Quantcast
Channel: VijayKarnataka
Browsing all 6795 articles
Browse latest View live

ಕತೆ ಗೌಣ, ಮನರಂಜನೆಯೇ ಪ್ರದಾನ: ಜಾನ್‌ ಜಾನಿ ಜನಾರ್ದನ್‌ ಕನ್ನಡ ಚಿತ್ರ ವಿಮರ್ಶೆ

* ಪದ್ಮಾ ಶಿವಮೊಗ್ಗ ರಿಮೇಕ್‌ಗೆ ಸೂಪರ್‌ ಹಿಟ್‌ ಚಿತ್ರಗಳನ್ನೇ ಆಯ್ದುಕೊಳ್ಳುವುದು ಸಾಮಾನ್ಯ ಸಂಗತಿ. ಹಾಗಿದ್ದೂ ರಿಮೇಕ್‌ನಲ್ಲಿ ಕುಲಗೆಡಿಸಿ ಸೋತ ಚಿತ್ರಗಳೂ ಇವೆ. ಮಲಯಾಳ ಚಿತ್ರವೊಂದರ ಕನ್ನಡ ರಿಮೇಕ್‌ "ಜಾನ್‌ ಜಾನಿ ಜನಾರ್ಧನ್‌, ಚಿತ್ರ. ಗುರು...

View Article


ಸೋಜಿಗವೆನಿಸದ ಸೋಜಿಗ: ಕನ್ನಡ ಚಿತ್ರ ವಿಮರ್ಶೆ

-ಹರೀಶ್‌ ಬಸವರಾಜ್ ಸಿನಿಮಾ ಟೈಟಲ್‌ನಂತೆ ಸಿನಿಮಾ ಕೂಡಾ ಸೋಜಿಗ ಎನಿಸುತ್ತದೆ. ಇಷ್ಟು ನೀರಸವಾಗಿ ಒಂದು ಸಿನಿಮಾ ಮಾಡಬಹುದು ಎಂದು ನಿರ್ದೇಶಕರಿಗ ಅನಿಸಿದ್ದಾದರೂ ಏಕೆ ಎಂಬುದಕ್ಕೆ ಇದೊಂದು ಉದಾಹರಣೆ. ಚಿತ್ರದ ಪ್ರತಿ ದೃಶ್ಯ, ನಟ ನಟಿಯರ ಅಭಿನಯ,...

View Article


ತರ್ಲೆ ವಿಲೇಜ್‌: ತರ್ಲೆಗಳು ಸಾರ್‌ ತರ್ಲೆಗಳು

- ಶರಣು ಹುಲ್ಲೂರು ಗ್ರಾಮೀಣ ಸೊಗಡನ್ನು ಹದವಾಗಿ ಬೆರೆಸಿಕೊಂಡು "ತಿಥಿ, ಚಿತ್ರ ಮಾಡಿದ್ದರು ನಿರ್ದೇಶಕ ರಾಮರೆಡ್ಡಿ. "ತರ್ಲೆ ವಿಲೇಜ್‌ ಚಿತ್ರದಲ್ಲಿಬಹುತೇಕವಾಗಿ ಅದೇ ಕಲಾವಿದರಿದ್ದರೂ, ಆ ಹದ ಇಲ್ಲಿಕೊಂಚ ಏರುಪೇರಾಗಿದೆ. ಚಿತ್ರದ ಶೀರ್ಷಿಕೆಯಂತೆ...

