ಮತ್ತೆ ದೇಶ ಪ್ರೇಮದ ಮೆಲುಕು
ಸ್ವಾತಂತ್ರ್ಯ ಹೋರಾಟದ ದಟ್ಟ ಪ್ರಭಾವ ಹಾಗೇ ಉಳಿದುಕೊಂಡಿದ್ದ ದಶಕಗಳ ಹಿಂದೆ ಸಿನಿಮಾಗಳಲ್ಲೂ ದೇಶಪ್ರೇಮವನ್ನು ತೋರಿಸುವುದು ಸಾಮಾನ್ಯವಾಗಿತ್ತು. ಆದರೆ ಬರುಬರುತ್ತಾ ಇದು ಮಾಸಿಹೋಗಿತ್ತು ಎಂದೇ ಹೇಳಬಹುದು. ಈಗ ಮತ್ತೆ ಅಂಥದೊಂದು ಟ್ರೆಂಡ್...
View Articleಲೀಡರ್ಗೆ ಜತೆಯಾದ ದೀಪಿಕಾ
ಶಿವರಾಜ್ಕುಮಾರ್ ನಟನೆಯ 'ಲೀಡರ್' ಸಿನಿಮಾದಲ್ಲಿ ದೀಪಿಕಾ ಕಾಮಯ್ಯ ನಟಿಸುತ್ತಿದ್ದಾರೆ. ಈಗಾಗಲೇ ಹಲವು ತಾರೆಯರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ದೀಪಿಕಾ ಸೇರ್ಪಡೆ ಮತ್ತಷ್ಟು ಕುತೂಹಲ ಮೂಡಿಸಿದೆ. ದರ್ಶನ್ ನಟನೆಯ 'ಚಿಂಗಾರಿ' ಮೂಲಕ...
View Articleಸುಲ್ತಾನ್ ಚಿತ್ರ ವಿಮರ್ಶೆ: ಮತ್ತೆ ಜಾದೂ ಮಾಡಿದ ಸಲ್ಮಾನ್
ಹಿಂದಿ ಚಿತ್ರ * ಶೀಲಾ ಸಿ. ಶೆಟ್ಟಿ ಐಟಂ ಸಾಂಗ್ ಇಲ್ಲ, ಎಕ್ಸ್ಪೋಸ್ಗೆ ಅವಕಾಶವಿಲ್ಲ, ರೋಮ್ಯಾಂಟಿಕ್ ಸೀನ್ಗಳು ಇಲ್ಲವೇ ಇಲ್ಲ, ಪಕ್ಕಾ ಫ್ಯಾಮಿಲಿ ಎಂಟರ್ಟೇನರ್ ಬಾಲಿವುಡ್ ಲಿಸ್ಟ್ಗೆ ಸೇರಿದೆ ಸಲ್ಮಾನ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅಭಿನಯದ...
View Articleಕಲ್ಪನ 2 ಚಿತ್ರ ವಿಮರ್ಶೆ: ಹೆದರಿಸುತ್ತಲೇ ನಗಿಸುವ ಕಲ್ಪನ
ಕನ್ನಡ ಚಿತ್ರ * ಪದ್ಮಿನಿ ಎಸ್. ಜೈನ್ ದೆವ್ವದ ಸಿನಿಮಾ ಎಂದಾಕ್ಷಣ ಒಂದು ಕಾಡೊಳಗಿನ ಭೂತ ಬಂಗಲೆ, ಅಲ್ಲೊಂದು ಅತೃಪ್ತ ಹೆಣ್ಣಿನ ಆತ್ಮ. ಅಲ್ಲಿಗೆ ಅಚಾನಕ್ ಆಗಿ ಹೋಗಿ ಸಿಕ್ಕಾಕಿಕೊಂಡವರನ್ನು ಆ ಆತ್ಮ ಕಾಡುತ್ತದೆ ಎಂಬುದು ಸಾಮಾನ್ಯ ಯೋಚನೆ. ಆದರೆ...
View Articleನನ್ನ ನಿನ್ನ ಪ್ರೇಮಕಥೆ ಚಿತ್ರ ವಿಮರ್ಶೆ: ಉತ್ತರ ಕರ್ನಾಟಕದ ಅಪ್ಪಟ ಸೊಗಡು
ಕನ್ನಡ ಚಿತ್ರ * ಶರಣು ಹುಲ್ಲೂರು ಪ್ರಾದೇಶಿಕ ಸೊಗಡಿನ ಹಿನ್ನೆಲೆಯಲ್ಲಿ ಮೂಡಿ ಬರುವ ಚಿತ್ರಗಳು ಸಾಮಾನ್ಯವಾಗಿ ನಿರೀಕ್ಷೆ ಮೂಡಿಸಿರುತ್ತವೆ. ಹಾಗೆಯೇ 'ನನ್ನ ನಿನ್ನ ಪ್ರೇಮಕಥೆ' ಕೂಡ ಕುತೂಹಲ ಕೆರಳಿಸಿತ್ತು. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಜವಾರಿ...
