ಪಟಿಂಗ ಪೈಲಟ್ ವಿರುದ್ಧ ತನಿಖೆ
ಹೊಸದಿಲ್ಲಿ: ತಾನು ಇಚ್ಛಿಸಿದ ಮಹಿಳಾ ಸಹಪೈಲಟ್ ಅವರನ್ನೇ ತನ್ನೊಂದಿಗೆ ಕಳುಹಿಸಬೇಕು ಎಂದು ಹಠ ಹಿಡಿದು ಎರಡು ಗಂಟೆ ಕಾಲ ವಿಮಾನ ಹಾರಾಟವನ್ನೇ ನಿಲ್ಲಿಸಿ ಕುಳಿತಿದ್ದ ಏರ್ ಇಂಡಿಯಾದ ಕಮಾಂಡರ್ ಅಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ....
View Articleಹೃತಿಕ್ ಬಂಧಿಸಿ ಎಂದ ಕಂಗನಾ
*ತಾರೆಯರ ಜಟಾಪಟಿ ಜೋರು ಮುಂಬಯಿ: ಕಂಗನಾ ರಣಾವತ್ ಹಾಗೂ ಹೃತಿಕ್ ರೋಷನ್ ನಡುವೆ ಶುರುವಾದ ಅಫೇರ್ ಜಟಾಪಟಿ ಇದೀಗ ಗಂಭೀರ ಹಂತ ತಲುಪಿದೆ. ಹೃತಿಕ್ ಅವರನ್ನು ಬಂಧಿಸಬೇಕು ಎಂದು ಕಂಗನಾ ಪೊಲೀಸ್ ಆಯುಕ್ತರನ್ನು ಮನವಿ ಮಾಡಿಕೊಂಡಿದ್ದಾರೆ. ತಮ್ಮಿಬ್ಬರ...
View Articleಮತ್ತಷ್ಟು ಪನಾಮ ರಹಸ್ಯ
*ಸೈಫ್, ಕರೀನಾ, ಕರೀಷ್ಮಾ ಹೆಸರು ಬಹಿರಂಗ ಹೊಸದಿಲ್ಲಿ: ಪನಾಮ ಪೇಪರ್ಸ್ ದಿನ ದಿನವೂ ಹೊಸ ಹೊಸ ರಹಸ್ಯಗಳನ್ನು ಬಹಿರಂಗ ಮಾಡುತ್ತಲೇ ಇದೆ. ಗುರುವಾರ ಪ್ರಕಟವಾದ ಪಟ್ಟಿಯಲ್ಲಿ ಮತ್ತಷ್ಟು ಬಾಲಿವುಡ್ ನಟ, ನಟಿಯರ ಸಾಗರೋತ್ತರ ವ್ಯವಹಾರಗಳ ರಹಸ್ಯ...
View Articleಆಂಧ್ರಪ್ರದೇಶ: ಬಿಸಿಲಿನ ತಾಪಕ್ಕೆ 133ಕ್ಕೂ ಹೆಚ್ಚು ಬಲಿ
ತೆಲಂಗಾಣ, ಸೀಮಾಂಧ್ರವನ್ನು ಸುಡುತ್ತಿರುವ ದಿನಕರ ಹೈದರಾಬಾದ್: ಸೂರ್ಯದೇವನ ಉರಿಗಣ್ಣಿಗೆ ಸಿಕ್ಕಿ ಅವಿಭಜಿತ ಆಂಧ್ರ ಪ್ರದೇಶದಲ್ಲಿ ಕಳೆದೊಂದು ವಾರದಿಂದ 133ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸೀಮಾಂಧ್ರದಲ್ಲಿ 67 ಜನ ಮೃತಪಟ್ಟರೆ,...
View Articleಕಮಲಾ ಅಡ್ವಾಣಿ ಅಂತ್ಯಸಂಸ್ಕಾರ
ಹೊಸದಿಲ್ಲಿ: ಬುಧವಾರ ಹೃದಯಾಘಾತದಿಂದ ನಿಧನರಾದ ಕಮಲಾ ಆಡ್ವಾಣಿ ಅವರ ಅಂತ್ಯಸಂಸ್ಕಾರ ಅಪಾರ ಜನಸ್ತೋಮದ ನಡುವೆ ಗುರುವಾರ ಹೊಸದಿಲ್ಲಿಯಲ್ಲಿ ನೆರವೇರಿತು. ಕಮಲಾ ಅವರ ಪಾರ್ಥೀವ ಶರೀರವನ್ನು ಆಡ್ವಾಣಿ ಅವರ ಪೃಥ್ವಿರಾಜ್ ನಿವಾಸದಿಂದ ನಿಗಮ್ ಬೋಧ್...
