Quantcast
Channel: VijayKarnataka
Browsing all 6795 articles
Browse latest View live

ಡಿಗ್ಲಾಮ್‌ ಪಾತ್ರದಲ್ಲಿ ರಾಗಿಣಿ

ಗ್ಲಾಮರ್‌ಗೆ ಹೆಸರಾದ ರಾಗಿಣಿ ಡಿಗ್ಲಾಮರಸ್‌ ರೋಲ್‌ನಲ್ಲಿ ನಟಿಸುತ್ತಾರೆ ಎಂದರೆ ನೀವು ನಂಬಲೇಬೇಕು. ಪ್ರದೀಪ್‌ರಾಜ್‌ ನಿರ್ದೇಶನದ 'ಕಿಚ್ಚು' ಸಿನಿಮಾದಲ್ಲಿ ರಾಗಿಣಿ ತೋಟದ ಕೆಲಸದಾಕೆಯಾಗಿ ನಟಿಸಲಿದ್ದಾರೆ. 'ನನಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ...

View Article


ನಟಿಸೋದು ಹೆತ್ತವರಿಗೇ ಗೊತ್ತಿರ್ಲಿಲ್ಲ!

ತಾವು 'ಸುಳಿ' ಚಿತ್ರದಲ್ಲಿ ನಟಿಸುತ್ತಿರೋದು ಹೆತ್ತವರಿಗೇ ಗೊತ್ತಿರಲಿಲ್ಲ ಎನ್ನುತ್ತಾರೆ ಯುವನಟಿ ಪ್ರಗತಿ. ಆರ್‌ಜೆ ಮತ್ತು ನಿರೂಪಕಿಯಾಗಿ ಕೆಲಸ ಮಾಡಿ ಅನುಭವ ಇರುವ ಇವರಿಗೆ ಇದು ಚೊಚ್ಚಲ ಸಿನಿಮಾ. ಚಿತ್ರದಲ್ಲಿ ಶ್ರೀನಾಥ್‌ರ ಮೂವರು...

View Article


ಜೈಲು ಹಕ್ಕಿಯ ಅಸ್ವಿತ್ವದ ಹೋರಾಟ

ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ನೂತನ್‌ ಉಮೇಶ್‌, ಈ ಬಾರಿ ಥ್ರಿಲ್ಲರ್‌ ಮರ್ಡರ್‌ ಮಿಸ್ಟರಿ ಚಿತ್ರಕ್ಕೆ ಕೈಹಾಕಿದ್ದಾರೆ. ಇವರ ನಿರ್ದೇಶನದ ಅಸ್ತಿತ್ವ ಸಿನಿಮಾ ಹಲವು ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿದೆ. -...

View Article

ಪ್ರಶಸ್ತಿ ಆಯ್ಕೆಗೆ ಅಪಸ್ವರ

ಕರ್ನಾಟಕ ರಾಜ್ಯ ಸರಕಾರದಿಂದ ನೀಡಲಾಗುವ 2015ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳು ಪ್ರಕಟಗೊಂಡಿವೆ. ಪ್ರತಿ ವರ್ಷದಂತೆ ಈ ವರ್ಷ ಆಯ್ಕೆ ಬಗ್ಗೆ ಹೆಚ್ಚಿನ ಆಕ್ಷೇಪಣೆ ಕೇಳಿಬರದಿದ್ದರೂ, ಬೇರೊಂದು ಕಾರಣದಿಂದಾಗಿ ವಿವಾದ ಸೃಷ್ಟಿಯಾಗಿದೆ. ಸ್ಪರ್ಧಿಸಲು...

View Article

ಎಸ್ಸೆಸ್ಸೆಲ್ಸಿ ಜಿಲ್ಲೆಯ ಸಾಧನೆಗೆ ಸಿಇಒ ಹರ್ಷ

ಬಾಗಲಕೋಟ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.85.71ರಷ್ಟು ಸಾಧನೆ ಮಾಡುವ ಮೂಲಕ ಜಿಲ್ಲೆ 7 ನೇ ಸ್ಥಾನ ಪಡೆದುಕೊಂಡಿರುವುದು ಹರ್ಷದಾಯಕ ಸಂಗತಿ ಎಂದು ಜಿಪಂ ಸಿಇಒ ಮಹೇಶ ಹಿರೇಮಠ ಬಣ್ಣಿಸಿದರು. ಜಿಪಂ ಸಭಾಭವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ...

