Quantcast
Channel: VijayKarnataka
Browsing all 6795 articles
Browse latest View live

ಇಂಡಸ್ಟ್ರಿಗೆ ಹೊಸ ರಕ್ತದ ಭರವಸೆ: ಸಿನಿಮಾ ಮೈ ಡಾರ್ಲಿಂಗ್‌

* ಅವಿನಾಶ್‌ ಬೈಪಾಡಿತ್ತಾಯ ಚಿತ್ರ: ಸಿನಿಮಾ ಮೈ ಡಾರ್ಲಿಂಗ್‌ (ಕನ್ನಡ) ನಿರ್ದೇಶನ: ಗೌರೀಶ್‌ ಅಕ್ಕಿ ಸಂಗೀತ: ಅಜನೀಶ್‌ ಲೋಕನಾಥ್‌ ಕ್ಯಾಮೆರಾ: ಎಸ್‌.ಕೆ.ರಾವ್‌. ಕ್ಯಾಮೆರಾ, ಸಂಕಲನ: ಚಂದನ್‌ ಸಿನಿಮಾ ಎಂಬುದೇ ಥಳುಕು ಬಳುಕಿನ ಮಾಯಾಪುರಿ. ಅದರ...

View Article


ಕೌದಿ: ಕೌದಿ ಎಂಬ ಕುದಿಯುವ ಕುಲುಮೆ

ಕನ್ನಡ ಚಿತ್ರ * ಹರೀಶ್‌ ಬಸವರಾಜ್‌ ಕೌದಿಗೆ ಉತ್ತರ ಕರ್ನಾಟಕದಲ್ಲಿ ಒಂದು ವಿಶೇಷ ಸ್ಥಾನವಿದೆ. ಹೀಗೆಂದರೆ ಹಾಸಲು ಹೌದು, ಹೊದೆಯಲು ಹೌದು. ಗಂಟು ಮೂಟೆ ಕಟ್ಟಲು ಇದನ್ನು ಬಳಸುತ್ತಾರೆ. ಮಕ್ಕಳನ್ನು ತೊಟ್ಟಿಲಿನಲ್ಲಿ ಬೆಚ್ಚಗೆ ಮಲಗಿಸಲು ಸಹ...

View Article


ಹಾಫ್‌ ಮೆಂಟ್ಲು: ನೋಡಿದವರಿಗೆ ಹಾಫ್‌ ಮೆಂಟ್ಲು

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಈಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಚೊಚ್ಚಲ ನಿರ್ದೇಶನದಲ್ಲೇ ಜಗದ್ವಿಖ್ಯಾತರಾದ ನಿರ್ದೇಶಕರೂ ಇದ್ದಾರೆ. ಹಾಗೆಯೇ ಪ್ರೇಕ್ಷಕರನ್ನು ಮೆಂಟಲ್‌ ಮಾಡಿದ ನಿರ್ದೇಶಕರೂ ಇದ್ದಾರೆ. ಈ ವಾರ ಲಕ್ಷ್ಮಿ ದಿನೇಶ್‌ ಚೊಚ್ಚಲ...

View Article

ದಿ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ: ಸೋಡಾದಲ್ಲಿ ಉಪ್ಪೂ ಇಲ್ಲ, ಹುಳಿಯೂ ಇಲ್ಲ

ಕನ್ನಡ ಚಿತ್ರ * ಶರಣು ಹುಲ್ಲೂರು ದಪ್ಪ ಗಾಜಿನ ಕನ್ನಡಕ ಹಾಕಿದವರಿಗೆ ಸಾಮಾನ್ಯವಾಗಿ ಸೋಡಾಬುಡ್ಡಿ ಎಂದು ಕರೆಯುವುದು ವಾಡಿಕೆ. ಹೀಗಾಗಿ 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಸಿನಿಮಾದಲ್ಲಿ, ಇಂತಹ ಹುಡುಗ ಅಥವಾ ಹುಡುಗಿಯ ಕತೆ ಇದೆ...

View Article

ಫ್ಯಾನ್: ಅಭಿಮಾನಿಗೆ ಫ್ಯಾನ್ ಕೊಟ್ಟ ಶಾರುಖ್

ಹಿಂದಿ ಚಿತ್ರ * ಪದ್ಮಿನಿ ಜೈನ್ ಎಸ್ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕೆ 'ಫ್ಯಾನ್' ಚಿತ್ರ ಕುತೂಹಲ ಮೂಡಿಸಿತ್ತು. ಅದರಲ್ಲೂ ಶಾರುಖ್ ಹುಡುಗನಾದ ಪರಿಗೆ ಬಾಲಿವುಡ್ ಅಚ್ಚರಿ ವ್ಯಕ್ತಪಡಿಸಿತ್ತು. ಪ್ರೇಕ್ಷಕರ ಕುತೂಹಲ ಮತ್ತು...

