ತೆರೆಯ ಮೇಲಿನ ಧೋನಿಗೆ ಫಿದಾ ರಿಯಲ್ ಧೋನಿ
ತೆರೆಯ ಮೇಲೆ ತಮ್ಮನ್ನು ಸಮರ್ಥವಾಗಿ ಅನುಕರಿಸಿರುವ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮಲ್ಲಿ ಅಚ್ಚರಿ ಮೂಡಿಸಿದ್ದಾರೆ ಎಂದಿದ್ದಾರೆ ಕ್ರಿಕೆಟರ್ ಮಹೇಂದ್ರಸಿಂಗ್ ಧೋನಿ. ಮೊನ್ನೆಯಷ್ಟೇ ಬಿಡುಗಡೆಯಾದ 'ಎಂ.ಎಸ್.ಧೋನಿ : ದಿ ಅನ್ಟೋಲ್ಡ್...
View Articleಕಾಸ್ಟ್ಯೂಮ್ ಡಿಸೈನರ್ ಆದ ರವಿಶಂಕರ್
ಪ್ರತಿ ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ರವಿಶಂಕರ್, ಇದೀಗ 'ನಟರಾಜ ಸರ್ವಿಸ್' ಚಿತ್ರದಲ್ಲಿ ಫಕೀರನಾಗಿ ನಟಿಸಿದ್ದಾರೆ. ಸ್ವತಃ ತಾವೇ ಕಾಸ್ಟ್ಯೂಮ್ ಡಿಸೈನ್ ಕೂಡ ಮಾಡಿಕೊಂಡಿದ್ದು ವಿಶೇಷ. - ಪದ್ಮಾ ಶಿವಮೊಗ್ಗ ಕನ್ನಡ...
View Articleಹಿಂಸಾಚಾರ ಪೀಡಿತ ಕಾಶ್ಮೀರಕ್ಕೆ ರಾಜನಾಥ್ ಭೇಟಿ ಇಂದಿನಿಂದ
ಹೊಸದಿಲ್ಲಿ: ಹಿಂಸಾಚಾರ ಪೀಡಿತ ಕಾಶ್ಮೀರಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬುಧವಾರದಿಂದ 2 ದಿನಗಳ ಭೇಟಿ ನೀಡಲಿದ್ದಾರೆ. ಕಾಶ್ಮೀರದಲ್ಲಿ ನಿಲ್ಲದ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿರುವ...
View Articleಘಾಟ್ ಮುಳುಗಿಸಿದ ಗಂಗೆ: ಮಹಡಿಯಲ್ಲಿ ಅಂತ್ಯವಿಧಿ!
ವಾರಾಣಸಿಯಲ್ಲಿ ಹೆಣ ಸುಡಲೂ ಸಂಕಷ್ಟ * 1.30 ಲಕ್ಷ ಮಂದಿ ತೊಂದರೆಯಲ್ಲಿ ವಾರಾಣಸಿ: ಹಿಂದೂಗಳ ಪಾಲಿಗೆ ದೇಶದ ಅತ್ಯಂತ ಪವಿತ್ರ ನಗರ ಎಂದು ಹೇಳಲಾಗುವ ವಾರಾಣಸಿಯಲ್ಲಿ ಪಾರ್ಥೀವ ಶರೀರಗಳ ಅಂತ್ಯಕ್ರಿಯೆ ಮಾಡುವುದು ಪರಮ ಮೋಕ್ಷದಾಯಕ ಎಂಬ ನಂಬಿಕೆ ಬಹು...
View Articleಕುಬೇರ ಪಟ್ಟಿಯಲ್ಲಿ ಭಾರತಕ್ಕೆ 7ನೇ ಸ್ಥಾನ
ಹೊಸದಿಲ್ಲಿ: ವಿಶ್ವದ 10 ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಭಾರತ 7ನೇ ಸ್ಥಾನ ಗಳಿಸಿದೆ. ದೇಶದ ವೈಯಕ್ತಿಕ ಸಂಪತ್ತಿನ ಒಟ್ಟು ಮೌಲ್ಯ 3,75,48,000 ಕೋಟಿ ರೂ.(5,600 ಶತಕೋಟಿ ಡಾಲರ್) ಇದೆ. ಅಮೆರಿಕ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ನ್ಯೂ...
