ಅನಂತನ ಚಲ್ಲಾಟ ಚಿತ್ರ ವಿಮರ್ಶೆ: ಸಿದ್ಧ ಸೂತ್ರಗಳ ಚೆಲ್ಲಾಟ
ಚಿತ್ರ : ಅನಂತನ ಚಲ್ಲಾಟ - ಶರಣು ಹುಲ್ಲೂರು ಸದಭಿರುಚಿಯ ಕಥೆಯೊಂದಿಗೆ ನಿರ್ಮಾಣವಾಗಿತ್ತು ಈ ಹಿಂದೆ ತೆರೆಕಂಡ 'ಅನಂತನ ಆವಾಂತರ' ಚಿತ್ರ. ಹೀಗಾಗಿ ಸುಶೀಲ್ ಮೊಕಾಶಿ ನಟನೆಯ 'ಅನಂತನ ಚೆಲ್ಲಾಟ' ಸಿನಿಮಾದ ಬಗ್ಗೆಯೂ ನಿರೀಕ್ಷೆ ಮೂಡಿತ್ತು. ಲವ್...
View Articleಜಸ್ಟ್ ಆಕಸ್ಮಿಕ : ಹಲವು ಕವಲುಗಳ ನಿಗೂಢ ಜಗತ್ತು
ಕನ್ನಡ ಚಿತ್ರ: ಜಸ್ಟ್ ಆಕಸ್ಮಿಕ -ಪದ್ಮಾ ಶಿವಮೊಗ್ಗ ಸಂಜನಾ, ವಿನೋದ್ ಪಾಟೀಲ್, ತಿಲಕ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ, ಹಿಮಾಯತ್ ಖಾನ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಜಸ್ಟ್ ಆಕಸ್ಮಿಕ. ನಿಗೂಢ, ವಿಕೃತ ವ್ಯಕ್ತಿಯ ಸುತ್ತ...
View Articleಸಿಪಾಯಿ ಚಿತ್ರ ವಿಮರ್ಶೆ: ಸಿಪಾಯಿ ಪೋಷಾಕಿನ ಪತ್ರಕರ್ತ
ಕನ್ನಡ: ಸಿಪಾಯಿ - ಶರಣು ಹುಲ್ಲೂರು ಸಿಪಾಯಿ ಅಂದಾಕ್ಷಣ ಇದು ಸೈನಿಕನ ಕತೆ ಇರಬಹುದಾ? ಎಂಬ ಕುತೂಹಲ ಮೂಡುವುದು ಸಹಜ. ನಿರ್ದೇಶಕ ರಜತ್ ಮಯೀ 'ಸಿಪಾಯಿ' ಸಿನಿಮಾದಲ್ಲಿ ಈ ಪದಕ್ಕೆ ಬೇರೆಯದೇ ಅರ್ಥ ಕಲ್ಪಿಸಿದ್ದಾರೆ. 'ಜನರ ಹಿತ ಕಾಪಾಡುವ ಪ್ರತಿಯೊಬ್ಬರೂ...
View Articleಎಂ ಎಸ್ ಧೋನಿ, ದಿ ಅನ್ಟೋಲ್ಡ್ ಸ್ಟೋರಿ ಚಿತ್ರ ವಿಮರ್ಶೆ: ಧೋನಿ ಬದುಕಿನ ಹೃದಯಸ್ಪರ್ಶಿ ಕತೆ
ಹಿಂದಿ ಚಿತ್ರ * ಹರೀಶ್ ಬಸವರಾಜ್ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಯಶಸ್ವಿ ನಾಯಕರು ಸಿಗುತ್ತಾರೆ. ಆ ಪೈಕಿ ಮಹೇಂದ್ರ ಸಿಂಗ್ ಧೋನಿ ಕೂಡಾ ಒಬ್ಬರಾದರೂ ಸ್ವಲ್ಪ ಸ್ವೆಷಲ್. ನಮ್ಮ ದೇಶಕ್ಕೆ ಎರಡೆರಡು ವಿಶ್ವ ಕಪ್ ತಂದು ಕೊಟ್ಟ ನಾಯಕ. ಸಾಮಾನ್ಯ...
View Articleದೊಡ್ಮನೆ ಹುಡ್ಗ ಚಿತ್ರ ವಿಮರ್ಶೆ: ಪುನೀತ್-ಅಂಬಿ ಜುಗಲ್ಬಂದಿ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಪುನೀತ್ ರಾಜ್ಕುಮಾರ್ ಮತ್ತು ಸೂರಿ ಕಾಂಬಿನೇಷನ್ ಕಾರಣಕ್ಕೆ ದೊಡ್ಮನೆ ಹುಡ್ಗ ಚಿತ್ರ ಹೆಚ್ಚು ನಿರೀಕ್ಷೆ ಹುಟ್ಟಿಸಿತ್ತು. ಅಲ್ಲದೆ, ಪುನೀತ್ಗೆ ಇದು 25ನೇ ಚಿತ್ರ. ಇವೆಲ್ಲ ಕಾರಣಕ್ಕೆ ಚಿತ್ರ ನಿರಾಶೆ...
