ಇನ್ಸ್ಪೆಕ್ಟರ್ ರಾಜ್ ಬೇಡ
ರಾಜಕೀಯ ಪಕ್ಷಗಳು ತಮ್ಮ ಖಾತೆಗೆ ಅಮಾನ್ಯಗೊಂಡ 500 ರೂ. ಮತ್ತು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಜಮೆ ಮಾಡಬಹುದು. ಇದರ ಬಗ್ಗೆ ಆದಾಯ ತೆರಿಗೆ ತನಿಖೆ ನಡೆಸುವುದಿಲ್ಲ. ಪಕ್ಷಗಳ ಖಾತೆಯಲ್ಲಿ ಹಣ ಪಾವತಿಯಾದರೆ ಅದು ನಮ್ಮ ತನಿಖಾ ವ್ಯಾಪ್ತಿಯಿಂದ...
View Articleಕ್ರಿಕೆಟ್ನಲ್ಲಿ ಕನ್ನಡಿಗರ ಮಿಂಚು
ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕದ ಆಟಗಾರ ಕರುಣ್ ನಾಯರ್ ಅಜೇಯ 303 ರನ್ ಗಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರರೆನಿಸಿದರು. ಭಾರತ ಗಳಿಸಿದ...
View Articleಗೊಂದಲ ನಿವಾರಿಸಿ
ಯುಪಿಎ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಉನ್ನತ ಸಂಸ್ಥೆಗಳಿಗೆ ಮಾಡಿದ ನೇಮಕಗಳು ವಿವಾದದ ಧೂಳೆಬ್ಬಿಸಿದೆ. ಸಿಬಿಐ, ಕೇಂದ್ರ ಜಾಗೃತಿ ಆಯೋಗ, ಕೇಂದ್ರ ಮಾಹಿತಿ ಆಯೋಗದ ಮುಖ್ಯಸ್ಥರನ್ನು ನೇಮಿಸುವಾಗ ಸಾಕಷ್ಟು ಟೀಕಾಸ್ತ್ರಗಳು ಪ್ರಯೋಗವಾಗಿತ್ತು. ಇದೀಗ...
View Articleಕನ್ನಡಿಗರಿಗೆ ಮೀಸಲು:ಕ್ರಾಂತಿಕಾರಿ ಹೆಜ್ಜೆ
ಖಾಸಗಿ ರಂಗದಲ್ಲೂ ಮೀಸಲು ಕಲ್ಪಿಸಬೇಕು ಎನ್ನುವ ಕೂಗು ತುಂಬ ಹಳೆಯದು ಆದರೆ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಸದ್ದಿಲ್ಲದೆ ಕಾರ್ಯಪ್ರವೃತ್ತವಾಗಿದೆ. ಕರ್ನಾಟಕ ಕೈಗಾರಿಕಾ ಉದ್ಯೋಗ ನಿಯಮಾವಳಿ ಧಿಧಿ-1961ಕ್ಕೆ ತಿದ್ದುಪಡಿ ತರುವುದರ ಮೂಲಕ ಐಟಿ ಮತ್ತು...
View Articleಮಾದ ಮಾನಸಿ ಚಿತ್ರ ವಿಮರ್ಶೆ: ಮೋಡಿ ಮಾಡದ ಮಾದ ಮತ್ತು ಮಾನಸಿ
ಕನ್ನಡ ಚಿತ್ರ: ಮಾದ ಮತ್ತು ಮಾನಸಿ -ಪದ್ಮಾ ಶಿವಮೊಗ್ಗ ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಸತೀಶ್ ಪ್ರದಾನ್ ಇಬ್ಬರೂ ಹಿಂದಿನ ಚಿತ್ರಗಳಲ್ಲಿ ಸೋಲು ಕಂಡವರು. ಹೀಗಾಗಿ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆದರೆ, ಇಬ್ಬರ ಗ್ರಾಫ್...
