ಕಾರು ಬದಲಾವಣೆಗೂ, ಕಾಗೆಗೂ ಸಂಬಂಧವಿಲ್ಲ: ಸಿಎಂ ಸಮರ್ಥನೆ
ಬೆಂಗಳೂರು: ಕಾಗೆ ಕುಳಿತುಕೊಂಡಿದ್ದ ಕಾರಣಕ್ಕೆ ಕಾರು ಬದಲಾವಣೆ ಮಾಡಿಲ್ಲ. ತಾಂತ್ರಿಕ ಸಮಸ್ಯೆ ಮತ್ತು 2 ಲಕ್ಷ ಕಿ.ಮೀ ಗಿಂತ ಹೆಚ್ಚು ಸಂಚರಿಸಿದ್ದರಿಂದ ಕಾರು ಬದಲಾಯಿಸಬೇಕಾಯಿತು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಗೃಹ ಕಚೇರಿ...
View Articleಜೆಡಿಎಸ್ ಶಾಸಕ ಖೂಬಾ ವಿರುದ್ಧ ದೂರು ದಾಖಲು
ವೋಟಿಗಾಗಿ ನೋಟು ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿವಾಹಿನಿಗಳು ನಡೆಸಿದ 'ವೋಟಿಗಾಗಿ ನೋಟು' ಕುಟುಕು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತಿತರರ ವಿರುದ್ಧ ಚುನಾವಣಾಧಿಕಾರಿ ದೂರು...
View Articleಕೈ ಶಾಸಕರ ಮನೆಯಲ್ಲಿ ಪಕ್ಷ ರಾಜಕೀಯ!
ಹಿರಿಯ ಮಗ ಬಿಜೆಪಿ ಕಾರ್ಯಕರ್ತ, ಕಿರಿಯ ಪುತ್ರ ಅಪ್ಪನ ಬೆಂಬಲಿಗ ಕಲಬುರಗಿ: ಕಲಬುರಗಿ ಗ್ರಾಮೀಣ ಶಾಸಕ ಜಿ. ರಾಮಕೃಷ್ಣ ಅವರ ಮನೆಯಲ್ಲಿ ಪಕ್ಷ ರಾಜಕೀಯ ಶುರುವಾಗಿದೆ. ಶಾಸಕರು, ಅವರ ಪತ್ನಿ ಮತ್ತು ಮಕ್ಕಳ ಮಧ್ಯೆಯೇ ಪರಸ್ಪರ ಆರೋಪ-ಪ್ರತ್ಯಾರೋಪ...
View Articleಸಾಮೂಹಿಕ ರಾಜೀನಾಮೆಗೆ ವಿರೋಧ
-ಸಂಪುಟ ಪುನಾರಚನೆ ಮತ್ತೆ ಅನಿಶ್ಚಿತ- ಬೆಂಗಳೂರು: ಸಂಪುಟ ಸದಸ್ಯರ ಸಾಮೂಹಿಕ ರಾಜೀನಾಮೆ ಪಡೆದು ಹೊಸ ಮಂತ್ರಿಮಂಡಲ ರಚಿಸುವ ಪ್ರಸ್ತಾವವನ್ನು, ಪಕ್ಷದೊಳಗಿನ ಭಿನ್ನಾಭಿಪ್ರಾಯ ಹಾಗೂ ಹಿರಿಯ ಸಚಿವರ ವಿರೋಧದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ...
View Articleಪಿಯುಸಿ ಪೂರಕ ಪರೀಕ್ಷೆ ದಿನಾಂಕ ಮುಂದೂಡಿಕೆ ಇಲ್ಲ
ಬೆಂಗಳೂರು: ಎರಡು ವಿಷಯಗಳ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಶನಿವಾರ ಇರುವುದರಿಂದ ತಮ್ಮ ಧಾರ್ಮಿಕ ಆಚರಣೆಗೆ ಅಡ್ಡಿಯಾಗುತ್ತದೆ, ಹಾಗಾಗಿ ಆ ವಿಷಯಗಳ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೋರಿ ಕ್ರೈಸ್ತ ಧರ್ಮದ ಒಂದು ಪಂಗಡದವರು ಸಲ್ಲಿಸಿದ್ದ...
