Quantcast
Channel: VijayKarnataka
Browsing all 6795 articles
Browse latest View live

ರೈಲ್ವೆ ಸೇವೆಗಾಗಿ ಸದ್ಯದಲ್ಲೇ ಹೊಸ ಆ್ಯಪ್‌

ಹೊಸದಿಲ್ಲಿ: ರೈಲು ಪ್ರಯಾಣವನ್ನು ಹಿತಾನುಭವಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಇಲಾಖೆ ಸಕ್ರಿಯವಾಗಿ ಬಳಸಿಕೊಳ್ಳುತ್ತಿದೆ. ಟಿಕೆಟ್‌ ಬುಕಿಂಗ್‌ನಿಂದ ಹಿಡಿದು ಊಟ-ತಿಂಡಿ-ಸ್ನ್ಯಾಕ್ಸ್‌ಗೆ ಆರ್ಡರ್‌ ಮಾಡುವುದೂ ಸೇರಿದಂತೆ ಎಲ್ಲ ಪ್ರಯಾಣಿಕ...

View Article


ಸೆನ್ಸೆಕ್ಸ್‌ 114 ಅಂಕ ಪತನ

ಮುಂಬಯಿ: ಕಳೆದ ಮೂರು ದಿನಗಳಿಂದ ಗೆಲವಿನ ಓಟದಲ್ಲಿದ್ದ ಸೆನ್ಸೆಕ್ಸ್‌ ಬುಧವಾರ 114 ಅಂಕ ಕುಸಿದಿದ್ದು, 28,220.98ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 25.20 ಅಂಕ ಕಳೆದುಕೊಂಡು 8,743ಕ್ಕೆ ಸ್ಥಿರವಾಯಿತು. ಯುರೋಪ್‌ಗೆ ಆರ್ಥಿಕ...

View Article


ಭಾರತದಲ್ಲಿನ ಶೇ. 69ರಷ್ಟು ಕೆಲಸಗಳಿಗೆ ಕತ್ತರಿ: ವಿಶ್ವಬ್ಯಾಂಕ್

ವಾಷಿಂಗ್ಟನ್‌: ಮಾನವ ಸಂಪನ್ಮೂಲದ ಬದಲಿಗೆ ಅತ್ಯಾಧುನಿಕ ಯಂತ್ರಗಳನ್ನು ಬಳಕೆ ಮಾಡುವ ವ್ಯವಸ್ಥೆಯಿಂದಾಗಿ(ಆಟೋಮೇಷನ್‌) ಭಾರತದಲ್ಲಿನ ಶೇ.69ರಷ್ಟು ಮತ್ತು ಚೀನಾದಲ್ಲಿನ ಶೇ.77ರಷ್ಟು ಉದ್ಯೋಗಗಳಿಗೆ ಅಪಾಯ ಎದುರಾಗಲಿದೆ. ವಿಶ್ವಬ್ಯಾಂಕ್‌ನ ವರದಿ...

View Article

ತೆಂಗಿನಕಾಯಿ ಬೆಲೆ ಈಗ ಚೇತರಿಕೆ

-ಬೆಂಬಲ ಬೆಲೆ ನಂತರ ಮಾರುಕಟ್ಟೆಯಲ್ಲಿ ಸುಧಾರಣೆ -ಟನ್‌ಗೆ 16 ಸಾವಿರ ರೂ. ಕೊಟ್ಟು ಖರೀದಿ * ಫಾಲಲೋಚನ ಆರಾಧ್ಯ, ಚಾಮರಾಜನಗರ ಮೂರು ತಿಂಗಳ ಹಿಂದೆಯಷ್ಟೇ ಕುಸಿತ ಕಂಡಿದ ತೆಂಗಿನಕಾಯಿ ಬೆಲೆ ಇದೀಗ ಮಾರುಕಟ್ಟೆಯಲ್ಲಿ ಚೇತರಿಸಿಕೊಂಡಿದ್ದು, ಬೆಳೆಗಾರರು...

View Article

ಪಿಎಫ್ ವಾಪಸ್: ಉದ್ಯೋಗದಾತರ ಹಂಗಿಲ್ಲ

ಪಿಎಫ್ ಹಿಂಪಡೆಯಲು ಯುಎಎನ್ ಜತೆ ಅರ್ಜಿ ಸಲ್ಲಿಸಿದರೆ ಸಾಕು / ಸದ್ಯದಲ್ಲೇ ಆನ್‌ಲೈನ್ ಸೇವೆ ಹೊಸದಿಲ್ಲಿ: ಭವಿಷ್ಯ ನಿಧಿ(ಪಿಎಫ್) ಹಣ ಹಿಂಪಡೆಯುವುದು ಬಹುತೇಕ ಉದ್ಯೋಗಿಗಳಿಗೆ ತ್ರಾಸದಾಯಕ ಕೆಲಸವಾಗಿ ಪರಿಣಮಿಸಿದೆ. ಏಕೆಂದರೆ, ಹಣ ವರ್ಗಾವಣೆ ಅಥವಾ...

