Quantcast
Channel: VijayKarnataka
Browsing all 6795 articles
Browse latest View live

ಅಸೀಮ ಧೀರರಿಗೆ ಕೋಟಿ ನಮನ

ಹೊಸದಿಲ್ಲಿ: ಕಾಶ್ಮೀರದ ಉರಿ ಸೇನಾ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸರಕಾರದ ಮೇಲೆ ಭಾರಿ ಒತ್ತಡ ನಿರ್ಮಾಣವಾಗಿತ್ತು. ನಮ್ಮ ಸೇನೆಯು ಸೂಕ್ತ ಸಮಯದಲ್ಲಿ ದಿಟ್ಟ ಉತ್ತರ ನೀಡಲಿದೆ ಎಂದು...

View Article


ಜನರಲ್‌ ರಣಬೀರ್‌ ರಣಕಹಳೆ

*ಭಾರೀ ದಾಳಿಗೆ ಸಂಚು ಹೂಡಿದ್ದ ಉಗ್ರರು *ಖಚಿತ ಮಾಹಿತಿಯೇ ದಾಳಿಗೆ ಕಾರಣ ಹೊಸದಿಲ್ಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮಿರದಲ್ಲಿರುವ ಉಗ್ರಗಾಮಿಗಳ ಶಿಬಿರಗಳನ್ನು ಸೇನೆಯ ಧೀರ ಯೋಧರು ಹೊಡೆದುರುಳಿಸಿ 38ಕ್ಕೂ ಅಧಿಕ ಉಗ್ರರನ್ನು ಸೆದೆಬಡಿದ ಬಳಿಕ ಸೇನೆ...

View Article


Image may be NSFW.
Clik here to view.

'ಉರಿ'ದವರಿಗೆ ಸಿಡಿಗುಂಡಿನ ಉತ್ತರ

ಕಾಡ ಹಾದಿ, ಹಗ್ಗದ ಏಣಿ, ರಿಯಲ್‌ ಅಟ್ಯಾಕ್‌! ರಾತ್ರೋರಾತ್ರಿ ಉಗ್ರರ ನೆಲೆಗಳಿಗೆ ನುಗ್ಗಿ ಬೆಳಗಾಗುವುದರೊಳಗೆ ಅವರನ್ನು ಬಗ್ಗು ಬಡಿದು ಹಿಂದಿರುಗಿದ ಭಾರತದ ವೀರ ಯೋಧರ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ,...

View Article

ಲೈಫ್‌ ಸೂಪರ್ ಚಿತ್ರ ವಿಮರ್ಶೆ: ಲೈಫ್‌ ಇಷ್ಟೇನೆ ಗುರೂ...

* ಹರೀಶ್‌ ಬಸವರಾಜ್‌ ಆ್ಯಂಬುಲೆನ್ಸ್‌ನಲ್ಲಿ ಕೋಟಿಗಟ್ಟಲೆ ಕಪ್ಪು ಹಣ ಚುನಾವಣೆಗಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ವರ್ಗಾವಣೆಯಾಗುತ್ತಿರುತ್ತದೆ. ಅದನ್ನು ಕದ್ದರೆ ನಾವು ಲೈಫ್‌ನಲ್ಲಿ ಸೆಟ್ಲ್‌ ಆಗಬಹುದು ಎಂಬ ಯೋಚನೆಯೊಂದಿಗೆ ಮಾಸ್ಟರ್‌ ಪ್ಲಾನ್‌...

View Article

ಬಬ್ಲುಷ ಚಿತ್ರ ವಿಮರ್ಶೆ: ಈತ ಹದಿನೈದನೆಯ ಶತಮಾನದ ಬಬ್ಲುಷ

ಕನ್ನಡ ಚಿತ್ರ * ಶರಣು ಹುಲ್ಲೂರು ಸಾಮಾನ್ಯವಾಗಿ ಐತಿಹಾಸಿಕ ಕತೆಗಳನ್ನು ತೆರೆಗೆ ತರುವುದು ಕಷ್ಟ. ಬಜೆಟ್, ಪೂರಕ ವಾತಾವರಣ ಸೇರಿ ಅನೇಕ ಸಂಗತಿಗಳು ಇಂತಹ ವಿಷಯ ಮುಟ್ಟಲು ಅಡ್ಡಿಪಡಿಸುತ್ತವೆ. ಆದರೆ, ಹೇಳಬೇಕಾದ ಕತೆಯನ್ನು ಯಾವ ಮಾರ್ಗದಲ್ಲಾದರೂ...