View Articleಕಹಾನಿ - 2: ತರ್ಕ, ವಿತರ್ಕಗಳ ಹೊಯ್ದಾಟ
ಹಿಂದಿ ಚಿತ್ರ - ಮಹಾಂತೇಶ ಬಹಾದುಲೆ ಈ ಮೊದಲು ಅಂದರೆ ನಾಲ್ಕು ವರ್ಷಗಳ ಹಿಂದೆ ಸುಜಾಯ್ ಘೋಷ್, ‘ಕಹಾನಿ’ ಸಿನಿಮಾ ನಿರ್ದೇಶನ ಮಾಡಿದಾಗ ಅದಕ್ಕೆ ಪ್ರಶಂಸೆಗಳ ಸುರಿಮಳೆ, ಪ್ರಶಸ್ತಿಗಳ ವರ್ಷಧಾರೆಯೇ ಆಗಿತ್ತು. ಬಹುಶಃ ಅದೇ ಹ್ಯಾಂಗ್ಓವರ್ನಲ್ಲಿ ಸುಜಯ್,...
View Articleಮಮ್ಮಿ ಸೇವ್ ಮಿ: ದೆವ್ವದ ಮನೆಯಲ್ಲಿ ತಾಯಿಯ ತಳಮಳ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಪ್ರಿಯಾಂಕಾ ಉಪೇಂದ್ರ ಅಭಿನಯದ ಮಮ್ಮಿ ಚಿತ್ರ ಟ್ರೇಲರ್ನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿತ್ತು. 21ರ ಹರೆಯದ ಲೋಹಿತ್ ತಮ್ಮ ಮೊದಲ ನಿರ್ದೇಶನದಲ್ಲೇ ಗೆದ್ದಿದ್ದಾರೆ. ಕನ್ನಡದಲ್ಲಿ ಇದುವರೆಗೆ ಬಂದ ಹಾರರ್...
View Articleಕತೆ ಗೌಣ, ಮನರಂಜನೆಯೇ ಪ್ರದಾನ: ಜಾನ್ ಜಾನಿ ಜನಾರ್ದನ್ ಕನ್ನಡ ಚಿತ್ರ ವಿಮರ್ಶೆ
* ಪದ್ಮಾ ಶಿವಮೊಗ್ಗ ರಿಮೇಕ್ಗೆ ಸೂಪರ್ ಹಿಟ್ ಚಿತ್ರಗಳನ್ನೇ ಆಯ್ದುಕೊಳ್ಳುವುದು ಸಾಮಾನ್ಯ ಸಂಗತಿ. ಹಾಗಿದ್ದೂ ರಿಮೇಕ್ನಲ್ಲಿ ಕುಲಗೆಡಿಸಿ ಸೋತ ಚಿತ್ರಗಳೂ ಇವೆ. ಮಲಯಾಳ ಚಿತ್ರವೊಂದರ ಕನ್ನಡ ರಿಮೇಕ್ "ಜಾನ್ ಜಾನಿ ಜನಾರ್ಧನ್, ಚಿತ್ರ. ಗುರು...
View Articleಸೋಜಿಗವೆನಿಸದ ಸೋಜಿಗ: ಕನ್ನಡ ಚಿತ್ರ ವಿಮರ್ಶೆ
-ಹರೀಶ್ ಬಸವರಾಜ್ ಸಿನಿಮಾ ಟೈಟಲ್ನಂತೆ ಸಿನಿಮಾ ಕೂಡಾ ಸೋಜಿಗ ಎನಿಸುತ್ತದೆ. ಇಷ್ಟು ನೀರಸವಾಗಿ ಒಂದು ಸಿನಿಮಾ ಮಾಡಬಹುದು ಎಂದು ನಿರ್ದೇಶಕರಿಗ ಅನಿಸಿದ್ದಾದರೂ ಏಕೆ ಎಂಬುದಕ್ಕೆ ಇದೊಂದು ಉದಾಹರಣೆ. ಚಿತ್ರದ ಪ್ರತಿ ದೃಶ್ಯ, ನಟ ನಟಿಯರ ಅಭಿನಯ,...
View Articleತರ್ಲೆ ವಿಲೇಜ್: ತರ್ಲೆಗಳು ಸಾರ್ ತರ್ಲೆಗಳು
- ಶರಣು ಹುಲ್ಲೂರು ಗ್ರಾಮೀಣ ಸೊಗಡನ್ನು ಹದವಾಗಿ ಬೆರೆಸಿಕೊಂಡು "ತಿಥಿ, ಚಿತ್ರ ಮಾಡಿದ್ದರು ನಿರ್ದೇಶಕ ರಾಮರೆಡ್ಡಿ. "ತರ್ಲೆ ವಿಲೇಜ್ ಚಿತ್ರದಲ್ಲಿಬಹುತೇಕವಾಗಿ ಅದೇ ಕಲಾವಿದರಿದ್ದರೂ, ಆ ಹದ ಇಲ್ಲಿಕೊಂಚ ಏರುಪೇರಾಗಿದೆ. ಚಿತ್ರದ ಶೀರ್ಷಿಕೆಯಂತೆ...