View Articleಇದೊಳ್ಳೆ ರಾಮಾಯಣ ಚಿತ್ರ ವಿಮರ್ಶೆ:ಇದು ಕ್ಲಾಸಿಕಲ್ ರಾಮಾಯಣ...
ಕನ್ನಡ ಚಿತ್ರ: ಇದೊಳ್ಳೆ ರಾಮಾಯಣ -ಪದ್ಮಾ ಶಿವಮೊಗ್ಗ ಪ್ರಕಾಶ್ ರೈ ನಿರ್ದೇಶನ ಮತ್ತು ಅಭಿನಯವಿರುವ ಚಿತ್ರ ‘ಇದೊಳ್ಳೆ ರಾಮಾಯಣ’ ಮಲಯಾಳಂ ಜನಪ್ರಿಯ ‘ಶಟರ್’ ಚಿತ್ರದ ರಿಮೇಕ್. ಈಗಾಗಲೇ ತಮಿಳಿಗೂ ರಿಮೇಕ್ ಆಗಿದೆ. ಅದನ್ನೇ ಕನ್ನಡ, ತೆಲುಗು...
View Articleದನ ಕಾಯೋನು ಚಿತ್ರ ವಿಮರ್ಶೆ: ದನ ಕಾಯೋನು ಮತ್ತು ಜಾಗತೀಕರಣ
ಕನ್ನಡ ಚಿತ್ರ: ದನ ಕಾಯೋನು - ಶರಣು ಹುಲ್ಲೂರು ದನ ಕಾಯೋನು ಚಿತ್ರದ ಮೂಲಕ ಎರಡು ಭಯಂಕರ ಆರೋಪಗಳಿಂದ ಮುಕ್ತವಾಗಿದ್ದಾರೆ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ ದುನಿಯಾ ವಿಜಯ್. ಸಾಮಾನ್ಯವಾಗಿ ಭಟ್ಟರ ಸಿನಿಮಾಗಳಲ್ಲಿ ಕತೆಯೇ ಇರುವುದಿಲ್ಲ ಅನ್ನುವ...
View Articleಜಾಗ್ವಾರ್ ಚಿತ್ರ ವಿಮರ್ಶೆ:ಆಕ್ಷನ್ ಆಂಗಲ್ನಲ್ಲಿ ಜಾಗ್ವಾರ್ ಸೂಪರ್
ಕನ್ನಡ ಸಿನಿಮಾ: ಜಾಗ್ವಾರ್ -ಹರೀಶ್ಬಸವರಾಜ್ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ರಾಜ್ಯ ‘ಜಾಗ್ವಾರ್’ ಚಿತ್ರಕ್ಕಾಗಿ ಎದುರು ನೋಡುತ್ತಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರನ ಸಿನಿಮಾ ಎನ್ನುವ ಕಾರಣಕ್ಕೆ ಹೆಚ್ಚು ಹವಾ...
View Articleನಾಗರ ಹಾವು ಚಿತ್ರ ವಿಮರ್ಶೆ: ವಿಷ್ಣುವಿನ ನಾಗ ಸ್ಮರಣೆ
ಕನ್ನಡ ಚಿತ್ರ * ಶರಣು ಹುಲ್ಲೂರು ನಾನಾ ಕಾರಣಗಳಿಂದಾಗಿ ‘ನಾಗರಹಾವು’ ಚಿತ್ರ ನಿರೀಕ್ಷೆ ಮೂಡಿಸಿತ್ತು. ವಿಷ್ಣುವರ್ಧನ್ ಅವರನ್ನು ಈ ಚಿತ್ರಕ್ಕಾಗಿ ಮರುಸೃಷ್ಟಿ ಮಾಡಲಾಗಿದ್ದರಿಂದ ಅಭಿಮಾನಿಗಳಲ್ಲೂ ಕಾತರ ಹೆಚ್ಚಿಸಿತ್ತು. ಒಂದಷ್ಟು ಕೊರತೆಗಳ ನಡುವೆಯೂ...
