ಮಲ್ಲಿಗೆ ಮನಸ್ಸಿನ ಹಬ್ಬ ಕ್ರಿಸ್ಮಸ್
ಕ್ರಿಸ್ತಶಕ ಸುಮಾರು ಇಪ್ಪತ್ತೆಂಟನೇ ಇಸವಿಯಲ್ಲಿ ಇಸ್ರಾಯಲ್ ನಾಡಿನ ನಜರೇತ ಹಳ್ಳಿಯಲ್ಲಿ ಬಡಗಿಯಾಗಿದ್ದ ಮೂವತ್ತು ವಯಸ್ಸಿನ ಯುವಕನೊಬ್ಬ, ತನ್ನ ಬಡಗಿ ಅಂಗಡಿಯ ಬಾಗಿಲನ್ನು ಮುಚ್ಚಿ ಚರಿತ್ರೆಯನ್ನು ಪ್ರವೇಶಿಸಿದ. ಅತ್ಯಂತ ಸಂಪ್ರದಾಯಬದ್ಧ...
View Articleವಾರ ಭವಿಷ್ಯ: ಡಿಸೆಂಬರ್ 25,2016ರಿಂದ ಡಿಸೆಂಬರ್ 31, 2016 ರವರೆಗೆ
ಮೇಷ:- ಕೆಲಸದ ಒತ್ತಡಕ್ಕೆ ಮಣಿದು ಹಿಂದೆ ಸರಿಯಬೇಡಿ. ಪಂಥಾಹ್ವಾನವನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿರಿ. ಎದುರಾಗುವ ಅಡೆತಡೆಗಳಿಗೆ ಅಂಜದೆ ಧೈರ್ಯದಿಂದ ಮುನ್ನುಗ್ಗಿದರೆ ಯಶಸ್ಸು ನಿಮ್ಮದಾಗುವುದು. ಬ್ಯಾಂಕ್ ನೌಕರರಿಗೆ ಬಿಡುವಿಲ್ಲದ ಕೆಲಸದಿಂದ...
View Articleದಿನಭವಿಷ್ಯ: ಡಿಸೆಂಬರ್ 26, 2016
ಮೇಷ:- ಈ ದಿನ ವಿನಾಕಾರಣ ಆಪಾದನೆಗಳನ್ನು ಎದುರಿಸುವ ವಿಚಾರ ಬರಬಹುದು. ಅದಕ್ಕೆ ನೀವು ಕಾರಣರಲ್ಲದಿದ್ದರೂ ಗ್ರಹಗಳು ಅಶುಭ ಸ್ಥಿತಿಯಲ್ಲಿ ಸಂಚರಿಸುವ ಮೂಲಕ ನಿಮ್ಮ ಗೌರವ-ಘನತೆಗೆ ಕುಂದುಂಟು ಮಾಡುವವು. ನವಗ್ರಹ ಸ್ತೋತ್ರ ಪಠಿಸಿರಿ. ವೃಷಭ:- ಸರ್ಕಾರದ...
View Articleದಿನಭವಿಷ್ಯ: ಡಿಸೆಂಬರ್ 27, 2016
ಮೇಷ:- ಎಲ್ಲರಂತೆ ನೀವು ಸಹ ಮದುವೆಗಾಗಿ ಇಷ್ಟಪಡುತ್ತಿದ್ದೀರಿ. ಆದರೆ ಸದ್ಯದ ಗ್ರಹಸ್ಥಿತಿಯು ಇನ್ನು ಸಹ ನಿಮ್ಮ ಮೇಲೆ ಕೃಪೆ ಮಾಡಿರುವುದಿಲ್ಲ. ಭಗವಂತನ ಒಲುಮೆ ಆಗುವವರೆಗೂ ಅರಿತು ಸುಮ್ಮನಿರುವುದು ಲೇಸು. ವೃಷಭ:- ಮನೆಯಲ್ಲಿ ಮತ್ತು ಕಚೇರಿಯಲ್ಲಿ...
View Articleಕಾಲಿವುಡ್ಗೆ ಹಾರಿದ ಕನ್ನಡ ಬೆಡಗಿ ಸಂಚಿತಾ ಶೆಟ್ಟಿ.
