ಸ್ಯಾಂಡಲ್ವುಡ್ನಲ್ಲಿ ಸೈನ್ಸ್ ಫಿಕ್ಷನ್
ಕಾಮಿಡಿ, ಹಾರರ್, ರೋಮ್ಯಾಂಟಿಕ್, ಆ್ಯಕ್ಷನ್ ಸಿನಿಮಾಗಳು ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಬಂದಿವೆ. ಈಗ ಇವೆಲ್ಲವುಗಳಿಗಿಂತ ವಿಭಿನ್ನ ಕಲ್ಪನೆಯ ಸೈನ್ಸ್ ಫಿಕ್ಷನ್ ಕಾಮಿಡಿ ಅಡ್ವೆಂಚರ್ ಸಿನಿಮಾ 'ಟೋರಾ ಟೋರಾ' ನಿರ್ಮಾಣಗೊಳ್ಳುತ್ತಿದೆ....
View Articleಮೂವಿ BUZZ: ವರುಣ್ ಜತೆ ಜಾಹ್ನವಿ?
ಹಿರಿಯ ನಟಿ ಶ್ರೀದೇವಿ ಮಗಳು ಜಾಹ್ನವಿ, ಬಾಲಿವುಡ್ನಲ್ಲಿ ಮೊದಲು ಯಾರ ಜತೆ ನಾಯಕಿಯಾಗಿ ನಟಿಸಬಹುದು ಎಂಬ ಕುರಿತು ಈಗಾಗಲೇ ಅನೇಕ ಚರ್ಚೆಗಳು ನಡೆದಿವೆ. ಕರಣ್ ಜೋಹರ್ ಹಾಗೂ ಸಾಜಿದ್ ನಡಿಯಾದ್ವಾಲಾ ಜಂಟಿ ನಿರ್ಮಾಣದಲ್ಲಿ ತಯಾರಾಗಲಿರುವ...
View Articleಎಲ್ಲರೊಳಗಿನ ರಾಮ ರಾವಣ ಇಲ್ಲಿದ್ದಾರೆ
ಹೊಸ ರೀತಿಯ ಸಿನಿಮಾಗಳ ಮೂಲಕ ಕನ್ನಡದ ಪ್ರೇಕ್ಷಕರಿಗೆ ಮುಖಾಮುಖಿ ಆಗುತ್ತಲೇ ಇರುತ್ತಾರೆ ನಿರ್ದೇಶಕ, ನಟ ಪ್ರಕಾಶ್ ರೈ. ಈಗ 'ಇದೊಳ್ಳೆ ರಾಮಾಯಣ'ದ ಮೂಲಕ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆ ಕುರಿತು ಅವರು ಇಲ್ಲಿ ನೇರಮಾತಿಗೆ...
View Articleಸಿಲಿಕಾನ್ ಸಿಟಿಗೆ ಬಂದ ಕಾವ್ಯಾ
ಇಷ್ಟಕಾಮ್ಯ ಚಿತ್ರದಲ್ಲಿ ವಿಜಯ್ ಸೂರ್ಯ ಜತೆ ನಟಿಸಿದ್ದ ಕಾವ್ಯಾ ಶೆಟ್ಟಿ ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಶ್ರೀನಗರ ಕಿಟ್ಟಿ ಅಭಿನಯದ ಚಿತ್ರದಲ್ಲಿ ಇವರೀಗ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ ನಮ್ ದುನಿಯಾ...
View Articleದೀಪದ ಸನ್ನಿಧಿಯಲ್ಲಿ ಮಾಂಜಾ
ಅನೀಶ್ ನಟನೆಯ 'ಮಾಂಜಾ' ಚಿತ್ರಕ್ಕೆ ನಾಯಕಿ ಯಾರು ಅನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಸದ್ಯ ಚಕ್ರವರ್ತಿ ಸಿನಿಮಾದ ಶೂಟಿಂಗ್ನಲ್ಲಿ ಬಿಝಿ ಆಗಿರುವ ದೀಪಾ ಸನ್ನಿಧಿ ಅವರನ್ನು ಮಾಂಜಾ ಚಿತ್ರದ ನಾಯಕಿಯನ್ನಾಗಿ ಆಯ್ಕೆ...