View Article

ಒನ್‌ ಟೈಮ್‌: ನಿರ್ದೇಶಕರೇ ನಟಿಸಿರುವ ನೀರಸ ಸಿನಿಮಾ

-ಪದ್ಮಾ ಶಿವಮೊಗ್ಗ ಡಟ್‌ರ್‍ ರೇಸ್‌ನಂತೆಯೇ ನೈಜವಾಗಿ ಚಿತ್ರೀಕರಣ ಮಾಡಲಾಗಿದೆ ಎಂದು ಸುದ್ದಿಯಲ್ಲಿದ್ದ ಚಿತ್ರ ಒನ್‌ ಟೈಮ್‌. ಇದರ ಜತೆಯಲ್ಲಿ ಕನ್ನಡದ 15 ನಿರ್ದೇಶಕರು ನಟಿಸಿರುವ ಚಿತ್ರ ಎಂಬ ಪ್ರಚಾರವನ್ನೂ ಮಾಡಲಾಗಿತ್ತು. ಹೊಸಬರ ತಂಡವೊಂದು...

View Article

17 ವರ್ಷಗಳ ನಂತರ ಕನ್ನಡಿಗರ ಪರಾಕ್ರಮ

ಬೆಂಗಳೂರು: ಕೆ.ಎಲ್‌ ರಾಹುಲ್‌ ಮತ್ತು ಕರುಣ್‌ ನಾಯರ್‌ 4ನೇ ವಿಕೆಟ್‌ಗೆ ಶತಕದ ಜತೆಯಾಟವಾಡುವುದರೊಂದಿಗೆ ಭಾರತ ಪರ ಟೆಸ್ಟ್‌ನಲ್ಲಿ ಶತಕದ ಜತೆಯಾಟದಲ್ಲಿ ಪಾಲ್ಗೊಂಡ ಕರ್ನಾಟಕದ 3ನೇ ಜೋಡಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 17 ವರ್ಷಗಳ ನಂತರ...

View Article


ಭಾರತ vs ಇಂಗ್ಲೆಂಡ್‌ ಟೆಸ್ಟ್‌: ಶತಕ ಸಿಡಿಸಿದ ಕನ್ನಡಿಗ ಕರುಣ್‌ ನಾಯರ್‌

ಚೆನ್ನೈ: ಇಂಗ್ಲೆಂಡ್‌ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಮತ್ತೊಬ್ಬ ಕನ್ನಡಿಗ ಕರುಣ್‌ ನಾಯರ್‌ ಟೆಸ್ಟ್‌ ಪಂದ್ಯದ ಚೊಚ್ಚಲ ಶತಕ ಸಿಡಿಸಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್...

View Article

ಚೆನ್ನೈ ಟೆಸ್ಟ್: ಕರುಣ್ ನಾಯರ್ ಮತ್ತೊಂದು ವಿಕ್ರಮ, ಒಂದೇ ದಿನ ಶತಕ, ದ್ವಿಶತಕ, ತ್ರಿಶತಕ

ಚೆನ್ನೈ: ಅದ್ಭುತ... ಅಮೋಘ... ಆಕರ್ಷಕ... ಮನಮೋಹಕ... ಕನ್ನಡಿಗ ಕರುಣ್‌ ನಾಯರ್‌ (303*) ಅವರ ತ್ರಿಶತಕದ ಆಟದ ಐತಿಹಾಸಿಕ ಸಾಧನೆಯ ಸೊಬಗನ್ನು ಬಣ್ಣಿಸಲು ಪದಗಳೇ ಸಾಲವು. ಅದು ಸಾಟಿಯಿಲ್ಲದ ಆಟ. ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ...

View Article

ಸಾವನ್ನೇ ಗೆದ್ದಿದ್ದ ಕರುಣ್‌ ನಾಯರ್!

ಚೆನ್ನೈ: ತ್ರಿಶತಕವೀರ ಕರುಣ್‌ ನಾಯರ್‌ ಕಳೆದ ಜುಲೈನಲ್ಲಿ ಕೇರಳದಲ್ಲಿ ನಡೆದ ದೋಣಿ ಅಪಘಾತದಲ್ಲಿ ಸಾವನ್ನೇ ಗೆದ್ದಿದ್ದರು. ಕೇರಳದ ಪದಮನತಿಟ್ಟ ಬಳಿಯಿರುವ ಶ್ರೀ ಪಾರ್ಥಸಾರಥಿ ದೇವಾಲಯಕ್ಕೆ ದೋಣಿಯಲ್ಲಿ ತೆರಳುವ ವೇಳೆ ಪಂಪಾ ನದಿಯಲ್ಲಿ ದೋಣಿ...