View Article


ನೀರ್ ದೋಸೆ ಚಿತ್ರ ವಿಮರ್ಶೆ: ನೀರವತೆ ನೀಗಿಸುವ ನೀರ್ ದೋಸೆ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಸುದ್ದಿಯಲ್ಲಿದ್ದ ನೀರ್ ದೋಸೆ ಎ ಸರ್ಟಿಫಿಕೇಟ್ ಪಡೆದು ಕೊನೆಗೂ ಚಿತ್ರಮಂದಿರಕ್ಕೆ ಬಂದಿದೆ. ಟ್ರೇಲರ್‌ನಿಂದ ಒಂದು ವರ್ಗದ ಜನರನ್ನು ಮೊದಲೇ ಬುಕ್ ಮಾಡಿಕೊಂಡಿದ್ದ ಚಿತ್ರದಲ್ಲಿ...

View Article

ಮುಂಗಾರು ಮಳೆ-2 ಚಿತ್ರ ವಿಮರ್ಶೆ: ಮಳೆಯ ಉನ್ಮಾದದ ಲೀಲೆ

ಚಿತ್ರ: ಮುಂಗಾರು ಮಳೆ-2 - ಶರಣು ಹುಲ್ಲೂರು ಕೃತಿಯೊಂದರ ಮರುಸೃಷ್ಟಿ ತೀರಾ ಅಪಾಯ. ಆದಾಗ್ಯೂ ಅಂತಹ ಸಾಹಸ ಕೆಲಸಗಳು ನಡೆಯುತ್ತಲೇ ಇವೆ. ಅಂಥ ಮರು ಸೃಷ್ಟಿಯ ಮತ್ತೊಂದು ಮಾದರಿಯೇ 'ಮುಂಗಾರು ಮಳೆ-2'. ಸಿನಿಮಾವೊಂದು ರೀಮೇಕ್‌ ಆದಾಗ, ಮೂಲ...

View Article

ಗೋಲಿ ಸೋಡ ಚಿತ್ರ ವಿಮರ್ಶೆ: ಕಿಕ್‌ ಕೊಡುವ ಗೋಲಿ ಸೋಡಾ

ಕನ್ನಡ ಚಿತ್ರ: ಗೋಲಿ ಸೋಡ -ಪದ್ಮಾ ಶಿವಮೊಗ್ಗ ಸಿನಿಮಾದಲ್ಲಿ ಐಟಂ ಡಾನ್ಸ್‌, ಹೀರೋಯಿಸಂ, ಡಬಲ್‌ ಮೀನಿಂಗ್‌ ಡೈಲಾಗ್‌, ಸೂಪರ್‌ ಫೈಟ್‌ಗಳಿದ್ದರೆ ಸಾಕು, ಜನರಿಗೆ ಮನರಂಜನೆ ನೀಡಬಹುದು ಅನ್ನೋ ನಂಬಿಕೆ ಸ್ಯಾಂಡಲ್‌ವುಡ್‌ನಲ್ಲಿ ಜಾಸ್ತಿ. ಆದರೆ, ಒಂದು...

View Article


ಅನಂತನ ಚಲ್ಲಾಟ ಚಿತ್ರ ವಿಮರ್ಶೆ: ಸಿದ್ಧ ಸೂತ್ರಗಳ ಚೆಲ್ಲಾಟ

ಚಿತ್ರ : ಅನಂತನ ಚಲ್ಲಾಟ - ಶರಣು ಹುಲ್ಲೂರು ಸದಭಿರುಚಿಯ ಕಥೆಯೊಂದಿಗೆ ನಿರ್ಮಾಣವಾಗಿತ್ತು ಈ ಹಿಂದೆ ತೆರೆಕಂಡ 'ಅನಂತನ ಆವಾಂತರ' ಚಿತ್ರ. ಹೀಗಾಗಿ ಸುಶೀಲ್‌ ಮೊಕಾಶಿ ನಟನೆಯ 'ಅನಂತನ ಚೆಲ್ಲಾಟ' ಸಿನಿಮಾದ ಬಗ್ಗೆಯೂ ನಿರೀಕ್ಷೆ ಮೂಡಿತ್ತು. ಲವ್‌...

View Article


ಜಸ್ಟ್‌ ಆಕಸ್ಮಿಕ : ಹಲವು ಕವಲುಗಳ ನಿಗೂಢ ಜಗತ್ತು

ಕನ್ನಡ ಚಿತ್ರ: ಜಸ್ಟ್‌ ಆಕಸ್ಮಿಕ -ಪದ್ಮಾ ಶಿವಮೊಗ್ಗ ಸಂಜನಾ, ವಿನೋದ್‌ ಪಾಟೀಲ್‌, ತಿಲಕ್‌ ಮುಖ್ಯ ಪಾತ್ರಗಳಲ್ಲಿ ನಟಿಸಿರುವ, ಹಿಮಾಯತ್‌ ಖಾನ್‌ ನಿರ್ದೇಶನದ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಜಸ್ಟ್‌ ಆಕಸ್ಮಿಕ. ನಿಗೂಢ, ವಿಕೃತ ವ್ಯಕ್ತಿಯ ಸುತ್ತ...

