ಬೇಲೂರು: ವರ್ತಕರಿಗೆ ಕಸ ಸಂಗ್ರಹ ಡ್ರಮ್ ವಿತರಣೆ
ಬೇಲೂರು: ಪಟ್ಟಣವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಇಡಲಾಗುವ ಕಸ ಸಂಗ್ರಹ ಡ್ರಮ್ಗಳನ್ನು ವಿತರಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಟಿ.ಎ.ಶ್ರೀನಿಧಿ ಹೇಳಿದರು. ಇಲ್ಲಿನ ಐಡಿಎಸ್ಎಂಟಿ ವಾಣಿಜ್ಯ ಮಳಿಗೆಯ...
View Articleಅಭಿವೃದ್ಧಿ ನಿರಿಕ್ಷೆಯಲ್ಲಿ ಶ್ರೀರಾಮದೇವರ ಅಣೆಕಟ್ಟೆ
ಹೊಳೆನರಸೀಪುರ: ಪ್ರವಾಸಿಗರಿಗೆ ನೆಚ್ಚಿನ ತಾಣವಾಗಬೇಕಿದ್ದ ಶ್ರೀರಾಮದೇವರ ಅಣೆಕಟ್ಟೆ ಅನೈತಿಕತಾಣವಾಗಿ ಪರಿಣಮಿಸಿದೆ. ಒಂದು ಕಾಲದಲ್ಲಿ ಪ್ರವಾಸಿಗರು, ಚಾರಣಿಗರಿಗೆ ಆಕರ್ಷಣೆಯ ಕೇಂದ್ರವಾಗಿದ್ದ ಅಣೆಕಟ್ಟೆ ಪ್ರದೇಶ ಸದ್ಯ ಕೊಂಪೆಯಾಗಿದೆ. ಇಲ್ಲಿನ...
View Articleವಾಟೆಹೊಳೆ ಮೂಲಕ ನೀರು ಸಂಗ್ರಹಕ್ಕೆ ಯತ್ನ
* ಪರ್ಯಾಯ ಮಾರ್ಗವಾಗಿ ಪಟ್ಟಣ ಪಂಚಾಯಿತಿ ಹುಡುಕಾಟ ಆಲೂರು: ಯಗಚಿ ನದಿಯಲ್ಲಿ ನೀರಿನ ಹರಿವು ನಿಂತಿರುವ ಕಾರಣ ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಪರ್ಯಾಯ ಮಾರ್ಗವಾಗಿ ಪಪಂ ಅಧಿಕಾರಿಗಳು ನೀರು...
View Articleಬೇಲೂರು ಪುರಸಭೆಯಲ್ಲಿ ಹಲವು ಬದಲಾವಣೆಗೆ ಕ್ರಮ
* ಏಕಗವಾಕ್ಷಿಯಲ್ಲಿ ಹಲವು ದಾಖಲೆ 1 ದಿನದಲ್ಲಿ ಬೇಲೂರು: ಪುರಸಭೆ ಆಡಳಿತದ ನನ್ನ ಅಧಿಕಾರದ ಅವಧಿಯಲ್ಲಿ ಜನಪರವಾದ ಕೆಲವೊಂದು ಬದಲಾವಣೆ ತರುತ್ತಿದ್ದು ನಿಯಮದೊಳಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಶ್ರೀನಿಧಿ...
View Articleಬಯಲು ರಂಗಮಂದಿರ ನಿರ್ಮಾಣಕ್ಕೆ ಅನುದಾನ
* ಇನ್ನೊಂದು ವಾರದಲ್ಲಿ ಶಿಲಾನ್ಯಾಸ ಶಾಸಕ ಸಿ.ಎನ್.ಬಾಲಕೃಷ್ಣ ಚನ್ನರಾಯಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ತನ್ನು ಜನರೊಂದಿಗೆ ಬೆರೆತು ಪಾರದರ್ಶಕತೆಯಿಂದ ಮುನ್ನಡೆಸಬೇಕು. ಇದೇ ವೇಳೆ ವ್ಯವಸ್ಥೆಯಲ್ಲಿನ ದೋಷಗಳನ್ನೂ ಸರಿಪಡಿಸಿಕೊಂಡು...