View Articleಪ್ರಮೋಷನ್ಗಾಗಿ ಭಟ್ಟರ ಡ್ರಾಮಾ
ಸಿನಿಮಾವನ್ನು ವಿಭಿನ್ನ ನಿರೂಪಣೆಯಲ್ಲಿ ಪ್ರೇಕ್ಷಕರ ಮುಂದಿಡುತ್ತಿದ್ದ ನಿರ್ದೇಶಕ ಯೋಗರಾಜ್ ಭಟ್, ಇದೀಗ ತಮ್ಮ 'ದನ ಕಾಯೋನು' ಚಿತ್ರದ ಪ್ರಮೋಷನ್ ಅನ್ನೂ ಕೂಡ ವಿಭಿನ್ನವಾಗಿ ಮಾಡುತ್ತಿದ್ದಾರೆ. ಅದು ರಂಗಪ್ರಯೋಗದ ಮೂಲಕ. - ಪದ್ಮಾ ಶಿವಮೊಗ್ಗ ಈ...
View Articleನವರಂಗ್ ತಾರೆ ನಟಿ ಸಿಂಧೂ ಲೋಕನಾಥ್
ನವರಾತ್ರಿ ರಂಗಿನ ಒಂಬತ್ತು ಬಣ್ಣಗಳಲ್ಲಿ ಇವತ್ತಿನ ಬಣ್ಣ ನೀಲಿ. ಈ ಬಣ್ಣದ ಸೀರೆಯುಟ್ಟು ಇಂದಿನ ವಿಜಯ ಕರ್ನಾಟಕ ಮುಖಪುಟದಲ್ಲಿ ಮಿಂಚುತ್ತಿದ್ದಾರೆ ನಟಿ ಸಿಂಧೂ ಲೋಕನಾಥ್. ಭರವಸೆಯ ನಟಿಯರ ಸಾಲಿನಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ಸಿಂಧೂ...
View Articleಶಿವಾಯ್ನಲ್ಲಿ ಪಾಕ್ ಆರ್ಟಿಸ್ಟ್ ಇಲ್ಲ
ಭಾರತ ಹಾಗೂ ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಬಿಗಡಾಯಿಸಿದ್ದು ಸಿನಿಮಾ ರಂಗದ ಮೇಲೂ ಪ್ರಭಾವ ಬೀರಿದೆ. ಕೆಲವರು ಪಾಕ್ ಕಲಾವಿದರನ್ನು ಭಾರತದಿಂದ ಓಡಿಸಬೇಕು ಎಂದು ಹೇಳಿದರೆ, ಮತ್ತೆ ಹಲವರು, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೂ ಇದೆ. ಈ ನಡುವೆ...
View Articleಐರ್ಲೆಂಡಿನಲ್ಲಿ ಕನ್ನಡದ ಕೋಗಿಲೆಯ ಇಂಪು
ದೂರದ ಐರ್ಲೆಂಡಿನಲ್ಲಿ ಬಿಡುವಿನ ವೇಳೆಯಲ್ಲಿ ತಾಯ್ನಾಡನ್ನು ನೆನಪಿಸಿಕೊಂಡು ಖುಷಿಗೆ ಅಂತ ಹಾಡುವ ಹುಡುಗಿ ವಿದಿಶಾ ವಿಶ್ವಾಸ್. ಅವರ ಹಾಡುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ಖುಷಿಯಲ್ಲಿ ಅವರು ಅನೇಕ ವಿಷಯಗಳನ್ನು ಇಲ್ಲಿ...
View Articleಅಗೇಡಿ: ರಾಯಚೂರಲ್ಲಿ ಮತ್ತೆ ಗಾಂಧಿ ಪ್ರತ್ಯಕ್ಷರಾದರು....
ಅಗೇಡಿ: ಕೆ ಪಿ ಸುರೇಶ ಮತ್ತೊಂದು ಗಾಂಧಿ ಜಯಂತಿ ಆಚರಿಸಿಯಾಯಿತು. ಬಾಪು ಆದರ್ಶಗಳನ್ನು ಪಾಲಿಸುವುದು ಹೋಗಲಿ, ಅವರ ಮಾತುಗಳನ್ನು ಮಾನದಂಡವಾಗಿ ಇಟ್ಟುಕೊಂಡು ವರ್ತಮಾನವನ್ನು ಟೀಕಿಸುವುದಾದರೂ ನಡೆಯುತ್ತಿತ್ತು. ಈಗೀಗ ಅದು ಇಲ್ಲದೇ ಶಾಲಾ ಮಕ್ಕಳ ಗಿಣಿ...
View Articleಮೂರು ರೀತಿಯ ಸ್ಮೃತಿ
ನಾವು ಎರಡು ರೀತಿಯ ಜಗತ್ತುಗಳಲ್ಲಿ ಜೀವಿಸುತ್ತೇವೆ. ಒಂದು ಸ್ಮೃತಿಯ ಜಗತ್ತು, ಮತ್ತೊಂದು ನಿಜವಾದ ಜಗತ್ತು. ಸ್ಮೃತಿಯಲ್ಲಿ ಮೂರು ರೀತಿಯ ಸ್ಮೃತಿಗಳಿವೆ. 1) ಒಂದನೆಯ ರೀತಿಯ ಸ್ಮೃತಿಯಲ್ಲಿ ನಿಮಗೆ ನೆನಪಿದೆ ಆದರೆ ಅದರ ಬಗ್ಗೆ ನೀವೇನನ್ನೂ...
