ರಾಜ್ಯಮಟ್ಟದ ಚೆಸ್: ತ್ಯಾಗರಾಜ್ಗೆ ಜಯ
ಬೆಂಗಳೂರು: ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಮುಕ್ತ ಚೆಸ್ ಚಾಂಪಿಯನ್ಷಿಪ್ನಲ್ಲಿ ಹಲವು ಬಾರಿ ಪ್ರಶಸ್ತಿ ಗೆದ್ದಿರುವ, ಅಗ್ರ ಶ್ರೇಯಾಂಕದ ಆಟಗಾರ ಸಂಜಯ್ ಅವರಿಗೆ ಹಾಸನದ ಎಂ.ಟಿ. ತ್ಯಾಗರಾಜ್...
View Articleಮ್ಯಾಡ್ರಿಡ್ ಓಪನ್ ಟೆನಿಸ್: ಗಾಯಗೊಂಡ ಫೆಡರರ್ ಔಟ್
ಮ್ಯಾಡ್ರಿಡ್: ಬೆನ್ನು ನೋವಿನಿಂದ ಬಳಲುತ್ತಿರುವ ಜಗತ್ತಿನ ಖ್ಯಾತ ಟೆನಿಸ್ ಆಟಗಾರ ಸ್ವಿಜರ್ಲೆಂಡ್ನ ರೋಜರ್ ಫೆಡರರ್ ಅವರು ಮ್ಯಾಡ್ರಿಡ್ ಓಪನ್ನ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಆಸ್ಪ್ರೇಲಿಯಾ ಓಪನ್ ನಂತರ ಕಾಲು ನೋವಿಗೆ ತುತ್ತಾಗಿದ್ದ...
View Articleಪುಟಿದೇಳುವ ನಿರೀಕ್ಷೆಯಲ್ಲಿ ಬಿಎಫ್ಸಿ
ಫೆಡರೇಷನ್ ಕಪ್ ಫುಟ್ಬಾಲ್ ಟೂರ್ನಿ: ಛೆಟ್ರಿ ಪಡೆಗೆ ಐಜ್ವಾಲ್ ಸವಾಲು ಬೆಂಗಳೂರು: ಫೆಡರೇಷನ್ ಕಪ್ ಫುಟ್ಬಾಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಮುಗ್ಗರಿಸಿದ ನೂತನ ಐ-ಲೀಗ್ ಚಾಂಪಿಯನ್ ಬೆಂಗಳೂರು ಎಫ್ಸಿ ದ್ವಿತೀಯ ಪಂದ್ಯದಲ್ಲಿ...
View Articleರಾಜ್ಯ ಮಟ್ಟದ ಚೆಸ್: ಸುಗ್ಯಾನ್ಗೆ ಜಯ
ಬೆಂಗಳೂರು: ರಾಜ್ಯ ಚೆಸ್ ಸಂಸ್ಥೆಯ ಆಶ್ರಯದಲ್ಲಿ ಇನೋವೇಟರ್ಸ್ ಚೆಸ್ ಅಕಾಡೆಮಿ ವತಿಯಂದ ನಡೆಯುತ್ತಿರುವ ರಾಜ್ಯ ಮಟ್ಟದ ಚೆಸ್ ಚಾಂಪಿಯನ್ಷಿಪ್ನಲ್ಲಿ ಸುಗ್ಯಾನ್ ಪ್ರಕಾಶ್ ಮಹಾರಾಜ್ ಆರನೇ ಶ್ರೇಯಾಂಕಿತ ಆಟಗಾರ ವಿವೇಕ್ ನಂಬಿಯಾರ್ಗೆ...
View Article16 ವರ್ಷಗಳ ನಂತರ ಸಿಕ್ಕಿತು ಪರ್ವತಾರೋಹಿಗಳ ಶವ
ಕಾಠ್ಮಂಡು: ಹದಿನಾರು ವರ್ಷಗಳ ಹಿಂದೆ ಹಿಮಾವಯ ಪರ್ವತಾಹೋರಣದ ವೇಳೆ ಹಿಮಪಾತಕ್ಕೆ ಸಿಲುಕಿ ಸಮಾಧಿಯಾಗಿದ್ದ ಅಮೆರಿಕದ ಅಲೆಕ್ಸ್ ಲೋವ್ ಮತ್ತು ಅವರ ಕ್ಯಾಮೆರಾಮನ್ ಅವರ ಶವ ಈಗ ಪತ್ತೆಯಾಗಿದೆ. ಹಿಮದ ಗಡ್ಡೆಯಲ್ಲಿ ಸಿಲುಕಿರುವ ಇಬ್ಬರ ಶವವನ್ನು...