- ಶರಣು ಹುಲ್ಲೂರು ತಮಿಳು ಸಿನಿಮಾರಂಗದ ಮೂಲಕ ಗುರುತಿಸಿಕೊಂಡ ಕನ್ನಡದ ನಾಯಕಿಯರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ ಸಂಚಿತಾ ಶೆಟ್ಟಿ. ಕಾಲಿವುಡ್ನಲ್ಲಿ ಸದ್ಯ ನಾಲ್ಕೈದು ಚಿತ್ರಗಳಲ್ಲಿ ಇವರು ನಟಿಸಿದ್ದು ಮುಂದಿನ ವರ್ಷ ಈ ಎಲ್ಲ ಸಿನಿಮಾಗಳು...
View Articleಇಂಡಿಯಾ ವರ್ಸಸ್ ಇಂಗ್ಲೆಂಡ್ :ಆಟದ ಜತೆಗೊಂದಿಷ್ಟು ಜಟಾಪಟಿ
ಕ್ರೀಡಾಂಗಣ ಸ್ಫೂರ್ತಿಯ ಅಂಗಳವಾಗಿರಬೇಕು. ಸಿಟ್ಟು, ಸೆಡವು ಏನೇ ಇದ್ದರೂ ಕ್ರೀಡಾ ಮನೋಭಾವನೆಗೆ ಧಕ್ಕೆ ತರುವಂತಿರಬಾರದು. ಆದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುವ ಪ್ರತಿಯೊಂದು ಕ್ರಿಕೆಟ್ ಸರಣಿಯಲ್ಲೂ ಒಂದಿಲ್ಲೊಂದು ವಿವಾದಗಳು...
View Articleಬಾಲಿವುಡ್ನಲ್ಲಿ ಕನ್ನಡಿಗ ಭಾಸ್ಕರ್
ಆನೆ ಪಟಾಕಿ, ವಾರೆವ್ಹಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಭಾಸ್ಕರ್, ಕನ್ನಡ, ಉರ್ದು, ಹಿಂದಿ, ಇಂಗ್ಲಿಷ್ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಹೀಗೆ ಉರ್ದು ನಾಟಕಕ್ಕಾಗಿ ಮುಂಬಯಿಗೆ ಹೋಗಿದ್ದಾಗ ಅವರಿಗೆ ಧೋನಿ ಸಿನಿಮಾದಲ್ಲಿ ನಟಿಸಲು...
View Articleಸ್ಯಾಂಡಲ್ವುಡ್ನಲ್ಲಿ ಹೊಸ ಸಂಗೀತ ನಿರ್ದೇಶಕರು
- ಪದ್ಮಾ ಶಿವಮೊಗ್ಗ ಈ ವರ್ಷ ಕನ್ನಡ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಒಂದಿಷ್ಟು ಆಶಾದಾಯಕ ಬೆಳವಣಿಗೆಗಳು ಆಗಿದ್ದು ವಿಶೇಷ. ಸ್ಯಾಂಡಲ್ವುಡ್ಗೆ ಯುವ ಗಾಯಕರು, ಸಂಗೀತ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದಲ್ಲದೇ, ಪರಭಾಷೆಯವರಿಗಿಂತ...
View Articleಕಾಲೇಜ್ ಕ್ಯಾಂಪಸ್ನಲ್ಲಿ ಸಿನಿಮಾ ಪ್ರಚಾರ
- ನಂದಿನಿ.ಕೆ.ಎಲ್ ಸಿನಿಮಾ ಪ್ರಚಾರಕ್ಕಾಗಿ ನಾನಾ ತಂತ್ರಗಳು ಹೆಚ್ಚುತ್ತಲೇ ಇವೆ. ಕುದುರೆ ಗಾಡಿಗೆ ಮೈಕ್ ಕಟ್ಟಿಕೊಂಡು ಊರೂರು ಸುತ್ತುವುದರಿಂದ ಹಿಡಿದು, ಆನ್ಲೈನ್ನಲ್ಲಿ ಪ್ರಚಾರ ಮಾಡುವ ತನಕ ಪಬ್ಲಿಸಿಟಿ ವಿಸ್ತರಿಸಿದೆ. ಈ ನಡುವೆ ಮತ್ತೊಂದು...
