Quantcast
Channel: VijayKarnataka
Browsing all 6795 articles
Browse latest View live

ಮಂತ್ರಕ್ಕೂ ವಿಜ್ಞಾನದ ನಂಟು

ಮಂತ್ರಕ್ಕೂ ವಿಜ್ಞಾನಕ್ಕೂ ಸಂಬಂಧವಿದೆಯೇ? ಸಂಬಂಧವಿದೆ ಎನ್ನುತ್ತಾರೆ ವಿಜ್ಞಾನಿಗಳು. ಮಂತ್ರಗಳು ಕಂಪನ ವಿಜ್ಞಾನ (Science of vibration) ಸಿದ್ಧಾಂತಗಳಿಗೆ ಆಧಾರವಾಗಿ ರೂಪಗೊಂಡಿವೆ. ನಾಲ್ಕು ಶಕ್ತಿ ಕೇಂದ್ರಗಳ ಆಧಾರದ ಮೇಲೆ ಮಂತ್ರಶಕ್ತಿಯು...

View Article


ಪರಿಶ್ರಮ ಮತ್ತು ಏಕಾಗ್ರತೆ ಇರಲಿ

ದಾರಿದೀಪ: ಹರೀಶ್ ಕಾಶ್ಯಪ್ 1. ಕುಟುಂಬ ವಿರೋಧಗಳು, ನೌಕರಿ ಮತ್ತು ಮದುವೆ ವಿಳಂಬ ಸಮಸ್ಯೆಯಿದೆ. ದಯ ಮಾಡಿ ಉತ್ತರಿಸಿ. ಲಿಂಗಪ್ಪ ಅಂಗಡಿ, ವಿಜಯಪುರ ನಿಮ್ಮಂತೆ ವಿದ್ಯಾವಂತರೆಲ್ಲಾ ಸರ್ಕಾರಿ ನೌಕರಿಯ ಜಪ ಮಾಡಿದರೆ ಅನ್ಯ ವಿಕಾಸ ವೃತ್ತಿಯಲ್ಲಿ...

View Article


ದಕ್ಷಿಣ ದಿಕ್ಕೂ ಒಳ್ಳೆಯದು

ದಕ್ಷಿಣ ದಿಕ್ಕೆಂದರೆ ಕೆಲವರಿಗೆ ಅದೇನೋ ಅಂಜಿಕೆ. ಮತ್ತೆ ಕೆಲವರಿಗೆ ದಕ್ಷಿಣ ದಿಕ್ಕಿನಲ್ಲಿ ಮನೆ ಬಾಗಿಲಿದ್ದರೆ ಒಳ್ಳೆಯದಲ್ಲ ಎನ್ನುವ ಅಪನಂಬಿಕೆ. ದಕ್ಷಿಣ ದಿಕ್ಕಿನ ಫಲವೇನು ಎಂಬುದಕ್ಕೆ ಉತ್ತರ ಇಲ್ಲಿದೆ. - ಎಚ್‌.ಎಲ್‌.ನರಸಿಂಹಮೂರ್ತಿ ಸಾರ್‌,...

View Article

ಜಲರಾಶಿಯೊಳಗೆ ಸಂಚಾರ

ಬಿಸಿಲ ಧಗೆಗೆ ಬಾಡಿದ ಧರೆಯಲ್ಲೀಗ ಕೊಂಚ ನಿರುಮ್ಮಳತೆ. ಅಲ್ಲಲ್ಲಿ ಮಳೆಯ ತುಂತುರು ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಜಲರಾಶಿಯೊಳಗೆ ಗ್ರಹಗಳ ಸಂಚಾರ ಆರಂಭವಾಗಿದೆ. ಅದುವೇ ಮಳೆಗೆ ಕಾರಣವಾಗಿದೆ. - ಸಿ.ಕೆ....

View Article

ಯಾವ ಫ್ಯಾಷನ್ನೊ?