View Article


Image may be NSFW.
Clik here to view.

ಕರುಣ್-ರಾಹುಲ್ ದಾಖಲೆ: ಭಾರತ 759, ಕರ್ನಾಟಕ 502!

ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್‌: ರನ್‌ ಶಿಖರ ನಿರ್ಮಿಸಿದ ಭಾರತ | ಭಾರತ 579, ಕರ್ನಾಟಕ 502! ಚೆನ್ನೈ: ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್‌ ಪಂದ್ಯದ 4ನೇ ದಿನವಾದ ಸೋಮವಾರ, ಕರುಣ್‌...

View Article


ಚೆನ್ನೈ ಟೆಸ್ಟ್: ಜಡೇಜಾ ಸ್ಪಿನ್‌ಗೆ ಬಸವಳಿದ ಇಂಗ್ಲೆಂಡ್, ಭಾರತಕ್ಕೆ ಭರ್ಜರಿ ಜಯ

ಚೆನ್ನೈ: ಸೋಮವಾರ ಭಾರತಕ್ಕೆ ದಾಖಲೆಗಳ ಸಡಗರವಾದರೆ, ಮಂಗಳವಾರ ಮತ್ತೊಂದು ಮೈಲಿಗಲ್ಲು. ಸ್ಪಿನ್ನರ್ ರವೀಂದ್ರ ಜಡೇಜಾ ಕೇವಲ 48 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಹೆಡೆಮುರಿ ಕಟ್ಟಿ, ಭಾರತಕ್ಕೆ 4-0 ಅಂತರ ಸರಣಿ ವಿಜಯ...

View Article

ಹೋಗಿದ್ದು ಫಿಫ್ಟಿ ನೋಡಲು, ಸಿಕ್ಕಿದ್ದು ತ್ರಿಶತಕದ ಸೌಭಾಗ್ಯ!

ಕರುಣ್‌ ಸಾಧನೆಯ ಬಗ್ಗೆ ತಂದೆ ಕಲಾಧರನ್‌ ಮಾತು | ಸೀನಿಯರ್‌ ನಾಯರ್‌ಗೆ ಬಯಸದೆ ಬಂದ ಭಾಗ್ಯ ಬೆಂಗಳೂರು: ಅದೃಷ್ಟ ಎಂದರೆ ಇದೇ ಇರಬೇಕು. ಅರ್ಧಶತಕ ಗಳಿಸುವುದನ್ನು ನೋಡಲು ತೆರಳಿದ್ದ ತಂದೆ-ತಾಯಿಗೆ ಮಗ ತ್ರಿಶತಕದ ಐತಿಹಾಸಿಕ ಕ್ಷ ಣಕ್ಕೆ ಸಾಕ್ಷಿಯಾಗುವ...

View Article

ಕ್ರಿಕೆಟ್: 2016ರಲ್ಲಿ ಸೋಲಿಲ್ಲದ ಸರದಾರ ಭಾರತ

5ನೇ ಟೆಸ್ಟ್‌: ಭಾರತಕ್ಕೆ ಇನಿಂಗ್ಸ್‌, 75 ರನ್‌ ಜಯ | ಜಡೇಜಾ ದಾಳಿಗೆ ನೆಲ ಕಚ್ಚಿದ ಇಂಗ್ಲೆಂಡ್‌ ಚೆನ್ನೈ: ಭಾರತ ತಂಡ ತಾನೇಕೆ ವಿಶ್ವದ ನಂ.1 ಟೆಸ್ಟ್‌ ತಂಡವೆಂಬುದನ್ನು ಜಗತ್ತಿಗೆ ಮತ್ತೊಮ್ಮೆ ಸಾರಿ ಹೇಳಿದ ಗೆಲುವಿದು. ಚೆನ್ನೈ ಟೆಸ್ಟ್‌...