View Articleಒನ್ ಟೈಮ್: ನಿರ್ದೇಶಕರೇ ನಟಿಸಿರುವ ನೀರಸ ಸಿನಿಮಾ
-ಪದ್ಮಾ ಶಿವಮೊಗ್ಗ ಡಟ್ರ್ ರೇಸ್ನಂತೆಯೇ ನೈಜವಾಗಿ ಚಿತ್ರೀಕರಣ ಮಾಡಲಾಗಿದೆ ಎಂದು ಸುದ್ದಿಯಲ್ಲಿದ್ದ ಚಿತ್ರ ಒನ್ ಟೈಮ್. ಇದರ ಜತೆಯಲ್ಲಿ ಕನ್ನಡದ 15 ನಿರ್ದೇಶಕರು ನಟಿಸಿರುವ ಚಿತ್ರ ಎಂಬ ಪ್ರಚಾರವನ್ನೂ ಮಾಡಲಾಗಿತ್ತು. ಹೊಸಬರ ತಂಡವೊಂದು...
View Articleನಿರುತ್ತರ: ಉತ್ತರದೊಳಗಿನ ನಿರುತ್ತರ
- ಶರಣು ಹುಲ್ಲೂರು ಪ್ರೀತಿಯನ್ನು ಸಂಜೆಯ ಆಕಾಶಕ್ಕೆ ಹೋಲಿಸುತ್ತಾನೆ ಆಂಗ್ಲ ಲೇಖಕ ಎರಿಕ್ ಫ್ರಾಂಕ್. ಬಣ್ಣ ಬದಲಿಸುವ ಚಾಳಿ ಈ ಪ್ರೀತಿಗಿರುವುದೇ ಆಕಾಶದ ಹೋಲಿಕೆಗೆ ಕಾರಣ ಅನ್ನುತ್ತಾನೆ ಆತ. ಹೀಗೆ ಬಣ್ಣ ಬದಲಿಸುವ ಪ್ರೀತಿಯನ್ನು ಹುಡುಕಲು...
View Articleಸುಂದರಾಂಗ ಜಾಣ: ಸುಸ್ತಾಗುವಷ್ಟು ನಗಿಸುವ ಸುಂದರಾಂಗ
-ಪದ್ಮಾ ಶಿವಮೊಗ್ಗ ರಾಮಾ ಶಾಮಾ ಭಾಮಾ ನಂತರ ಮತ್ತೆ ಕಾಮಿಡಿ ಚಿತ್ರ ನಿರ್ದೇಶನ ಮಾಡಿದ್ದಾರೆ ರಮೇಶ್ ಅರವಿಂದ್. ಸುಂದರಾಂಗ ಜಾಣ ತೆಲುಗಿನಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ 'ಭಲೇ ಭಲೇ ಮಗಾಡಿವೋಯ್' ರಿಮೇಕ್. ಗಣೇಶ್ ಅಭಿನಯದ ಚಿತ್ರ...
View Articleಚಿತ್ರ ವಿಮರ್ಶೆ:ದಂಗಲ್
Byline: ಮೀನಾ ಐಯ್ಯರ್ ದಂಗಲ್ ಕತೆ: ಹರಿಯಾಣದ ಕುಸ್ತಿಪಟು ಮಹಾವೀರ್ ಸಿಂಗ್ ಫೋಗತ್ ತಮಗೆ ಹುಟ್ಟಿದ್ದೆಲ್ಲಾ ಹೆಣ್ಣು ಮಕ್ಕಳಾದಾಗ ಪುರುಷರ ಕ್ರೀಡೆಯೆಂದೇ ಗುರುತಿಸಲಾಗಿದ್ದ ಕುಸ್ತಿಯನ್ನು ಸಮಾಜದ ಕಟ್ಟುಪಾಡುಗಳನ್ನು ಮೀರಿ ತಮ್ಮ ಹೆಣ್ಣು ಮಕ್ಕಳಾದ...