View Articleಆಸ್ತಿ ಹಕ್ಕು: ಗಾಯಕ್ವಾಡ್ ಮನೆತನದ ಕಾನೂನು ಸಮರ ಅಂತ್ಯ
ಸಂಧಾನದ ಮೂಲಕ ಬಗೆಹರಿದ 20 ಸಾವಿರ ಕೋಟಿ ರೂ. ಮೌಲ್ಯದ ಸ್ವತ್ತಿನ ಹಕ್ಕು ವಡೋದರಾ : ಅದು ಬರೋಬ್ಬರಿ 20 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಾಗಿ 23 ವರ್ಷ ನಡೆದ ಕಾನೂನು ಸಮರ. ವಡೋದರಾ ಸಿವಿಲ್ ಕೋರ್ಟ್, ಕಂಪನಿ ಲಾ ಬೋರ್ಡ್, ಗುಜರಾತ್...
View Articleಬಾಂಗ್ಲಾ; ಜಾತ್ಯತೀತವಾದಿ ವಿದ್ಯಾರ್ಥಿ ಕೊಲೆ
ಢಾಕಾ: ತೀವ್ರವಾದಿ ಮುಸ್ಲಿಮರ ವಿರುದ್ಧ ಫೇಸ್ಬುಕ್ನಲ್ಲಿ ಬರೆದ ಬಾಂಗ್ಲಾದೇಶಿ ಕಾನೂನು ವಿದ್ಯಾರ್ಥಿಯನ್ನು ಜನನಿಬಿಡ ರಸ್ತೆಯಲ್ಲೇ ಶಸ್ತ್ರಸಜ್ಜಿತ ಉಗ್ರಗಾಮಿಗಳು ಇರಿದು, ಬಳಿಕ ಗುಂಡು ಹೊಡೆದು ಕೊಂದ ಘಟನೆ ಗುರುವಾರ ರಾತ್ರಿ ಇಲ್ಲಿನ...
View Articleರಾಹುಲ್ ರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಮುಂಬಯಿ: ಕಿರು ತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯ ಆರೋಪಿಯ ಸ್ಥಾನದಲ್ಲಿರುವ ನಟ ಹಾಗೂ ನಿರ್ಮಾಪಕ ರಾಹುಲ್ರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುರುವಾರ ದಿಂಡೋಸಿ ಕೋರ್ಟ್ ವಜಾ ಮಾಡಿದೆ....
View Articleಪನಾಮ ದಾಖಲೆ ಲೀಕ್ ತನಿಖೆಯಿಂದ ಅರುಣ್ ಜೇಟ್ಲಿ ಹಿಂದೆ ಸರಿಯಲಿ: ಕಾಂಗ್ರೆಸ್
ಹೊಸದಿಲ್ಲಿ: ತೆರಿಗೆ ತಪ್ಪಿಸುವವರ ಸ್ವರ್ಗಸಮಾನ ದೇಶಗಳಲ್ಲಿ ಆಸ್ತಿ ಕೂಡಿಟ್ಟಿರುವ ಭಾರತೀಯರ ಕುರಿತಾದ ತನಿಖೆಯಿಂದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೂರ ಸರಿಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಸುಪ್ರೀಂ ಕೋರ್ಟ್...
View Articleಮತ್ತೆ ಬಂದ ಸೈನಿಕ
ಬಣ್ಣದ ಲೋಕದಿಂದ ರಾಜಕೀಯಕ್ಕೆ ಕಾಲಿಟ್ಟ ಸಿ.ಪಿ. ಯೋಗೇಶ್ವರ್ ಈಗ ಮತ್ತೆ ಬೆಳ್ಳೆತೆರೆಯತ್ತ ಮುಖ ಮಾಡಿದ್ದಾರೆ. ಅದು ಕೂಡ ತಮ್ಮ ಅಭಿನಯದ ಸೈನಿಕ ಚಿತ್ರದ ಎರಡನೇ ಭಾಗ ಮಾಡುವ ಮೂಲಕ ಚಿತ್ರರಂಗಕ್ಕೆ ಮತ್ತೆ ಕಾಲಿಡಲಿದ್ದಾರೆ. ಸಿ.ಪಿ. ಯೋಗೇಶ್ವರ್...