View Articleವರ್ಷ ನಾಲ್ಕೇ, 9ನೇ ತರಗತಿಗೆ ಪ್ರವೇಶ!
* ಚಿಕ್ಕ ವಯಸ್ಸಿನಲ್ಲೇ ಜಾಣತನದ ಖನಿಜ ಈ ಅನನ್ಯ * ಇಡೀ ಮನೆಯಲ್ಲಿದ್ದಾರೆ ಪುಟಾಣಿ ಪ್ರಚಂಡರು ಲಖನೌ: ನಾಲ್ಕು ವರ್ಷ 8 ತಿಂಗಳ ಮಗು ಎಲ್ಕೆಜಿ ಇಲ್ಲವೇ ಯುಕೆಜಿಯಲ್ಲಿ ಓದುವುದು ಸಹಜ. ಈ ವಯಸ್ಸಿನ ಮಕ್ಕಳನ್ನು ಒಂದನೇ ಕ್ಲಾಸ್ಗೆ ಸೇರ್ಪಡೆ ಮಾಡಲು...
View Articleಗಡಿ ರಕ್ಷಣೆಗೆ ಚೀನಾ ಉಪದೇಶ ಬೇಡ
ಹೊಸದಿಲ್ಲಿ: ನಮ್ಮ ಗಡಿಗಳಿಗೆ ಇರುವ ಬೆದರಿಕೆಗಳೇನು? ಅವುಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದು ನಮಗೆ ಬಿಟ್ಟ ವಿಷಯ. ಈ ವಿಷಯದಲ್ಲಿ ಮೂಗು ತೂರಿಸಲು ಬರಬೇಡಿ. - ಇದು ದೇಶದ ಪೂರ್ವ ಗಡಿಯಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸುವ...
View Article18 ವರ್ಷಗಳಿಂದ ಚಹಾ ಕುಡಿದೇ ಬದುಕಿರುವ ಮಹಿಳೆ
ರಾಯಪುರ್: ಛತ್ತೀಸ್ಗಢದ ಕೊರೆಯಾ ಜಿಲ್ಲೆಯ ಮಹಿಳೆ 18 ವರ್ಷಗಳಿಂದ ಕೇವಲ ಬ್ಲ್ಯಾಕ್ ಟೀ ಸೇವಿಸಿ ಬದುಕಿದ್ದಾರೆ ಎನ್ನಲಾಗಿದೆ. ಓದಲು ಪಟನಾಕ್ಕೆ ತೆರಳಿದ್ದ ಸಂದರ್ಭದಲ್ಲೇ ಆಹಾರ ಸೇವನೆ ನಿಲ್ಲಿಸಿದ ಕೃಶ ಶರೀರದ ಪೀಲಿ ಬಾಯ್ (48) ಮತ್ತೆ ಎಂದೂ ಆಹಾರ...
View Articleಆರೆಸ್ಸೆಸ್ ಗಾಂಧೀಜಿ ಹತ್ಯೆ ಮಾಡಿದ್ದಾಗಿ ಹೇಳಿಲ್ಲ: ಸುಪ್ರೀಂಗೆ ರಾಹುಲ್
ಹೊಸದಿಲ್ಲಿ: ಮಹಾತ್ಮ ಗಾಂಧಿ ಅವರ ಹತ್ಯೆ ವಿಚಾರದಲ್ಲಿ ಇಡೀ ಆರೆಸ್ಸೆಸ್ ಅನ್ನು ಯಾವತ್ತೂ ದೂಷಿಸಿಲ್ಲ. ಆರೆಸ್ಸೆಸ್ ಜತೆಗಿದ್ದ ವ್ಯಕ್ತಿ ಗಾಂಧೀಜಿಯನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...
View Articleಮ್ಯಾನ್ಮಾರ್ನಲ್ಲಿ ಭೂಕಂಪ: ಭಾರತದಲ್ಲೂ ನಡುಗಿದ ಭೂಮಿ
ಹೊಸದಿಲ್ಲಿ: ಮ್ಯಾನ್ಮಾರ್ನಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮೈಕ್ತಿಲಾ ನಗರದ ಪಶ್ಚಿಮಕ್ಕೆ 143 ಕಿ.ಮೀ ದೂರ 84 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೆ ಹೇಳಿದೆ. ಈ ಭೂಕಂಪದ ಪರಿಣಾಮವಾಗಿ ಈಶಾನ್ಯ ಭಾರತದ...