View Article


ಸೆನ್ಸೆಕ್ಸ್‌ 115 ಅಂಕ ಪತನ

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಮುಂದುವರಿದಿದ್ದು, ಗುರುವಾರ ಸೆನ್ಸೆಕ್ಸ್‌ 115 ಅಂಕ ಪತನವಾಯಿತು. ಐರೋಪ್ಯ ಮಾರುಕಟ್ಟೆಯಲ್ಲಿ ದುರ್ಬಲ ವಹಿವಾಟು ನಕಾರಾತ್ಮಕ ಪ್ರಭಾವ ಬೀರಿತು. ಇತ್ತೀಚೆಗೆ ಸೆನ್ಸೆಕ್ಸ್‌ ಏರುಗತಿಯಲ್ಲಿದ್ದ...

View Article

ಮುಂದಿನ ಬಜೆಟ್‌ನಲ್ಲಿ ಅಡಕೆ ಮಂಡಳಿ ರಚನೆ ವಿಶ್ವಾಸ: ಐವನ್‌

ಮಂಗಳೂರು: ಅಡಕೆ ಬೆಳೆಗಳ ಹಿತದೃಷ್ಟಿಯಿಂದ ಅಡಕೆಗೆ ಒಂದು ಪ್ರತ್ಯೇಕ ಮಂಡಳಿ ಸ್ಥಾಪಿಸುವ ಕುರಿತಾಗಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ಎಲ್‌.ಮಹೇಶ್ವರ್‌ ಅಧ್ಯಕ್ಷತೆಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದ್ದು,...

View Article

ಫೆ.2ಕ್ಕೆ ಬಜೆಟ್‌ ಮಂಡಿಸಲು ಹಣಕಾಸು ಸಚಿವಾಲಯ ಇಂಗಿತ

* ಫೆ.2 ಅಥವಾ ಅದಕ್ಕೂ ಮುನ್ನ ಬಜೆಟ್‌ ಮಂಡನೆ ಸಂಭವ * 2017ರ ಏಪ್ರಿಲ್‌ನಲ್ಲಿ ಜಿಎಸ್‌ಟಿ ಜಾರಿಗೆ ಅನುಕೂಲ ನಿರೀಕ್ಷೆ ಹೊಸದಿಲ್ಲಿ: ಹಣಕಾಸು ಸಚಿವಾಲಯವು ಫೆಬ್ರವರಿ 2ರಂದು ಅಥವಾ ಅದಕ್ಕೂ ಮುನ್ನ ಕೇಂದ್ರ ಬಜೆಟ್‌ ಅನ್ನು ಮಂಡಿಸಲು ಉತ್ಸುಕವಾಗಿದೆ....

View Article


ಎನ್‌ಪಿಎಸ್‌ ಖಾತೆಗೆ ಆನ್‌ಲೈನ್‌ ಮೂಲಕ ಹಣ ತುಂಬುವುದು ಹೇಗೆ?

ಹೊಸದಿಲ್ಲಿ: ಎನ್‌ಪಿಎಸ್‌ ಖಾತೆಗೆ ಆನ್‌ಲೈನ್‌ ಮೂಲಕ ಸುಲಭವಾಗಿ ಹಣ ಪಾವತಿಸಬಹುದು. ಎನ್‌ಪಿಎಸ್‌ ಟಯರ್‌-1 ಮತ್ತು ಟಯರ್‌-2 ಖಾತೆಗಳನ್ನು ತೆರೆದು, ಆನ್‌ಲೈನ್‌ನಲ್ಲಿ ಇ-ಎನ್‌ಪಿಎಸ್‌ ಮೂಲಕ ಕಂತನ್ನು ಪಾವತಿಸಲು ರಾಷ್ಟ್ರೀಯ ಪಿಂಚಣಿ...