View Article2 ದಿನದಲ್ಲಿ ನೀರು, ಸ್ವಚ್ಛತೆ ಸಮಸ್ಯೆ ನಿವಾರಣೆಗೆ ಕ್ರಮ
* ಪುರಸಭೆ ಅಧ್ಯಕ್ಷ ರಿಂದ ವಾರ್ಡ್ ಭೇಟಿ, 2 ಗಂಟೆಯಲ್ಲೆ ರಿಪೇರಿ ಕಂಡ ಕೊಳವೆಬಾವಿ ಬೇಲೂರು: ಕಳೆದ 6 ತಿಂಗಳಿನಿಂದ ಬಗೆಹರಿಯದೆ ಇದ್ದ ಕೊಳವೆ ಬಾವಿ ಸಮಸ್ಯೆಯನ್ನು ಕೇವಲ 2 ಗಂಟೆಯೊಳಗೆ ಬಗೆಹರಿಸುವುದರ ಜತೆಗೆ ಸ್ವಚ್ಛತೆ ಹಾಗೂ ಕುಡಿಯುವ ನೀರು...
View Articleಸಾಲಬಾಧೆ: ರೈತ ಆತ್ಮಹತ್ಯೆ
ಹೊಳೆನರಸೀಪುರ: ಕಬ್ಬು ಬೆಳೆದು ನಷ್ಟ ಅನುಭವಿಸಿದ್ದ ಅವಿವಾಹಿತ ರೈತ ಸಾಲದ ಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡರು. ತಾಲೂಕಿನ ಬಾಗೀವಾಳು ಗ್ರಾಮದ ರೈತ ಗುರುಮಲ್ಲೇಶ(47) ಮೃತರು. ಕಳೆದ ಎರಡು ಬಾರಿ ಕಬ್ಬು...
View Articleಉಡಿಸಲಮ್ಮದೇವಿಯ ರಥೋತ್ಸವ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಕಾಮಸಮುದ್ರ ಗ್ರಾಮದ ಗ್ರಾಮದೇವತೆಗಳಾದ ಉಡಿಸಲಮ್ಮದೇವಿಯ ರಥೋತ್ಸವ ಹಾಗೂ ಚೌಡೇಶ್ವರಿ ದೇವಿಯ ಸಿಡಿ ಕಂಬ ಮಹೋತ್ಸವವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಉಡಿಸಲಮ್ಮದೇವಿಯ ರಥೋತ್ಸವದ...
View Article'ಸ್ಟೈಲ್ ಕಿಂಗ್' ಹವಾ ಜೋರು
ಗಣೇಶ್ ಅಭಿನಯದ 'ಸ್ಟೈಲ್ ಕಿಂಗ್' ಚಿತ್ರದ ಹವಾ ಜೋರಾಗಿದೆ. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಅವರ ಫ್ಯಾನ್ಗಳಿಗೆ ರಸದೌತಣ ನೀಡಲು ನಿರ್ದೇಶಕ ಪಿ.ಸಿ.ಶೇಖರ್ ದೊಡ್ಡ ಟೆಕ್ನಿಷಿಯನ್ಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದಾರೆ. ಮಲಯಾಳಂ...
View Articleಆಸ್ಪ್ರೇಲಿಯಾದಲ್ಲಿ ಶೂಟಿಂಗ್ ಮುಗಿಸಿದ ಪುನೀತ್
ಪುನೀತ್ ರಾಜ್ ಕುಮಾರ್ ತಮ್ಮ ಚಿತ್ರ ರಿಲೀಸ್ ಆಗುವಾಗ ಬೆಂಗಳೂರಿನಲ್ಲಿ ಇರಲಿಲ್ಲ. ಹಾಗಾದರೆ ಎಲ್ಲಿದ್ದರೂ ಎಂಬ ಕುತೂಹಲ ಮೂಡುವುದು ಸಹಜ. ಆಸ್ಪ್ರೇಲಿಯಾದಲ್ಲಿ ಹೊಸ ಚಿತ್ರದ ಶೂಟಿಂಗ್ಗಾಗಿ ಕಳೆದ ಕೆಲದಿನಗಳಿಂದ ಆಸ್ಪ್ರೇಲಿಯಾದಲ್ಲೇ ಠಿಕಾಣಿ...