View Articleಇ-ಸಿಗರೇಟ್ ನಿಷೇಧ: ಕಾನೂನು ಉಲ್ಲಂಘನೆಗೆ ಐದು ವರ್ಷ ಜೈಲು
ರಾಜ್ಯದಲ್ಲಿ ಇ-ಸಿಗರೇಟ್ ನಿಷೇಧ ಬೆಂಗಳೂರು: ಯುವಜನರನ್ನು ಹೊಸದೊಂದು ವ್ಯಸನಕ್ಕೆ ದೂಡುತ್ತಿರುವ ಇ-ಸಿಗರೇಟ್ಗಳ (ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಂ) ಉತ್ಪಾದನೆ, ವಿತರಣೆ ಹಾಗೂ ಮಾರಾಟವನ್ನು ನಿಷೇಧಿಸಿ ತಕ್ಷಣದಿಂದ ಜಾರಿಗೆ...
View Articleಮಗಳ ಸಾವಿನಿಂದ ಖಿನ್ನತೆ: ತಂದೆ ಆತ್ಮಹತ್ಯೆ
ಬೆಂಗಳೂರು: ಮಗಳ ಸಾವಿನ ನೋವಿನಿಂದ ಖಿನ್ನತೆಗೆ ಜಾರಿದ್ದ ತಂದೆ, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ. ಪರಪ್ಪನ ಅಗ್ರಹಾರ ಸಮೀಪದ ರಾಯಸಂದ್ರ ನಿವಾಸಿ...
View Article55 ಲಕ್ಷ ಹವಾಲಾ ಹಣ ದರೋಡೆ ?
ಬೆಂಗಳೂರು: ಚಿನ್ನಾಭರಣ ಖರೀದಿಸಲೆಂದು ಹವಾಲಾ ಹಣದೊಂದಿಗೆ ಬೆಂಗಳೂರಿಗೆ ಬಂದಿದ್ದ ಕೇರಳ ಮೂಲದ ವ್ಯಾಪಾರಿಯೊಬ್ಬರ ಬಳಿ ಇದ್ದ 55 ಲಕ್ಷ ರೂ ಅನ್ನು ದುಷ್ಕರ್ಮಿಗಳು ದರೋಡೆ ಮಾಡಿರುವ ಪ್ರಕರಣವೊಂದು ನಡೆದಿರುವುದಾಗಿ ತಿಳಿದುಬಂದಿದೆ. ಮಂಗಳವಾರ ಸಂಜೆ...
View Articleರೈಲಿನಿಂದ ಬಿದ್ದು ಪೇದೆ ಸಾವು
ಬಾಗಿಲ ಬಳಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವೇಳೆ ನಡೆದ ಘಟನೆ ಬೆಂಗಳೂರು : ಚಲಿಸುತ್ತಿದ್ದ ರೈಲಿನ ಬಾಗಿಲಲ್ಲಿ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗಲೇ ಕೆಳಗೆ ಬಿದ್ದು ಮುಖ್ಯ ಪೇದೆಯೊಬ್ಬರು ಸಾವಿಗೀಡಾಗಿರುವ ಘಟನೆ ಮಂಗಳವಾರ ರಾತ್ರಿ...
View Articleಯುವತಿಯ ಹಿಂಬಾಲಿಸಿ ಚಿನ್ನಾಭರಣ ದರೋಡೆ
ಬೆಂಗಳೂರು: ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಬೆದರಿಸಿ ಆಕೆಯ ಕೊರಳಿನಲ್ಲಿದ್ದ 15 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ...