View Articleಭುಜಂಗ ಚಿತ್ರ ವಿಮರ್ಶೆ: ಕಳ್ಳನೊಬ್ಬನ ಪ್ರೇಮ ಪುರಾಣ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಭುಜಂಗ ಚಿತ್ರಕ್ಕೊಂದು ಮಹತ್ವವಿದು. ಏಕೆಂದರೆ ಅದು ಪ್ರಜ್ವಲ್ ದೇವರಾಜ್ ಅಭಿನಯದ 25ನೇ ಚಿತ್ರ. ಜೀವಾ ಚೊಚ್ಚಲ ನಿರ್ದೇಶನದ ಈ ಚಿತ್ರ ಗಟ್ಟಿಯಾದ ಕತೆ ಇಲ್ಲದೆ, ನಾಯಕನ ಪಾತ್ರ ಪೋಷಣೆಯಲ್ಲಿ ಸತ್ವವಿಲ್ಲದೆ, ಸಪ್ಪೆ...
View Articleಕಬಾಲಿ ಚಿತ್ರ ವಿಮರ್ಶೆ: ಇಮೇಜ್ ಬಿಟ್ಟು ನಟಿಸಿದ ಸೂಪರ್ಸ್ಟಾರ್
ತಮಿಳು ಚಿತ್ರ * ಪಿ.ಕೆ. ಚನ್ನಕೃಷ್ಣ ಮೊದಲಿಗೇ ಒಂದು ಮಾತು. ಶಿವಾಜಿ, ರೋಬೋ ಹ್ಯಾಂಗೋವರ್ನಲ್ಲಿದ್ದುಕೊಂಡೇ ಕಬಾಲಿ ನೋಡಬೇಡಿ. ಬೇಕಿದ್ದರೆ ರಜನಿಯ ಹಳೆಯ ಚಿತ್ರಗಳೆಲ್ಲವನ್ನೂ ಮರೆತು ಥೀಯೇಟರ್ಗೆ ಹೋಗಿ. ಆಗ ಸಿಗೋ ಕಿಕ್ಕೇ ಬೇರೆ. ಯೆಸ್. ಕಬಾಲಿ...
View Articleಅಕ್ಷತೆ ಚಿತ್ರ ವಿಮರ್ಶೆ: ಅಕ್ಷತೆಯಲ್ಲಿಲ್ಲ ಗಟ್ಟಿ ಕಾಳು
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಳೆದ ವರ್ಷ ಭಾರೀ ವಿವಾದವನ್ನೆಬ್ಬಿಸಿದ್ದ ನಟಿ ಮೈತ್ರೇಯ ಗೌಡ ಅಭಿನಯದ 'ಅಕ್ಷತೆ' ಚಿತ್ರ ಸದ್ದು ಗದ್ದಲವಿಲ್ಲದೆ ರಿಲೀಸ್ ಆಗಿದೆ. ವಿವಾದ ಹಬೆಯಾಡುತ್ತಿದ್ದಾಗಲೇ ಸೆಟ್ಟೇರಿದ ಚಿತ್ರ ಪ್ರಾರಂಭದಲ್ಲೇ ಸದ್ದು...
View Articleಸಂತೆಯಲ್ಲಿ ನಿಂತ ಕಬೀರ ಚಿತ್ರ ವಿಮರ್ಶೆ: ಸಾಮರಸ್ಯ ಸಾರುವ ಸಂತ ಕಬೀರ
ಕನ್ನಡ ಚಿತ್ರ: ಸಂತೆಯಲ್ಲಿ ನಿಂತ ಕಬೀರ -ಪದ್ಮಾ ಶಿವಮೊಗ್ಗ 15ನೇ ಶತಮಾನದ ಸಂತ, ಸುಧಾರಣಾವಾದಿಗಳಾದ ಕಬೀರರ ಬದುಕು, ಆದರ್ಶವನ್ನು ಹೇಳುವ 'ಸಂತೆಯಲ್ಲಿ ನಿಂತ ಕಬೀರ' ಚಿತ್ರ ಕನ್ನಡದಲ್ಲಿ ತೆರೆಕಂಡ ಅಪರೂಪದ ಚಿತ್ರಗಳಲ್ಲೊಂದು ಎಂದು ನಿಸ್ಸಂಶಯವಾಗಿ...