View Article


ಶಿವ, ಶಿವಾ ಎನ್ನಿ, ಆನ್‌ಲೈನ್‌ ಸೆಂಟರ್‌ಗೆ ಬನ್ನಿ

ಅರುಣ ಯಾದವಾಡ ತೇರದಾಳ: ಇಲ್ಲೊಂದು ಸೈಬರ್‌ ಕೆಫೆ ಇದೆ. ಇದು ಇಂಟರ್‌ನೆಟ್‌, ವಿಡಿಯೊ ಗೇಮ್ಸ್‌ಗಷ್ಟೇ ಸೀಮಿತವಾಗಿರದೆ ಸ್ವಾವಲಂಬಿ ಬದುಕಿಗೆ ಹಾತೊರೆಯುವ ಹರೆಯದ ಮನಸ್ಸುಗಳಿಗೆ ಸ್ಪಂದಿಸುತ್ತಿದೆ. 'ಕೆಲಸ ಬೇಕು' ಎಂದು ಬರುವವರಿಗೆ ದಾರಿ ತೋರುವ ಈ...

View Article

ಕಳುವಾದ ಕಳಸ ವಾಪಸ್‌ !

ಗುಳೇದಗುಡ್ಡ: ಪಟ್ಟಣದ ಗ್ರಾಮದೇವತೆ ಶ್ರೀ ಮೂಕೇಶ್ವರಿ ಗುಡ್ಡದ ಮೇಲೆ ಇರುವ ಶ್ರೀ ಮೂಕೇಶ್ವರಿ ದೇವಸ್ಥಾನದ ಕಳಸ ಸೋಮವಾರ ಕಳ್ಳತನವಾಗಿತ್ತು. ಆದರೆ ಬುಧವಾರ ರಾತ್ರಿ ಸಮಯದಲ್ಲಿ ಮರಳಿ ಗುಡಿಯ ಗೋಪುರದ ಮೇಲೆ ಕಳ್ಳರು ಕಳಸ ಅಳವಡಿಸಿ ಹೋಗಿದ್ದಾರೆ....

View Article

ನೆಲಕಚ್ಚಿದ ಬಾಳೆ, ಬಂದ್‌ ಆದ ಮಗ್ಗ: ಲಕ್ಷಾಂತರ ಹಾನಿ

ರಬಕವಿ/ಬನಹಟ್ಟಿ ವರದಿ: ರಬಕವಿ ಸಮೀಪದ ಯರಗಟ್ಟಿ ಗ್ರಾಮದಲ್ಲಿನ ಹತ್ತಾರು ಎಕರೆ ಪ್ರದೇಶದಲ್ಲಿನ ಬಾಳೆ ಸಂಪೂರ್ಣ ನೆಲಕಚ್ಚಿದ ಪರಿಣಾಮ ಲಕ್ಷಾಂತರ ರೂ. ಹಾನಿಯಾಗಿದೆ. ಪುಂಡಲೀಕ ಗೋಪಾಳೆ ಹಾಗೂ ದುಂಡಪ್ಪ ಗೋಪಾಳೆ, ಬಸಪ್ಪ ಹಾಗೂ ಯಲ್ಲಪ್ಪ ಗೋಪಾಳೆ,...

View Article


ರಾಜಕಾರಣಿಗಳು ನಾಜೂಕಿನ ಹತ್ಯೆಗಾರರು: ಕೋಡಿಹಳ್ಳಿ

ಇಳಕಲ್‌: ''ರೈತ, ನೇಕಾರ ಸರಕಾರದ ಎರಡು ಕಣ್ಣು. ರೈತ ನಮ್ಮ ಅನ್ನದಾತ ಎಂದು ಹೊಗಳುತ್ತ, ಅವರ ಯಾವ ತೊಂದರೆಯನ್ನೂ ಸರಿಪಡಿಸದಿರುವ ಇಂದಿನ ರಾಜಕಾರಣಿಗಳು ನಯ ನಾಜೂಕಿನ ಹತ್ಯೆಗಾರರು'' ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ...