View Articleದಕ್ಷಿಣ ಚೀನಾ ಸಮುದ್ರದಲ್ಲಿ ವಿವಾದದ ಅಲೆಗಳು
ದಕ್ಷಿಣ ಚೀನಾ ಸಮುದ್ರ ವಿವಾದಕ್ಕೆ ಸಂಬಂಧಿಸಿದಂತೆ ಹಾಗ್ ಮೂಲದ ನ್ಯಾಯಾಧೀಕರಣದ ತೀರ್ಪು ಇನ್ನೇನು ಹೊರಬೀಳಲಿದೆ. ಆ ತೀರ್ಪಿಗೆ ಬದ್ಧವಾಗಿರಬೇಕೆಂದು ಚೀನಾದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದೆ ಅಮೆರಿಕ. ಆದರೆ ತಾನು ಈ ತೀರ್ಪಿಗೆ...
View Articleಅಮರಾವತಿ: ಹೀಗಿದೆ ಅದರ ಸ್ಥಿತಿ?
ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಉದಯಿಸಿದ ಬಳಿಕ ಎದ್ದ ಮುಖ್ಯ ಪ್ರಶ್ನೆ ಎಂದರೆ; ಆಂಧ್ರಪ್ರದೇಶದ ರಾಜಧಾನಿ ಯಾವುದು ಎಂಬುದು. ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರ ಬುದ್ಧಿವಂತಿಕೆಯ ಫಲವಾಗಿ ಬೌದ್ಧರ ಐತಿಹಾಸಿಕ ಪಟ್ಟಣ ಅಮರಾವತಿ ಬಳಿಯಲ್ಲೇ ಹೊಸ...
View Articleಮಂತ್ರಿಗಿರಿ ಬಿಡಲು ಸಿದ್ಧರಾಗಿ: ಸಿಎಂ
-ಮಂತ್ರಿ ಪರಿಷತ್ ಸಭೆಯಲ್ಲಿ ಸಿಎಂ ನಿವೇದನೆ- -ಸಂಪುಟ ಪುನಾರಚನೆ ಮುಹೂರ್ತ ಸನ್ನಿಹಿತ- -ಇಂದು ಸಿಎಂ ದಿಲ್ಲಿಗೆ, 10ರಿಂದ 12 ಸಚಿವರಿಗೆ ಕೊಕ್ ಸಾಧ್ಯತೆ- ಬೆಂಗಳೂರು: ಸಂಪುಟ ಪುನಾರಚನೆಗೆ ಮುಹೂರ್ತ ಸನ್ನಿಹಿತವಾಗಿದೆ. ಸಚಿವ ಹುದ್ದೆ ತೊರೆದು ಪಕ್ಷದ...
View Articleಬೊಕ್ಕತಲೆ ಕಸಿಗೆ ನಿರ್ಬಂಧ
ಬೆಂಗಳೂರು: ಕೆಪಿಎಂಎ ಕಾಯಿದೆಯಡಿ ನೋಂದಣಿ ಯಾಗದ ಬ್ಯೂಟಿ ಕ್ಲಿನಿಕ್ಗಳಲ್ಲಿ ಬೊಕ್ಕತಲೆ ಕಸಿ, ವಿಗ್ ಜೋಡಣೆಯಂತಹ ಚಟು ವಟಿಕೆಗಳನ್ನು ಸರಕಾರ ನಿರ್ಬಂಧಿಸಿದೆ. ರಾಜ್ಯದೆಲ್ಲೆಡೆ ವ್ಯಾಪಕವಾಗಿ ತಲೆ ಎತ್ತಿರುವ ಬ್ಯೂಟಿ ಕ್ಲಿನಿಕ್ಗಳಲ್ಲಿ ಬೊಕ್ಕ ತಲೆ...
View Articleಚೇತನ್ ಈಗ ಆರ್ಟ್ ಡೈರೆಕ್ಟರ್
ಈವರೆಗೂ ನಟನೆ ಮತ್ತು ಗಾಯಕನಾಗಿ ಗುರುತಿಸಿಕೊಂಡಿರುವ ಚೇತನ್ ಗಂಧರ್ವ ಈಗ ಕಲಾ ನಿರ್ದೇಶಕರಾಗಿದ್ದಾರೆ. ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಇವರು, ಆರ್ಟ್ ಡೈರೆಕ್ಟನ್ನತ್ತ ಯಾಕೆ ಮುಖ ಮಾಡಿದರು ಅಂತೀರಾ? ಅವರು ಕಲಾ...