ಗುಂಡ: ಯಾಕ್ಲೆ ಸಿದ್ದ ಮುಂದ ಅಂಗಿ ಪ್ಯಾಂಟಿನೊಳಗ ಸಿಕ್ಕಿಸಿಕೊಂಡು ಹಿಂದ ಬಿಟ್ಕೊಂಡಿದ್ದೀಯಲ್ಲ. ಇದು ಯಾವ ಫ್ಯಾಷನ್ನೊ? ಸಿದ್ದ: ಫ್ಯಾಷನ್ನೂ ಇಲ್ಲ, ಗೀಷನ್ನೂ ಇಲ್ಲ. ಮುಂದ ಅಂಗಿ ಹರದೈತಿ... ಹಿಂದ ಪ್ಯಾಂಟ್‌ ಹರದೈತಿ ಅಷ್ಟೆ!

View Article


Image may be NSFW.
Clik here to view.

ಆತ್ಮ ಸಂಗಾತ: ಸ್ಪಾ ಜಗತ್ತಿನೊಳಗೆ ಶಾಂತಿ ಅರಸುವವನ ಕತೆ

-ಆತ್ಮ ಸಂಗಾತ: ಎಚ್‌ ಎಸ್‌ ಶಿವಪ್ರಕಾಶ್‌ ಸ್ಪಾ ಎಂಬ ಹೆಸರಿನ ಅಂಗಮರ್ದನ ಕೇಂದ್ರಗಳ ಬಗ್ಗೆ ಸುಮಾರು ಮೂವತ್ತು ವರ್ಷಗಳಿಂದ ಕೇಳುತ್ತಾ ಬಂದಿದ್ದೆ. ಹಾಗೆಂದರೇನೆಂದು ಬಲ್ಲವರನ್ನು ವಿಚಾರಿಸಲಾಗಿ ಅವು ನಾಮಕೇವಾಸ್ತೆ ಅಂಗಮರ್ದನ ಕೇಂದ್ರಗಳು. ಆದರೆ...

View Article

Image may be NSFW.
Clik here to view.

ಮಾಯಾ ಲಾಂದ್ರ: ಮಧು, ಮೋಹ ಮತ್ತು ದಗಲ್‌ಬಾಜಿ!

- ಮಾಯಾ ಲಾಂದ್ರ: ರಾಘವೇಂದ್ರ ಜೋಶಿ ಬಾಲ್ಯದಲ್ಲಿ ಚಿತ್ರಿಸುತ್ತಿದ್ದ ಎರಡು ಬೆಟ್ಟಗಳ ನಡುವಿನ ಕೆಂಪುಸೂರ್ಯ ಎರಡು ತಿದ್ದಿದ ಹುಬ್ಬುಗಳ ಮಧ್ಯೆ ಯಾವತ್ತು ಬಂದು ಕುಳಿತ? ಅಂತೆಲ್ಲ ಯೋಚಿಸುತ್ತಿದ್ದೇನೆ. ಯಾಕೆಂದರೆ ಆಗೆಲ್ಲ ಎಷ್ಟೊಂದು...

View Article

ಗೊಂದಲದಿಂದ ಶಾಂತಿಯೆಡೆಗೆ

ಸಾಮಾನ್ಯ ಮಾನಸಿಕ ಚಟುವಟಿಕೆಗೆ ಯಾವುದೇ ತೆರನಾದ ಅಡ್ಡಿಗಳು ಉಂಟಾದರೆ ಅವುಗಳನ್ನು ಗೊಂದಲಗಳೆನ್ನಬಹುದು. ಮಾನಸಿಕ ಗೊಂದಲವು ಜೀವಕಾಂತ ಶಕ್ತಿಯ ಕ್ರಿಯೆಗೆ, ದೈಹಿಕ ಖಾಯಿಲೆಗಳು ಅಥವಾ ನಾವು ಊಹಿಸಿದ್ದಕ್ಕೆ ವಿರುದ್ಧವಾಗಿ ನಡೆಯುವ ಘಟನೆಗಳಿಂದ,...