View Articleಪದಕದ ನಿರೀಕ್ಷೆಯಲ್ಲಿ ರಾಜ್ಯದ ಅಥ್ಲೀಟ್ಗಳು
ಕಂಠೀರವ ಕ್ರೀಡಾಂಗಣದಲ್ಲಿ ಇಂದಿನಿಂದ ಜೂನಿಯರ್ ಫೆಡರೇಷನ್ ಅಥ್ಲಿಟಿಕ್ಸ್ ಚಾಂಪಿಯನ್ಷಿಪ್ ಬೆಂಗಳೂರು: ಪ್ರಮುಖ ಅಥ್ಲೀಟ್ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ರಾಜ್ಯದ ಅಥ್ಲೀಟ್ಗಳು ಇಲ್ಲಿ ಆರಂಭವಾಗಲಿರುವ 14ನೇ ರಾಷ್ಟ್ರೀಯ...
View Articleರಾಷ್ಟ್ರೀಯ ಬಾಸ್ಕೆಟ್ಬಾಲ್: ಕರ್ನಾಟಕಕ್ಕೆ ಸೋಲು
ಬೆಂಗಳೂರು: ಪಾಂಡಿಚೇರಿ ಬಾಸ್ಕೆಟ್ಬಾಲ್ ಅಸೋಸಿಯೇಷನ್ನ ಆಶ್ರಯದಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರೀಯ ಬಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡ ಪಶ್ಚಿಮ ಬಂಗಾಲದ ವಿರುದ್ಧ ಸೋಲಿಗೆ ಶರಣಾಗಿದೆ. ಚಾಂಪಿಯನ್ಷಿಪ್ನ ಎರಡನೇ ದಿನ...
View Articleಫ್ರೀ ಕ್ವಾರ್ಟರ್ ಫೈನಲ್ಸ್ಗೆ ಪಳಂಗಂಡ, ಕೂತಂಡ
ಶಾಂತೆಯಂಡ ಕಪ್ ಹಾಕಿ ಹಬ್ಬ - ಐತಿಚಂಡ ರಮೇಶ್ ಉತ್ತಪ್ಪ ಮಡಿಕೇರಿ ಕೊಡವ ಹಾಕಿ ಹಬ್ಬ ಶಾಂತೆಯಂಡ ಕಪ್ನ ಫ್ರೀಕ್ವಾರ್ಟ್ರ್ ಫೈನಲ್ಸ್ಗೆ ಚಾಂಪಿಯನ್ ಪಳಂಗಂಡ, ಮಾಜಿ ಚಾಂಪಿಯನ್ನರಾದ ಕೂತಂಡ, ಕಲಿಯಂಡ, ಮಂಡೇಪಂಡ ತಂಡಗಳು ಪ್ರವೇಶಿಸಿವೆ. ಹಾಲಿ...
View Articleಶಿಕ್ಷಕರ ವರ್ಗಾವಣೆ : ಪ್ರಕಟವಾಗದ ಮಾರ್ಗಸೂಚಿ
ಇನ್ನೂ ಪ್ರಕಟವಾಗದ ಮಾರ್ಗಸೂಚಿ | ಶಾಲಾರಂಭದ ವೇಳೆಗೆ ಮುಗಿದೀತೆ ಪ್ರಕ್ರಿಯೆ ಬೆಂಗಳೂರು: ಈ ಬಾರಿಯ ಸಾಮೂಹಿಕ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಮಾರ್ಗಸೂಚಿ ಪ್ರಕಟವಾಗದೆ ಇರುವುದರಿಂದ ಶಿಕ್ಷಕ ಸಮುದಾಯದಲ್ಲಿ ಆತಂಕ ಮೂಡಿದೆ....
View Articleಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಮುಖ ಆರೋಪಿ ಶಿವಕುಮಾರ್ ಸೆರೆ
ಅಂತೂ ಸೆರೆ ಸಿಕ್ಕ ಲೀಕಾಸುರ - ಬಂಧಿತರ ಸಂಖ್ಯೆ 12ಕ್ಕೆ ಏರಿಕೆ - ತಿಂಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ - ಪುತ್ರ ದಿನೇಶ್, ಸಹೋದರನ ಪುತ್ರ ಕಿರಣ್ಗಾಗಿ ಶೋಧ - ಹೊಸೂರು ರಸ್ತೆ ಗಾರ್ವೆಬಾವಿಪಾಳ್ಯದ ನಿರ್ಮಾಣ ಹಂತದ ಕಟ್ಟಡದಲ್ಲಿ ತಂಗಿದ್ದ...
View Articleಸೌರ ವಿದ್ಯುತ್ ದರ ಪರಿಷ್ಕರಣೆ
ಬೆಂಗಳೂರು: ಭಾರಿ ಪ್ರಮಾಣದ ಸೌರ ಮೇಲ್ಪಾವಣಿ ವಿದ್ಯುತ್ (ರೂಪ್ ಟಾಪ್ ಪವರ್) ಉತ್ಪಾದನೆ ಹಾಗೂ ಸಣ್ಣ ಪ್ರಮಾಣದ ಸೌರ ವಿದ್ಯುತ್ ಉತ್ಪಾದನೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕರ್ನಾಟಕ ವಿದ್ಯುತ್ಚಕ್ತಿ ನಿಯಂತ್ರಣ ಆಯೋಗ(ಕೆಇಆರ್ಸಿ)...
View Articleನೇಮಕ ವಿಳಂಬದ ಹಿಂದೆ ಲೋಕಾ ನಿಷ್ಕ್ರಿಯದ ತಂತ್ರ
ಬೆಂಗಳೂರು" ಲೋಕಾಯುಕ್ತ ಹುದ್ದೆಗೆ ನ್ಯಾ.ಎಸ್.ಆರ್. ನಾಯಕ್ ನೇಮಕ ಪ್ರಸ್ತಾವವನ್ನು ರಾಜ್ಯಪಾಲರು ಎರಡನೇ ಬಾರಿಗೆ ವಾಪಸ್ ಕಳುಹಿಸಿದ್ದಾರೆ. ಇದರೊಂದಿಗೆ ಈ ನೇಮಕ ಪ್ರಕ್ರಿಯೆಗೆ ಮತ್ತೊಮ್ಮೆ ಹಿನ್ನಡೆಯಾಗುವಂತಾಗಿದ್ದು, ಲೋಕಾಯುಕ್ತದ ಮುಖ್ಯಸ್ಥರ...
View Articleರಾಘವೇಶ್ವರ ಶ್ರೀ ದೋಷಮುಕ್ತ ಪ್ರಶ್ನಿಸಿ ಹೈಕೋರ್ಟ್ಗೆ ಸಂತ್ರಸ್ತೆ ಮೊರೆ
ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಿಂದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳನ್ನು ದೋಷಮುಕ್ತಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂತ್ರಸ್ತ ಮಹಿಳೆ ಗಾಯಕಿ ಪ್ರೇಮಲತಾ ದಿವಾಕರಶಾಸ್ತ್ರಿ ಹೈಕೋರ್ಟ್ ಮೊರೆ ಹೋಗಿದ್ದಾರೆ....
View Articleಇಂದಿನಿಂದ ಸಿಇಟಿ ಆರಂಭ: ಪರೀಕ್ಷೆ ಬರೆಯುವವರು 1.78 ಲಕ್ಷ
ಬೆಂಗಳೂರು: ವ್ಯಾಪಕ ಬಿಗಿ ಭದ್ರತೆ ನಡುವೆ 2016-17 ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಮೇ 4 ಮತ್ತು 5ರಂದು ರಾಜ್ಯಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದೆ. ಬುಧವಾರ ಬೆ.10.30ರಿಂದ 11.50 ಗಂಟೆಯವರೆಗೆ ಜೀವಶಾಸ್ತ್ರ...
View Articleಪರಿಶಿಷ್ಟ ವಿದ್ಯಾರ್ಥಿಗಳಿಗೆ ಸೈಕಲ್ ಭಾಗ್ಯ: ಪರಮೇಶ್ವರ ನಾಯ್ಕ್
-ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಹೇಳಿಕೆ- ಬೆಂಗಳೂರು: ಐಟಿಐ ಕಾಲೇಜಿನಲ್ಲಿ ಓದುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 'ಬೈಸಿಕಲ್ ಭಾಗ್ಯ' ನೀಡಲು ಸರಕಾರ ನಿರ್ಧರಿಸಿದೆ. ಅನ್ನ ಭಾಗ್ಯದಿಂದ ಆರಂಭವಾಗಿ...
