ಕಾಲಿವುಡ್ಗೆ ಹಾರಿದ ಕನ್ನಡದ ಚಿಟ್ಟೆ
ಬಾಬಾ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ನಟಿ ಬಿಂಬಿಕಾ, ಆನಂತರ ನಿರುದ್ಯೋಗಿ, ಸನಿಹ, ಸಿತಾರಾ, ಜಿದ್ದಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅದರಲ್ಲೂ ನಿರುದ್ಯೋಗಿ ಸಿನಿಮಾದ ನಟನೆಗಾಗಿ ಪ್ರಶಂಸೆಯನ್ನೂ ಗಳಿಸಿದರು. ಈಗ...
View Articleತ್ರಿವಳಿಗಳ ಕಾಮಿಡಿ ಡೇ
* ಶರಣು ಹುಲ್ಲೂರು ಹಳ್ಳಿ ಸೊಗಡಿನ ಹಿನ್ನೆಲೆಯಲ್ಲಿ ಮೂಡಿಬಂದಿರುವ 'ಹ್ಯಾಪಿ ಬರ್ತ್ಡೇ' ಸಿನಿಮಾದಲ್ಲಿ ಹತ್ತು ಹಲವು ವಿಶೇಷತೆಗಳಿವೆ ಅನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಈಗಾಗಲೇ ಚಿತ್ರದ ಸಾಂಗ್ಸ್ ಹಿಟ್ ಆಗಿದ್ದು, ಭಾರತದ ಹೆಸರಾಂತ...
View Articleನನ್ನ ನಿನ್ನ ಪ್ರೇಮಕಥೆ ಚಿತ್ರ ವಿಮರ್ಶೆ: ಉತ್ತರ ಕರ್ನಾಟಕದ ಅಪ್ಪಟ ಸೊಗಡು
ಕನ್ನಡ ಚಿತ್ರ * ಶರಣು ಹುಲ್ಲೂರು ಪ್ರಾದೇಶಿಕ ಸೊಗಡಿನ ಹಿನ್ನೆಲೆಯಲ್ಲಿ ಮೂಡಿ ಬರುವ ಚಿತ್ರಗಳು ಸಾಮಾನ್ಯವಾಗಿ ನಿರೀಕ್ಷೆ ಮೂಡಿಸಿರುತ್ತವೆ. ಹಾಗೆಯೇ 'ನನ್ನ ನಿನ್ನ ಪ್ರೇಮಕಥೆ' ಕೂಡ ಕುತೂಹಲ ಕೆರಳಿಸಿತ್ತು. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಜವಾರಿ...
View Articleಭುಜಂಗ ಚಿತ್ರ ವಿಮರ್ಶೆ: ಕಳ್ಳನೊಬ್ಬನ ಪ್ರೇಮ ಪುರಾಣ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಭುಜಂಗ ಚಿತ್ರಕ್ಕೊಂದು ಮಹತ್ವವಿದು. ಏಕೆಂದರೆ ಅದು ಪ್ರಜ್ವಲ್ ದೇವರಾಜ್ ಅಭಿನಯದ 25ನೇ ಚಿತ್ರ. ಜೀವಾ ಚೊಚ್ಚಲ ನಿರ್ದೇಶನದ ಈ ಚಿತ್ರ ಗಟ್ಟಿಯಾದ ಕತೆ ಇಲ್ಲದೆ, ನಾಯಕನ ಪಾತ್ರ ಪೋಷಣೆಯಲ್ಲಿ ಸತ್ವವಿಲ್ಲದೆ, ಸಪ್ಪೆ...
View Articleಕಬಾಲಿ ಚಿತ್ರ ವಿಮರ್ಶೆ: ಇಮೇಜ್ ಬಿಟ್ಟು ನಟಿಸಿದ ಸೂಪರ್ಸ್ಟಾರ್
ತಮಿಳು ಚಿತ್ರ * ಪಿ.ಕೆ. ಚನ್ನಕೃಷ್ಣ ಮೊದಲಿಗೇ ಒಂದು ಮಾತು. ಶಿವಾಜಿ, ರೋಬೋ ಹ್ಯಾಂಗೋವರ್ನಲ್ಲಿದ್ದುಕೊಂಡೇ ಕಬಾಲಿ ನೋಡಬೇಡಿ. ಬೇಕಿದ್ದರೆ ರಜನಿಯ ಹಳೆಯ ಚಿತ್ರಗಳೆಲ್ಲವನ್ನೂ ಮರೆತು ಥೀಯೇಟರ್ಗೆ ಹೋಗಿ. ಆಗ ಸಿಗೋ ಕಿಕ್ಕೇ ಬೇರೆ. ಯೆಸ್. ಕಬಾಲಿ...
