Quantcast
Channel: VijayKarnataka
Viewing all articles
Browse latest Browse all 6795

ಪನಾಮ ದಾಖಲೆ ಲೀಕ್ ತನಿಖೆಯಿಂದ ಅರುಣ್ ಜೇಟ್ಲಿ ಹಿಂದೆ ಸರಿಯಲಿ: ಕಾಂಗ್ರೆಸ್

$
0
0

ಹೊಸದಿಲ್ಲಿ: ತೆರಿಗೆ ತಪ್ಪಿಸುವವರ ಸ್ವರ್ಗಸಮಾನ ದೇಶಗಳಲ್ಲಿ ಆಸ್ತಿ ಕೂಡಿಟ್ಟಿರುವ ಭಾರತೀಯರ ಕುರಿತಾದ ತನಿಖೆಯಿಂದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೂರ ಸರಿಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ದಿಲ್ಲಿ ಜಿಲ್ಲಾ ಕ್ರಿಕೆಟ್ ಒಕ್ಕೂಟ (ಡಿಡಿಸಿಎ) ಮುಖ್ಯಸ್ಥರಾಗಿ ಜೇಟ್ಲಿ ಅವರು ಟ್ವೆಂಟಿ ಫಸ್ಟ್ ಸೆಂಚುರಿ ಮೀಡಿಯಾ ಕಂಪನಿಗೆ ಗುತ್ತಿಗೆ ಕೊಟ್ಟಿದ್ದಾರೆ. ಅದರ ಒಡೆಯ ಲೋಕೇಶ್ ಶರ್ಮಾ ಹೆಸರು ಪನಾಮ ದ್ವೀಪದಲ್ಲಿ ಇತ್ತೀಚೆಗೆ ಬಯಲಾದ ಅಕ್ರಮ ಆಸ್ತಿ ಕೂಡಿಟ್ಟವರ ಪಟ್ಟಿಯಲ್ಲಿದೆ. ಹೀಗಾಗಿ ಜೇಟ್ಲಿ ಇದ್ದರೆ ನ್ಯಾಯಯುತ ತನಿಖೆ ಹೇಗೆ ಸಾಧ್ಯವಾದೀತು ಎಂದು ಪ್ರಶ್ನಿಸಿದ್ದಾರೆ.

ಅರುಣ್ ಜೇಟ್ಲಿಯ ಏಜೆನ್ಸಿಗಳಲ್ಲಿ ನಮಗೆ ನಂಬಿಕೆಯಿಲ್ಲ. ಇದಕ್ಕಾಗಿ ಸರಕಾರವು ಬಹು-ಏಜೆನ್ಸಿ ಇರುವ ಮಂಡಳಿಯೊಂದನ್ನು ರಚಿಸಬೇಕು. ಆದರೂ ಸ್ವತಂತ್ರ ತನಿಖೆ ಸಾಧ್ಯವಿಲ್ಲ. ಹೀಗಾಗಿ, ಪನಾಮ ಕಾಗದಪತ್ರಗಳ ಸೋರಿಕೆಗೆ ಸಂಬಂಧಿಸಿದ ತನಿಖೆಯಿಂದ ಜೇಟ್ಲಿ ಹಿಂದೆ ಸರಿಯಬೇಕು ಎಂದು ರಮೇಶ್ ಆಗ್ರಹಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>