View Articleಡೀಲ್ ರಾಜ ಚಿತ್ರ ವಿಮರ್ಶೆ: ಕಚಗುಳಿ ಇಡುವ ಡೀಲ್ ರಾಜ
ಕನ್ನಡ ಚಿತ್ರ: ಡೀಲ್ ರಾಜ -ಪದ್ಮಿನಿ ಜೈನ್ ಕಾಮಿಡಿಯಂತೆ ಕಾಣುವ ಈ ಸಿನಿಮಾದ ಒಳಗೆ ಒಂದು ಸೀರಿಯಸ್ ಮಿಸ್ಸಿಂಗ್ ಲಿಂಕ್ ಇದೆ. ಕೋಮಲ್ ತಮ್ಮ ಹಳೆಯ ಸಿನಿಮಾದಂತೆ ಇಲ್ಲೂ ಹಾಸ್ಯ ನಾಯಕನಾಗಿಯೇ ಗುರುತಿಸಿಕೊಂಡಿದ್ದಾರೆ. 20 ವರ್ಷದ ಹಿಂದೆ...
View Article1944 ಚಿತ್ರ ವಿಮರ್ಶೆ: ತೆರೆಯ ಮೇಲೊಂದು ನಾಟಕ
ಕನ್ನಡ ಸಿನಿಮಾ * ಪದ್ಮಾ ಶಿವಮೊಗ್ಗ ನಾಟಕಗಳನ್ನಾಧರಿಸಿ ಹಲವು ಚಿತ್ರಗಳು ಕನ್ನಡದಲ್ಲಿ ಬರುತ್ತಿವೆ. ರಂಗ ಪ್ರಯೋಗಕ್ಕೂ, ಸಿನಿಮಾ ಶೈಲಿಗೂ ಇರುವ ವ್ಯತ್ಯಾಸವನ್ನು ತಿಳಿಯದೆ ಹೋದರೆ ಸಿನಿಮಾ ಯಶಸ್ವಿಯಾಗೋದು ಕನಸಿನ ಮಾತೇ ಸರಿ. ಈ ವಾರ ತೆರೆಕಂಡ '1944'...
View Articleಕೋಟಿಗೊಬ್ಬ ಚಿತ್ರವಿಮರ್ಶೆ: ಮಾಸ್ ಮನಗೆಲ್ಲುವ ಕೋಟಿಗೊಬ್ಬ-2
-ಪದ್ಮಾ ಶಿವಮೊಗ್ಗ ಮೊದಲ ಬಾರಿಗೆ ಸುದೀಪ್ ಅಭಿನಯದ ಚಿತ್ರವೊಂದು ಕನ್ನಡ ಮತ್ತು ತಮಿಳು ಭಾಷೆಗಳೆರಡರಲ್ಲೂ ಏಕಕಾಲದಲ್ಲಿ ರಿಲೀಸ್ ಆಗಿದೆ. ಬಹು ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿದ್ದ 'ಕೋಟಿಗೊಬ್ಬ-2' ಚಿತ್ರ ಅವರ ಅಭಿಮಾನಿಗಳಿಗೆ ನಿರಾಶೆ...
View Articleವರ್ಮಾ ಕನ್ನಡಿಗರ ಕ್ಷಮೆ ಕೇಳಲಿ
* ಪದ್ಮಾ ವಿಷ್ಣುವರ್ಧನ್ ಹಾಗೂ ರಜನೀಕಾಂತ್ ಅವರ ನಟನೆಯನ್ನು ಟೀಕೆ ಮಾಡಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಹೇಳಿಕೆಗಳಿಗೆ ಎಲ್ಲೆಡೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಏತನ್ಮಧ್ಯೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ...
View Articleಪ್ಯಾರ್ಗೆ ನಂತರ ವೈರಲ್ ಆದ ಸಾಂಗ್
ಈಗ ಎಲ್ಲೆಲ್ಲೂ 'ನಟರಾಜ್ ಸರ್ವಿಸ್' ಸಿನಿಮಾದ್ದೇ ಜಪ. ಅದರಲ್ಲೂ ರವಿಶಂಕರ್ ಕಾಣಿಸಿಕೊಂಡಿರುವ 'ಅಲ್ಲಾ ಯಾ ಅಲ್ಲಾ' ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಲೋಡ್ ಮಾಡಿದ ಒಂದೂವರೆ ಗಂಟೆಗೆ ಎರಡೂವರೆ ಲಕ್ಷ ಹಿಟ್ ಪಡೆಯುವ ಮೂಲಕ...
View Articleಪಲ್ಲಟಗಳೆಂಬ ತಲ್ಲಣಗಳ ಸುತ್ತ
ನಮ್ಮ ಹಳ್ಳಿಗಳಲ್ಲಿ ಇಂದಿಗೂ ಕೆಲ ಆಚರಣೆಗಳು ಬದಲಾಗಿಲ್ಲ, ಅವುಗಳಲ್ಲಿ ದೇವಸ್ಥಾನಗಳಿಗೆ ತಮಟೆ ಬಡಿಯುವವರಿಗೆ 'ಆಯ' ಕೊಡುವ ಪದ್ಧತಿ ಕೂಡಾ ಹೊರತಾಗಿಲ್ಲ. ಈ 'ಆಯ'ಪದ್ದತಿ ಎಂದರೆ ಹಳ್ಳಿಗಳಲ್ಲಿ ಕೆಳ ವರ್ಗದ ಜನ ಊರಿಗಾಗೆ ಕೆಲ ಕಸುಬುಗಳನ್ನು...