View Articleಕ್ರಾಸ್ ಕನೆಕ್ಷನ್: ಉಳ್ಳವರು ಸಿರಿಧಾನ್ಯವ ತಿನ್ನುವರು ನಾ ಹೇಗೆ ತಿನ್ನಲಿ ಬಡವನಯ್ಯ?
ಕ್ರಾಸ್ ಕನೆಕ್ಷನ್: ಪಿ ಕುಸುಮಾ ಆಯರಹಳ್ಳಿ ಡಾಕ್ಟರ್ ಒಬ್ಬರ ಭಾಷಣ ಕೇಳಿ ಪ್ರಭಾವಿತಳಾದೆ. ಆರ್ಥರೈಟಿಸ್ ಇದ್ದವರಿಗೆ ನವಣೆ ಉತ್ತಮ ಪರಿಹಾರ ಅಂತ ಅವರು ಹೇಳಿದ್ದರು. ಗುರು ಪತ್ನಿ ಒಬ್ಬರಿಗೆ ಆ ಕಾಯಿಲೆ ಇದೆ. ಅವರಿಗಾಗಿ ನವಣೆಯ ಅಡುಗೆ ಮಾಡಿಕೊಂಡು...
View Articleನೆಟ್ ನೋಟ: ಸೈಕಲ್ ಸವಾರಿಯ ಹಿಂದಿನ ಪರಿಸರ ಕಾಳಜಿ
- ನೆಟ್ ನೋಟ: ಸುಧೀಂದ್ರ ಹಾಲ್ದೊಡ್ಡೇರಿ 'ಇದು ಸೈಕಲ್ ಸವಾರರ ದಾರಿ ಹಾಗೂ ಎದುರಿಗಿರುವ ಹಸಿರು ದೀಪ ಅವರದ್ದು' ಎಂದು ಗೆಳೆಯ ಬಿ.ಎಸ್.ವೆಂಕಟೇಶ ತೋಳು ಹಿಡಿದು ಎಚ್ಚರಿಸದಿದ್ದರೆ ನಾನು ಬೆಲ್ಜಿಯಂ ದೇಶದ ಸೈಕಲ್ಹಾದಿಯಲ್ಲಿ...
View Articleಸಂಪಾದಕೀಯ: ಬ್ಯಾಂಕುಗಳು ಬಡ್ಡಿ ದರ ಇಳಿಸಲಿ
ಆರ್ಬಿಐನ ನೂತನ ಗವರ್ನರ್ ಉರ್ಜಿತ್ ಪಟೇಲ್ ಅವರು, ರೆಪೊ ( ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲದ ಬಡ್ಡಿ ದರ) ದರದಲ್ಲಿ 25 ಮೂಲಾಂಕ (ಶೇ. 025)ಗಳನ್ನು ಕಡಿತಗೊಳಿಸುವುದರ ಮೂಲಕ ಅರ್ಥ ವ್ಯವಸ್ಥೆಗೆ ಹೊಸ ಚೈತನ್ಯ ನೀಡಲು...
View Articleಸ್ಕೂಲ್ಗೆ ಅಲ್ದೆ
ಗುಂಡನ ಮಗ ಯೂನಿಫಾರಂ ಹಾಕಿ ಕೊಳ್ಳು ತ್ತಿದ್ದ. ಆಗ ಮನೆಗೆ ಬಂದ ತಿಮ್ಮ ಕೇಳಿದ ‘‘ಏನು ಪುಟ್ಟ ಸ್ಕೂಲ್ ಹೋಗ್ಬೇಕಾ?’’ ಪುಟ್ಟ ಹೇಳಿದ-‘‘ಸುಮ್ನೆ ತರ್ಲೆ ಪ್ರಶ್ನೆ ಕೇಳಬೇಡಿ ಅಂಕಲ್, ಯೂನಿಫಾರಂ ಹಾಕ್ಕೊಂಡು ಸ್ಕೂಲ್ಗೆ ಅಲ್ದೆ ಇನ್ನೆಲ್ಲಿಗೆ...
View Articleಸೇವೆಯೆಂದರೆ ಹೀಗಿರಬೇಕು.....