View Article


ಯಶೋಗಾಥೆ: ಮಂದಗತಿಯ ಯಶೋಗಾಥೆ

ಚಿತ್ರ: ಯಶೋಗಾಥೆ (ಕನ್ನಡ) -ಪದ್ಮಾ ಶಿವಮೊಗ್ಗ ಹಾರರ್ ಮತ್ತು ಥ್ರಿಲ್ಲರ್ ಎನ್ನಲಾಗಿದ್ದ 'ಯಶೋಗಾಥೆ' ಸ್ವಾತಂತ್ರ್ಯಕ್ಕೂ ಮೊದಲು ನಡೆದ ಘಟನೆಯನ್ನಾಧರಿಸಿದ ಸಿನಿಮಾ. ಸ್ವಾತಂತ್ರ್ಯ ಹೋರಾಟಕ್ಕೆ ತೆರಳಿದ ಸಹೋದರರಿಬ್ಬರ ಹೆಂಡತಿಯರು ಮತ್ತು ಒಬ್ಬ ಮಗಳು...

View Article

ಊಟಿ ವಿಮರ್ಶೆ: ಅಬ್ಬರದ ನಡುವೆ ತಂಪಾಗಿ ಹರಿವ ಝರಿ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಪ್ರೀತಿ ಪ್ರೇಮ ಎಂದರೆ ತ್ರಿಕೋನ ಪ್ರೇಮಕಥೆ ಅಥವಾ ಬೇರೆಯವರಿಗಾಗಿ ಪ್ರೀತಿಸುವವರನ್ನು ತ್ಯಾಗ ಮಾಡುವುದು, ಇಲ್ಲಾಂದ್ರೆ ಪ್ರೇಮಿಗಾಗಿ ಹೊಡೆದಾಡುವುದನ್ನು ನಾವು ಅನೇಕ ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ,...

View Article

ಚಕ್ರವ್ಯೂಹ ವಿಮರ್ಶೆ: ಸಂದೇಶ ದಾಟಿಸುವ ಸಾಹಸ

ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ನನ್ನನ್ನು ನೀನು ಪೂರ್ತಿ ನೋಡಿಲ್ಲ, ಈಗ ನೋಡ್ತೀಯಾ? ಹೀಗಂತ ಚಿತ್ರದ ಹೀರೋ ಪುನೀತ್ ಖಳನಿಗೆ ಹೇಳುತ್ತಾರೆ. ಇದು ಚಿತ್ರದಲ್ಲಿನ ಅವರ ಆ್ಯಕ್ಷನ್ ಸನ್ನಿವೇಶಗಳಿಗೂ ಅನ್ವಯವಾಗುವ ಡೈಲಾಗ್. ಪವರ್‌ಪ್ಯಾಕ್ಡ್...

View Article


ಕೀನನ್‌-ರೂಬೆನ್‌ ಕೊಲೆ: ಎಲ್ಲ 4 ಆರೋಪಿಗಳಿಗೆ ಜೀವಾವಧಿ

ಮುಂಬಯಿ: ಗೆಳತಿಯರಿಗೆ ಕಿರುಕುಳ ನೀಡಿದ್ದನ್ನು ವಿರೋಧಿಸಿದ ಕೀನನ್‌ ಸಂತೋಷ್‌ ಹಾಗೂ ರೂಬೆನ್‌ ಫರ್ನಾಂಡಿಸ್‌ನ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಎಲ್ಲ 4 ಮಂದಿಗೆ ವಿಶೇಷ ಮಹಿಳಾ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಕೊಲೆಯಾದ ದಿನ...