View Article

ಪುನರ್ಜನ್ಮದ ಹೊಸ ಇನಿಂಗ್ಸ್‌: ತ್ರಿಶತಕ ವೀರ ಕರುಣ್ ನಾಯರ್ ವಿಶೇಷ ಸಂದರ್ಶನ

ವಿಶೇಷ ಸಂದರ್ಶನದಲ್ಲಿ ತ್ರಿಶತಕವೀರ ಕರುಣ್‌ ನಾಯರ್‌ | ಇದು ರಣಜಿ ಸವಾಲಿಗೆ ಸಜ್ಜಾಗುವ ಸಮಯ ಸುದರ್ಶನ್‌ ಬೆಂಗಳೂರು: ಇಂಗ್ಲೆಂಡ್‌ ವಿರುದ್ಧ ಐತಿಹಾಸಿಕ ತ್ರಿಶತಕ ಗಳಿಸಿ ದಾಖಲೆ ನಿರ್ಮಿಸಿದ ಕನ್ನಡಿಗ ಕರುಣ್‌ ನಾಯರ್‌ ಮೈದಾನದಲ್ಲಿ ಮಿಂಚು ಹರಿಸಿದ...

View Article


ಐಸಿಸಿ ರ‍್ಯಾಂಕಿಂಗ್: ಸ್ಪಿನ್ನರುಗಳ ಮೇಲುಗೈ, ಅಶ್ವಿನ್‌ ನಂ.1, ಜಡೇಜಾ ನಂ.2

ಐಸಿಸಿ ಬೌಲಿಂಗ್‌ ರ‍್ಯಾಂಕಿಂಗ್‌: 4 ದಶಕಗಳ ಹಿಂದಿನ ದಾಖಲೆ ಸರಿಗಟ್ಟಿದ ಭಾರತೀಯ ಸ್ಪಿನ್ನರ್‌ಗಳು ದುಬೈ: ಭಾರತದ ಸ್ಪಿನ್‌ ಅಸ್ತ್ರಗಳಾದ ರವಿಚಂದ್ರನ್‌ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ, ಐಸಿಸಿ ಬುಧವಾರ ಬಿಡುಗಡೆಗೊಳಿಸಿರುವ ಟೆಸ್ಟ್‌ ಬೌಲಿಂಗ್‌...

View Article

Image may be NSFW.
Clik here to view.

ಕ್ಷಿಪ್ರ ತನಿಖೆ ಅಗತ್ಯ

ಭಾರತೀಯ ವಾಯುಪಡೆಗಾಗಿ 3,600 ಕೋಟಿ ರೂಪಾಯಿ ಮೊತ್ತದಲ್ಲಿ ಇಟಲಿ ಆಗಸ್ಟಾವೆಸ್ಟ್‌ಲಾಂಡ್‌ ಕಂಪನಿಯಿಂದ 12 ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಹಗರಣ ಕೊನೆಗೂ ತಾರ್ಕಿಕ ಅಂತ್ಯ ಮುಟ್ಟುವ ಸೂಚನೆಗಳು ಸಿಕ್ಕಿವೆ. ಈ ಹಗರಣದಲ್ಲಿ ಲಂಚ ಪಡೆದ ಆರೋಪಕ್ಕೆ...

View Article


ಕಾಳಧನ ನಿಗ್ರಹ: ಉಗ್ರ ಕ್ರಮ ಅಗತ್ಯ

ಕಾಳಧನ ನಿಗ್ರಹ: ಉಗ್ರ ಕ್ರಮ ಅಗತ್ಯ ಕೇಂದ್ರ ಸರಕಾರ ಕಪ್ಪುಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಐದುನೂರು ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತು. ಹೊಸದಾಗಿ ಎರಡು ಸಾವಿರ ಮತ್ತು ಐದು ನೂರರ ನೋಟುಗಳನ್ನು ಚಲಾವಣೆಗೆ...