View Articleಜಿಎಸ್ಟಿ: ಪರಿಹಾರದ ಬಗ್ಗೆ ಒಮ್ಮತ
ಜಿಎಸ್ಟಿ ತೆರಿಗೆಯಲ್ಲಿ 4 ಶ್ರೇಣಿ ಬಗ್ಗೆ ಚರ್ಚೆ ರಾಜ್ಯಗಳಿಗೆ ಪರಿಹಾರ ಬಗ್ಗೆ ಒಮ್ಮತ ಜಿಎಸ್ಟಿಯ ಮೂಲ ವರ್ಷ 2015-16 ಹೊಸದಿಲ್ಲಿ: ಜಿಎಸ್ಟಿ ಮಂಡಳಿಯ ಮೂರು ದಿನಗಳ ಸಭೆ ಮಂಗಳವಾರ ಆರಂಭವಾಗಿದ್ದು, ಸಂಭವನೀಯ ಜಿಎಸ್ಟಿ ದರದ ಬಗ್ಗೆ...
View Articleಎಚ್ಎಸ್ಬಿಸಿ ಶಾಖೆಗಳಲ್ಲಿ ಕರಕುಶಲ ಮೇಳ
ಬೆಂಗಳೂರು: ಎಚ್ಎಸ್ಬಿಸಿ ಬ್ಯಾಂಕ್ ಅಕ್ಟೋಬರ್ 24ರಿಂದ 29ರ ತನಕ ತನ್ನ ಶಾಖೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕರಕುಶಲ ವಸ್ತುಗಳ ಮೇಳವನ್ನು ಹಮ್ಮಿಕೊಂಡಿದೆ. ಈ ' ಹೆಲ್ಪಿಂಗ್ ಹ್ಯಾಂಡ್ಸ್ ಮೇಳ 2016ರಲ್ಲಿ' ಸ್ಥಳೀಯ...
View Articleಗ್ಲೋಬಲ್ ಪವರ್ ಸಿಟಿ ಇಂಡೆಕ್ಸ್: ಮುಂಬಯಿಗೆ 39ನೇ ರಾಂಕ್
ಲಂಡನ್: ಉದ್ಯಮ, ವಾಣಿಜ್ಯ ವಹಿವಾಟು, ಸಂಶೋಧನೆ, ಸಂಸ್ಕೃತಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ ಗ್ಲೋಬಲ್ ಪವರ್ ಸಿಟಿ ಇಂಡೆಕ್ಸ್(ಜಿಪಿಸಿಐ) ಅನ್ನು ರೂಪಿಸಲಾಗಿದ್ದು, ಈ ಪಟ್ಟಿಯಲ್ಲಿ ಲಂಡನ್ ನಗರವು ಮೊದಲ ಸ್ಥಾನದಲ್ಲಿದೆ. ಸತತ ಐದು...
View Articleಸೆನ್ಸೆಕ್ಸ್ 66 ಅಂಕ ಇಳಿಕೆ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ 66.51 ಅಂಕ ಇಳಿಕೆಯಾಗಿದ್ದು, 27,984.37ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 18.80 ಅಂಕ ಇಳಿಕೆಯಾಗಿ 8,659.10ಕ್ಕೆ ಸ್ಥಿರವಾಯಿತು. ವಿದ್ಯುತ್,...
View Articleಸ್ವಿಸ್ ವಾಚ್ ಮಾರಾಟ: ಹಿಲಿಯೋಸ್ ಒಪ್ಪಂದ
ಬೆಂಗಳೂರು: ಟೈಟಾನ್ ಕಂಪನಿಯ ಮಲ್ಟಿ ಬ್ರ್ಯಾಂಡ್ ರಿಟೇಲರ್ ಆಗಿರುವ ಹಿಲಿಯೋಸ್, ಭಾರತದಲ್ಲಿ ಸ್ವಿಸ್ ವಾಚ್ಗಳನ್ನು ಮಾರಾಟ ಮಾಡಲು ಸ್ವಿಸ್ ವಾಚ್ ಉತ್ಪಾದಕ ರೇಮಂಡ್ ವೈಲ್ ಕಂಪನಿಯ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದೊಂದಿಒಗೆ...
View Articleಭಾರತದ್ದು ಬರೀ ಬೊಬ್ಬೆ: ಚೀನಾ ಟೀಕೆ
ಚೀನಾ ಉತ್ಪನ್ನಗಳ ವಿರುದ್ಧ ಭಾರತದಲ್ಲಿನ ಆಂದೋಲನಕ್ಕೆ ಕಿಡಿ ಬೀಜಿಂಗ್: ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಭಾರತದಲ್ಲಿ ಫೇಸ್ಬುಕ್, ಟ್ವಿಟರ್, ವಾಟ್ಸ್ ಆ್ಯಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವ್ಯಾಪಕ ಆಂದೋಲನ,...