View Article


ಸಂಪಾದಕೀಯ: ಕೊಲೆಗೆ ಕುಮ್ಮಕ್ಕಲ್ಲ; ಉಗ್ರ ಕೃತ್ಯ

2008ರ ಮುಂಬಯಿ ದಾಳಿ ಭಾರತ ಕಂಡ ಅತಿದೊಡ್ಡ ಮತ್ತು ಭಯಂಕರ ಉಗ್ರ ಕೃತ್ಯ. 166 ಜನರ ಸಾವಿಗೆ ಕಾರಣವಾದ ಈ ದಾಳಿಯ ಹಿಂದೆ ಪಾಕಿಸ್ತಾನ ನೆಲದಿಂದ ಕಾರ್ಯಾಚರಣೆ ನಡೆಸುವ ಲಷ್ಕರ್‌ ಉಗ್ರ ಸಂಘಟನೆ ಕೈವಾಡ ಇದ್ದದು ಅನೇಕ ಸಾಕ್ಷ ್ಯಗಳಿಂದ ಸಾಬೀತಾಗಿದೆ....

View Article


ಹೆಂಡತಿಗೆ ಬಾಕ್ಸ್‌

ಬಾಸು: ಯಾಕೋ ಆಫೀಸಿಗೆ ಲೇಟು? ತಿಮ್ಮ: ಪಾತ್ರೆ ತೊಳೆದು, ಅಡುಗೆ ಮಾಡಿ ಹೆಂಡತಿಗೆ ಬಾಕ್ಸ್‌ ಕಟ್ಟಿಕೊಟ್ಟು ಬಂದೆ... ಬಾಸು: ನೆಪ ಹೇಳಬೇಡ! ಪಾತ್ರೆ ತೊಳೆದು, ಅಡುಗೆ ಮಾಡಿ ಹೆಂಡತಿಗೆ ಬಾಕ್ಸ್‌ ಕಟ್ಟಿಕೊಟ್ಟು ನಾನೂ ಸರಿಯಾದ ಸಮಯಕ್ಕೆ ಬಂದಿಲ್ವಾ?!

View Article

Image may be NSFW.
Clik here to view.

ಸುಳಿಮಿಂಚು: ಮೌನ ಹೃದಯಕ್ಕಷ್ಟೇ ಕೇಳಿಸುವ ಭಾಷೆ

* ಎಸ್. ದಿವಾಕರ್ 'ಸುಮಕೆ ಸೌರಭ ಬಂದ ಘಳಿಗೆ ಯಾವುದು ಹೇಳು?,' ಇದು ರಾಮಚಂದ್ರ ಶರ್ಮರ ಕವಿತೆಯೊಂದರ ಸಾಲು. ನನ್ನ ದಷ್ಟಿಯಲ್ಲಿ ಮೌನವೇ ಆ ಘಳಿಗೆ. ಮೌನವೆನ್ನುವುದು ನಮಗೆ ಬೀದಿಯಲ್ಲೋ ಅಂಗಡಿಯಲ್ಲೋ ಸುಲಭವಾಗಿ ಸಿಕ್ಕುವ ವಸ್ತುವಲ್ಲ. ಅದನ್ನು ನಾವು...

View Article

ಅಂದರ್ ಬಾಹರ್: ಮುಲಾಯಂ ಪಟ್ಟುಗಳು

ಪಕ್ಷದಿಂದ ಹೊರಹಾಕಿದ ಅಮರ್‌ಸಿಂಗ್ ಅವರನ್ನು ಮುಲಾಯಂ ಮತ್ತೆ ಏಕೆ ಸೈಕಲ್ ಹತ್ತಿಸಿಕೊಂಡು ರಾಜ್ಯಸಭೆಗೆ ಲೈಸೆನ್ಸ್ ಕೊಟ್ಟಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎಸ್‌ಪಿ ನಾಯಕರು ತಲೆ ಪರ ಪರ ಕೆರೆದುಕೊಳ್ಳುತ್ತಿದ್ದಾರೆ. ಅಜಂ ಖಾನ್ ಮತ್ತು ಆರ್...

