಲದೇ ನೋಟ್ ಬ್ಯಾನ್ ಮಾಡಿರುವುದು ಸರ್ವಾಧಿಕಾರಿ ಧೋರಣೆ,' ಎಂದು ಸಚಿವೆ ಉಮಾಶ್ರೀ ಆರೋಪಿಸಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 'ಜನರು ದಿನ ನಿತ್ಯದ ನಿರ್ವಹಣೆಗೆ ನೋಟಗಳು ಸಿಗದೇ ಸಾಕಷ್ಟು ತೊಂದರೆ...
View Articleಕಾಳಧನಿಕರಿಗೆ 7 ವರ್ಷ ಜೈಲು, 137 % ದಂಡ
ಅಕ್ರಮ ಸಂಪತ್ತು: ತಪ್ಪಿತಸ್ಥರು ಸಿಕ್ಕಿಬಿದ್ದರೆ 7 ವರ್ಷ ಜೈಲು, ಶೇ.137 ದಂಡ ಬೆಂಗಳೂರು: ಕಾಳಧನಿಕರಿಗೆ ತಮ್ಮಲ್ಲಿನ ಅಕ್ರಮ ಹಣವನ್ನು ಕಟ್ಟಿ,ಮುಂದೆ ಎದುರಾಗಬಹುದಾದ ದಂಡ ಹಾಗೂ ಜೈಲು ಶಿಕ್ಷೆಯಿಂದ ಪಾರಾಗಲು ಕೇಂದ್ರ ಸರಕಾರ ಪ್ರಧಾನಮಂತ್ರಿಗಳ...
View Articleದುಬೈ ಚಿನ್ನದ ಮಾರುಕಟ್ಟೆಗೂ ತಟ್ಟಿದ ನೋಟು ಅಮಾನ್ಯತೆ ಬಿಸಿ
ದುಬೈ: ಭಾರತದ ನೋಟು ಅಮಾನ್ಯತೆಯ ಬಿಸಿ ದುಬೈನ ಚಿನ್ನದ ಮಾರುಕಟ್ಟೆಗೂ ತಟ್ಟಿದೆ. ಇಲ್ಲಿನ ಜನಪ್ರಿಯ ಚಿನ್ನದ ಮಾರುಕಟ್ಟೆ ಗೋಲ್ಡ್ ಚೌಕ್ನಲ್ಲಿ ಭಾರತೀಯ ಪ್ರವಾಸಿಗಳು ಕಾಣಿಸುತ್ತಿಲ್ಲ ಎಂದು ಮಾಧ್ಯಮ ವರದಿಗಳು ಹೇಳಿವೆ. 'ನ.8ರಂದು ಭಾರತ ಸರಕಾರವು...
View Articleಬಿಎಸ್ಎನ್ಎಲ್ನಿಂದ 4ಜಿ ಸೇವೆ ಆರಂಭ
ಬೆಂಗಳೂರು: ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಮೊಬೈಲ್ ಗ್ರಾಹಕರಿಗಾಗಿ ದೇಶದಲ್ಲೇ ಪ್ರಥಮ ಬಾರಿಗೆ 4ಜಿ ಸೇವೆಯನ್ನು ಆರಂಭಿಸಿದೆ. ನಗರದಲ್ಲಿನ ಬಿಎಸ್ಎನ್ಎಲ್ ಕೇಂದ್ರ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ...
View Articleಬೆಂಗಳೂರಿನಲ್ಲಿ ಐಫೋನ್ ತಯಾರಿಸಲು ಆ್ಯಪಲ್ ಯೋಜನೆ
ಬೆಂಗಳೂರು: ಆ್ಯಪಲ್ ಕಂಪನಿಯು ಬೆಂಗಳೂರಿನ ಪೀಣ್ಯದಲ್ಲಿ ಐಫೋನ್ಗಳನ್ನು ತಯಾರಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ತೈವಾನ್ ಮೂಲದ ವಿಸ್ಟ್ರೋನ್ ಎಂಬ ಕಂಪನಿಯು (ಒಇಎಂ) ಆ್ಯಪಲ್ಗೆ ಐಫೋನ್ಗಳನ್ನು ಮಾಡಿಕೊಡುತ್ತಿದ್ದು, ಈ...
View Articleನೋಟುಗಳ ಅಮಾನ್ಯತೆ: ಡಿಸೆಂಬರ್ನಲ್ಲಿ ಕಾರುಗಳ ಮಾರಾಟ ಚೇತರಿಕೆ
ಸಹಜ ಸ್ಥಿತಿಗೆ ಮರಳಿದ ಆಟೊಮೊಬೈಲ್ ಮಾರುಕಟ್ಟೆ ಶೇ.100ರ ತನಕವೂ ಸಾಲದ ಮೂಲಕ ಕಾರು ಖರೀದಿಗೆ ಗ್ರಾಹಕರಲ್ಲಿ ಹೆಚ್ಚಿದ ಆಸಕ್ತಿ! ಸಂಪೂರ್ಣ ನಗದು ಕೊಟ್ಟು ಕಾರು ಕೊಳ್ಳುವವರ ಸಂಖ್ಯೆ ಇಳಿಮುಖ ಕೇಶವ ಪ್ರಸಾದ್.ಬಿ.ಕಿದೂರು ಬೆಂಗಳೂರು: ನೋಟುಗಳ...
View Articleಮಾಸಿಕ 144 ರೂ.ಗೆ ಅಮಿತ ಸ್ಥಳೀಯ,ಎಸ್ಟಿಡಿ: ಬಿಎಸ್ಸೆನ್ನೆಲ್
ಚೆನ್ನೈ:ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿಎಸ್ಸೆನ್ನೆಲ್ ಶನಿವಾರ ತನ್ನ ಪ್ರೀಪೈಯ್ಡ್ ಮತ್ತು ಪೋಸ್ಟ್ಪೇಯ್ಡ್ ಮೊಬೈಲ್ ಗ್ರಾಹಕರಿಗೆ 144 ರೂ.ಗಳಿಗೆ ಅಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳ ಕೊಡುಗೆಯನ್ನು ಪ್ರಕಟಿಸಿದೆ. ಈ...
View Article