ಒಂದು ಊರು, ಆ ಊರಿನಿಂದ ಎರಡು ಮೈಲು ಅಂತರದಲ್ಲಿ ಒಂದು ಎತ್ತರದ ಬೆಟ್ಟವಿತ್ತು. ಆ ಬೆಟ್ಟದ ಮೇಲೆ ಒಂದು ವಿಶಾಲ ಸ್ಥಳವಿತ್ತು. ಆ ಊರಿನ ರಾಜನಿಗೆ ಆಲ್ಲಿ ಒಂದು ಸುಂದರ ಗುಡಿಯನ್ನು ಕಟ್ಟುವ ಆಶೆ ಇತ್ತು. ಒಂದು ದಿನ ಗುಡಿಯ ಕಟ್ಟಡ...
View Articleಸಂಪಾದಕೀಯ: ಬಿಬಿಎಂಪಿ ಹೊಣೆಗೇಡಿತನ
ಐಟಿ ರಾಜಧಾನಿ ಎಂಬ ಹಿರಿಮೆ ಗಳಿಸಿರುವ ಬೆಂಗಳೂರು ಇತ್ತೀಚಿನ ವರ್ಷಗಳಲ್ಲಿ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಗಗನ ಚುಂಬಿ ಕಟ್ಟಡಗಳ ನಿರ್ಮಾಣದ ಭರಾಟೆ ಕೂಡ ಹೆಚ್ಚಿದೆ. ನಗರವೊಂದು ಇಡಿ ಇಡಿಯಾಗಿ ವಾಣಿಜ್ಯಪ್ರದೇಶವಾಗಿ ಮಾರ್ಪಟ್ಟಾಗ...
View Articleಚಿತ್ತಲೋಕ: ಕಲಿಕೆಯಲ್ಲಿ ಹಿಂದುಳಿಯುವ ಮಕ್ಕಳಿಗೆ ಯಾವುದು ಸರಿಯಾದ 'ಚಿಕಿತ್ಸೆ'?
ಚಿತ್ತಲೋಕ: ಡಾ ಅ ಶ್ರೀಧರ ಮಕ್ಕಳ ಮನೋವಿಕಾಸ ವಯಸ್ಸಿಗೆ ಅನುಗುಣವಾಗಿ ಕಾಣಿಸಿಕೊಳ್ಳುವ ಪ್ರಕ್ರಿಯೆ. ಇದು ಸರಾಗವಾಗಿ ಸಾಗುತ್ತಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ಮುನ್ಸೂಚನೆಗಳಂತೂ ಇದ್ದೇ ಇರುತ್ತವೆ. ಆದರೆ ಪೋಷಕರು, ಶಿಕ್ಷ ಕರು ಇವುಗಳನ್ನು...
View Articleಹೊರಳು ನೋಟ: ನ್ಯಾಯಾಂಗದ ಇತಿಮಿತಿ ತೋರಿಸಿಕೊಟ್ಟ ಕಾವೇರಿ
ಹೊರಳು ನೋಟ: ಮಹದೇವ ಪ್ರಕಾಶ್ ಬೆಟ್ಟದಂತೆ ಕಂಡಿದ್ದ ಸಮಸ್ಯೆ ಮಂಜಿನಂತೆ ಕರಗಿ ಹೋಯಿತು. ಇದಕ್ಕೆ ಪಕ್ಷಾತೀತ ಹೋರಾಟವೇ ಕಾರಣವಾಯಿತು, ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದ ಧರೆಹೊತ್ತಿ ಉರಿದೊಡೆ ನಿಲಬಹುದೇ ಏರಿ ನೀರುಂಬೊಡೆ,ಬೇಲಿ ಕೆಯ್ಯ ಮೆಯ್ವೊಡೆ...
View Articleಚಿನ್ನ, ಬೆಳ್ಳಿಯ ದರ ಭಾರಿ ಇಳಿಕೆ
ಚಿನ್ನದ ದರದಲ್ಲಿ 730 ರೂ. ಕುಸಿತ / ಬೆಳ್ಳಿ 1,750 ರೂ. ಅಗ್ಗ ಹೊಸದಿಲ್ಲಿ: ಚಿನ್ನದ ವ್ಯಾಮೋಹಿಗಳಿಗೆ ಇದು ಸಿಹಿ ಸುದ್ದಿ. ಬಂಗಾರದ ದರ ಬುಧವಾರ ಒಂದೇ ದಿನ 730 ರೂ.ರಷ್ಟು ಕಡಿಮೆಯಾಗಿದೆ. ಈಗ ದಿಲ್ಲಿಯಲ್ಲಿ 10 ಗ್ರಾಂ ಚಿನ್ನದ ದರ 30,520 ರೂ.ಗೆ...
View Article