View Article

ಸಿಪಾಯಿ ಚಿತ್ರ ವಿಮರ್ಶೆ: ಸಿಪಾಯಿ ಪೋಷಾಕಿನ ಪತ್ರಕರ್ತ

ಕನ್ನಡ: ಸಿಪಾಯಿ - ಶರಣು ಹುಲ್ಲೂರು ಸಿಪಾಯಿ ಅಂದಾಕ್ಷಣ ಇದು ಸೈನಿಕನ ಕತೆ ಇರಬಹುದಾ? ಎಂಬ ಕುತೂಹಲ ಮೂಡುವುದು ಸಹಜ. ನಿರ್ದೇಶಕ ರಜತ್‌ ಮಯೀ 'ಸಿಪಾಯಿ' ಸಿನಿಮಾದಲ್ಲಿ ಈ ಪದಕ್ಕೆ ಬೇರೆಯದೇ ಅರ್ಥ ಕಲ್ಪಿಸಿದ್ದಾರೆ. 'ಜನರ ಹಿತ ಕಾಪಾಡುವ ಪ್ರತಿಯೊಬ್ಬರೂ...

View Article

ಎಂ ಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಚಿತ್ರ ವಿಮರ್ಶೆ: ಧೋನಿ ಬದುಕಿನ ಹೃದಯಸ್ಪರ್ಶಿ ಕತೆ

ಹಿಂದಿ ಚಿತ್ರ * ಹರೀಶ್ ಬಸವರಾಜ್ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಯಶಸ್ವಿ ನಾಯಕರು ಸಿಗುತ್ತಾರೆ. ಆ ಪೈಕಿ ಮಹೇಂದ್ರ ಸಿಂಗ್ ಧೋನಿ ಕೂಡಾ ಒಬ್ಬರಾದರೂ ಸ್ವಲ್ಪ ಸ್ವೆಷಲ್. ನಮ್ಮ ದೇಶಕ್ಕೆ ಎರಡೆರಡು ವಿಶ್ವ ಕಪ್ ತಂದು ಕೊಟ್ಟ ನಾಯಕ. ಸಾಮಾನ್ಯ...

View Article

ದೊಡ್ಮನೆ ಹುಡ್ಗ ಚಿತ್ರ ವಿಮರ್ಶೆ: ಪುನೀತ್-ಅಂಬಿ ಜುಗಲ್‌ಬಂದಿ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಪುನೀತ್ ರಾಜ್‌ಕುಮಾರ್ ಮತ್ತು ಸೂರಿ ಕಾಂಬಿನೇಷನ್ ಕಾರಣಕ್ಕೆ ದೊಡ್ಮನೆ ಹುಡ್ಗ ಚಿತ್ರ ಹೆಚ್ಚು ನಿರೀಕ್ಷೆ ಹುಟ್ಟಿಸಿತ್ತು. ಅಲ್ಲದೆ, ಪುನೀತ್‌ಗೆ ಇದು 25ನೇ ಚಿತ್ರ. ಇವೆಲ್ಲ ಕಾರಣಕ್ಕೆ ಚಿತ್ರ ನಿರಾಶೆ...

View Article


ನವರಂಗ್ ತಾರೆ ಮಯೂರಿ

ನವರಾತ್ರಿ ರಂಗಿನ 9 ಬಣ್ಣಗಳಲ್ಲಿ ಇಂದಿನ ಬಣ್ಣ ಬೂದು. ಈ ಬಣ್ಣದ ಸೀರೆಯನ್ನುಟ್ಟು ವಿಜಯ ಕರ್ನಾಟಕ ಮುಖಪುಟದಲ್ಲಿ ಕಂಗೊಳಿಸುತ್ತಿದ್ದಾರೆ ನಟಿ ಮಯೂರಿ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮುಖ್ಯ ಪಾತ್ರಧಾರಿ ಅಶ್ವಿನಿಯಾಗಿ ಬಣ್ಣದ ಬದುಕನ್ನು...