View Articleಮತ್ತೆ ಕ್ರಿಕೆಟ್ ಆಡಲಿದ್ದಾರೆ ಸ್ಟಾರ್ ನಟರು
ಕನ್ನಡದ ಸ್ಟಾರ್ ಕ್ರಿಕೆಟ್ ಲೀಗ್ ಮತ್ತೆ ಬರಲಿದೆ. ಕಳೆದ ಬಾರಿ ಕನ್ನಡ ನೃತ್ಯ ನಿರ್ದೇಶಕರ ಸಂಘ ಡಾ. ರಾಜ್ಕುಮಾರ್ ಹೆಸರಿನಲ್ಲಿ ಟೂರ್ನಮೆಂಟ್ ಆಯೋಜಿಸಿದ್ದರೆ, ಈ ಬಾರಿ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡಾ) ಸ್ಟಾರ್ ಕ್ರಿಕೆಟ್...
View Articleಸ್ಟೈಲ್ ಕಿಂಗ್ ಮೇನಿಯಾ
* ಪದ್ಮಾ ಶಿವಮೊಗ್ಗ ಗೋಲ್ಡನ್ ಸ್ಟಾರ್ ಗಣೇಶ್ಗೆ ಮುಂಗಾರು ಮಳೆ ಚಿತ್ರದಿಂದ ಹುಟ್ಟಿಕೊಂಡ ಅಭಿಮಾನಿಗಳು ಮೊದಲಿನಿಂದ ತಮ್ಮ ಅಭಿಮಾನವನ್ನು ಚಿತ್ರ ರಿಲೀಸ್ ಟೈಮಲ್ಲಿ ತೋರಿಸುತ್ತಾ ಬಂದಿದ್ದಾರೆ. ಆದರೆ, ಈಗ ಬರಲಿರುವ ಸ್ಟೈಲ್ ಕಿಂಗ್...
View Articleಚಿರು ಜತೆ ಲಂಡನ್ನಲ್ಲಿ ಶರ್ಮಿಳಾ
ಶರ್ಮಿಳಾ ಮಾಂಡ್ರೆ ಮತ್ತು ಚಿರಂಜೀವಿ ಸರ್ಜಾ ಲಂಡನ್ನಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ತೀರಾ ಹತ್ತಿರದಲ್ಲಿ ನಿಂತುಕೊಂಡಿರುವ ಇವರ ಸೆಲ್ಫಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ಜೋಡಿ ಅಲ್ಲಿಗೆ ಹೋಗಿದ್ದು ಯಾಕೆ...
View Articleತೆರೆಯ ಮೇಲೆ ತಿಥಿ
ಕನ್ನಡದ ಚಿತ್ರವೊಂದು ತೆರೆಗೆ ಬರಲಿರುವ ವಿಷಯ ಗೊತ್ತಾಗುವ ಮೊದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಚಿತ್ರ 'ತಿಥಿ' ಇಂದು ತೆರೆಗೆ ಬರುತ್ತಿದೆ. ಆಸ್ಕರ್ ಪ್ರಶಸ್ತಿಗಾಗಿ ನಡೆಯುವ ಸ್ಕ್ರೀನಿಂಗ್ಗೆ...
View Articleಅಕಿರ ಪ್ರೇಮ ನಾನಾ ಥರ
* ಪದ್ಮಾ ಶಿವಮೊಗ್ಗ ನವೀನ್ ರೆಡ್ಡಿಯ ಚೊಚ್ಚಲ ನಿರ್ದೇಶನದ ಚಿತ್ರ ಅಕಿರ. ಲವ್ ಸ್ಟೋರಿಯನ್ನು ಸಿನಿಮಾ ಮಾಡಿದ್ದು, ವಿಭಿನ್ನನಿರೂಪಣೆಯಿಂದ ಕೂಡಿದೆ ಅನ್ನೋದು ಚಿತ್ರತಂಡದ ಅಭಿಪ್ರಾಯ. ಪ್ರೇಮ ಕತೆ ಮಾಮೂಲಿ ಅನಿಸಿದರೂ ಮೇಕಿಂಗ್ನಿಂದ...