View Article


ಕಾಶ್ಮೀರದಲ್ಲಿ ಮತ್ತೆ ಕರ್ಫ್ಯೂ

ಶ್ರೀನಗರ: ಶುಕ್ರವಾರದ ಪ್ರಾರ್ಥನೆಯ ಬಳಿಕ ಗಲಭೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀನಗರದ ಕೆಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶ್ರೀನಗರದ ನೌಹಟ್ಟಾ, ಖನ್ಯಾರ್‌, ರೈನಾವಾರಿ, ಸಫಕ್‌ಧಾಲ್‌, ಮಗರಾಜ್‌ ಗುಂಜ್‌, ಮೈಸುಮಾ ಮತ್ತು...

View Article

ತಲಾಕ್‌ಗೆ ಕೇಂದ್ರ ಆಕ್ಷೇಪ: ಬಹುಪತ್ನಿತ್ವಕ್ಕೂ ನಿಷೇಧ ಕೋರಿಕೆ

ಸುಪ್ರೀಂಕೋರ್ಟ್‌ಗೆ ಅಫಿದವಿತ್‌ * ಬಹುಪತ್ನಿತ್ವಕ್ಕೂ ನಿಷೇಧ ಕೋರಿಕೆ ಹೊಸದಿಲ್ಲಿ: ದೇಶದ ಸಂವಿಧಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ, ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್‌, ನಿಕಾಹ್‌ ಹಲಾಲ ಮತ್ತು...

View Article

ಸರ್ಜಿಕಲ್‌ ದಾಳಿಗೆ ಅವಮಾನ: ನಿರುಪಮ್‌ಗೆ ಬೆದರಿಕೆ ಕರೆ

ಮುಂಬಯಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ದಾಳಿಗೆ ಪುರಾವೆ ಕೊಡಿ, ಇಲ್ಲದಿದ್ದರೆ ಅದೊಂದು ನಕಲಿ ಕಾರಾರ‍ಯಚರಣೆ ಎನ್ನಬೇಕಾಗುತ್ತದೆ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿರುವ ಮಹಾರಾಷ್ಟ್ರದ ಕಾಂಗ್ರೆಸ್‌...

View Article

ದಲ್ಲಾಳಿ ಹೇಳಿಕೆಗೆ ಶಾ ಸಿಡಿಮಿಡಿ

ಹೊಸದಿಲ್ಲಿ: ನಿರ್ದಿಷ್ಟ ದಾಳಿ ಬಗ್ಗೆ ಬಿಜೆಪಿ ಪ್ರಚಾರವನ್ನು ಖಂಡಿಸುವ ಭರದಲ್ಲಿ ಪ್ರಧಾನಿ ಮೋದಿ ಅವರನ್ನು 'ಯೋಧರ ರಕ್ತದ ಮಾರಾಟಗಾರ' (ಖೂನ್‌ ಕಾ ದಲ್ಲಾಲ್‌) ಎಂದು ಜರಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ತೀವ್ರ ರಾಜಕೀಯ ಬಿರುಗಾಳಿಗೆ...

View Article


ಹೆತ್ತವರನ್ನು ಕಾಡುವ ಪತ್ನಿಗೆ ಡೈವೋರ್ಸ್‌ ಸಿಂಧು

ಸುಪ್ರಿಂಕೋರ್ಟ್‌ ಐತಿಹಾಸಿಕ ತೀರ್ಪು | ವೃದ್ಧ ತಂದೆ-ತಾಯಿಗೆ ನೆರವಿನ ಹಸ್ತ ಹೊಸದಿಲ್ಲಿ: ವೃದ್ಧ ತಂದೆ-ತಾಯಿಯಿಂದ ತನ್ನನ್ನು ದೂರ ಮಾಡಲು ಯತ್ನಿಸುವ ಪತ್ನಿಗೆ ಹಿಂದೂ ಪತಿ ವಿಚ್ಛೇದನ ನೀಡಬಹುದು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು...

View Article

68 ದಿನ ಉಪವಾಸ ಮಾಡಿ ಪ್ರಾಣಬಿಟ್ಟ 13 ವರ್ಷದ ಬಾಲಕಿ

ಹೈದರಾಬಾದ್‌: ಜೈನರ ಪವಿತ್ರ ಚೌವ್‌ಮಾಸದಲ್ಲಿ ಉಪವಾಸ ವ್ರತ ಕೈಗೊಂಡಿದ್ದ ಹೈದರಾಬಾದ್‌ನ 13 ವರ್ಷದ ಬಾಲಕಿ ಕಳೆದ ವಾರ ಕೊನೆಯುಸಿರೆಳೆದಿದ್ದಾಳೆ. 8ನೇ ತರಗತಿ ವಿದ್ಯಾರ್ಥಿನಿ ಆರಾಧಾನಾಳನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು....