View Articleಅಕ್ಷತೆ ಚಿತ್ರ ವಿಮರ್ಶೆ: ಅಕ್ಷತೆಯಲ್ಲಿಲ್ಲ ಗಟ್ಟಿ ಕಾಳು
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಳೆದ ವರ್ಷ ಭಾರೀ ವಿವಾದವನ್ನೆಬ್ಬಿಸಿದ್ದ ನಟಿ ಮೈತ್ರೇಯ ಗೌಡ ಅಭಿನಯದ 'ಅಕ್ಷತೆ' ಚಿತ್ರ ಸದ್ದು ಗದ್ದಲವಿಲ್ಲದೆ ರಿಲೀಸ್ ಆಗಿದೆ. ವಿವಾದ ಹಬೆಯಾಡುತ್ತಿದ್ದಾಗಲೇ ಸೆಟ್ಟೇರಿದ ಚಿತ್ರ ಪ್ರಾರಂಭದಲ್ಲೇ ಸದ್ದು...
View Articleಸಂತೆಯಲ್ಲಿ ನಿಂತ ಕಬೀರ ಚಿತ್ರ ವಿಮರ್ಶೆ: ಸಾಮರಸ್ಯ ಸಾರುವ ಸಂತ ಕಬೀರ
ಕನ್ನಡ ಚಿತ್ರ: ಸಂತೆಯಲ್ಲಿ ನಿಂತ ಕಬೀರ -ಪದ್ಮಾ ಶಿವಮೊಗ್ಗ 15ನೇ ಶತಮಾನದ ಸಂತ, ಸುಧಾರಣಾವಾದಿಗಳಾದ ಕಬೀರರ ಬದುಕು, ಆದರ್ಶವನ್ನು ಹೇಳುವ 'ಸಂತೆಯಲ್ಲಿ ನಿಂತ ಕಬೀರ' ಚಿತ್ರ ಕನ್ನಡದಲ್ಲಿ ತೆರೆಕಂಡ ಅಪರೂಪದ ಚಿತ್ರಗಳಲ್ಲೊಂದು ಎಂದು ನಿಸ್ಸಂಶಯವಾಗಿ...
View Articleಡೀಲ್ ರಾಜ ಚಿತ್ರ ವಿಮರ್ಶೆ: ಕಚಗುಳಿ ಇಡುವ ಡೀಲ್ ರಾಜ
ಕನ್ನಡ ಚಿತ್ರ: ಡೀಲ್ ರಾಜ -ಪದ್ಮಿನಿ ಜೈನ್ ಕಾಮಿಡಿಯಂತೆ ಕಾಣುವ ಈ ಸಿನಿಮಾದ ಒಳಗೆ ಒಂದು ಸೀರಿಯಸ್ ಮಿಸ್ಸಿಂಗ್ ಲಿಂಕ್ ಇದೆ. ಕೋಮಲ್ ತಮ್ಮ ಹಳೆಯ ಸಿನಿಮಾದಂತೆ ಇಲ್ಲೂ ಹಾಸ್ಯ ನಾಯಕನಾಗಿಯೇ ಗುರುತಿಸಿಕೊಂಡಿದ್ದಾರೆ. 20 ವರ್ಷದ ಹಿಂದೆ...
View Article1944 ಚಿತ್ರ ವಿಮರ್ಶೆ: ತೆರೆಯ ಮೇಲೊಂದು ನಾಟಕ
ಕನ್ನಡ ಸಿನಿಮಾ * ಪದ್ಮಾ ಶಿವಮೊಗ್ಗ ನಾಟಕಗಳನ್ನಾಧರಿಸಿ ಹಲವು ಚಿತ್ರಗಳು ಕನ್ನಡದಲ್ಲಿ ಬರುತ್ತಿವೆ. ರಂಗ ಪ್ರಯೋಗಕ್ಕೂ, ಸಿನಿಮಾ ಶೈಲಿಗೂ ಇರುವ ವ್ಯತ್ಯಾಸವನ್ನು ತಿಳಿಯದೆ ಹೋದರೆ ಸಿನಿಮಾ ಯಶಸ್ವಿಯಾಗೋದು ಕನಸಿನ ಮಾತೇ ಸರಿ. ಈ ವಾರ ತೆರೆಕಂಡ '1944'...