View Articleಹೊಸಬರ ಸಿನಿಮಾಗಳ ನಡುವೆ ಸ್ಟಾರ್ ನಟರ ಚಿತ್ರ ಮಂಕು
ಹೊಸಬರ ಹೊಸ ರೀತಿಯ ಸಿನಿಮಾಗಳ ನಡುವೆ, ಈ ಬಾರಿ ಸ್ಟಾರ್ ನಟರ ಚಿತ್ರಗಳು ಕೊಂಚ ಮಂಕಾದಂತೆ ಕಂಡಿವೆ. ಬಹುತೇಕ ಜನಪ್ರಿಯ ಕಲಾವಿದರು ಕೆಲವೇ ವಾರಗಳ ಪ್ರದರ್ಶನಕ್ಕೆ ಸೀಮಿತವಾಗಿ ಉಳಿದಿದ್ದಾರೆ. ಒಬ್ಬೊಬ್ಬ ಕಲಾವಿದರ ಎರಡ್ಮೂರು ಚಿತ್ರಗಳು ರಿಲೀಸ್...
View Articleದರ್ಶನ್ ಅವರ ಸರ್ವಾಂತರ್ಯಾಮಿ ಚಿತ್ರ ಸದ್ಯಕ್ಕಿಲ್ಲ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್ ಅವರ ಐವತ್ತನೇ ಚಿತ್ರವನ್ನು ಸಹೋದರ ದಿನಕರ್ ತೂಗುದೀಪ ನಿರ್ದೇಶನ ಮಾಡಬೇಕಿತ್ತು. ತಮ್ಮದೇ ಬ್ಯಾನರ್ನಲ್ಲೇ ಅದು ನಿರ್ಮಾಣ ಆಗಬೇಕಿತ್ತು. ಆದರೆ, ಎಲ್ಲವೂ ಬದಲಾಗಿದೆ. ಈ ಕುರಿತಾದ ಎಕ್ಸ್ಕ್ಲೂಸಿವ್...
View Articleಆನ್ಲೈನ್ನಲ್ಲಿ ಹೆಚ್ಚು ಸರ್ಚ್ ಆದ ಆರ್ಟಿಸ್ಟ್
ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾ ಮತ್ತು ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳಲು ಅವರ ಬಹುತೇಕ ಅಭಿಮಾನಿಗಳಿಗೆ ಕಾತರ. ಹಾಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಜಾಲಾಡುತ್ತಲೇ ಇರುತ್ತಾರೆ. ಈ ವರ್ಷದಲ್ಲಿ ಅತಿ ಹೆಚ್ಚು ಬಾರಿ ಸರ್ಚ್ ಆದವರ...
View Article'ರಾಗ' ಚಿತ್ರದಲ್ಲಿ ದೃಷ್ಟಿ ವಿಕಲಚೇತನೆಯಾಗಿ ಭಾಮಾ
- ಪದ್ಮಾ ಶಿವಮೊಗ್ಗ ದೃಷ್ಟಿ ವಿಕಲಚೇತನರಾದ ಯುವಕ ಹಾಗೂ ಯುವತಿಯ ನಡುವಿನ ಪ್ರೇಮಕತೆ ರಾಗ ಚಿತ್ರದಲ್ಲಿ ಇರುವುದರಿಂದ ಇದೊಂದು ವಿಶಿಷ್ಟ ಪ್ರೇಮರಾಗವೆಂದೇ ಹೇಳಬಹುದು. ಇಂಥ ಪಾತ್ರಗಳಲ್ಲಿ ನಟಿಸಿದ್ದು ಮಿತ್ರಾ ಹಾಗೂ ಭಾಮಾ. 'ಡೆವಲಪ್ಮೆಂಟಲ್...
View Article'ಕಿರಿಕ್ ಪಾರ್ಟಿ' ಚಿತ್ರ ಡಿ. 30ಕ್ಕೆ ಬಿಡುಗಡೆ
ಕಿರಿಕ್ ಸಾಂಗ್ಸ್ ಕರಾಮತ್ತು ಇಂಟ್ರೊ: ರಕ್ಷಿತ್ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಕಾಂಬಿನೇಷನ್ನಿನ 'ಕಿರಿಕ್ ಪಾರ್ಟಿ' ಚಿತ್ರ ಇದೇ ಡಿ.30ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ...
View Articleನೈಜ ಕತೆಯ ಥ್ರಿಲ್ಲರ್ ವೆನಿಲ್ಲಾ
ಒಲವೇ ಮಂದಾರ ಖ್ಯಾತಿಯ ನಿರ್ದೇಶಕ ಜಯತೀರ್ಥ ಮತ್ತೊಂದು ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ನೀನಾಸಂ ಸತೀಶ್ ನಟನೆಯ ಬ್ಯೂಟಿಫುಲ್ ಮನಸುಗಳು ಸಿನಿಮಾದ ಕೆಲಸಗಳನ್ನು ಮೊನ್ನೆಯಷ್ಟೇ ಮುಗಿಸಿರುವ ಜಯತೀರ್ಥ, ತಮ್ಮ ಹೊಸ...