View Article

ವ್ಯಕ್ತಿಗತ: ಅಸ್ಸಾಂನಲ್ಲಿ ಹೊಸ ಅಲೆ

* ಸೋಮಶೇಖರ ಕಿಲಾರಿ ಖಾಸಗಿ ಬದುಕಿನ ಪ್ರಸ್ತಾಪ ಬಂದರೆ ಅವರ ತುಂಬುಗೆನ್ನೆಗಳ ಕೆಂಪನೆಯ ಮುಖ ಅಪ್ರಜ್ಞಾಪೂರ್ವಕ ನಾಚಿ ನೀರಾಗುತ್ತದೆ. ಮೊದಲನೆಯದಾಗಿ ಪರ್ಸನಲ್ ವಿಷಯಗಳ ಬಗ್ಗೆ ಮಾತಾಡುವ ಆಸಕ್ತಿ ಅವರಲ್ಲಿ ಕಾಣಿಸುವುದೇ ವಿರಳ. ಸಂಕೋಚದ ಸ್ವಭಾವ....

View Article


Image may be NSFW.
Clik here to view.

ಆ ದಿನಗಳು: ಎಂಜಿಆರ್ ಹೆಂಡತಿಯನ್ನು ಸೋಲಿಸಿದ ಜಯಾ ಕಥೆ

* ವಾಸಂತಿ ಎಂಜಿಆರ್ ಅವರನೇ ತನ್ನ ಶಕ್ತಿ ಮತ್ತು ಮಾರ್ಗದರ್ಶಿ ಎಂದು ನಂಬಿದ್ದರು ಜಯಲಲಿತಾ. ಆ ನಾಯಕನ ಹಠಾತ್ ಸಾವು ಆಕೆಯ ಜಂಘಾಬಲವನ್ನೇ ಉಡುಗಿಸಿತು. ಅಡಿಗಡಿಗೂ ಎದುರಾದ ತೊಡಕುಗಳನ್ನು ನಿವಾರಿಸಿಕೊಂಡು ಆಕೆ ನೋವನ್ನು ನಲಿವಾಗಿಸಿಕೊಂಡ,...

View Article

ವ್ಯಕ್ತಿತ್ವ ತಿಳಿಸುವ 'ಮಚ್ಚೆಗಳು'

* ನಿಖಿತಾ ಬ್ಯಾನರ್ಜಿ ಮಚ್ಚೆಗಳು ದೇಹದ ಯಾವ ಭಾಗದಲ್ಲಿರುತ್ತವೆ ಎಂಬುದು ಮಾತ್ರವಲ್ಲದೆ, ಅದರ ಬಣ್ಣ, ಆಕಾರ, ಗಾತ್ರಗಳೂ ತುಂಬಾ ಪ್ರಮುಖವಾದದ್ದು. ಇದನ್ನು ಆಧರಿಸಿ ಜನರ ಅದೃಷ್ಟ ಮತ್ತು ವ್ಯಕ್ತಿತ್ವವನ್ನು ಅಳೆಯಬಹುದು. ಮೂಗು ಮೂಗಿನ ತುದಿಯಲ್ಲಿ...

View Article


ಧಗೆ ಹೆಚ್ಚಲು ಗ್ರಹಗಳ ಪ್ರಭಾವ ಕಾರಣವೆ?

* ಗೌರಿಪುರ ಚಂದ್ರು ಅಪ್ಪ ಅಂದ್ರೆ ಆಕಾಶ. ಅಪ್ಪ ಅಂದ್ರೆ ಆಲದ ಮರ. ಅಪ್ಪನಿಲ್ಲದ ಮನೆ ಮನೆಯೇ ಅಲ್ಲ. ಹೌದು, ಒಂದು ಕುಟುಂಬ ವ್ಯವಸ್ಥೆಗೆ ಅಪ್ಪ ಅನ್ನೋ ವಸ್ತುವೇ ಆಧಾರ. ಅವನೇ ಯಜಮಾನ. ವಸುದೈವ ಕುಟುಂಬಕಂ ಎಂದರೆ ಇಡೀ ವಿಶ್ವವೇ ಕುಟುಂಬ ಎಂದರ್ಥ. ಆ...