View Articleಕೋಟಿಗೊಬ್ಬ ಚಿತ್ರವಿಮರ್ಶೆ: ಮಾಸ್ ಮನಗೆಲ್ಲುವ ಕೋಟಿಗೊಬ್ಬ-2
-ಪದ್ಮಾ ಶಿವಮೊಗ್ಗ ಮೊದಲ ಬಾರಿಗೆ ಸುದೀಪ್ ಅಭಿನಯದ ಚಿತ್ರವೊಂದು ಕನ್ನಡ ಮತ್ತು ತಮಿಳು ಭಾಷೆಗಳೆರಡರಲ್ಲೂ ಏಕಕಾಲದಲ್ಲಿ ರಿಲೀಸ್ ಆಗಿದೆ. ಬಹು ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿದ್ದ 'ಕೋಟಿಗೊಬ್ಬ-2' ಚಿತ್ರ ಅವರ ಅಭಿಮಾನಿಗಳಿಗೆ ನಿರಾಶೆ...
View Articleಅಸ್ತಿತ್ವ ಚಿತ್ರ ವಿಮರ್ಶೆ: ನೈಜ ನಿರೂಪಣೆಯ ಅಸ್ತಿತ್ವ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಇದು ಕ್ರೈಮ್ ಕತೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಅಸ್ತಿತ್ವ' ನೂತನ್ ಉಮೇಶ್ ನಿರ್ದೇಶನದಲ್ಲಿ ತೆರೆಕಂಡಿದೆ. ಬಿಗಿಯಾದ ನಿರೂಪಣೆ, ಸಸ್ಪೆನ್ಸ್ನಿಂದ ಪ್ರೇಕ್ಷಕನನ್ನು ಹಿಡಿದಿಡುವುದಲ್ಲದೆ ನೈಜವಾಗಿ...
View Articleಕ್ರೇಜಿ ಬಾಯ್ ಚಿತ್ರ ವಿಮರ್ಶೆ: ಈತ ಕಲರ್ಫುಲ್ ಕ್ರೇಜಿ ಬಾಯ್
ಕನ್ನಡ ಚಿತ್ರ * ಶರಣು ಹುಲ್ಲೂರು ತಮ್ಮದು ಕಾಲೇಜು ಹುಡುಗ ಹುಡುಗಿಯರಿಗಾಗಿ ಮಾಡಿದ ಸಿನಿಮಾ ಎಂದು ನಂಬಿಸುತ್ತಲೇ, ಬಹುತೇಕವಾಗಿ ಮಚ್ಚು-ಲಾಂಗ್ಗಳ ಕತೆಯನ್ನೇ ಹೇಳಿದ್ದನ್ನು ನೋಡಿದ್ದೇವೆ. 'ಕ್ರೇಜಿ ಬಾಯ್' ಸಿನಿಮಾ ಹಾಗಿಲ್ಲ. ಪಕ್ಕಾ ಕಾಲೇಜು...
View Articleಶೂಟಿಂಗ್ ವೇಳೆ ಗಡ ಗಡ ನಡುಗಿದ ಮಳೆ ಹುಡುಗಿ
* ಪದ್ಮಾ ಶಿವಮೊಗ್ಗ * ಚಿತ್ರದ ರಿಲೀಸ್ ದಿನ ಹತ್ತಿರ ಬರುತ್ತಿದೆ.. ಏನನ್ನಿಸ್ತಿದೆ? - ಬಹಳ ನರ್ವಸ್ ಆಗಿದ್ದೇನೆ. ಎಕ್ಸೈಟ್ಮೆಂಟ್, ಕುತೂಹಲವೂ ಇದೆ. ಟ್ರೇಲರ್ ಮತ್ತು ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. * ಚಿತ್ರದಲ್ಲಿ...
View Articleಶರಾವತಿ ತೀರದಲ್ಲಿ ರಾಜಮೌಳಿ ಶಿಷ್ಯರು
* ಶರಣು ಹುಲ್ಲೂರು ಕನ್ನಡಿಗರೇ ಆಗಿರುವ ಟಾಲಿವುಡ್ನ ಖ್ಯಾತ ಡೈರೆಕ್ಟರ್ ರಾಜಮೌಳಿಯ ಶಿಷ್ಯರು ಸರದಿಯಂತೆ ಸ್ಯಾಂಡಲ್ವುಡ್ಗೆ ಆಗಮಿಸುತ್ತಿದ್ದಾರೆ. 'ಜಾಗ್ವಾರ್' ಸಿನಿಮಾದ ಮೂಲಕ ಮಹದೇವ ಈಗಾಗಲೇ ಎಂಟ್ರಿ ಕೊಟ್ಟಿದ್ದರೆ, 'ಶರಾವತಿ ತೀರದಲ್ಲಿ'...