View Articleದಯವಿಟ್ಟು ಗಮನಿಸಿ
ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾಗಿ ಸಿನಿಮಾ ಮಾಡುವ ಮಂದಿ ಹೆಚ್ಚಾಗುತ್ತಿದ್ದಾರೆ. ತಮ್ಮ ಕಥೆಯಲ್ಲಿ ವಿಭಿನ್ನತೆ ಸೃಷ್ಟಿಸಿಕೊಳ್ಳುವ ನಿರ್ದೇಶಕರು ಸಿನಿಮಾಗೆ ಟೈಟಲ್ ಇಡುವಾಗಲೂ ತಮ್ಮ ಬುದ್ಧಿ ಉಪಯೋಗಿಸಿ ವಿಭಿನ್ನ ಟೈಟಲ್ಗಳನ್ನಿಟ್ಟು...
View Article'ಅಸ್ತಿತ್ವ' ಎಂಬ ಸಸ್ಪೆನ್ಸ್
* ಪದ್ಮಾ ಶಿವಮೊಗ್ಗ ಯುವಕನೊಬ್ಬ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುವುದರ ಜತೆ, ಸಮಾಜದ ಏಳಿಗೆಗೂ ಶ್ರಮಿಸುವ ಕತೆಯನ್ನು ಅಸ್ತಿತ್ವ ಸಿನಿಮಾ ಹೇಳಲಿದೆ. ನೂತನ್ ಉಮೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಇಂದು (ಆ.19) ಬಿಡುಗಡೆ...
View Articleಸಿಂಹದ ನೆನಪಿನ ಚಿತ್ರ
ಸಾಹಸ ಸಿಂಹ ವಿಷ್ಣುವರ್ಧನ್ ನೆನಪಿಗಾಗಿ ಏನೆಲ್ಲ ಕೆಲಸಗಳು ನಡೆಯುತ್ತಿವೆ. ಇಲ್ಲೊಬ್ಬ ಅಭಿಮಾನ ವಿಷ್ಣುಗಾಗಿ ಸಿನಿಮಾವೊಂದನ್ನು ಮಾಡಿದ್ದಾರೆ. ಅದರಲ್ಲೂ ವಿಷ್ಣುವರ್ಧನ್ ಅವರ ದತ್ತು ಪುತ್ರನ ಕತೆಯನ್ನು ಹೇಳಲು ಹೊರಟಿದ್ದಾರೆ. ವಿಷ್ಣು ಅಪ್ಪಟ...
View Articleಕೃಷ್ಣ ಅಜಯ್ ಈಗ ಆ್ಯಕ್ಷನ್ ಹೀರೋ
ಮೊದಲ ಸಿನಿಮಾದಿಂದಲೂ ಅಜಯ್ರಾವ್ ಲವರ್ಬಾಯ್ ಆಗಿ ಕಾಣಿಸಿಕೊಂಡವರು. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾದ ಮೂಲಕ ರಂಜಿಸಿದವರು. ಧೈರ್ಯಂ ಚಿತ್ರಕ್ಕಾಗಿ ಅಜಯ್ ಬದಲಾಗಿದ್ದಾರೆ. ಈ ಚಿತ್ರಕ್ಕಾಗಿ ಅವರು ಮಾಸ್ಲುಕ್ಗೆ ಬದಲಾಗಿದ್ದಾರೆ. ಹೌದು,...
View Articleಇದು 'ಕ್ರೇಜ್ ಕ್ರಿಯೇಷನ್'
* ಶರಣು ಹುಲ್ಲೂರು ಕನ್ನಡ ಸಿನಿಮಾರಂಗಕ್ಕೆ ಹೊಸ ನಾಯಕರ ಪ್ರವೇಶ ಆಗುತ್ತಲೇ ಇದೆ. ಅದಕ್ಕೆ ಹೊಸ ಸೇರ್ಪಡೆ 'ಕ್ರೇಜಿ ಬಾಯ್' ಚಿತ್ರದ ಹೀರೋ ದಿಲೀಪ್ ಪ್ರಕಾಶ್. ಈಗಾಗಲೇ ಸ್ಯಾಂಡಲ್ವುಡ್ಗೆ ಸ್ಟಾರ್ ಹೀರೋಗಳನ್ನು ಕೊಟ್ಟಿರುವ ನಿರ್ದೇಶಕ ಮಹೇಶ್...
View Article