View Articleತಲೆ ಬಾಚ್ಕೊಂಡ್ ಬಂದ್ರು
* ಶರಣು ಹುಲ್ಲೂರು ಎರಡು ಆಸೆಗಳು ಒಂದೇ ಸಿನಿಮಾದ ಮೂಲಕ ಇಂದು ಈಡೇರಲಿವೆ. ಸೋಲೋ ಸಾಂಗ್ನಲ್ಲಿ ಕಾಣಿಸಿಕೊಳ್ಳಬೇಕು ಅನ್ನುವುದು ಚಿಕ್ಕಣ್ಣನ ಆಸೆಯಾಗಿದ್ದರೆ, ಹೀರೋ ಆಗಬೇಕೆನ್ನುವುದು ವಿಕ್ರಮ್ ಆರ್ಯ ಅವರ 23 ವರ್ಷದ ಕನಸಂತೆ. 'ತಲೆ ಬಾಚ್ಕೊಳ್ಳಿ...
View Articleಕನ್ನಡಕ್ಕೆ ಬಂದ ಪಂಜಾಬಿ ಬೆಡಗಿ
ಪಂಜಾಬಿ ಮೂಲದ ನಟಿ ಕಾಮ್ನಾ ಸಿಂಗ್ ರನಾವತ್ ಸ್ಯಾಂಡಲ್ವುಡ್ಗೆ ಎಂಟ್ರಿಯಾಗಿದ್ದಾರೆ. ಗುರು ದೇಶಪಾಂಡೆ ನಿರ್ದೇಶನದ ಬಹುತಾರಾಗಣದ ಚಿತ್ರದ ಮೂವರು ನಾಯಕಿಯರಲ್ಲಿ ಇವರೊಬ್ಬರು. ಮಾಡೆಲಿಂಗ್ನಲ್ಲಿ ತೊಡಗಿಸಿಕೊಂಡಿದ್ದ ಕಾಮ್ನಾಗೆ ಬೆಳ್ಳಿತೆರೆ...
View Articleಅತಿಯಾದ ಪ್ರೀತಿಯೂ ಇಲ್ಲಿ ಅಮೃತ
ದುಂಡು ಮುಖದ ಚೆಲುವೆ ಮಯೂರಿಗೆ ಅದೃಷ್ಟದ ಬಾಗಿಲು ತೆರೆದಂತಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಷ್ಟಕಾಮ್ಯ ಚಿತ್ರದಲ್ಲಿ ಇವರಿಗೆ ದೊರೆತಿದ್ದು ಅಪೂರ್ವ ಪಾತ್ರ. ಇನ್ನೇನು ಕೆಲವೇ ದಿನಗಳಲ್ಲಿ ಇದು ತೆರೆಗೂ ಬರಲಿರುವುದರಿಂದ ಈ ನಟಿಯ...
View Articleಈಗ ಆನ್ಲೈನ್ನಲ್ಲಿ ಗೋಮೂತ್ರ ಮಾರಾಟ
* ಬಿಗ್ ಬಾಸ್ಕೆಟ್ ಮತ್ತು ಎಂಜಿಪಿ ಒಪ್ಪಂದ * ಗೋಮೂತ್ರಕ್ಕೆ ಹೆಚ್ಚುತ್ತಿರುವ ಬೇಡಿಕೆ ಮುಂಬಯಿ: ಬೆಂಗಳೂರು ಮೂಲದ ಮಾ ಗೋವು ಪ್ರಾಡಕ್ಟ್ಸ್ (ಎಂಜಿಪಿ) ಸಂಸ್ಥೆಯು ಆನ್ಲೈನ್ ರಿಟೇಲರ್ ಬಿಗ್ಬಾಸ್ಕೆಟ್ ಅನ್ನು ಕಳೆದ ಸೆಪ್ಟೆಂಬರ್ನಲ್ಲಿ...
View Articleಸುಬ್ರತಾ ರಾಯ್ಗೆ ನಾಲ್ಕು ವಾರಗಳ ಪರೋಲ್
ಹೊಸದಿಲ್ಲಿ: ಸಹಾರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಅವರ ತಾಯಿ ನಿಧನರಾಗಿದ್ದಿ. ಅವರ ಅಂತಿಮ ವಿಧಿ ಪೂರೈಸುವ ನಿಮಿತ್ತ ರಾಯ್ಗೆ ಸುಪ್ರೀಂ ಕೋರ್ಟ್ ಸುಕ್ರವಾರ ನಾಲ್ಕು ವಾರಗಳ ಪೆರೋಲ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್...
View Article