View Article

Image may be NSFW.
Clik here to view.

ಅಯ್ಯಪ್ಪ ಭಕ್ತರ ತಾಪತ್ರಯ ತಪ್ಪಿಸಿ

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪೆರುನಾಡ್‌ನಲ್ಲಿರುವ ಅಯ್ಯಪ್ಪನ ದೇವಸ್ಥಾನ ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳ. ವರ್ಷಕ್ಕೆ ಏನಿಲ್ಲವೆಂದರೂ ಹತ್ತು ಕೋಟಿ ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗಳು ಮತ್ತು ಯಾತ್ರಾರ್ಥಿಗಳನ್ನು ಒಟ್ಟಿಗೆ...

View Article


Image may be NSFW.
Clik here to view.

ರಿಜಿಜು ಪಾತ್ರ ಶಂಕಾಸ್ಪದ

ಅರುಣಾಚಲ ಪ್ರದೇಶದಲ್ಲಿ ಕಮೆಂಗ್‌ ಜಲ ವಿದ್ಯುತ್‌ ಘಟಕ ನಿರ್ಮಾಣ ಕಾಮಗಾರಿಯಲ್ಲಿ ಭಾರಿ ಅಕ್ರಮಗಳು ನಡೆದಿದ್ದು, ಈ ಯೋಜನೆಯಲ್ಲಿ ಗುತ್ತಿಗೆದಾರರಾಗಿದ್ದ ತಮ್ಮ ಸಂಬಂಧಿ ಗೋಬೈ ರಿಜಿಜು ಅವರಿಗೆ ನೆರವಾಗಲು ಗೃಹ ಖಾತೆ ಸಹಾಯಕ ಸಚಿವ ಕಿರಣ್‌ ರಿಜಿಜು...

View Article

Image may be NSFW.
Clik here to view.

ಮೇಟಿ ಪ್ರಕರಣದ ಪಾಠ

ಅಧಿಕಾರ ಮತ್ತು ಹಣವಿದ್ದರೆ ಏನು ಬೇಕಾದರೂ ಮಾಡಬಹುದು, ಯಾವುದೇ ಸಿದ್ಧಾಂತ, ಮೌಲ್ಯಕ್ಕೆ ಬೇಕಾದರೂ ತಿಲಾಂಜಲಿ ಕೊಡಬಹುದು ಎಂದು ರಾಜಕಾರಣಿಗಳು ಭಾವಿಸಿದಂತಿದೆ. ತಮ್ಮ ಗುಣ, ನಡವಳಿಕೆಗಳಿಂದಮಾದರಿಯಾಗಬೇಕಾದ ಜನಪ್ರತಿನಿಧಿಗಳು ಅದೆಲ್ಲವನ್ನೂ ಗಾಳಿಗೆ...

View Article

Image may be NSFW.
Clik here to view.

ಪ್ರತಿಷ್ಠೆಗೆ ಬಲಿಯಾದ ಸಂಸತ್‌ ಕಲಾಪ

ತಮ್ಮ ಬದುಕನ್ನು ಸುಧಾರಿಸಲು ಸಂಸತ್‌ ಏನು ಮಾಡುತ್ತದೆ ಎಂದು ಜನಸಾಮಾನ್ಯರು ತುದಿಗಾಲ ಮೇಲೆ ನಿಂತಿರುತ್ತಾರೆ. ಚಿಂತನ, ಮಂಥನ, ವಾಗ್ವಾದಗಳ ಮೂಲಕ ಆಳವಾದ ತಿಳಿವು ಪಡೆಯುವುದು ಮತ್ತು ಅದನ್ನು ಕಾಯಿದೆಯಾಗಿ ರೂಪಿಸುವುದು ಸಂಸದರ ಕರ್ತವ್ಯ. ಆದರೆ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>