View Articleಅಸ್ತಿತ್ವಕ್ಕೆ ವಿಜಯ್ ಸಂಗೀತ
ನೂತನ್ ಉಮೇಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅಸ್ತಿತ್ವ ಚಿತ್ರಕ್ಕೆ, ತಮಿಳಿನ ನಟ ಮತ್ತು ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಸಂಗೀತ ನೀಡಿದ್ದಾರೆ. ಇದೇ ಜೂ.27ಕ್ಕೆ ಹಾಡುಗಳು ಬಿಡುಗಡೆ ಆಗಲಿವೆ. ತಮಿಳಿನ ಹೆಸರಾಂತ ನಟ ಮತ್ತು ಸಂಗೀತ ನಿರ್ದೇಶಕ...
View Articleಜಿಗರ್ಥಂಡಾ ಪಾತ್ರಕ್ಕೆ ರವಿಶಂಕರ್ ಫಿದಾ
-ಹಾಡು, ನಟನೆ ಇಷ್ಟದ ಕೆಲಸ/ಹಾಡುತ್ತಲೇ ಇರುವಾಸೆ- ನಟ ರವಿಶಂಕರ್ ಈಗ ಹೀರೊ, ಗಾಯಕ, ವಿಲನ್, ಕಾಮಿಡಿಯನ್ ಎಲ್ಲವೂ ಆಗಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಇವರ 50ನೇ ಕನ್ನಡ ಚಿತ್ರ ಜಿಗರ್ ಥಂಡಾ. ಖತರ್ನಾಕ್ ವಿಲನ್ ಮತ್ತು...
View Articleಬಾಲಿವುಡ್ಗೆ ಹೊರಟ ಲಕ್ಷ್ಮಣ
ಆರ್.ಚಂದ್ರು ನಿರ್ದೇಶನದ ಲಕ್ಷ್ಮಣ ಸಿನಿಮಾ, ರಿಲೀಸ್ಗಿಂತ ಮುಂಚೆಯೇ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಂದ್ರು ಓಡುವ ಕುದುರೆ ಅನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ರಿಲೀಸ್ಗಿಂತ ಮುಂಚೆಯೇ ಚಿತ್ರಗಳು ವ್ಯಾಪಾರ ಮಾಡುವುದು...
View Articleನಿರುತ್ತರದಲ್ಲಿ ಸಂಗೀತ ಭಾವ
ಚಂದ್ರಮುಖಿ ಪ್ರಾಣಸಖಿ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಭಾವನಾ ಕೆಲ ವರ್ಷಗಳಿಂದ ಹೆಚ್ಚು ಸುದ್ದಿಯಲ್ಲಿರಲಿಲ್ಲ. ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ ನಿರುತ್ತರವನ್ನು ಸಿನಿಮಾ ಮಾಡಿದ್ದಾರೆ. ಅಪೂರ್ವ ಕಾಸರವಳ್ಳಿ ನಿರ್ದೇಶನದ...
View Articleನಿಧಿಗೆ ಇಷ್ಟವಾದ ದೇಸಿ ಪ್ರೇಮಕಥೆ
-ಸ್ಯಾಂಡಲ್ವುಡ್ಗೆ ನಿಧಿ ವಾಪಸ್/ದೇಸಿ ಪ್ರೇಮಕಥೆಗೆ ನಿಧಿ ಪಿದಾ- ಶಿವು ಜಮಖಂಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ನನ್ನ ನಿನ್ನ ಪ್ರೇಮಕಥೆ' ಸಿನಿಮಾದಲ್ಲಿ ನಿಧಿ ಸುಬ್ಬಯ್ಯ, ಪಕ್ಕಾ ದೇಸಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ....
View Article