View Articleನೂರಕ್ಕಿಂತ ಹೆಚ್ಚಿನವರನ್ನು ಆಹ್ವಾನಿಸಲು ಪೊಲೀಸ್ ಅನುಮತಿ ಕಡ್ಡಾಯ?
ಮುಂಬಯಿ: ಬರ್ತ್ ಡೇ ಪಾರ್ಟಿ, ಪೂಜೆ, ಮದುವೆ ಸಮಾರಂಭಗಳಿಗೆ ನೂರಕ್ಕಿಂತ ಹೆಚ್ಚು ಅತಿಥಿಗಳನ್ನು ಆಹ್ವಾನಿಸುವುದಕ್ಕೆ ಇನ್ನು ಮುಂದೆ ಪೊಲೀಸರ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ಕಾನೂನು ರೂಪಿಸಲು ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸಿದೆ....
View Articleಮಾರುಕಟ್ಟೆಯಿಂದ ಮೀನು ಕಳವು: ಪ್ರಕರಣ ದಾಖಲು
ಕೋಲ್ಕೊತಾ: ಚಿನ್ನ, ಹಣ, ಗೋವು, ಆಡು ಕಳವು ಬಳಿಕ ಇದೀಗ ಕಳ್ಳರು ಮೀನು ಕಡಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕೋಲ್ಕೊತಾದ ಮುನಿಶ್ ಬಜಾರ್ನಲ್ಲಿ ತಲಾ ಒಂದು ಕೆ.ಜಿಯ ಎರಡು ಮೀನು (ಹಿಲ್ಸಾ) ಗಳು ಕಳವಾಗಿರುವ ಕುರಿತು ದೂರು ದಾಖಲಾಗಿದೆ. ಈ ಮೀನು ಬಹಳ...
View Articleರಿಲಯನ್ಸ್ ಜಿಯೊ ಬಳಸಿ: ಸಿಬ್ಬಂದಿಗೆ ಆರ್ಐಎಲ್ ಸೂಚನೆ
ಹೊಸದಿಲ್ಲಿ: ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ 40,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ, ಏರ್ಟೆಲ್, ವೊಡಾಫೋನ್ ಮುಂತಾದ ಇತರ ಮೊಬೈಲ್ ಫೋನ್ ಸಂಪರ್ಕಗಳನ್ನು ಬಿಟ್ಟು, ತನ್ನದೇ ಹೈ ಸ್ಪೀಡ್ 4ಜಿ...
View Articleಇನ್ಫೋಸಿಸ್ಗೆ ಸೇರಲು ಬಯಸುವವರಿಗೆ ತರಬೇತಿ
ಮುಂಬಯಿ: ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಂಬಂಧ ಆನ್ಲೈನ್ ಕಲಿಕಾ ಸಂಸ್ಥೆ ಉಡಾಸಿಟಿಯ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯನ್ನು ಇನ್ಫೋಸಿಸ್-ಉಡಾಸಿಟಿ ಫಾಸ್ಟ್ ಟ್ರ್ಯಾಕ್...
View Articleಬಿಎಸ್ಎನ್ಎಲ್ ಲ್ಯಾಂಡ್ಲೈನ್ಗೆ ಕೇವಲ 49 ರೂ.
ಮೊದಲ 6 ತಿಂಗಳು ಮಾಸಿಕ 49 ರೂ. ಶುಲ್ಕ ಮಾತ್ರ / ಬಿಎಸ್ಸೆನ್ನೆಲ್ ಕರ್ನಾಟಕ ವೃತ್ತದ ಸಿಜಿಎಂ ನಾಗರಾಜು ಘೋಷಣೆ ಬೆಂಗಳೂರು: ಸ್ಥಿರ ದೂರವಾಣಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಭಾರತ್ ಸಂಚಾರ್ ನಿಗಮ ಲಿ.(ಬಿಎಸ್ಎನ್ಎಲ್) ಕೇವಲ 49 ರೂ. ಮಾಸಿಕ...