View Article


ಶಾಸಕರಿಗೆ 50 ಲಕ್ಷಕ್ಕೆ ಮಾರಿದ್ದಳು ಮಲತಾಯಿ: ರೇಪ್ ಸಂತ್ರಸ್ತೆ ಬಾಲಕಿ

ಪಣಜಿ: ಮಲತಾಯಿಯೇ ತನ್ನನ್ನು ಗೋವಾ ಶಾಸಕರಿಗೆ 50 ಲಕ್ಷ ರೂಪಾಯಿಗೆ ಮಾರಿದ್ದಳು ಎಂದು ಶಾಸಕ ಅಟನಾಸಿಯೋ ಮಾನ್ಸೆರಾಟ್ಟೆಯಿಂದ ಅತ್ಯಾಚಾರಕ್ಕೀಡಾಗಿದ್ದಾಳೆ ಎನ್ನಲಾಗುತ್ತಿರುವ ಅಪ್ರಾಪ್ತ ಬಾಲಕಿ ಆರೋಪಿಸಿರುವುದು ಹೊಸ ತಲ್ಲಣಕ್ಕೆ ಕಾರಣವಾಗಿದೆ....

View Article

ಖಾಸಗಿ ಸಿಇಟಿ ಬೇಡ: ಸುಪ್ರೀಂ

*ನೀಟ್‌ ಬಿಟ್ಟು ಪ್ರತ್ಯೇಕ ವೈದ್ಯ-ದಂತ ಕೋರ್ಸ್‌ ಪ್ರವೇಶ ಪರೀಕ್ಷೆ ಅಸಾಧ್ಯ ಹೊಸದಿಲ್ಲಿ: ದೇಶದ ಅನುದಾನರಹಿತ ಖಾಸಗಿ ವೈದ್ಯಕೀಯ ಕಾಲೇಜುಗಳು ಇತ್ತೀಚೆಗೆ ಪುನಶ್ಚೇತನಗೊಂಡ ಏಕ ಗವಾಕ್ಷಿ ಪ್ರವೇಶ ಪರೀಕ್ಷೆ ನೀಟ್‌ ಹೊರತುಪಡಿಸಿ, ವೈದ್ಯ ಮತ್ತು...

View Article

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕೇಸ್‌ ದುರ್ಬಲಗೊಳಿಸಲು ಇ.ಡಿ ಯತ್ನ

ಹೊಸದಿಲ್ಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಕಾಪ್ಟರ್‌ ಖರೀದಿ ಹಗರಣದ ಕುರಿತು ಜಾರಿ ನಿರ್ದೇಶನಾಲಯು ನಡೆಸುತ್ತಿರುವ ತನಿಖೆಯನ್ನು ದುರ್ಬಲಗೊಳಿಸುವ ಯತ್ನ ನಡೆದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಗಳ...

View Article

ಲಂಚ ಸ್ವೀಕರಿಸಿದ್ದು ನಿಜ: ಕೇತಾನ್‌

ಸತತ ಎರಡನೇ ದಿನದ ಸಿಬಿಐ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟ ಉದ್ಯಮಿ | ರಾಜ್ಯಸಭೆಯಲ್ಲಿ ಮುಂದುವರಿದ್ದ ಕಾಪ್ಟರ್‌ ಕಲಹ ಹೊಸದಿಲ್ಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಾಪ್ಟರ್‌ ಖರೀದಿ ಹಗರಣ ಗುರುವಾರವೂ ಸಂಸತ್ತಿನಲ್ಲಿ ಪ್ರತಿಧ್ವನಿಸಿದ್ದು, ಸಿಬಿಐ...

View Article


ಅಪ್ರಾಪ್ತೆ ಅತ್ಯಾಚಾರ: ಗೋವಾ ಶಾಸಕ ಸೆರೆ

ಪಣಜಿ: ನೇಪಾಳದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪದಲ್ಲಿ ಗೋವಾ ಶಾಸಕ ಬಾಬುಶ್‌ ಮೊನ್ಸರೆಟ್‌ ಗುರುವಾರ ಪೊಲೀಸರಿಗೆ ಶರಣಾಗಿದ್ದಾರೆ. 16 ವರ್ಷದ ಬಾಲಕಿ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಬಾಬುಶ್‌ನನ್ನು ವಶಕ್ಕೆ ಪಡೆದು,...

View Article

ಕುಂಭಮೇಳದಲ್ಲಿ ಟೆಂಟ್‌ ಕುಸಿದು 7 ಸಾವು

*ಭಾರಿ ಮಳೆ, ಬಿರುಗಾಳಿ ಉಜ್ಜಯಿನಿ: ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಏಪ್ರಿಲ್‌ 22ರಿಂದ ಆರಂಭವಾಗಿರುವ ಸಿಂಹಾಸ್ಥ ಕುಂಭಮೇಳದ ಸಂದರ್ಭದಲ್ಲಿ ಗುರುವಾರ ಸಂಜೆ ಭಾರಿ ಬಿರುಗಾಳಿ, ಮಳೆ ಮತ್ತು ಸಿಡಿಲಿನಿಂದ ಯಾತ್ರಿಗಳ ನೆರೆದಿದ್ದ ತಾತ್ಕಾಲಿಕ...