View Article


ಜಯಾ ಆರೋಗ್ಯ ವಿಚಾರಿಸಿದ ರಾಹುಲ್‌

ಚೆನ್ನೈ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಚೆನ್ನೈನಲ್ಲಿ ಅಪೊಲೊ ಆಸ್ಪತ್ರೆಗೆ ಭೇಟಿ ನೀಡಿ, ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ಪರಿಸ್ಥಿತಿ ವಿಚಾರಿಸಿದರು. ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ...

View Article

12 ವರ್ಷದ ಬಾಲಕ ಗುಂಡೇಟಿಗೆ ಬಲಿ: ಶ್ರೀನಗರದಲ್ಲಿ ಕರ್ಫ್ಯೂ

ಶ್ರೀನಗರ: ಶ್ರೀನಗರದಲ್ಲಿ ಶುಕ್ರವಾರ ಸಂಜೆ ನಡೆದ ಗಲಭೆ ವೇಳೆ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ 12 ವರ್ಷದ ಬಾಲಕ ಬಲಿಯಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಲಾಗಿದೆ. 'ಗುಂಡಿನ ದಾಳಿ ನಡೆಯುತ್ತಿದ್ದ...

View Article


ಆತ್ಮಹತ್ಯಾ ದಾಳಿಕೋರ ಉಗ್ರರ ಪ್ರವೇಶ: ದಿಲ್ಲಿಯಲ್ಲಿ ಹೈ ಅಲರ್ಟ್‌

ಹೊಸದಿಲ್ಲಿ: ಜೈ‍ಷೆ-ಇ-ಮೊಹಮ್ಮದ್‌ನ ಇಬ್ಬರು ಆತ್ಮಹತ್ಯಾ ದಾಳಿಕೋರ ಉಗ್ರರು ದಿಲ್ಲಿ ಪ್ರವೇಶಿಸಿರುವುದಾಗಿ ಗುಪ್ತದಳ ಮಾಹಿತಿ ನೀಡಿದ್ದು, ದಿಲ್ಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ದಿಲ್ಲಿಯ ಸಗಟು ಮಾರುಕಟ್ಟೆಗೆ ಪೂರೈಸಲಾಗುವ ಸೇಬು ಹೊತ್ತ...

View Article

ರಾಮಲೀಲಾ ಪ್ರಿಯ ಮುಸ್ಲಿಂ ಕುಟುಂಬಕ್ಕೆ ಲಕ್ಷ್ಮಣ ರೇಖೆ ಇಲ್ಲ

ಹೊಸದಿಲ್ಲಿ: ಶ್ರೀ ನವಯುವಕ್‌ ರಾಮಲೀಲಾ ಸಮಿತಿಯ ರಾಮಲೀಲಾ ಪ್ರದರ್ಶನದಲ್ಲಿ ದಿಲ್ಲಿಯ ಕಾಶ್ಮೀರ್‌ ಗೇಟ್‌ ನಿವಾಸಿಯಾಗಿರುವ ಮುಸ್ಲಿಂ ಯುವಕ ಸಾದಿಕ್‌ ಹುಸೈನ್‌ ಲಕ್ಷ್ಮಣನ ಪಾತ್ರ ವಹಿಸಿದ್ದಾರೆ. ರಾಮಲೀಲಾದಲ್ಲಿ ಪಾತ್ರ ಮಾಡುವುದಕ್ಕೆ ಹುಸೈನ್‌...

View Article

ಪಿಎಫ್ ವಾಪಸ್: ಉದ್ಯೋಗದಾತರ ಹಂಗಿಲ್ಲ

ಪಿಎಫ್ ಹಿಂಪಡೆಯಲು ಯುಎಎನ್ ಜತೆ ಅರ್ಜಿ ಸಲ್ಲಿಸಿದರೆ ಸಾಕು / ಸದ್ಯದಲ್ಲೇ ಆನ್‌ಲೈನ್ ಸೇವೆ ಹೊಸದಿಲ್ಲಿ: ಭವಿಷ್ಯ ನಿಧಿ(ಪಿಎಫ್) ಹಣ ಹಿಂಪಡೆಯುವುದು ಬಹುತೇಕ ಉದ್ಯೋಗಿಗಳಿಗೆ ತ್ರಾಸದಾಯಕ ಕೆಲಸವಾಗಿ ಪರಿಣಮಿಸಿದೆ. ಏಕೆಂದರೆ, ಹಣ ವರ್ಗಾವಣೆ ಅಥವಾ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>