View Article


ಬಿರುಗಾಳಿಗೆ ನೆಲಸಮವಾದ ಬಾಳೆ

ಮಹಾಲಿಂಗಪುರ: ಸಮೀಪದ ಕೆಸರಕೊಪ್ಪ ಗ್ರಾಪಂ ವ್ಯಾಪ್ತಿಯ ಬಿಸನಾಳದಲ್ಲಿ ಬುಧವಾರ ಸಂಜೆ ವೇಗವಾಗಿ ಬೀಸಿದ ಬಿರುಗಾಳಿಗೆ ಅಂದಾಜು ಹತ್ತಾರು ಎಕರೆ ಬಾಳೆ ಬೆಳೆ ನಾಶವಾಗಿ ಲಕ್ಷಾಂತ ರೂ. ಹಾನಿ ಸಂಭವಿಸಿದೆ. ಈರಪ್ಪ ಗಂಗಪ್ಪ ಬಂದಿ , ಸುರೇಶ ಗುರುಬಸಪ್ಪ...

View Article

ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಬರಲಿ:ವೀಣಾ

ಬಾಗಲಕೋಟ: ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವಂತಾಗಬೇಕು ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರು ಹೇಳಿದರು. ನೂತನವಾಗಿ ಜಿಪಂ ಅಧ್ಯಕ್ಷ ರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ...

View Article

ಮೇ 20 ರಂದು ನಾಮಪತ್ರ ಸಲ್ಲಿಕೆ

ಬಾಗಲಕೋಟ: ವಾಯವ್ಯ ಪದವೀಧರ ಮತಕ್ಷೇತ್ರದಿಂದ ಮೇಲ್ಮನೆಗೆ ನಡೆಯಲಿರುವ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮೇ 20 ರಂದು ನಾಮಪತ್ರ ಸಲ್ಲಿಸುವುದಾಗಿ ನಗರದ ವೈದ್ಯ ಡಾ. ಬಾಬು ರಾಜೇಂದ್ರ ನಾಯಿಕ ಹೇಳಿದರು. ನಗರದಲ್ಲಿ ಗುರುವಾರ ನಡೆದ...

View Article

ಮಳೆ ಗಾಳಿಗೆ ಮುರಿದು ಬಿದ್ದ ಕಂಬ, ಮರ

ಮುಧೋಳ: ತಾಲೂಕಿನ ನಾನಾ ಗ್ರಾಮ ಹಾಗೂ ನಗರದಲ್ಲಿ ಸ್ವಲ್ಪ ಪ್ರಮಾಣ ಮಳೆಯಾಗಿದ್ದರಿಂದ ಜನರಿಗೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ತಾಲೂಕಿನ ಲೋಕಾಪುರ 53.2, ಮಹಾಲಿಂಗಪುರ 6.8 ಹಾಗೂ ಮುಧೋಳ 08 ಮಿಲಿ ಮೀಟರ್‌ ಮಳೆಯಾಗಿದೆ....

View Article


ನ್ಯಾಯಕ್ಕಾಗಿ ಯೋಧನ ಮೊರೆ

ಬಾಗಲಕೋಟ: ದೂರು ಕೊಟ್ಟರೂ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ಹುನಗುಂದ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಸಿಆರ್‌ಪಿಎಫ್‌ ಯೋಧ ಉದಯಕುಮಾರ ಮಡಿವಾಳರ ಆರೋಪಿಸಿದ್ದಾರೆ. ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು...

View Article

ವ್ಯಕ್ತಿತ್ವ ತಿಳಿಸುವ 'ಮಚ್ಚೆಗಳು'

* ನಿಖಿತಾ ಬ್ಯಾನರ್ಜಿ ಮಚ್ಚೆಗಳು ದೇಹದ ಯಾವ ಭಾಗದಲ್ಲಿರುತ್ತವೆ ಎಂಬುದು ಮಾತ್ರವಲ್ಲದೆ, ಅದರ ಬಣ್ಣ, ಆಕಾರ, ಗಾತ್ರಗಳೂ ತುಂಬಾ ಪ್ರಮುಖವಾದದ್ದು. ಇದನ್ನು ಆಧರಿಸಿ ಜನರ ಅದೃಷ್ಟ ಮತ್ತು ವ್ಯಕ್ತಿತ್ವವನ್ನು ಅಳೆಯಬಹುದು. ಮೂಗು ಮೂಗಿನ ತುದಿಯಲ್ಲಿ...

View Article


ಧಗೆ ಹೆಚ್ಚಲು ಗ್ರಹಗಳ ಪ್ರಭಾವ ಕಾರಣವೆ?