View Article


ರೋಗಿಗಳೊಂದಿಗೆ ದರ್ಪದಿಂದ ವರ್ತಿಸಿದ ಅಧಿಕಾರಿ ಅಮಾನತು

ರಾಯ್ಪುರ: ಛತ್ತೀಸ್‌ಗಢದ ಬಲರಾಮಪುರದಲ್ಲಿರುವ ರಾಮಾನುಜನ್‌ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದರ್ಪದಿಂದ ವರ್ತಿಸಿದ ಐಎಎಸ್‌ ಅಧಿಕಾರಿ ಜಗದೀಶ್‌ ಸೋನಕರ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ರೋಗಿಗಳು ಮತ್ತು ಅವರ...

View Article

ದಿಲ್ಲಿಯಲ್ಲಿ ಪಠಾಣ್‌ಕೋಟ್‌ ರೀತಿಯ ದಾಳಿಗೆ ಸ್ಕೆಚ್‌

ಬಾಯಿಬಿಟ್ಟ ಶಂಕಿತ ಉಗ್ರರು | ಮುಂದುವರಿದ ತೀವ್ರ ವಿಚಾರಣೆ ಹೊಸದಿಲ್ಲಿ: ದಿಲ್ಲಿ ಪೊಲೀಸರು ಬುಧವಾರ ಸೆರೆಹಿಡಿದ ಜೈಷೆ ಉಗ್ರರು, ರಾಜಧಾನಿ ದಿಲ್ಲಿಯಲ್ಲೂ ಪಠಾಣ್‌ಕೋಟ್‌ ವಾಯುನೆಲೆ ಮೇಲೆ ನಡೆಸಿದ ರೀತಿಯ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಅಂಶ...

View Article


ಸೂರ‌್ಯನ ಮೇಲೆ ಸೋಮವಾರ ಬುಧನ ಪಯಣ

ದಶಕಗಳ ಬಳಿಕ 9ರಂದು ಖಗೋಲ ವಿಸ್ಮಯ ಕೋಲ್ಕೊತಾ: ಮೇ 9ರಂದು ಸಂಜೆ ಬಳಿಕ ಸೂರ್ಯ ಗೋಲದ ಮೇಲೆ ಪುಟ್ಟ ಚುಕ್ಕೆಯೊಂದು ಮೆಲ್ಲನೆ ನಡೆಯುತ್ತಾ ಸಾಗುವಂತೆ ಕಾಣುವ ಖಗೋಲ ವಿಸ್ಮಯವೊಂದು ಗಮನ ಸೆಳೆಯಲಿದೆ. ಹಾಗೆ ಸಾಗುವ ಪುಟ್ಟ ಚುಕ್ಕೆ ಯಾವುದು...

View Article

ಹುಲಿಕೆರಮ್ಮನವರ ಜಾತ್ರಾ ಮಹೋತ್ಸವ

ಚನ್ನರಾಯಪಟ್ಟಣ: ತಾಲೂಕಿನ ಗೌಡಗೆರೆಯಲ್ಲಿರುವ ಆದಿಶಕ್ತಿ ಹುಲಿಕೆರಮ್ಮನವರ 8ನೇ ವರ್ಷದ ಕೆಂಡಕೊಂಡ ಜಾತ್ರಾ ಮಹೋತ್ಸವ ಹಾಗೂ ಅಮ್ಮನವರಿಗೆ ಬೆಳ್ಳಿರಥದ ಸಮರ್ಪಣೆ ಮತ್ತು ಲೋಕಕಲ್ಯಾಣಾರ್ಥವಾಗಿ ಚಂಡಿಕಾಹೋಮ ಸಕಲ ವಿಧಿವಿಧಾನಗಳೊಂದಿಗೆ ಮಂಗಳವಾರ...

View Article

ಹಣ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಸಕಲೇಶಪುರ: ಅಂಬೇಡ್ಕರ್‌ ಯೋಜನೆಯಡಿ ತಾಲೂಕಿಗೆ ಮಂಜೂರಾಗಿರುವ ಮನೆಗಳಿಗೆ ಬಾಕಿ ಇರುವ ಬಿಲ್‌ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಫಲಾನುಭವಿಗಳು ಗುರುವಾರ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು....

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>