View Articleಆರ್ಬಿಐಗೆ ಹೊಸ ಗವರ್ನರ್: ಷೇರು ಪೇಟೆ ನೀರಸ
ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಗವರ್ನರ್ ಆಗಿ ಉರ್ಜಿತ್ ಪಟೇಲ್ ನೇಮಕ ಷೇರು ಮಾರುಕಟ್ಟೆಯನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಉರ್ಜಿತ್ ಪಟೇಲ್ ಅವರು ಬಡ್ಡಿ ದರಗಳನ್ನು ಇಳಿಸುವ ಸಾಧ್ಯತೆ ಕಡಿಮೆ ಎಂದು ಹೂಡಿಕೆದಾರರು...
View Articleಕರ್ನಾಟಕ: ಅಮೆಜಾನ್ ಬಿಸಿನೆಸ್ ವಿಸ್ತರಣೆ
ಬೆಂಗಳೂರು: ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಬಿಸಿನೆಸ್ ಡಾಟ್ ಇನ್ ರಾಜ್ಯದಲ್ಲಿ ತನ್ನ ಸಗಟು ವಹಿವಾಟನ್ನು ನಾನಾ ಜಿಲ್ಲೆಗಳಿಗೆ ವಿಸ್ತರಿಸಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಆರಂಭವಾಗಿದ್ದ ಅಮೆಜಾನ್ ಬಿಸಿನೆಸ್ ಡಾಟ್ ಇನ್ ಮೂಲಕ ಸಣ್ಣ...
View Articleಭಾರತದಲ್ಲಿ ಹೆಚ್ಚುತ್ತಿರುವ ಚಿನ್ನದ ಕಳ್ಳ ಸಾಗಣೆ
ಹೊಸದಿಲ್ಲಿ: ಭಾರತದಲ್ಲಿ ದಿನೇದಿನೆ ಹೆಚ್ಚುತ್ತಿರುವ ಬಂಗಾರದ ಕಳ್ಳ ಸಾಗಣೆಯಿಂದ ಸರಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗುತ್ತಿದೆ. ಭಾರತೀಯ ಚಿನ್ನ ಸಂಸ್ಕರಣೆಗಾರರೂ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಹೆಣಗಾಡುತ್ತಿದ್ದು, ಗಣಿಗಳಿಂದ ಹಳದಿ ಲೋಹದ...
View Articleರೈಲ್ವೆ ಸರಕು ಸಾಗಣೆ ದರ ಹೆಚ್ಚಳ
ಸಿಮೆಂಟ್, ವಿದ್ಯುತ್ ಕಂಪನಿಗಳಿಗೆ ಬಿಸಿ ಹೊಸದಿಲ್ಲಿ: ರೈಲ್ವೆ ಇಲಾಖೆ ತನ್ನ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸರಕು ಸಾಗಣೆ ವಿಭಾಗದಲ್ಲಿ ದರವನ್ನು ಶೇ.19ರ ತನಕ ಏರಿಸಲು ನಿರ್ಧರಿಸಿದೆ. ಇದರಿಂದ ಸಿಮೆಂಟ್ ಮತ್ತು ವಿದ್ಯುತ್ ವಲಯದ...
View Articleಅನಿಲ್ ಅಂಬಾನಿ ಹಿರಿಯ ಪುತ್ರ ರಿಲಯನ್ಸ್ ಕ್ಯಾಪಿಟಲ್ಗೆ ಸೇರ್ಪಡೆ
ಹೊಸದಿಲ್ಲಿ: ಉದ್ಯಮಿ ಅನಿಲ್ ಅಂಬಾನಿಯವರ ಹಿರಿಯ ಪುತ್ರ ಜೈ ಅನ್ಮೋಲ್ ಮಂಗಳವಾರ ರಿಲಯನ್ಸ್ ಕ್ಯಾಂಪಿಟಲ್ನ ಆಡಳಿತ ಮಂಡಳಿಗೆ ಹೆಚ್ಚುವರಿ ನಿರ್ದೇಶಕರಾಗಿ ಸೇರ್ಪಡೆಯಾಗಿದ್ದಾರೆ. ಅನ್ಮೋಲ್ (24) ರಿಲಯನ್ಸ್ ಕ್ಯಾಪಿಟಲ್ನಲ್ಲಿ ಎರಡು ವರ್ಷಗಳ...
View Article