View Articleಮಲ್ಟಿ ಟಾಸ್ಕ್ನಲ್ಲಿ ಹೊಸ ಸಿನಿಮಾ
ನಿರ್ದೇಶಕ ಗುರು ದೇಶಪಾಂಡೆ ಎರಡು ಚಿತ್ರಗಳ ಜತೆ ಈಗ ಇನ್ನೊಂದು ಮಲ್ಟಿ ಸ್ಟಾರ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈಗ ಮೂವರು ನಾಯಕರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಗುರು ದೇಶಪಾಂಡೆ ಚಿರಂಜೀವಿ ಸರ್ಜಾ ನಾಯಕನಾಗಿರುವ...
View Articleಅಕ್ಕ ತಂಗಿಯರು ಹೀರೋಯಿನ್ಸ್
ನಟಿ, ನಿರ್ದೇಶಕಿ, ನಿರ್ಮಾಪಕಿ ವಿಜಯಲಕ್ಷ್ಮೇ ಸಿಂಗ್ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಈ ಬಾರಿ ಅವರು ನಿರ್ದೇಶನ ಮಾಡುತ್ತಿರುವುದು ಬೇರೆ ಯಾರ ಚಿತ್ರಕ್ಕೂ ಅಲ್ಲ, ತನ್ನ ಮೂವರು ಹೆಣ್ಣು ಮಕ್ಕಳಾದ ವೈಭವಿ, ವೈಷ್ಣವಿ ಹಾಗೂ ವೈಭವಿಗಾಗಿ...
View Articleಮಲ್ಟಿಪ್ಲೆಕ್ಸ್ ವಿರುದ್ಧ ಶಿವರಾಜ್ ಕಿಡಿ
ಶಿವರಾಜ್ ಕುಮಾರ್ ಅಭಿನಯದ ಶಿವಲಿಂಗ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಓಡುತ್ತಿದೆ. 50 ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ ಶಿವಲಿಂಗ್ 2 ಚಿತ್ರ ಕೂಡಾ ತೆರೆಗೆ ಬರಲಿದೆ ಎಂದು ಪ್ರಕಟಿಸಿರುವ ಅವರು, ಕನ್ನಡ ಚಿತ್ರಗಳನ್ನು ಎತ್ತಂಗಡಿ ಮಾಡುವ...
View Articleರವಿಚಂದ್ರನ್ ಮಗನಿಗೆ ಜೋಡಿಯಾದ ಶಾನ್ವಿ
ಈ ಹಿಂದೆ ಮಾಸ್ಟರ್ಪೀಸ್, ಭಲೇ ಜೋಡಿಯಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆ ಗಳಿಸಿರುವ ನಟಿಗೆ ಈಗ ಭರಪೂರ ಅವಕಾಶಗಳು ಸಿಗುತ್ತಿವೆ. ರವಿಚಂದ್ರನ್ ಪುತ್ರ ಮನೋರಂಜನ್ ಜತೆಗೆ 'ಸಾಹೇಬ' ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ತೆರೆ...
View Articleಮೋಷನ್ ಪೋಸ್ಟರ್ನಲ್ಲಿ ಜಾಗ್ವಾರ್ ಝಲಕ್
- ಶರಣು ಹುಲ್ಲೂರು ಸತತ ಶೂಟಿಂಗ್ನಲ್ಲಿ ಬಿಝಿ ಆಗಿರುವ ಜಾಗ್ವಾರ್ ಸಿನಿಮಾ ತಂಡ, ಯುಗಾದಿಗಾಗಿ ಕೊಂಚ ಬಿಡುವು ಮಾಡಿಕೊಂಡಿದೆ. ಪ್ರೇಕ್ಷಕರಿಗೆ ಹಬ್ಬದ ಉಡುಗೊರೆ ನೀಡಲು ಮೋಷನ್ ಪೋಸ್ಟರ್ ರಿಲೀಸ್ ಮಾಡುತ್ತಿದ್ದು, ಇದು ಕೂಡ ಟೀಸರ್ನಂತೆಯೇ...