View Articleಯಾರೇನೇ ಅನ್ನಲಿ ಇದು ಸ್ವಮೇಕ್
- ಪದ್ಮಾ ಶಿವಮೊಗ್ಗ 'ಲೀ' ಚಿತ್ರ ಶೂಟಿಂಗ್ ಮುಗಿಸಿ ಬಿಡುಗಡೆಯ ಹೊಸ್ತಿಲಲ್ಲಿದೆ. ಏತನ್ಮಧ್ಯೆ ಈ ಚಿತ್ರ ರೀಮೇಕ್ ಎಂಬ ರೂಮರ್ ಹಬ್ಬಿದೆ. ಆದರೆ, ಇದು ಪಕ್ಕಾ ಸ್ವಮೇಕ್ ಎಂದಿದ್ದಾರೆ ಸಿನಿಮಾದ ನಿರ್ದೇಶಕ ಶ್ರೀನಂದನ್. ಸಾಹಸ ಮತ್ತು ಪ್ರೇಮಕತೆ...
View Articleಎರಡು ವರ್ಷಗಳ ಕತೆ
ಹೊಸಬರ ತಂಡವೊಂದು ತೆರೆಗೆ ತರುತ್ತಿರುವ ಹೊಸ ಚಿತ್ರವನ್ನು ಕೊಡಚಾದ್ರಿಯಲ್ಲಿ ಚಿತ್ರೀಕರಣಗೊಂಡಿದೆ. ಇದೀಗ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ನಡೆದಿದೆ. ಕಿರುತೆರೆಯಲ್ಲಿ ಹೆಸರು ಮಾಡಿರುವ ಬಿ. ಮಧುಸೂದನ್ ಚೊಚ್ಚಲ...
View Articleಕನೆಕ್ಟ್ ಆಗುತ್ತೆ ಕಿರಿಕ್: ರಕ್ಷಿತ್
- ಹರೀಶ್ ಬಸವರಾಜ್ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಸದ್ದು ಮಾಡಿದ್ದ ಕಿರಿಕ್ ಪಾರ್ಟಿ ಚಿತ್ರ, ಇನ್ನು ಥಿಯೇಟರ್ನಲ್ಲಿ ಸದ್ದು ಮಾಡಲಿದೆ. ಯೆಸ್, ವಿಭಿನ್ನ ಪ್ರಚಾರ, ಹಾಡು, ಟ್ರೇಲರ್ಗೆ ಸಿಕ್ಕ ಪ್ರತಿಕ್ರಿಯೆಯಿಂದಾಗಿ ಚಿತ್ರತಂಡ...
View Articleಬೆಂಕಿಯಲ್ಲಿ ಅರಳಿದ ಹೂವು
ಮಕ್ಕಳ ಚಿತ್ರಗಳು ಸಾಮಾನ್ಯವಾಗಿ ಸಬ್ಸಿಡಿಗಾಗಿ ನಿರ್ಮಾಣ ಆಗುತ್ತವೆ ಅನ್ನುವ ಆರೋಪವಿದೆ. ಅದನ್ನು ಸುಳ್ಳಾಗಿಸಲಿದೆಯಂತೆ ಹೂ ಮನಸು ಚಿತ್ರ. ಮಕ್ಕಳ ಕನಸಿಗೆ ಬಣ್ಣ ತುಂಬುವಂತಹ ಪ್ರಯತ್ನ ಇಲ್ಲಾಗಿದೆಯಂತೆ. ಕನ್ನಡ ಸಿನಿಮಾ ರಂಗ ಮಕ್ಕಳ ಸಿನಿಮಾಗಳ...
View Articleಬಣ್ಣದ ಲೋಕದಲ್ಲಿ ವಿವಾದಗಳ ಮೆರವಣಿಗೆ
- ಶರಣು ಹುಲ್ಲೂರು ಗಾಸಿಪ್ ಮತ್ತು ವಿವಾದಗಳಿಲ್ಲದ ಬಣ್ಣದ ಲೋಕವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇಲ್ಲಿ ಕಾಂಟ್ರವರ್ಸಿಗಳು ಕಾಮನ್. ಸಿಲೆಬ್ರಿಟಿ ಅನ್ನುವ ಕಾರಣಕ್ಕಾಗಿ ಇವರ ವಿವಾದಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ....
View Article