View Article

ಮದುವೆ ನಂತರವೂ ನಟಿಸುವೆ: ದೀಪಿಕಾ

ಮುಂದಿನ ತಿಂಗಳಲ್ಲಿ ಸುಮಂತ್‌ ಗೋಪಿ ಅವರನ್ನು ವರಿಸಲಿರುವ ತಾವು ಮದುವೆ ನಂತರವೂ ನಟಿಸುವುದಾಗಿ ಹೇಳಿದ್ದಾರೆ ನಟಿ ದೀಪಿಕಾ ಕಾಮಯ್ಯ. ಅವರನ್ನು ವರಿಸಲಿರುವ ಸುಮಂತ್‌ ಆಸ್ಪ್ರೇಲಿಯಾದ ಬ್ಯಾಂಕಿಂಗ್‌ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ....

View Article


ಪವರ್‌ಫುಲ್‌ ರಾಜಕುಮಾರ

ಪುನೀತ್‌ ರಾಜ್‌ಕುಮಾರ್‌ ಮುಖ್ಯಭೂಮಿಕೆಯ 'ರಾಜಕುಮಾರ' ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರಲ್ಲಿ ಪುನೀತ್‌ ಸಖತ್‌ ಆಗಿ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಫೈಟ್‌ಗೆ ಪ್ರಶಂಸೆ...

View Article

ಪ್ರಿಯಾಮಣಿಗೆ ಡಬಲ್‌ ಧಮಾಕಾ

ಪ್ರಿಯಾಮಣಿಗೆ ಈಗ ಸುಗ್ಗಿಯ ಕಾಲ. ಇವರ ಅಭಿನಯದ ಎರಡು ಚಿತ್ರಗಳು ಇದೀಗ ಒಟ್ಟಿಗೆ ತೆರೆಗೆ ಬರುತ್ತಿರುವುದೇ ಇದಕ್ಕೆ ಕಾರಣ. ದನ ಕಾಯೋನು ಚಿತ್ರದಲ್ಲಿ ನಟಿಸಿರುವ ಈ ನಟಿ, ಇದೊಳ್ಳೆ ರಾಮಾಯಣ ಸಿನಿಮಾದಲ್ಲೂ ವಿಶಿಷ್ಟ ಪಾತ್ರದಲ್ಲಿ...

View Article


ನವರಂಗ್‌ ತಾರೆ

ನವರಾತ್ರಿ ರಂಗಿನ ಒಂಬತ್ತು ಬಣ್ಣಗಳಲ್ಲಿ ಇಂದಿನ ಬಣ್ಣ ಬಿಳಿ. ಈ ಬಣ್ಣದ ಸೀರೆಯನ್ನುಟ್ಟು ವಿಜಯ ಕರ್ನಾಟಕ ಮುಖಪುಟದಲ್ಲಿ ಕಂಗೊಳಿಸುತ್ತಿದ್ದಾರೆ ನಟಿ ಸಂಜನಾ ಪ್ರಕಾಶ್‌. ಕನ್ನಡದ ನವ ನಾಯಕಿಯರಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ಸಂಜನಾ...

View Article

ಮದುವೆ ನಂತರ ನಟನೆ ಬಿಡೋಲ್ವಂತೆ ರಾಧಿಕಾ ಪಂಡಿತ್

ಬೆಂಗಳೂರು: ಇದೀಗ ಬಿಡುಗಡೆಯಾದ 'ದೊಡ್ಮನೆ ಹುಡುಗ'ನಿಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಡಿಸೆಂಬರ್‌ನಲ್ಲಿ ನಟ ಯಶ್‌ನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿರುವ ಬಹು ಬೇಡಿಕೆಯ ನಟಿ ರಾಧಿಕಾ ಪಂಡಿತ್ ಮದುವೆ ನಂತರವೂ ಅಭಿನಯವನ್ನು...

View Article

ನವರಂಗ್‌ ತಾರೆ

ನವರಾತ್ರಿ ರಂಗಿನ ಒಂಬತ್ತು ಬಣ್ಣಗಳಲ್ಲಿ ಇವತ್ತಿನ ಬಣ್ಣ ಕೆಂಪು. ಈ ಬಣ್ಣದ ಸೀರೆಯುಟ್ಟು ಇಂದಿನ ವಿಜಯ ಕರ್ನಾಟಕ ಮುಖಪುಟದಲ್ಲಿ ಮಿಂಚುತ್ತಿದ್ದಾರೆ ನಟಿ ಪ್ರಿಯಾಂಕಾ ಜೈನ್‌. ಇತ್ತೀಚೆಗೆ ತೆರೆಕಂಡ ಗೋಲಿಸೋಡಾ ಚಿತ್ರದಲ್ಲಿ ತಮ್ಮ ಅಭಿನಯದಿಂದ ಎಲ್ಲರ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>