View Article

ರಾಶಿಗೆ ತಕ್ಕ ಅಲಂಕಾರ

* ಪ್ರಕಾಶ ಬಾಬು ಕೆ.ಆರ್ ರಾಶಿಗೆ ತಕ್ಕಂತೆ ಬಣ್ಣ ಬಣ್ಣದ ವಸ್ತುಗಳನ್ನು ಜೋಡಿಸಿದರೆ ಹೊರಗಿನಿಂದ ಬಂದ ವ್ಯಕ್ತಿಗೆ ಅದನ್ನು ನೋಡಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಹಾಗೂ ಮನಸ್ಸಿ ಆನಂದ ಮತ್ತು ಶಾಂತಿ ಸಿಗುತ್ತವೆ. ಆದ್ದರಿಂದ ನಿಮ್ಮ ರಾಶಿಗೆ ಯಾವ...

View Article


ಅಸಲಿ ರತ್ನ ಖರೀದಿಗೆ ಮಾರ್ಗಸೂಚಿ

ಇತ್ತೀಚಿನ ದಿನಗಳಲ್ಲಿ ಅಮೂಲ್ಯ ರತ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಸಿದ್ಧ ಮಾದರಿಯ ಆಭರಣಗಳನ್ನು ಆಯ್ಕೆ ಮಾಡುವುದಕ್ಕಿಂತ ರತ್ನಗಳ ಖರೀದಿ ತುಂಬಾ ಭಿನ್ನವಾಗಿರುತ್ತದೆ. ಆಭರಣಗಳನ್ನು ಜನರು ತಮ್ಮ ಅಭಿರುಚಿ ಮತ್ತು ವಿವಿಧ ವಿನ್ಯಾಸಕ್ಕೆ...

View Article

ಸ್ವಪ್ನಗಳು ಬಿಚ್ಚಿಡುವ ಸತ್ಯಗಳು

ಶಕುನಗಳು ಶಕುನಿಯಂತೆ ಕೆಲವರನ್ನು ಕಾಡುತ್ತವೆ. ಅಂತೆಯೇ ಬೆಳಗಿನ ಜಾವ ಬೀಳುವ ಕನಸುಗಳು. ಕೆಲವರ ಮಟ್ಟಿಗೆ ಅದು ಸವಿಗನಸಾದರೆ ಮತ್ತೊಬ್ಬರ ಪಾಲಿಗೆ ದುಃಸ್ವಪ್ನ. ಕನಸು ವಾಸ್ತವ. ಅದನ್ನು ನಂಬಿ ಕೊರಗುವುದು ಮೌಢ್ಯ ಎನ್ನುವುದು ಕೆಲವರ ವಾದ. ಆದರೆ...

View Article

Image may be NSFW.
Clik here to view.

ದಾರಿ ದೀಪ: ವಿಖ್ಯಾತರು ಜನಿಸಿದ್ದೂ ಅಮವಾಸ್ಯೆಯಂದು

1. ಮದುವೆ ಜಾತಕ ಹೊಂದಾಣಿಕೆಗೆ ಒಬ್ಬೊಬ್ಬರು ಒಂದೊಂದು ಹೇಳುವರು. ಮುಖ್ಯ ವಿಷಯ ನೋಡಬೇಕಾದ್ದೇನು ಗುರುಗಳೇ? ನೈನಾಶ್ರೀ, ಬೆಂಗಳೂರು ಜ್ಯೋತಿಷ್ಯ ಗ್ರಂಥಗಳು ಬಹಳ ಮತ್ತು ಬಹು ಅರ್ಥ ಬಾಹುಳ್ಯದ್ದು. ಹೀಗಾಗಿ ಜ್ಯೋತಿಷಿಗಳು ಅವರವರ ತಿಳಿವು ಮತ್ತು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>