View Articleಜಾಗ್ವಾರ್ ಓಟಕ್ಕೆ ಪವನ್ ಪವರ್
ಹೈದರಾಬಾದಿನಲ್ಲಿಯ ಪವನ್ ಕಲ್ಯಾಣ್ ಹಾಗೂ ಎಚ್ಡಿಕೆ ಭೇಟಿ ತುಂಬ ಕುತೂಹಲ ಮೂಡಿಸಿದ್ದು, ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಪವನ್ ಆಗಮಿಸುವುದು ಪಕ್ಕಾ ಆಗಿದೆ. - ಶಶಿಧರ್ ಚಿತ್ರದುರ್ಗ ಮಂಡ್ಯದಲ್ಲಿ ಸೆಪ್ಟೆಂಬರ್ 2ರಂದು...
View Articleಬರ್ತ್ಡೇಗೆ ಬಂದ ಅಂಬಿ, ಕಿಟ್ಟಿ
ಮಹೇಶ್ ಸುಖಧರೆ ನಿರ್ದೇಶನದ 'ಹ್ಯಾಪಿ ಬರ್ತ್ಡೇ' ಚಿತ್ರದಲ್ಲಿ ಅಂಬರೀಷ ಮತ್ತು ಶ್ರೀನಗರ ಕಿಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೆಸ್ಟ್ ಅಪಿರಿಯನ್ಸ್ ಆಗಿದ್ದರೂ ಸಿನಿಮಾದ ಪ್ರಮುಖ ಘಟ್ಟದಲ್ಲಿ ಈ ಪಾತ್ರಗಳು ಬರಲಿವೆಯಂತೆ. -...
View Articleವಿದೇಶಗಳಲ್ಲೂ ಏಕಕಾಲಕ್ಕೆ ಸುರಿಯಲಿದೆ ಮಳೆ
ಶಶಾಂಕ್ ನಿರ್ದೇಶನದ 'ಮುಂಗಾರು ಮಳೆ-2' ಜಗತ್ತಿನಾದ್ಯಂತ ಶೀಘ್ರದಲ್ಲಿಯೇ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಇಪ್ಪತ್ತು ದಿನಗಳ ಮುಂಚೆಯೇ ಆಸ್ಪ್ರೇಲಿಯಾದ ಸಿಡ್ನಿಯಲ್ಲಿ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. - ಶರಣು ಹುಲ್ಲೂರು ಸಿನಿಮಾ...
View Articleಬ್ಯಾಂಡ್ಮಿಂಟನ್ ಅಂಗಳಕ್ಕೆ ಸಿನಿ ತಾರೆಯರು
ಸಿಸಿಎಲ್ನಲ್ಲಿ ಸಿನಿಮಾ ತಾರೆಯರು ಕ್ರಿಕೆಟ್ ಆಡುವುದನ್ನು ನೋಡಿದ್ದೀರಿ. ಇದೀಗ ಇವರು ಬ್ಯಾಡ್ಮಿಂಟನ್ ಬ್ಯಾಟ್ ಹಿಡಿಯಲಿದ್ದಾರೆ. ಅದು ಸಿಬಿಎಲ್ ಟೂರ್ನ್ಮೆಂಟ್ನಲ್ಲಿ. ಒಲಿಂಪಿಕ್ಸ್ನಲ್ಲಿ ಭಾರತದ ಮಹಿಳೆಯರು ಸಾಧನೆಗೈದ ಬೆನ್ನಲ್ಲೇ...
View Articleಸಾಧನೆಗೆ ಸಿಂಧೂ, ಸಾಕ್ಷಿ ಸ್ಫೂರ್ತಿ
ರಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಸಿಂಧೂ ಹಾಗೂ ಸಾಕ್ಷಿಯ ಗೆಲುವು ಎಲ್ಲರಿಗೂ ಸ್ಫೂರ್ತಿಯಾಗಿದೆ. ಈ ವೇಳೆ ಸ್ಯಾಂಡಲ್ವುಡ್ನವರು ಒಂದಿಷ್ಟು ವಿಷಯ ಹಂಚಿಕೊಂಡಿದ್ದು ಇಲ್ಲಿದೆ. - ಪದ್ಮಾ ಶಿವಮೊಗ್ಗ ರಿಯೊ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್...
View Articleಶಿವಮೊಗ್ಗ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರ ಪ್ರದರ್ಶನ ಇಲ್ಲ
ಆ. 25ರಿಂದ ಮೂರು ದಿನಗಳ ಕಾಲ ಭಾರತೀಯ ಪನೋರಮಾ ಚಲನಚಿತ್ರೋತ್ಸವ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಕನ್ನಡ ನೆಲದಲ್ಲಿ ಆಗುತ್ತಿರುವ ಈ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಕ್ಕೆ ಅವಕಾಶ ಕೊಟ್ಟಿಲ್ಲ ಅನ್ನುವ ಆರೋಪ ಕೇಳಿಬಂದಿದೆ. - ಶರಣು ಹುಲ್ಲೂರು...
View Article