* ಗೌರಿಪುರ ಚಂದ್ರು ಅಪ್ಪ ಅಂದ್ರೆ ಆಕಾಶ. ಅಪ್ಪ ಅಂದ್ರೆ ಆಲದ ಮರ. ಅಪ್ಪನಿಲ್ಲದ ಮನೆ ಮನೆಯೇ ಅಲ್ಲ. ಹೌದು, ಒಂದು ಕುಟುಂಬ ವ್ಯವಸ್ಥೆಗೆ ಅಪ್ಪ ಅನ್ನೋ ವಸ್ತುವೇ ಆಧಾರ. ಅವನೇ ಯಜಮಾನ. ವಸುದೈವ ಕುಟುಂಬಕಂ ಎಂದರೆ ಇಡೀ ವಿಶ್ವವೇ ಕುಟುಂಬ ಎಂದರ್ಥ. ಆ...

View Article

ರಾಶಿಗೆ ತಕ್ಕ ಅಲಂಕಾರ

* ಪ್ರಕಾಶ ಬಾಬು ಕೆ.ಆರ್ ರಾಶಿಗೆ ತಕ್ಕಂತೆ ಬಣ್ಣ ಬಣ್ಣದ ವಸ್ತುಗಳನ್ನು ಜೋಡಿಸಿದರೆ ಹೊರಗಿನಿಂದ ಬಂದ ವ್ಯಕ್ತಿಗೆ ಅದನ್ನು ನೋಡಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಹಾಗೂ ಮನಸ್ಸಿ ಆನಂದ ಮತ್ತು ಶಾಂತಿ ಸಿಗುತ್ತವೆ. ಆದ್ದರಿಂದ ನಿಮ್ಮ ರಾಶಿಗೆ ಯಾವ...

View Article


ಅಸಲಿ ರತ್ನ ಖರೀದಿಗೆ ಮಾರ್ಗಸೂಚಿ

ಇತ್ತೀಚಿನ ದಿನಗಳಲ್ಲಿ ಅಮೂಲ್ಯ ರತ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಸಿದ್ಧ ಮಾದರಿಯ ಆಭರಣಗಳನ್ನು ಆಯ್ಕೆ ಮಾಡುವುದಕ್ಕಿಂತ ರತ್ನಗಳ ಖರೀದಿ ತುಂಬಾ ಭಿನ್ನವಾಗಿರುತ್ತದೆ. ಆಭರಣಗಳನ್ನು ಜನರು ತಮ್ಮ ಅಭಿರುಚಿ ಮತ್ತು ವಿವಿಧ ವಿನ್ಯಾಸಕ್ಕೆ...

View Article

ಸ್ವಪ್ನಗಳು ಬಿಚ್ಚಿಡುವ ಸತ್ಯಗಳು

ಶಕುನಗಳು ಶಕುನಿಯಂತೆ ಕೆಲವರನ್ನು ಕಾಡುತ್ತವೆ. ಅಂತೆಯೇ ಬೆಳಗಿನ ಜಾವ ಬೀಳುವ ಕನಸುಗಳು. ಕೆಲವರ ಮಟ್ಟಿಗೆ ಅದು ಸವಿಗನಸಾದರೆ ಮತ್ತೊಬ್ಬರ ಪಾಲಿಗೆ ದುಃಸ್ವಪ್ನ. ಕನಸು ವಾಸ್ತವ. ಅದನ್ನು ನಂಬಿ ಕೊರಗುವುದು ಮೌಢ್ಯ ಎನ್ನುವುದು ಕೆಲವರ ವಾದ. ಆದರೆ...

View Article

Image may be NSFW.
Clik here to view.

ದಾರಿ ದೀಪ: ವಿಖ್ಯಾತರು ಜನಿಸಿದ್ದೂ ಅಮವಾಸ್ಯೆಯಂದು

1. ಮದುವೆ ಜಾತಕ ಹೊಂದಾಣಿಕೆಗೆ ಒಬ್ಬೊಬ್ಬರು ಒಂದೊಂದು ಹೇಳುವರು. ಮುಖ್ಯ ವಿಷಯ ನೋಡಬೇಕಾದ್ದೇನು ಗುರುಗಳೇ? ನೈನಾಶ್ರೀ, ಬೆಂಗಳೂರು ಜ್ಯೋತಿಷ್ಯ ಗ್ರಂಥಗಳು ಬಹಳ ಮತ್ತು ಬಹು ಅರ್ಥ ಬಾಹುಳ್ಯದ್ದು. ಹೀಗಾಗಿ ಜ್ಯೋತಿಷಿಗಳು ಅವರವರ ತಿಳಿವು ಮತ್ತು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>