View Articleಲಾಭದಾಯಕ ಹುದ್ದೆ ವಿವಾದ: ಪರಮೇಶ್ವರ್ ಅನರ್ಹಕ್ಕೆ ಅರ್ಜಿ
ಲಾಭದಾಯಕ ಹುದ್ದೆ ವಿವಾದ ಬೆಂಗಳೂರು: ಸಾರ್ವಜನಿಕ ಸೇವೆಯಲ್ಲಿದ್ದುಕೊಂಡು ಲಾಭದಾಯಕ ಹುದ್ದೆ ಹೊಂದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ಹೈಕೋರ್ಟ್...
View Articleಸಿಡಿಲಬ್ಬರಕೆ ಇಬ್ಬರು ಬಲಿ, ಧರೆಗೆ ಉರುಳಿದ ಮರಗಳು
ಕಗ್ಗತ್ತಲಲ್ಲಿ ಕಳೆದ ಹಲವಾರು ಗ್ರಾಮಗಳು / ಬಾಳೆ ಮತ್ತಿತರ ಫಸಲಿಗೆ ಹಾನಿ, ಅಪಾರ ನಷ್ಟ ಬೆಂಗಳೂರು: ಮಡಿಕೇರಿ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಿಡಿಲಬ್ಬರಿಸಿದ್ದು, ಮಂಗಳವಾರ...
View Article‘ಗೊರುಚ’ಗೆ ಬಸವ ಪುರಸ್ಕಾರ
ಬೆಂಗಳೂರು: ಕನ್ನಡದ ಹಿರಿಯ ಬರಹಗಾರ ಹಾಗೂ ಚಿಂತಕ ಗೊ.ರು. ಚನ್ನಬಸಪ್ಪ ಅವರನ್ನು ಪ್ರತಿಷ್ಠಿತ 'ರಾಷ್ಟ್ರೀಯ ಬಸವ ಪುರಸ್ಕಾರ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆಗಿರುವ ಗೊರುಚ ಅವರು ಶರಣ ಸಾಹಿತ್ಯ...
View Articleಜೆಸ್ಸಿ: ಪ್ರೀತಿ ಪ್ರೇಮಕ್ಕೆ ಸೋತ ಪ್ರೇತ
ಚಿತ್ರ: ಜೆಸ್ಸಿ (ಕನ್ನಡ) -ಪದ್ಮಾ ಶಿವಮೊಗ್ಗ ಪವನ್ ಒಡೆಯರ್ ನಿರ್ದೇಶನದ ಜೆಸ್ಸಿ ಬಹಳ ಕುತೂಹಲ ಕೆರಳಿಸಿತ್ತು. ಟ್ರೇಲರ್, ಹಾಡುಗಳು ಇದೊಂದು ಪ್ರೇಮ ಕತೆ ಅನ್ನೋದನ್ನು ಹೇಳುವಂತಿತ್ತು. ಆದರೆ, ನಿರ್ದೇಶಕ ಜಾಣ್ಮೆಯಿಂದ ಒಂದು ಸಂಗತಿಯನ್ನು...
View Articleನಿತ್ಯ ಜೊತೆ ಸತ್ಯ: ನಿತ್ಯದ ಕತೆಯಲ್ಲಿ ಹಾರರ್ ಸತ್ಯ
ಕನ್ನಡ : ನಿತ್ಯ ಜೊತೆ ಸತ್ಯ - ಶರಣು ಹುಲ್ಲೂರು ಪಟ್ರೆ ಲವ್ಸ್ ಪದ್ಮಾ, ಸಂಜು ವೆಡ್ಸ್ ಗೀತಾ ಸಿನಿಮಾಗಳ ಶೀರ್ಷಿಕೆ ಕೇಳಿದವರು, ಈ ಚಿತ್ರಗಳ ಟೈಟಲ್ನಂತೆಯೇ ಧ್ವನಿಸುವ ಕಾರಣಕ್ಕೆ 'ನಿತ್ಯ ಜೊತೆ ಸತ್ಯ' ಚಿತ್ರವನ್ನೂ ಆ ಪಟ್ಟಿಗೆ ಸೇರಿಸಿರಬಹುದು....
View Article