View Articleಚೀನಾ ಜಿಡಿಪಿ ಶೇ.6.7, ಮೂರು ತ್ರೈಮಾಸಿಕದಿಂದ ಸ್ಥಿರತೆ
ಬೀಜಿಂಗ್: ವಿಶ್ವದ ಎರಡನೇ ದೊಡ್ಡ ಆರ್ಥ ವ್ಯವಸ್ಥೆ ಹೊಂದಿರುವ ಚೀನಾದ ಜಿಡಿಪಿ ಶೇ.6.7ರಷ್ಟು ದಾಖಲಾಗಿದೆ. ಸತತವಾಗಿ ಕುಸಿತ ಕಂಡಿದ್ದ ಆರ್ಥಿಕ ಬೆಳವಣಿಗೆ ಸುಧಾರಿಸುತ್ತಿದ್ದು, ಕಳೆದ ಮೂರು ತ್ರೈಮಾಸಿಕದಿಂದ ಸ್ಥಿರತೆ ಕಂಡಂತೆ ಆಗಿದೆ ಎಂದು...
View Articleಸಿದ್ಧವಿರುವ ಮನೆಗಳ ಖರೀದಿಗೆ ಸಕಾಲ
* ಸಂಕೇತ್ ಧನೋರ್ಕರ್ ಎಕನಾಮಿಕ್ ಟೈಮ್ಸ್ ರಿಯಲ್ ಎಸ್ಟೇಟ್ನಲ್ಲಿ ಈಗ ಸಂಪೂರ್ಣ ಸಿದ್ಧವಾಗಿರುವ ಅಥವಾ ಬಹುತೇಕ ಪೂರ್ಣವಾಗಿರುವ ಮನೆಗಳು/ಫ್ಲಾಟ್ಗಳು ಖರೀದಿದಾರರಿಗೆ ಪ್ರೀಮಿಯಂ ವೆಚ್ಚದಲ್ಲಿ ಉಳಿತಾಯ ಮಾಡಿಕೊಡುತ್ತಿವೆ. ನಿರ್ಮಾಣ ಹಂತದ ಮನೆಗಿಂತಲೂ...
View Articleಎಸ್ಬಿಐನ 6 ಲಕ್ಷ ಡೆಬಿಟ್ ಕಾರ್ಡ್ ಬ್ಲಾಕ್
ಪುಣೆ: ಸಾರ್ವಜನಿಕ ವಲಯದ ಎಸ್ಬಿಐ ತನ್ನ ಗ್ರಾಹಕರಿಗೆ 6 ಲಕ್ಷ ಡೆಬಿಟ್ ಕಾರ್ಡ್ಗಳನ್ನು ಮರು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಎಸ್ಬಿಐನ ಎಟಿಎಂ ನೆಟ್ವರ್ಕ್ನಲ್ಲಿ ಭದ್ರತಾ ಲೋಪ ಉಂಟಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಈ ಕ್ರಮ ತೆಗೆದುಕೊಂಡಿದೆ....
View Article30 ಲಕ್ಷ ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ ?
ಮುಂಬಯಿ: ಎಟಿಎಂಗಳಲ್ಲಿ ಬಳಕೆ ಆಗಿರುವ 30 ಲಕ್ಷಕ್ಕೂ ಹೆಚ್ಚು ಡೆಬಿಟ್ ಕಾರ್ಡ್ಗಳ ಪಿನ್ ಹಾಗೂ ಇನ್ನಿತರ ವಿವರ ಮಾಲ್ವೇರ್ನಿಂದ ಸೋರಿಕೆ ಆಗಿರುವ ಆತಂಕ ವ್ಯಕ್ತವಾಗಿದೆ. ಸಾರ್ವಜನಿಕ ವಲಯದ ಎಸ್ಬಿಐ ತನ್ನ ಗ್ರಾಹಕರಿಗೆ 6 ಲಕ್ಷ ಡೆಬಿಟ್...
View Articleಜಾಣ ಜಾಣೆಯ ಫೋಟೋ ಶೂಟ್
ರಮೇಶ್ ಅರವಿಂದ್ ಮತ್ತು ಗಣೇಶ್ ಕಾಂಬಿನೇಷನ್ನ ಹೊಸ ಚಿತ್ರ ಸೆಟ್ಟೇರಿದೆ. ಚಿತ್ರದಲ್ಲಿ ಸಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿದ್ದು, ಚಿತ್ರಕ್ಕಾಗಿ ಫೋಟೋ ಶೂಟ್ ಮಾಡಲಾಗಿದೆ. ಅದರ ಎಕ್ಸ್ಕ್ಲೂಸಿವ್ ಫೋಟೋ ಇಲ್ಲಿದೆ. ಕನ್ನಡದ...
View Article