View Article4 ಲಕ್ಷದ ಹೊಸ, 50 ಸಾವಿರ ಹಳೆ ನೋಟು ಜಪ್ತಿ
ಬೀದರ್: ಎರಡು ಕಾರುಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಎರಡು ಸಾವಿರ ಮುಖ ಬೆಲೆಯ ನಾಲ್ಕು ಲಕ್ಷ ರೂ. ಹಾಗೂ 100 ರೂ. ಮುಖ ಬೆಲೆಯ 50 ಸಾವಿರ ರೂ. ಜಪ್ತಿ ಮಾಡಲಾಗಿದೆ. ಚಿತ ಮಾಹಿತಿ ಮೇರೆಗೆ ಜಿಲ್ಲೆಯ ಅಪರಾಧ ಪತ್ತೆ ದಳದ ಪೊಲೀಸ್...
View Articleದಡಾರ-ರುಬೆಲ್ಲಾ ಲಸಿಕಾ ಅಭಿಯಾನ ಯಶಸ್ಸಿಗೆ ಮನವಿ
ಬೀದರ್: ಆರೋಗ್ಯ ಇಲಾಖೆಯಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿರುವ ದಡಾರ-ರುಬೆಲ್ಲಾ ಲಸಿಕೆ ಕಾರ್ಯಕ್ರಮವನ್ನು ಶೇ.100ರಷ್ಟು ಯಶಸ್ವಿಗೊಳಿಸಬೇಕು ಎಂದು ಆರೋಗ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ...
View Articleದಿಢೀರ್ ಡಿಸಿ ವರ್ಗಾವಣೆಗೆ ಖಂಡನೆ, ಪ್ರತಿಭಟನೆ
ಬೀದರ್: ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರ ವರ್ಗಾವಣೆ ಖಂಡಿಸಿ ಶುಕ್ರವಾರ ನಗರದಲ್ಲಿ ಕನ್ನಡಾಂಬೆ ಗೆಳೆಯರ ಬಳಗದಿಂದ ಟೈಯರ್ ಸುಟ್ಟು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು. ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ...
View Articleನಶಿಸುತ್ತಿರುವ ಜನಪದ ಕಲೆಗಳಿಗೆ ಸಾಂಸ್ಕೃತಿಕ ಶ್ರೀಮಂತಿಕೆ
ಬೀದರ್: ಗ್ರಾಮೀಣ ಭಾಗಗಳಲ್ಲಿ ನಶಿಸಿ ಹೋಗುತ್ತಿರುವ ಜನಪದ ಕಲೆಗಳಿಗೆ ರಕ್ಷ ಣೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಉಳಿಸುವ ನಿಟ್ಟಿನಲ್ಲಿ ಸರಕಾರ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಬಿಡಿಎ ಅಧಿಕಾರಿ...
View Articleರಾಜ್ಯಾದ್ಯಂತ ‘ಗೋ ಪರಿವಾರ’ ಸಂಘಟನೆ ಆರಂಭ
ಬೀದರ್: ಗೋವುಗಳ ರಕ್ಷಣೆಗಾಗಿ ಒಂದು ಸಂಘಟನೆ ಬೇಕು ಎನ್ನುವ ಉದ್ದೇಶದಿಂದ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲೂ 'ಗೋ ಪರಿವಾರ' ಎಂಬ ಸಂಘಟನೆ ಕಟ್ಟಲಾಗುತ್ತದೆ. ಇದು ಯಾವುದೇ ಜಾತಿ, ಮತಗಳಿದೆ ಸಂಬಂಧಿಸಿದ್ದಲ್ಲ. ಕೇವಲ ಗೋ...
View Articleಕಿರುಕುಳ: ಪತಿಗೆ 1 ವರ್ಷ ಸಜೆ, ದಂಡ
ಬಸವಕಲ್ಯಾಣ:ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಗೆ ಒಂದು ವರ್ಷ ಸಜೆ ಹಾಗೂ 5 ಸಾವಿರ ದಂಡ ವಿಧಿಸಿ ಇಲ್ಲಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅರವಿಂದ ಹಾಗರಿಗಿ ಅವರು ತೀರ್ಪು ವಿಧಿಸಿದ್ದಾರೆ. ಮಹ್ಮದ ಅಸರ ಶೇಖ ಮಹಬೂಬ...
View Article