View Articleಗಾನ ಕೋಗಿಲೆಯ ಪ್ರಪಂಚ ಪರ್ಯಟನೆ
ಹೆಸರಾಂತ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ, ಪ್ರಪಂಚ ಪರ್ಯಟನೆಗೆ ಸಿದ್ಧವಾಗಿದ್ದಾರೆ. ಸಂಗೀತ ಲೋಕದಲ್ಲಿ ಐವತ್ತು ವರ್ಷ ಪಯಣಿಸಿದ್ದರಿಂದ, ಈಗ ಅವರಿಗೆ ಪ್ರಪಂಚ ಸುತ್ತುವ ಆಸೆ ಮೂಡಿದೆ. ಈ ನೆಪದಲ್ಲಿ ಅವರು ಹೋದಲೆಲ್ಲ ಸಂಗೀತ ಕಾರ್ಯಕ್ರಮವನ್ನೂ...
View Articleಜನ್ಮಾಂತರದ ಕತೆಯಲ್ಲಿ ಮಾರುತಿ ಹಾಸ್ಯಾಯಣ
- ಪದ್ಮಾ ಶಿವಮೊಗ್ಗ ಕಾಮಿಡಿ ಸೀರಿಸ್ಗೆ ಫಿಕ್ಸ್ ಆಗಿರುವ ಶರಣ್ ಬತ್ತಳಿಕೆಯಿಂದ ಈ ವಾರ ಹೊರಬರುತ್ತಿರುವ ಇನ್ನೊಂದು ಹಾಸ್ಯ ಚಿತ್ರ 'ಜೈ ಮಾರುತಿ 800'. ಈ ಚಿತ್ರ ಹೆಚ್ಚು ನಿರೀಕ್ಷೆ ಹುಟ್ಟುಹಾಕಲು ನಿರ್ದೇಶಕ ಹರ್ಷ ಕೂಡಾ ಕಾರಣರಾಗಿದ್ದಾರೆ....
View Articleಶಾರದಾಮಣಿಯಾಗಿ ಸುಮನ್
ವಿಜಯ ಪ್ರಸಾದ್ ನಿರ್ದೇಶನದ ಸಿದ್ಲಿಂಗು ಸಿನಿಮಾದಲ್ಲಿ ಅಂಡಳಮ್ಮ ಪಾತ್ರ ಮಾಡಿದ್ದ ಸುಮನ್ ರಂಗನಾಥ್, ಇದೇ ನಿರ್ದೇಶಕರ ಹೊಸ ಸಿನಿಮಾದಲ್ಲಿ ಮತ್ತೊಂದು ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಅದು ನೃತ್ಯಗಾರ್ತಿ ಶಾರದಾಮಣಿಯ ಕ್ಯಾರೆಕ್ಟರ್...
View Articleಕುದುರೆ ಏರಿದ ಮನೋರಂಜನ್
ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ರವಿಚಂದ್ರನ್ ಪುತ್ರ ಮನೋರಂಜನ್ ನಾನಾ ಕಸರತ್ತು ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಪಾತ್ರಕ್ಕಾಗಿ ಕುದುರೆ ಸವಾರಿ ಕಲಿಯುತ್ತಿದ್ದಾರೆ. ಕುದುರೆ ಸವಾರಿ ಕಲಿಯುವುದಕ್ಕೂ ಕಾರಣವಿದೆ. ಈ ಸಿನಿಮಾದಲ್ಲಿ...
View Articleಕೆಲವು ವಸ್ತುಗಳಿಗೆ 15 ಪರ್ಸೆಂಟ್ ಸುಂಕ
ವಿದೇಶದಿಂದ ಭಾರತಕ್ಕೆ ತರುವ ಸುಂಕ: ಹೊಸ ನಿಯಮ ಹೊಸದಿಲ್ಲಿ: ಒಂದು ವರ್ಷ ವಿದೇಶಗಳಲ್ಲಿ ನೆಲೆಸಿದ ಭಾರತೀಯರು ದೇಶಕ್ಕೆ ಮರಳುವ ಸಂದರ್ಭದಲ್ಲಿ ತಮ್ಮೊಂದಿಗೆ ತರುವ ಕಲರ್ ಟಿವಿ, ಹೋಮ್ ಥಿಯೇಟರ್ ಸಿಸ್ಟಮ್ ಮತ್ತು ಚಿನ್ನ, ಬೆಳ್ಳಿ ಮತ್ತಿತರ...
View Article